Author: Editor in Chief
-
ಗುಡ್ ನ್ಯೂಸ್ : ಅವಿವಾಹಿತ ಯುವಕರಿಗೆ ಸರ್ಕಾರದಿಂದ ಹೊಸ ಯೋಜನೆ!

ಉತ್ತರ ಕನ್ನಡದಲ್ಲಿ ‘ಜೀವನ ಸಂಗಮ’ ಪೋರ್ಟಲ್ ಆರಂಭ (Jeevana Sangama Portal) : ಅವಿವಾಹಿತರಿಗೆ ಇದೊಂದು ಶುಭ ಸುದ್ದಿ. ಮದುವೆ ಕೇವಲ ಸಮಾರಂಭವಲ್ಲ, ತನ್ನ ಕಷ್ಟ ಸುಖಗಳಿಗೆ ಆಗಬಲ್ಲ ಜೀವನ ಸಂಗಾತಿ ಸಿಗುವ ಒಂದು ಅದ್ಭುತ ಕ್ಷಣ. ಆದರೆ ಇಂದು ಮದುವೆಯಾದರು ಕೂಡ ಹಲವಾರು ಕಾರಣಗಳಿಂದ ಮದುವೆಯಾದವರು ಬೇರ್ಪಡುತ್ತಿದ್ದಾರೆ. ಇದಕ್ಕೆ ಕಾರಣ ಹಲವು ಇದ್ದರೆ, ಮದುವೆಯಾಗಲು ಯುವಕರಿಗೆ ಹುಡುಗಿಯೇ ಸಿಗುತ್ತಿಲ್ಲ. ಯುವ ರೈತರೊಬ್ಬರು ಮದುವೆಯಾಗಲು ಕನ್ಯೆ ಹುಡುಕಿಕೊಡುವಂತೆ ಇತ್ತೀಚೆಗೆ ನಡೆದ ಜನಸ್ಪಂದನ (janaspamdana) ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದ ವಿಷಯ
Categories: ಮುಖ್ಯ ಮಾಹಿತಿ -
Scholarship: ರಾಜ್ಯದ ಮಾಜಿ ಸೈನಿಕರ ಮಕ್ಕಳಿಗೆ ಉಚಿತ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ

ರಾಜ್ಯದಲ್ಲಿ ಪ್ರಸಕ್ತ ಸಾಲಿನ ಒಂದನೇ ತರಗತಿಯಿಂದ ಎಲ್ಲಾ ಅಂತಿಮ ಪದವಿ, ಡಿಪ್ಲೋಮಾ ಹಾಗೂ ವೃತ್ತಿಪರ ಪದವಿ ಕೋರ್ಸ್ ಗಳನ್ನು ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಗೆ (ಅಧಿಕಾರಿಗಳನ್ನು ಹೊರತುಪಡಿಸಿ) ಶಿಷ್ಯವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ
Categories: ಮುಖ್ಯ ಮಾಹಿತಿ -
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್, ಉಚಿತ 2500/- ರೂ. ಮತ್ತು ಉಚಿತ ಕೌಶಲ್ಯಾಭಿವೃದ್ದಿ ಕೋರ್ಸ್ ಗೆ ಅರ್ಜಿ ಆಹ್ವಾನ!

ರಾಜ್ಯದ ನಿರುದ್ಯೋಗ ಯುವಕ ಯುವತಿರಿಗೆ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಗುಡ್ ನ್ಯೂಸ್ ಬಂದಿದೆ, ಹೌದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಶಿವಮೊಗ್ಗ ತರಬೇತಿ ಕೇಂದ್ರದಲ್ಲಿ ‘ಎಐಟಿಟಿ- ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ಎಸ್ ಎಸ್ ಎಲ್ ಸಿ, ಐಟಿಐ, ಡಿಪ್ಲೋಮಾ, ಪದವಿ ಹಾಗೂ ಇಂಜಿನಿಯರಿಂಗ್, ಓದಿದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ದಿ ತರಬೇತಿಯನ್ನು ನೀಡಲು ಅರ್ಜಿಯನ್ನು ಆಹ್ವಾನಿಸಿದ್ಧಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಲು ಕೆಳಗೆ ಓದಿ. ಇದೇ ರೀತಿಯ
Categories: ಸುದ್ದಿಗಳು -
ವಿದ್ಯಾರ್ಥಿಗಳಿಗೆ ತಿಂಗಳಿಗೆ 15 ಸಾವಿರ ರೂ. ಸಿಗುವ ಸರ್ಕಾರದ ಹೊಸ ಯೋಜನೆ!

ST/SC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಸ್ಪರ್ಧಾತ್ಮಕ (competitive exams) ಪರೀಕ್ಷೆಗಳ ಸಿದ್ಧತೆಗಾಗಿ ತಿಂಗಳಿಗೆ 15 ಸಾವಿರ ರೂ ದೊರೆಯಲಿದೆ! ಇಂದು ಎಲ್ಲರೂ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ತಮ್ಮ ಗುರಿಯನ್ನು ಇಟ್ಟುಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳು(students) ಕಾಲೇಜಿನಲ್ಲಿ ಓದುತ್ತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುತ್ತಾರೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಬಹಳ ಇರುತ್ತದೆ. ಇದೀಗ ಸರ್ಕಾರದಿಂದ ಎಸ್ ಟಿ ಎಸ್ ಸಿ ವಿದ್ಯಾರ್ಥಿಗಳಿಗೆ (ST/SC students) ಗುಡ್ ನ್ಯೂಸ್ ದೊರೆತಿದೆ. ಸರ್ಕಾರದಿಂದ ಎಸ್ ಟಿ ಎಸ್ ಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು
Categories: ಮುಖ್ಯ ಮಾಹಿತಿ -
New Bike: ಮಹೀಂದ್ರಾ ಕಂಪನಿಯ ಹೊಸ ಬೈಕ್, ರಾಯಲ್ ಎನ್ಫೀಲ್ಡ್ಗೇ.. ಪೈಪೋಟಿ!

ಮಹೀಂದ್ರಾ(Mahindra) ಕಂಪನಿ ಹೊಸ ಬೈಕ್(New Bike) ಬಿಡುಗಡೆ ಮಾಡುವ ಮೂಲಕ ರಾಯಲ್ ಎನ್ಫೀಲ್ಡ್ಕ್ಕೆ ತೀವ್ರ ಪೈಪೋಟಿ ನೀಡಲು ಸಜ್ಜಾಗಿದೆ. ಈ ಬೈಕ್ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಆಕರ್ಷಕ ಬೆಲೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಬನ್ನಿ ಈ ಬೈಕ್ ನ ವಿಶಿಷ್ಟ ಲಕ್ಷಣಗಳು ಮತ್ತು ವೈಶಿಷ್ಟ್ಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಯಲ್ ಎನ್ಫೀಲ್ಡ್ (Royal Enfield) ಬೈಕ್
Categories: ರಿವ್ಯೂವ್ -
BSNL: ಬಿಎಸ್ಎನ್ಎಲ್ ನಿಂದ ಗುಡ್ ನ್ಯೂಸ್! ಕಮ್ಮಿ ಬೆಲೆಗೆ ಹೊಸ ರಿಚಾರ್ಜ್ ಪ್ಲಾನ್!

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಆದ ಬಿಎಸ್ಎನ್ಎಲ್ (BSNL) ಇದೀಗ ಹೊಸ ಪ್ಲ್ಯಾನ್ ಪರಿಚಯಿಸಿ, ಗುಡ್ ನ್ಯೂಸ್ ನೀಡಿದೆ! ಟೆಲಿಕಾಂ ಕಂಪನಿಗಳು ತಮ್ಮ ಸೇವಾದರಗಳನ್ನು ಹೆಚ್ಚಿಸಿದ್ದು, ಪ್ರತಿ ಬಳಕೆದಾರರಿಂದ ಸಂಗ್ರಹಿಸುವ ಸರಾಸರಿ ಆದಾಯ (ಎಆರ್ಪಿಯು) ಹೆಚ್ಚಿಸಲು ಕಂಪನಿಗಳು ಮುಂದಾಗಿವೆ. ಏಕರೂಪವಾಗಿ ಶುಲ್ಕ ಹೆಚ್ಚಿಸಿವೆ. 5ಜಿ ನೆಟ್ವರ್ಕ್ಗಾಗಿ (5G Network) ಕಂಪನಿಗಳು ಹೆಚ್ಚಿನ ಹಣ ಹೂಡಿಕೆ (money investment) ಮಾಡಿವೆ. ಹೀಗಾಗಿ ಲಾಭ ಹೆಚ್ಚಿಸಿಕೊಳ್ಳಲು ಶುಲ್ಕವನ್ನು ಹೆಚ್ಚಿಸುವುದು ಟೆಲಿಕಾಂ ಕಂಪನಿಗಳಿಗೆ ಇರುವ ಏಕೈಕ ಮಾರ್ಗವಾಗಿದೆ. ರೀಚಾರ್ಜ್ ಬೆಲೆ ಏರಿಕೆ
Categories: ತಂತ್ರಜ್ಞಾನ -
ನಿಮ್ಮ ‘ಗ್ರಾಮ ಪಂಚಾಯತಿಯಲ್ಲಿ ನೀಡಲಾಗುವ ‘ಸೇವೆ’ಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಇದೀಗ ರಾಜ್ಯದ ಗ್ರಾಮೀಣ ಜನತೆಗೆ ( Rural People ) ಅನುಕೂಲವಾಗುವಂತೆ, ವಿವಿಧ ಸೇವಾ ಸೌಲಭ್ಯಗಳನ್ನು ಸರ್ಕಾರ ಜಾರಿಗೊಳಿಸಿದೆ. ಮುಖ್ಯವಾಗಿ ಸ್ಥಳೀಯರಿಗೆ ಮತ್ತು ಅವರ ಆರ್ಥಿಕ ಪರಿಸ್ಥಿಯನ್ನು ಸದೃಢ ಗೊಳಿಸಬೇಕು ಎಂಬ ಉದ್ದೇಶದಿಂದ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯ್ತಿ ವತಿಯಿಂದ ( Gram Panchayath ) ನೀಡಲಾಗುವ ಸೇವೆಗಳು ಯಾವುವು ? ಮತ್ತು ಅವುಗಳ ಮುಖ್ಯ ಉದ್ದೇಶಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಸರ್ಕಾರಿ ಯೋಜನೆಗಳು -
Gold Price Today: ಚಿನ್ನದ ಬೆಲೆಯಲ್ಲಿ ಬಂಪರ್ ಇಳಿಕೆ! ಇಂದಿನ ಚಿನ್ನ & ಬೆಳ್ಳಿ ದರ ಪಟ್ಟಿ ಇಲ್ಲಿದೆ!

ರಾಜ್ಯದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಕಡಿಮೆಯಾಗಿದ್ದು, ಕಳೆದ ತಿಂಗಳಿನಿಂದ ನಿರಂತರವಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಂಡಿದೆ. ಜನವರಿ ತಿಂಗಳಿಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 4,000 ಇಳಿಕೆ ಕಂಡಿದ್ದು. ಇನ್ನೇನು ಆಶಾಡ ಮುಗಿದು ಶ್ರಾವಣ ಶುರುವಾಗುವ ಸಮಯಕ್ಕೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು ಚಿನ್ನಾಭರಣ ಪ್ರಿಯರಿಗೆ ಚಿನ್ನ ಖರೀದಿಸಲು ಇದು ಸೂಕ್ತ ಸಮಯ. ಜುಲೈ 6 ಇಂದು ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ
Hot this week
-
DSLR ಮರೆತುಬಿಡಿ! ಕೇವಲ ₹11,199 ಕ್ಕೆ ಸಿಕ್ತಿದೆ 108MP ಕ್ಯಾಮೆರಾ ಫೋನ್; ಫ್ಲಿಪ್ಕಾರ್ಟ್ನಲ್ಲಿ ಹುಚ್ಚು ಹಿಡಿಸುವ ಆಫರ್!
-
ಬಿಪಿಎಲ್ ಕಾರ್ಡ್ದಾರರಿಗೆ ರಾಜ್ಯ ಸರ್ಕಾರದ ಬಿಗ್ ಶಾಕ್: 21 ಲಕ್ಷ ಕಾರ್ಡ್ಗಳ ರದ್ದು! ಇಲ್ಲಿದೆ ಅನರ್ಹತೆಯ 16 ಮಾನದಂಡಗಳ ಕಂಪ್ಲೀಟ್ ಲಿಸ್ಟ್
-
Old Vehicle Policy: 15 ವರ್ಷ ಹಳೆಯ ವಾಹನಗಳಿಗೆ ಸಂಕಷ್ಟ; ಸರ್ಕಾರದ ಹೊಸ ಆದೇಶ..? ಬೈಕ್ ಸವಾರರೇ ಗಮನಿಸಿ.
-
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವೇತನ ಪ್ಯಾಕೇಜ್ ನೋಂದಣಿ ಅವಧಿ ವಿಸ್ತರಣೆ; ಜಾರಿಯಾಯ್ತು ಹೊಸ ಆದೇಶ!
-
Redmi K90 Ultra: 10,000mAh ಬ್ಯಾಟರಿ, ಜೆಟ್ ವೇಗದ ಪ್ರೊಸೆಸರ್! ಫೋನ್ ಪ್ರಿಯರ ನಿದ್ದೆಗೆಡಿಸಿದ ಹೊಸ ಲೀಕ್.
Topics
Latest Posts
- DSLR ಮರೆತುಬಿಡಿ! ಕೇವಲ ₹11,199 ಕ್ಕೆ ಸಿಕ್ತಿದೆ 108MP ಕ್ಯಾಮೆರಾ ಫೋನ್; ಫ್ಲಿಪ್ಕಾರ್ಟ್ನಲ್ಲಿ ಹುಚ್ಚು ಹಿಡಿಸುವ ಆಫರ್!

- ಬಿಪಿಎಲ್ ಕಾರ್ಡ್ದಾರರಿಗೆ ರಾಜ್ಯ ಸರ್ಕಾರದ ಬಿಗ್ ಶಾಕ್: 21 ಲಕ್ಷ ಕಾರ್ಡ್ಗಳ ರದ್ದು! ಇಲ್ಲಿದೆ ಅನರ್ಹತೆಯ 16 ಮಾನದಂಡಗಳ ಕಂಪ್ಲೀಟ್ ಲಿಸ್ಟ್

- Old Vehicle Policy: 15 ವರ್ಷ ಹಳೆಯ ವಾಹನಗಳಿಗೆ ಸಂಕಷ್ಟ; ಸರ್ಕಾರದ ಹೊಸ ಆದೇಶ..? ಬೈಕ್ ಸವಾರರೇ ಗಮನಿಸಿ.

- ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವೇತನ ಪ್ಯಾಕೇಜ್ ನೋಂದಣಿ ಅವಧಿ ವಿಸ್ತರಣೆ; ಜಾರಿಯಾಯ್ತು ಹೊಸ ಆದೇಶ!

- Redmi K90 Ultra: 10,000mAh ಬ್ಯಾಟರಿ, ಜೆಟ್ ವೇಗದ ಪ್ರೊಸೆಸರ್! ಫೋನ್ ಪ್ರಿಯರ ನಿದ್ದೆಗೆಡಿಸಿದ ಹೊಸ ಲೀಕ್.



