Author: Editor in Chief
BIG NEWS: ರಾಜ್ಯದಲ್ಲಿ ರೂಪಾಂತರಿ ವೈರಸ್ ಹೆಚ್ಚಳ ಹಿನ್ನೆಲೆಯಲ್ಲಿ ಈ ದಿನಾಂಕ ದಿಂದ ಮತ್ತೆ ವ್ಯಾಕ್ಸಿನ್ ಪ್ರಾರಂಭ

ಈಗಾಗಲೇ ಮತ್ತೆ ಕೊರೋನ ( Corona ) ಭಯ ಕಾಣಿಸಿಕೊಂಡಿದೆ. ಹೌದು, 2019 ರಲ್ಲಿ ಕೊರೋನ ಬಂದು ಹೋದ ನಂತರ ಮತ್ತೆ ಇದೀಗ ಕೊರೋನಾ ಅಟ್ಟಹಾಸ ಶುರುಮಾಡಿದೆ. ಈಗ ಸದ್ಯಕ್ಕೆ ಬರೋಬ್ಬರಿ 40 ಜನರಿಗೆ ಜೆಎನ್ 1 ರೂಪಾಂತರಿ ಕೊರೋನಾ ವೈರಸ್ ( JN 1 Corona virus ) ತಗುಲಿದ್ದು, ಸುಮಾರು ಮಂದಿ ಸಾವಿಗೀಡಾಗಿದ್ದಾರೆ. ಇದೀಗ ರಾಜ್ಯದಲ್ಲಿಯೂ ಕೂಡ ಹೊಸ ರೂಪಾಂತರಿ ಕೊರೋನಾ ಮತ್ತೆ ರಾಜ್ಯದಲ್ಲಿ ಅಟ್ಟಹಾಸ ಆರಂಭಿಸಿದೆ. ರಾಜ್ಯದಲ್ಲಿ 192 ಸೋಂಕಿತರ ಮಾದರಿಯನ್ನು ವಂಶವಾಹಿ…
Categories: ಸಾರ್ವಜನಿಕ ಮಾಹಿತಿಸರ್ಕಾರದ ಪ್ರಮುಖ ಯೋಜನೆಗಳ ಬಡ್ಡಿದರ ಏರಿಕೆ.! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಇದೀಗ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಸುಕನ್ಯಾ ಸಮೃದ್ಧಿ ಯೋಜನೆ ( Sukanya Samrudhi Scheme ) ಮೂರು ವರ್ಷದ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ತ್ರೈಮಾಸಿಕ ಅವಧಿಗೆ ( 3 Years ) ಹೆಚ್ಚಿಸಲಾಗಿದೆ. ಅಂದರೆ ಜನವರಿ ಇಂದ ಮಾರ್ಚ್ ವರೆಗೆ. ಸುಕನ್ಯಾ ಸಮೃದ್ಧಿ ಯೋಜನೆಯ ಮೇಲಿನ ಬಡ್ಡಿದರದಲ್ಲಿ 20 ಮೂಲಾಂಶಗಳು ಮತ್ತು ಮೂರು ವರ್ಷಗಳ ಅವಧಿಯ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರಗಳಲ್ಲಿ 10 ಮೂಲಾಂಶಗಳನ್ನು ಕೇಂದ್ರ ಸರ್ಕಾರ ( Central Government…
Categories: ಸರ್ಕಾರಿ ಯೋಜನೆಗಳುPoco Mobile – ಏರ್ಟೆಲ್ ಎಕ್ಸ್ ಕ್ಲೂಸಿವ್ ಆಫರ್, ಮೊಬೈಲ್ ಜೊತೆ 50GB ಡಾಟಾ ಫ್ರೀ..!

ಈ ಸುದ್ದಿ ಏರ್ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದಾಗಿದೆ. ಹೌದು ಇದೀಗ ಏರ್ಟೆಲ್(Airtel) ಬಳಕೆದಾದರಿಗೆ 50GB ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ. ನೀವೇನಾದರೂ ಇತ್ತೀಚೆಗೆ ಬಿಡುಗಡೆ ಕಂಡ Poco ಫೋನ್ಗಳ ಖರೀದಿಯ ಮೇಲೆ ಬಳಕೆದಾರರಾಗಿದ್ದರೆ ಈ ಕೊಡುಗೆಯನ್ನು ಪಡೆದುಕೊಳ್ಳಬಹುದು. ಏರ್ಟೆಲ್ ತನ್ನ ಬಳಕೆದಾರರಿಗೆ ವಿವಿಧ ಪ್ರಯೋಜನಗಳನ್ನು ನೀಡಲು ಹಲವು ವರ್ಷಗಳಿಂದ ಸ್ಮಾರ್ಟ್ಫೋನ್ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಇದೀಗ Poco M6 5G ಸ್ಮಾರ್ಟ್ ಫೋನ್ ಖರೀದಿಸುವ ಬಳಕೆದಾರರಿಗೆ ಏರ್ಟೆಲ್ ಇದೇ ರೀತಿಯ ಹೊಸ ಆಫರ್ ಒಂದನ್ನು ನೀಡುತ್ತಿದೆ.…
Categories: ಟೆಕ್ & ಆಟೋTecno Mobile: ಕಮ್ಮಿ ಬೆಲೆಯಲ್ಲಿ ಟೆಕ್ನೊ ದ ಮತ್ತೊಂದು ಮೊಬೈಲ್ ಬಿಡುಗಡೆಗೆ ಸಜ್ಜು, ಇಲ್ಲಿದೆ ಡೀಟೇಲ್ಸ್

ಇದೀಗ ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿ ದರದಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಒಂದು ಹೊಸ ಸುದ್ದಿ ಬಂದಿದೆ. ಹೌದು ಅದೇನೆಂದರೆ ಪ್ರಸಿದ್ಧವಾದ ಟೆಕ್ನೋ (Tecno)ಕಂಪನಿ ಸದ್ದಿಲ್ಲದೆ ತನ್ನ ಸ್ಮಾರ್ಟ್ಫೋನ್ ಶ್ರೇಣಿಯನ್ನು ವಿಸ್ತರಿಸಲು ಸಿದ್ಧವಾಗಿದೆ. ಕಂಪನಿಯು ಹೊಸ ವರ್ಷದ ಪ್ರಾರಂಭಕ್ಕೆ ಅಂದರೆ ಮುಂದಿನ ತಿಂಗಳು ಜನವರಿ 3, 2024 ರಂದು ದೇಶದಲ್ಲಿ ಭಾರತದಲ್ಲಿ ಟೆಕ್ನೋ ಪಾಪ್ 8 ಸ್ಮಾರ್ಟ್ಫೋನ್(Tecno pop 8 smartphone) ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಕರ್ನಾಟಕ ಸುದ್ದಿe-Scooty – ಹೊಸ ವರ್ಷದ ಬಂಪರ್ ಸೇಲ್..! ಕಮ್ಮಿ ಬೆಲೆಗೆ ಓಕಿನಾವ ಇ ಸ್ಕೂಟಿ.

ಕಳೆದ ಎರಡು ವರ್ಷಗಳಲ್ಲಿ Electric Scooter ನ ಬೇಡಿಕೆಗಳು ಹೆಚ್ಚಾಗುತ್ತಿವೇ, ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಬಿಡುಗಡೆಯಾಗುತ್ತಲೆ ಇವೆ. ಎಲೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆ ಹೆಚ್ಚುತ್ತಿದಂತೆ ಓಲಾ(Ola) ಎಥರ್(Ather) ನಂತಹ ಕಂಪನಿಗಳು ಹೊಸ ಟೆಕ್ನಾಲಜಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಉತ್ಪಾದಿಸುತ್ತಿವೆ. ಇಂತಹ ಹೆಸರಾಂತ ಕಂಪನಿಗಳಲ್ಲಿ ಒಂದಾದ ಸಿಂಪಲ್ ಎನರ್ಜಿ (Simple energy), ಸಿಂಪಲ್ ಎನರ್ಜಿಯು ನಗರ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾದ ಎಲೆಕ್ಟ್ರಿಕ್ ಸ್ಕೂಟರ್ಗಳ ಶ್ರೇಣಿಯನ್ನು ಅಭಿವೃದ್ಧಿಪಡಿಸಿದೆ. ಇದು ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿಯಾಗಿದೆ ಮತ್ತೆ…
Categories: ಕರ್ನಾಟಕ ಸುದ್ದಿiQoo Mobiles – ಐಕ್ಯೂದ ಮತ್ತೊಂದು ಮೊಬೈಲ್ ಭರ್ಜರಿ ಎಂಟ್ರಿ, ಬೆಲೆ ಎಷ್ಟು ಗೊತ್ತಾ..?

ಇಂದು ಸ್ಮಾರ್ಟ್ ಫೋನ್ ಗಳ ( Smart phone ) ಜಗತ್ತು ಬೇರೆನೆ ಇದೆ. ಹೌದು, ಪ್ರತಿದಿನ ಹೊಚ್ಚ ಹೊಸ ಸ್ಮಾರ್ಟ್ ಗಳು ಬಿಡುಗಡೆಯಾಗುತ್ತಲೇ ಇವೆ. ಅವುಗಳಲ್ಲೂ ಅತ್ಯಾಧುನಿಕ ಫೀಚರ್ಸ್ ಗಳುಳ್ಳ ಸ್ಮಾರ್ಯ್ ಫೋನ್ ಗಳ ನಡುವೆ ಪೈಪೋಟಿ ( Competition ) ನಡೆಯುತ್ತಲೇ ಇದೆ. ಪ್ರತಿಯೊಬ್ಬರ ಕೈಯಲ್ಲೂ ವಿವಿಧ ಫೀಚರ್ಸ್ ಗಳುಳ್ಳ ಮೊಬೈಲ್ ಫೋನ್ ಗಳನ್ನು ನಾವು ಕಾಣುತ್ತೇವೆ. ದಿನನಿತ್ಯದ ಯಾವುದೇ ಕೆಲಸವನ್ನು ನಾವು ಕ್ಷಣಮಾತ್ರದಲ್ಲಿ ಮೊಬೈಲ್ ಫೋನ್ ನಲ್ಲಿಯೇ ಮಾಡಿ ಮುಗಿಸುತ್ತೇವೆ. ಚೀನಾ ಮೂಲದ…
Categories: ಕರ್ನಾಟಕ ಸುದ್ದಿLPG Gas – ಸಬ್ಸಿಡಿ ಗ್ಯಾಸ್ ಸಿಲಿಂಡರ್ ಇದ್ದವರಿಗೆ e-kyc ಬಗ್ಗೆ ಸ್ಪಷ್ಟನೆ ಕೊಟ್ಟ ಸರ್ಕಾರ, ತಪ್ಪದೇ ತಿಳಿದುಕೊಳ್ಳಿ

ಈಗಾಗಲೇ ಬಂದ ಸುದ್ದಿಯ ಪ್ರಕಾರ ಎಲ್ ಪಿ ಜಿ ಗ್ಯಾಸ್ ( LPG Gas ) ಬಳಕೆಗೆ ಡಿಸೆಂಬರ್ 31 ಕೊನೆಯ ದಿನಾಂಕ ಎಂದು ಶೋಷಿಯಲ್ ಮೀಡಿಯಾಗಳಲ್ಲಿ ( Social Media ) ಹರಿದಾಡುತ್ತಿದ್ದು ಸಾರ್ವಜನಿಕರು ಈ ಮಾಹಿತಿ ನಿಜ ಎಂದು ಗ್ಯಾಸ್ ಏಜೆನ್ಸಿಗಳ ಸ್ಟೋರ್ ಗಳ ಮುಂದೆ ಸಾಲು ಸಾಲಾಗಿ ನಿಂತು ಹೊಸ ಬದಲಾವಣೆಯನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಬಂದ ಮಾಹಿತಿಯ ಪ್ರಕಾರ ಗೃಹಬಳಕೆಗೆ ಅನಿಲ ಸಂಪರ್ಕ ಪಡೆಯಲು ಇ-ಕೆವೈಸಿ ( EKYC ) ಮಾಡಿಸಿಕೊಳ್ಳುವುದು…
Categories: ಸಾರ್ವಜನಿಕ ಮಾಹಿತಿNew Year 2024: ನ್ಯೂ ಇಯರ್ ಸೆಲೆಬ್ರೇಶನ್ ಗೆ ಇಲ್ಲಿವೆ ಬೆಸ್ಟ್ ಸ್ಥಳಗಳು

ಇನ್ನೇನು ಹೊಸ ವರ್ಷಕ್ಕೆ ( New Year ) ಕೆಲವೇ ದಿನಗಳು ಬಾಕಿ ಇವೆ. ಹೊಸ ವರ್ಷ ಅಂದರೆ ಸಾಕು ಮೊದಲು ನೆನಪಿಗೆ ಬರುವುದು ಮೋಜು ಮಸ್ತಿ, ಹಾಗೆಯೇ ಹೊಸ ವರ್ಷಕ್ಕೆ ಹೊಸ ಹೊಸ ಪ್ಲ್ಯಾನ್ ( New Plan ) ಗಳನ್ನು ಮಾಡುತ್ತಾರೆ. ಕೆಲವರು ಪಾರ್ಟಿ ಅಂತ ಮಾಡಿದರೆ, ಇನ್ನು ಕೆಲವರು ದೂರದ ಪ್ರಾವಸದ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ನೀವೇನಾದರು ಹೊಸ ವರ್ಷಕ್ಕೆ ಪ್ರಾಸದ ಸ್ಥಳಗಳಿಗೆ(tourist place ) ಭೇಟಿ ನೀಡಲು ಬಯಸಿದರೆ ಈ ಕೆಳಗೆ…
Categories: ಕರ್ನಾಟಕ ಸುದ್ದಿDrought Relief : ಈ ದಿನ ಬರುತ್ತೆ ಬರ ಪರಿಹಾರ ₹2,000/- ಹಣ, ಈ ತಾಲೂಕಿಗೆ ಮೊದಲು ಜಮಾ – ಕೃಷ್ಣ ಭೈರೇಗೌಡ

ಇದೀಗ ಸಿಹಿ ಸುದ್ದಿಯೊಂದು ಕೇಳಿ ಬಂದಿದೆ. ಹೌದು, ಈ ಹಿಂದೆ ರೈತರಿಗೆ ಬರ ಪರಿಹಾರ(drought relief)ಕ್ಕೆ ಸೌಲಭ್ಯ ಒದಗಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು. ಹಾಗೆಯೇ ಇದೀಗ ಆ ಒಂದು ಉತ್ತಮ ಕಾರ್ಯ ಯಶಸ್ವಿಯಾಗಲಿದೆ. ಒಂದು ತಾಲೂಕಿಗೆ ಬರ ಪರಿಹಾರ ಈ ವಾರ ರಿಲೀಸ್ ಮಾಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ( Krishna Bhairegowda ) ಹೇಳಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಸರ್ಕಾರಿ ಯೋಜನೆಗಳು
Hot this week
ಕೃಷಿ ಇಲಾಖೆ ನೇಮಕಾತಿ 2026: 945 ಹುದ್ದೆಗಳ ಅಧಿಸೂಚನೆ ಹಿಂಪಡೆದ ರಾಜ್ಯ ಸರ್ಕಾರ
KASS ಯೋಜನೆ: ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ, 6 ಖಾಸಗಿ ಆಸ್ಪತ್ರೆಗಳಿಗೆ ಅನುಮೋದನೆ.
HAL Recruitment 2026: 120 ಮ್ಯಾನೇಜ್ಮೆಂಟ್ ಟ್ರೈನಿ (MT) ಮತ್ತು ಡಿಸೈನ್ ಟ್ರೈನಿ (DT) ಹುದ್ದೆಗಳಿಗೆ ಅರ್ಜಿ ಆಹ್ವಾನ
India Post Recruitment 2026: 11 ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- BOB Recruitment 2026: 206 ಮ್ಯಾನೇಜರ್, ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- ಕೃಷಿ ಇಲಾಖೆ ನೇಮಕಾತಿ 2026: 945 ಹುದ್ದೆಗಳ ಅಧಿಸೂಚನೆ ಹಿಂಪಡೆದ ರಾಜ್ಯ ಸರ್ಕಾರ

- KASS ಯೋಜನೆ: ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ, 6 ಖಾಸಗಿ ಆಸ್ಪತ್ರೆಗಳಿಗೆ ಅನುಮೋದನೆ.

- HAL Recruitment 2026: 120 ಮ್ಯಾನೇಜ್ಮೆಂಟ್ ಟ್ರೈನಿ (MT) ಮತ್ತು ಡಿಸೈನ್ ಟ್ರೈನಿ (DT) ಹುದ್ದೆಗಳಿಗೆ ಅರ್ಜಿ ಆಹ್ವಾನ

- India Post Recruitment 2026: 11 ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ















