Author: Editor in Chief
-
New Ration card: ಹೊಸ ರೇಷನ್ ಕಾರ್ಡ್ ಅರ್ಜಿ ಗೆ ಈ ದಾಖಲೆಗಳು ಕಡ್ಡಾಯ! ಈಗಲೇ ರೆಡಿ ಮಾಡಿಕೊಳ್ಳಿ!

ಕಳೆದ ವಿಧಾನಸಭಾ ಚುನಾವಣೆಯ ಹೊಸ ಪಡಿತರ ಚೀಟಿ ವಿತರಣೆ ನಿಲ್ಲಿಸಲಾಗಿತ್ತು. ಸುಮಾರು ಎರಡು ವರ್ಷಗಳಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹಲವಾರು ಗ್ರಾಹಕರು ಕಾಯುತ್ತಿದ್ದಾರೆ. ವೆಬ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಕೆ ವಿಭಾಗವನ್ನು ಲಾಕ್ ಮಾಡಲಾಗಿತ್ತು. ಇನ್ನು ಈಗಾಗಲೇ ಕಾರ್ಡ್ ಇದ್ದವರು ತಿದ್ದುಪಡಿಗೆ ಸರ್ವರ್ ಸಮಸ್ಯೆಯಿಂದ ತಿದ್ದುಪಡಿ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಒಂದು ಬಂಪರ್ ಗುಡ್ ನ್ಯೂಸ್ ಬಂದಿದ್ದು, ಶೀಘ್ರದಲ್ಲಿ ಎಪಿಎಲ್ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ
Categories: ಸಾರ್ವಜನಿಕ ಮಾಹಿತಿ -
Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ, ಇಂದಿನ ಬೆಲೆ ಎಷ್ಟು?

ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿದ್ದು, ಚಿನ್ನಾಆಭರಣ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹೌದು ಚಿನ್ನ ಕೊಳ್ಳಲು ಮತ್ತೊಂದು ಸುವರ್ಣ ಅವಕಾಶ ಒದಗಿ ಬಂದಿದ್ದು, ಜೂನ್ 18, ಇಂದು ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಚಿನ್ನ-ಬೆಳ್ಳಿ ಬೆಲೆ ಇಂದು, 18
Categories: ಹಣಕಾಸು & ಬೆಲೆ -
Jio Offer: ಜಿಯೋ ಬಂಪರ್ ರಿಚಾರ್ಜ್ ಪ್ಲಾನ್ ! ಬರೋಬ್ಬರಿ ಒಂದು ವರ್ಷ ವ್ಯಾಲಿಡಿಟಿ!

ಜಿಯೋ ಗ್ರಾಹಕರಿ(Jio Customers)ಗೆ ಆಕರ್ಷಕ ಆಫರ್: 336 ದಿನಗಳ ಟೆನ್ಷನ್ ಫ್ರೀ ಸೌಲಭ್ಯ! ರಿಲಯನ್ಸ್ ಜಿಯೋ(Reliance Jio) ಸಂಸ್ಥೆಯು ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಆಕರ್ಷಕ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುವ ಮೂಲಕ ಭಾರೀ ಸದ್ದು ಮಾಡಿದೆ. ಅನಿಯಮಿತ ವಾಯಿಸ್ ಕರೆ, ದೈನಂದಿನ ಡೇಟಾ ಪ್ರಯೋಜನಗಳುಳ್ಳ ಹಲವು ಬಜೆಟ್ ಬೆಲೆಯ ಯೋಜನೆಗಳನ್ನು ಪರಿಚಯಿಸಿರುವ ಜಿಯೋ, ಇದೀಗ ತನ್ನ ಗ್ರಾಹಕರಿಗಾಗಿ ಮತ್ತೊಂದು ಅದ್ಭುತ ಆಫರ್ ನೀಡಿದೆ. 895ರೂ. ಬೆಲೆಯ ಈ ವಿಶೇಷ ರೀಚಾರ್ಜ್ ಯೋಜನೆಯು ನಿಜಕ್ಕೂ ಗಮನ ಸೆಳೆಯುತ್ತಿದ್ದು, ಗ್ರಾಹಕರಿಗೆ ಅತ್ಯುತ್ತಮ
Categories: ಟೆಕ್ & ಆಟೋ -
Tata Cars: ಕಡಿಮೆ ಬೆಲೆಗೆ ಸಖತ್ ಫೀಚರ್ ಸೀಟ್ ಇರುವ ಟಾಟಾ ಕಾರ್ ಬಿಡುಗಡೆ

ಕಾರು ಖರೀದಿಸುವವರಿಗೆ ಒಂದು ಖುಷಿಯ ಸುದ್ದಿ! ಟಾಟಾ ಮೋಟಾರ್ಸ್(Tata Motors) ಮತ್ತೊಮ್ಮೆ ಗ್ರಾಹಕರ ಮನ ಗೆದ್ದಿದೆ! ಕಡಿಮೆ ಬೆಲೆಯಲ್ಲೇ ಸುಸಜ್ಜಿತ ಹವಾನಿಯಂತ್ರಿತ (Ventilated) ಸೀಟ್ಗಳುಳ್ಳ ಹೊಸ ಕಾರನ್ನು ಟಾಟಾ ಮಾರುಕಟ್ಟೆಗೆ ಪರಿಚಯಿಸಿದೆ. ಹೌದು, ನೀವು ಓದಿದ್ದು ನಿಜ! ಈಗ ಕೈಗೆಟುಕುವ ದರದಲ್ಲಿ ಟಾಟಾ ಕಾರುಗಳಲ್ಲಿ ವೆಂಟಿಲೇಟೆಡ್ ಸೀಟ್(Ventilated Seat) ಗಳ ಐಷಾರಾಮಿ ಅನುಭವವನ್ನು ಪಡೆಯಬಹುದು. ಈ ಫೀಚರ್ ಯಾವ ಕಾರಿನಲ್ಲಿ ಲಭ್ಯವಿದೆ ಮತ್ತು ಅದರ ಬೆಲೆ ಎಷ್ಟು ಎಂದು ತಿಳಿದುಕೊಳ್ಳಲು ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ
Categories: ಕರ್ನಾಟಕ ಸುದ್ದಿ -
ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್ : ಜುಲೈ 1ರಿಂದ ʻATMʼ ಶುಲ್ಕದಲ್ಲಿ ಭಾರಿ ಬದಲಾವಣೆ!

ದೇಶದಾದ್ಯಂತ ಎಟಿಎಂ (ATM) ಮೂಲಕ ಹಣ ತೆಗೆಯುವ ಗ್ರಾಹಕರಿಗೆ ಬಿಗ್ ಶಾಕ್ : ನಗದು ಹಿಂಪಡೆಯುವ ಶುಲ್ಕ ಹೆಚ್ಚಳ (Cash Withdrawal Charges) ಇಂದು ನಾವೆಲ್ಲರೂ ಡಿಜಿಟಲ್ ಯುಗದಲ್ಲಿ (Digital era) ಬದುಕುತ್ತಿದ್ದೇವೆ. ಹಲವಾರು ಕೆಲಸಗಳನ್ನು ಡಿಜಿಟಲ್ ಮುಖಾಂತರವೇ ಮುಗಿಸಿಕೊಳ್ಳುತ್ತೇವೆ. ಫೋನ್ ಪೇ (phone pay) ಗೂಗಲ್ ಪೇ (google pay) ಈ ರೀತಿಯ ಆಪ್ ಗಳ ಮೂಲಕ ಹಣವನ್ನು ವರ್ಗಾಯಿಸುತ್ತಿರುತ್ತೇವೆ. ಆದರೆ ಕೆಲವೊಮ್ಮೆ ನಮಗೆ ನಗದು ಬಹಳ ಮುಖ್ಯವಾಗುತ್ತದೆ. ಅಂತಹ ಸಮಯದಲ್ಲಿ ನಾವು ಎಟಿಎಂ (ATM) ಮೂಲಕ
Categories: ಟೆಕ್ & ಆಟೋ -
ಹೊಸ ಲುಕ್ ನಲ್ಲಿ ಪಲ್ಸರ್ ಬೈಕ್ ಲಾಂಚ್..! ಖರೀದಿಗೆ ಮುಗಿಬಿದ್ದ ಗ್ರಾಹಕರು!

ಹೊಸ ವೈಶಿಷ್ಟ್ಯಗಳ ಸೇರ್ಪಡೆಗಳೊಂದಿಗೆ, ಹೊಸ ಲುಕ್ ಪಡೆದ N160! ಇಂದು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದ ಹಲವಾರು ವಾಹನಗಳನ್ನು ಮಾರುಕಟ್ಟೆಯಲ್ಲಿ ಕಾಣುತ್ತೇವೆ. ಹಾಗೆಯೇ ಹಲವಾರು ವಾಹನ ತಯಾರಿಕಾ ಕಂಪನಿಗಳು ಅತ್ಯಂತ ಹೆಸರು ವಾಸಿಯಾಗಿವೆ. ಅದರಲ್ಲಿ ಬಜಾಜ್ ಆಟೋ ಲಿಮಿಟೆಡ್ (Bjaj Auto Limited) ಕೂಡ ಒಂದು. ಇಂದು ಬಜಾಜ್ ಹೆಚ್ಚು ಜನಪ್ರಿತೆಯನ್ನು ಹೊಂದಿದ್ದು, ಹಲವಾರು ವಿವಿಧ ವಾಹಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅವುಗಳ ಸಾಲಿನಲ್ಲಿ ದ್ವಿಚಕ್ರ ವಾಹನಗಳು ಹೆಚ್ಚು ಹೆಸರುವಾಸಿಯಾಗಿವೆ. NS ಎಂದ ಕೂಡಲೇ ಮೊದಲಿಗೆ ನೆನಪಗೋದು ಬಜಾಜ್ ಕಂಪನಿ,
Categories: ಕರ್ನಾಟಕ ಸುದ್ದಿ -
Job alert : ಕರ್ನಾಟಕ ಪಶು ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ! ಅಪ್ಲೈ ಮಾಡಿ

ಪಶುಇಲಾಖೆ ನೇಮಕಾತಿ(Veterinary Department Recruitment)ಗೆ ಅಧಿಸೂಚನೆ ಹೊರಡಿಸಿದ ಕರ್ನಾಟಕ ಸರ್ಕಾರ! ಕರ್ನಾಟಕದ ಪಶು ಇಲಾಖೆಯಲ್ಲಿಯೂ ಕೂಡ ಹಲವಾರು ಹುದ್ದೆಗಳು ಖಾಲಿ ಇವೆ. ಕರ್ನಾಟಕ ಪಶು ಇಲಾಖೆ ನೇಮಕಾತಿ 2024 ಕ್ಕಾಗಿ ಕಾಯುತ್ತಿರುವ ನಿರುದ್ಯೋಗಿ ಯುವಕರಿಗೆ ಇದು ಒಂದು ಸಿಹಿ ಸುದ್ದಿ ಎಂದು ಹೇಳಬಹುದಾಗಿದೆ. ಏಕೆಂದರೆ ಕರ್ನಾಟಕ ಪಶು ಇಲಾಖೆಯಲ್ಲಿ (Animal Husbandry Department) ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಹಾಗಾಗಿ ಇದೀಗ 2024 ರಲ್ಲಿ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ (Animal Husbandry
Categories: ಕರ್ನಾಟಕ ಸುದ್ದಿ -
Scholarship: 10 ಸಾವಿರ ರೂ. ನೇರವಾಗಿ ಖಾತೆಗೆ ಬರುವ ವಿದ್ಯಾಧನ್ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಿ!

ಭವಿಷ್ಯವನ್ನು ಸಶಕ್ತಗೊಳಿಸುವುದು: ವಿದ್ಯಾಧನ್ ವಿದ್ಯಾರ್ಥಿವೇತನ ಕಾರ್ಯಕ್ರಮ(Vidyadhan Scholarship Programme) ಹೌದು ವಿದ್ಯಾರ್ಥಿಗಳೇ! ಸರೋಜಿನಿ ದಾಮೋದರನ್ ಫೌಂಡೇಶನ್ (Sarojini Damodaran Foundation) ನಿಂದ SSLC ಯಲ್ಲಿ ಉತ್ತೀರ್ಣ ರಾಗಿ ಉತ್ತಮ ಅಂಕವನ್ನು ಗಳಿಸಿರುವ ವಿಧ್ಯಾರ್ಥಿಗಳಿಗೆ ವರ್ಷಕ್ಕೆ ರೂ. 10000 ರಿಂದ 75,000 ವರೆಗೂ ವಿಧ್ಯಾರ್ಥಿವೇತನ ನೀಡಲಾಗುತ್ತದೆ. ಇವತ್ತಿನ ಪ್ರಸ್ತುತ ವರದಿಯಲ್ಲಿ ವಿದ್ಯಾಧನ್ ವಿದ್ಯಾರ್ಥಿವೇತನ ಕಾರ್ಯಕ್ರಮ ಕುರಿತು ಸಮಗ್ರ ವಿವರಗಳನ್ನು ನೀಡಲಾಗುತ್ತದೆ. ಇದರಲ್ಲಿ ಅಪ್ಲಿಕೇಶನ್ ಪ್ರಕ್ರಿಯೆ, ಅರ್ಹತಾ ಮಾನದಂಡಗಳು ಮತ್ತು ಅಗತ್ಯ ದಿನಾಂಕಗಳು ಸೇರಿವೆ. ಈ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ
Categories: ಉದ್ಯೋಗ & ಶಿಕ್ಷಣ
Hot this week
-
Live Update: SSLC ಫಲಿತಾಂಶ 2026: ಇಂದು ಪ್ರಕಟ – ಚೆಕ್ ಮಾಡುವ ವಿಧಾನ ಇಲ್ಲಿದೆ
-
ಫ್ರಿಡ್ಜ್ ಖರೀದಿಸುವ ಮುನ್ನ: ಸಿಂಗಲ್ ಡೋರ್ vs ಡಬಲ್ ಡೋರ್ – ಯಾವುದು ಬೆಸ್ಟ್?
-
ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ: ಸೈಟ್ನಲ್ಲೇ ಉಚಿತ ಚಿಕಿತ್ಸೆ ಮತ್ತು ಔಷಧಿ
-
Gold Rate Today: ಸತತ ಇಳಿಕೆಯಲ್ಲಿ ಚಿನ್ನದ ಬೆಲೆ – ಬೆಂಗಳೂರಿನ ಇಂದಿನ ದರ ಎಷ್ಟು?
-
Karnataka weather: ಸುಡುವ ಬಿಸಿಲಿನ ನಡುವೆ ಮಳೆ.! ದಾವಣಗೆರೆ ಸೇರಿ ಈ 20 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.!
Topics
Latest Posts
- Live Update: SSLC ಫಲಿತಾಂಶ 2026: ಇಂದು ಪ್ರಕಟ – ಚೆಕ್ ಮಾಡುವ ವಿಧಾನ ಇಲ್ಲಿದೆ

- ಫ್ರಿಡ್ಜ್ ಖರೀದಿಸುವ ಮುನ್ನ: ಸಿಂಗಲ್ ಡೋರ್ vs ಡಬಲ್ ಡೋರ್ – ಯಾವುದು ಬೆಸ್ಟ್?

- ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ: ಸೈಟ್ನಲ್ಲೇ ಉಚಿತ ಚಿಕಿತ್ಸೆ ಮತ್ತು ಔಷಧಿ

- Gold Rate Today: ಸತತ ಇಳಿಕೆಯಲ್ಲಿ ಚಿನ್ನದ ಬೆಲೆ – ಬೆಂಗಳೂರಿನ ಇಂದಿನ ದರ ಎಷ್ಟು?

- Karnataka weather: ಸುಡುವ ಬಿಸಿಲಿನ ನಡುವೆ ಮಳೆ.! ದಾವಣಗೆರೆ ಸೇರಿ ಈ 20 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.!



