Author: Editor in Chief
-
ಗೃಹ ಲಕ್ಷ್ಮಿ 4000/- ಪೆಂಡಿಂಗ್ ಹಣ ಅಕೌಂಟ್ಗೆ ಈ ದಿನ ಜಮೆ – ಲಕ್ಷ್ಮೀ ಹೆಬ್ಬಾಳ್ಕರ್

ಗೃಹಲಕ್ಷ್ಮಿ(Gruha Lakshmi) ಹಣ ಒಂದೇ ಕಂತಾಗಿ ಬರಲಿದೆ! ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಳೆದ ಎರಡು ತಿಂಗಳ ಬಾಕಿ ಉಳಿದ ಹಣವನ್ನು ಒಮ್ಮೆ ಮನೆಯ ಯಜಮಾನಿಯರ ಖಾತೆಗೆ ಜಮಾ ಮಾಡುವ ಭರವಸೆ ನೀಡಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar)
Categories: ಸಾರ್ವಜನಿಕ ಮಾಹಿತಿ -
Big Billion Day 2024: ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ಇನ್ನೇನು ಪ್ರಾರಂಭ.. ಇಲ್ಲಿದೆ ಡೀಟೇಲ್ಸ್.!

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 (Flipkart Big Billion Days) ಮಾರಾಟದ ದಿನಾಂಕವನ್ನು ಪ್ರಕಟಿಸಲಾಗಿದೆ: ಐಪ್ಯಾಡ್(iPad), ಐಫೋನ್(iPhone) ಗಳಲ್ಲಿ ಭಾರಿ ರಿಯಾಯಿತಿ. ಇಂದು ಜನರು ಆಧುನಿಕರಣದತ್ತ ತಮ್ಮ ಒಲವನ್ನು ತೋರಿಸುತ್ತಿದ್ದಾರೆ. ಆದ್ದರಿಂದ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಗಳು (E-commerce flat form)ಜನರ ಮನಸ್ಸನ್ನು ಸೆಳೆದಿವೆ. ಅಮೆಜಾನ್(Amazon), ಫ್ಲಿಪ್ಕಾರ್ಟ್(Flipkart) ಈ ರೀತಿಯ ಹಲವು ಈ ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಜನರಿಗೆ ತಮ್ಮ ನೆಚ್ಚಿನ ವಸ್ತುಗಳನ್ನು ಖರೀದಿಸುವಲ್ಲಿ ಬಹಳ ಸಹಕಾರ ಮಾಡುತ್ತಿದ್ದಾವೆ. ಈ ಪೈಕಿ ಅತಿ ದೊಡ್ಡ
Categories: ಟೆಕ್ & ಆಟೋ -
Job Alert: ಆರ್ಮಿ ಸ್ಕೂಲ್ ಗಳಲ್ಲಿ ಬರೋಬ್ಬರಿ 8000 ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ವರದಿಯಲ್ಲಿ ಆರ್ಮಿ ವೆಲ್ಫೇರ್ ಎಜುಕೇಶನ್ ಸೊಸೈಟಿ (AWES) ಬೋಧನಾ(Teaching) ಹುದ್ದೆಗಳ ನೇಮಕಾತಿ 2024 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಕರ್ನಾಟಕ ಸುದ್ದಿ -
UPI ವಹಿವಾಟಿನಲ್ಲಿ ಭಾರಿ ಬದಲಾವಣೆ ಗೆ ಕೇಂದ್ರ ಸರ್ಕಾರ ಅಸ್ತು..! ಇಲ್ಲಿದೆ ಸಂಪೂರ್ಣ ಮಾಹಿತಿ!

ಯುಪಿಐ ವಹಿವಾಟು ಮಿತಿಯಿಂದ (UPI Transaction Limit) ತೊಂದರೆ ಉಂಟಾಗುತ್ತಿದೆಯೇ?: 1ದಿನದ ಯುಪಿಐ ವಹಿವಾಟು ಮಿತಿ 5 ಲಕ್ಷಕ್ಕೆ ಏರಿಕೆ. ತಂತ್ರಜ್ಞಾನ, ಆಧುನಿಕರಣ ಹಾಗೂ ಡಿಜಿಟಲೀಕರಣದ ಹಾವಳಿಯಿಂದ ಜನರಿಗೆ ಒಂದೆಡೆ ಅನುಕೂಲವಾದರೆ ಇನ್ನೊಂದೆಡೆ ಅನಾನುಕೂಲಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳ(Smart phone) ಬಳಕೆ ಬಹುತೇಕವಾಗಿ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಸುತ್ತಿರುವ ವ್ಯಕ್ತಿಯ ಹತ್ತಿರವೂ ಕೂಡ ಫೋನ್ ಪೇ(phone pay), ಗೂಗಲ್ ಪೇ(Google Pay) ಈ ರೀತಿಯಾದಂತಹ ಡಿಜಿಟಲ್ ಹಣ ಪಾವತಿಸುವ ಆಪ್
Categories: ಟೆಕ್ & ಆಟೋ -
ಕಮ್ಮಿ ಬೆಲೆ 34 ಕಿ.ಮೀ ಮೈಲೇಜ್..ಜನಪ್ರಿಯ ಕಾರ್ ಖರೀದಿಗೆ ಮುಗಿಬಿದ್ದ ಜನ.!

ಮಾರುತಿ ಸುಜುಕಿ (Maruti Suzuki) ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ಈ ಹಿಂದೆ ಅನೇಕ ಜನಪ್ರಿಯ ಮಾದರಿಗಳನ್ನು ಪರಿಚಯಿಸಿದ ಮಾರುತಿ, ಇದೀಗ ಸೆಲೆರಿಯೊ (Celerio) ಹ್ಯಾಚ್ಬ್ಯಾಕ್ನೊಂದಿಗೆ ಮತ್ತೆ ಗಮನ ಸೆಳೆಯುತ್ತಿದೆ. ಆಕರ್ಷಕ ವಿನ್ಯಾಸ ಮತ್ತು ಉತ್ತಮ ಮೈಲೇಜ್ ನೀಡುವ ಈ ಕಾರು ಆಗಸ್ಟ್ 2024ರಲ್ಲಿ ಮಾರಾಟದಲ್ಲಿ ಪ್ರಮುಖ ಸಾಧನೆ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಾರುತಿ
Categories: ಕರ್ನಾಟಕ ಸುದ್ದಿ -
ದಕ್ಷಿಣ ರೈಲ್ವೆಯಲ್ಲಿ ಭರ್ಜರಿ ನೇಮಕಾತಿ ಅಧಿಸೂಚನೆ..! ಪರೀಕ್ಷೆ ಇಲ್ಲದೆ ಉದ್ಯೋಗವಕಾಶ!

ಈ ವರದಿಯಲ್ಲಿ ದಕ್ಷಿಣ ರೈಲ್ವೆ ಕ್ರೀಡಾ ಕೋಟಾ 67 ಹುದ್ದೆಗಳ ನೇಮಕಾತಿ 2024 (Southern Railway Sports Quota Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.
Categories: ಕರ್ನಾಟಕ ಸುದ್ದಿ -
PAN UPDATE: ಪಾನ್ ಕಾರ್ಡ್ ಇರುವ ಪ್ರತಿಯೊಬ್ಬರೂ ತಪ್ಪದೇ ಈ ಕೆಲಸ ಮಾಡಿ..!

ನಿಮ್ಮ ಪ್ಯಾನ್ ಕಾರ್ಡ್ಗೆ ಇದೀಗ ಹೊಸ ಅಪ್ಡೇಟ್! ಪ್ರತಿ ಭಾರತೀಯನ ಜೀವನದಲ್ಲಿ PAN Card ಎಷ್ಟು ಮುಖ್ಯ ಅಂತ ನಿಮಗೆ ಗೊತ್ತೇ? ಬ್ಯಾಂಕ್ ಖಾತೆ, ತೆರಿಗೆ, ಹೂಡಿಕೆ(investment)… ಎಲ್ಲದಕ್ಕೂ ಪ್ಯಾನ್ ಕಾರ್ಡ್ ಅಂದ್ರೆ ಅಪ್ಪಿಕೊಳ್ಳಲೇ ಬೇಕಾದ ಒಂದು ಗುರುತು. ಆದರೆ, ಇದೀಗ ನಿಮ್ಮ ಪ್ಯಾನ್ ಕಾರ್ಡ್ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಮುಖ್ಯ ಮಾಹಿತಿ ಇದೆ. ಈ ಹೊಸ ಅಪ್ಡೇಟ್ ನಿಮ್ಮ ಹಣಕಾಸಿನ ವ್ಯವಹಾರಗಳನ್ನು ಇನ್ನಷ್ಟು ಸುಲಭಗೊಳಿಸುತ್ತೆ. ಈ ಸುದ್ದಿಯನ್ನು ತಪ್ಪದೆ ಓದಿ ಮತ್ತು ನಿಮ್ಮ ಪ್ಯಾನ್ ಕಾರ್ಡ್
Categories: ಸಾರ್ವಜನಿಕ ಮಾಹಿತಿ -
Ganga kalyana: ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನ.

ಎಸ್.ಸಿ/ ಎಸ್.ಟಿ ಅಭಿವೃದ್ದಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ! ಇಂದು ಸರ್ಕಾರದಿಂದ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಮುಖ್ಯವಾಗಿ ರೈತರಿಗೆ ಹಲವು ಯೋಜನೆಗಳು ಜಾರಿಯಲ್ಲಿದ್ದು, ಅದರಲ್ಲಿ ಗಂಗಾ ಕಲ್ಯಾಣ ಯೋಜನೆ (Ganga kalyana yojana) ಯು ಒಂದಾಗಿದೆ. ಗಂಗಾ ಕಲ್ಯಾಣ ಯೋಜನೆ ಎಂದರೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಸಣ್ಣ ಪ್ರಮಾಣದ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ರೈತರಿಗೆ, ಕೃಷಿ(agriculture) ಚಟುವಟಿಕೆ ಗೋಸ್ಕರ ನೀರಾವರಿ ಸೌಲಭ್ಯವನ್ನು ಒದಗಿಸುವ ಯೋಜನೆಯಾಗಿದೆ.ಈ ಯೋಜನೆಯಲ್ಲಿ ಅರ್ಥಿಕವಾಗಿ ಸಬಲರಾಗಲು ರೈತರಿಗೆ ತೋಟಗಾರಿಕೆ ಬೆಳೆಗಳನ್ನು
Categories: ಸಾರ್ವಜನಿಕ ಮಾಹಿತಿ
Hot this week
-
ಆರ್ಟಿಇ (RTE) ಉಚಿತ ಸೀಟುಗಳ ಪ್ರವೇಶಕ್ಕೆ ದಿನಾಂಕ ಫಿಕ್ಸ್; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ.
-
BEL Recruitment 2026: ₹17,500 ಸ್ಟೈಫಂಡ್! ಏಪ್ರಿಲ್ 28ರಂದು ವಾಕ್-ಇನ್ ಟೆಸ್ಟ್ – BE/Diploma ಅಭ್ಯರ್ಥಿಗಳಿಗೆ ಸುವರ್ಣಾವಕಾಶ
-
Gold Rate Today: ವಾರದ ಮೊದಲ ದಿನ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ; ಅಕ್ಷಯ ತೃತೀಯಕ್ಕೆ ಇಂದಿನ ರೇಟ್ ಇಲ್ಲಿದೆ
-
ಕರ್ನಾಟಕ ಹವಾಮಾನ: ಮುಂದಿನ 4 ದಿನ 16 ಜಿಲ್ಲೆಗಳಿಗೆ ಮಳೆ ಅಲರ್ಟ್; ಜಿಲ್ಲೆಗಳ ಲಿಸ್ಟ್ ಇಲ್ಲಿದೆ
-
1 ಲೀಟರ್ ಪೆಟ್ರೋಲ್ನಲ್ಲಿ ಹೆಚ್ಚು ಮೈಲೇಜ್ ಕೊಡುವ 5 ಸ್ಕೂಟರ್ಗಳು – ಬೆಲೆ ಮತ್ತು ವಿವರಗಳು
Topics
Latest Posts
- ಆರ್ಟಿಇ (RTE) ಉಚಿತ ಸೀಟುಗಳ ಪ್ರವೇಶಕ್ಕೆ ದಿನಾಂಕ ಫಿಕ್ಸ್; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ.

- BEL Recruitment 2026: ₹17,500 ಸ್ಟೈಫಂಡ್! ಏಪ್ರಿಲ್ 28ರಂದು ವಾಕ್-ಇನ್ ಟೆಸ್ಟ್ – BE/Diploma ಅಭ್ಯರ್ಥಿಗಳಿಗೆ ಸುವರ್ಣಾವಕಾಶ

- Gold Rate Today: ವಾರದ ಮೊದಲ ದಿನ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ; ಅಕ್ಷಯ ತೃತೀಯಕ್ಕೆ ಇಂದಿನ ರೇಟ್ ಇಲ್ಲಿದೆ

- ಕರ್ನಾಟಕ ಹವಾಮಾನ: ಮುಂದಿನ 4 ದಿನ 16 ಜಿಲ್ಲೆಗಳಿಗೆ ಮಳೆ ಅಲರ್ಟ್; ಜಿಲ್ಲೆಗಳ ಲಿಸ್ಟ್ ಇಲ್ಲಿದೆ

- 1 ಲೀಟರ್ ಪೆಟ್ರೋಲ್ನಲ್ಲಿ ಹೆಚ್ಚು ಮೈಲೇಜ್ ಕೊಡುವ 5 ಸ್ಕೂಟರ್ಗಳು – ಬೆಲೆ ಮತ್ತು ವಿವರಗಳು



