Author: Editor in Chief
-
ಪ್ರಧಾನಿ ಹುಟ್ಟುಹಬ್ಬದ ಪ್ರಯುಕ್ತ ಇವರಿಗೆ ಸಿಗಲಿದೆ 2 ಲಕ್ಷ ರೂಪಾಯಿ ಸ್ಟೈಫಂಡ್!

ಪ್ರಧಾನಿ ಮೋದಿ ಅವರ ಜನ್ಮದಿನ ಸಂಭ್ರಮದಲ್ಲಿ ಹೊಸ ಅವಕಾಶ: 2 ಲಕ್ಷ ರೂಪಾಯಿ ಸ್ಟೈಫಂಡ್ ನೀಡುವ ‘ವೀಕ್ಷಿತ್ ಭಾರತ್ ಫೆಲೋಶಿಪ್'(Veekshit Bharat Fellowship)’ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಆಚರಣೆಗಳಲ್ಲಿ ಈ ವರ್ಷ ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ (Bluecraft Digital Foundation) ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ. ‘ವೀಕ್ಷಿತ್ ಭಾರತ್ ಫೆಲೋಶಿಪ್ (Veekshit Bharat Fellowship)’ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ, ದೇಶದ ಮತ್ತು ಜಾಗತಿಕ ಮಟ್ಟದ ಪ್ರತಿಭಾವಂತರು ತಮ್ಮ ಅನುಭವ ಮತ್ತು ಸಂಶೋಧನೆಯನ್ನು ಭಾರತದ ಅಭಿವೃದ್ಧಿ
Categories: ಉದ್ಯೋಗ & ಶಿಕ್ಷಣ -
Gold Silver Price: ಚಿನ್ನದ ಬೆಲೆಯಲ್ಲಿ ಬಂಪರ್ ಇಳಿಕೆ, ಇಲ್ಲಿದೆ ಇಂದಿನ ಚಿನ್ನದ ರೇಟ್ !

ಕಳೆದ ತಿಂಗಳು ಚಿನ್ನದ ಬೆಲೆ ಗಗನಕ್ಕೇರುವ ಮೂಲಕ ಆಭರಣ ಖರೀದಿಸುವವರಿಗೆ ಆತಂಕ ಮೂಡಿಸಿತ್ತು. ಆದರೆ, ಕಳೆದ 6 ದಿನದಿಂದ ಸತತವಾಗಿ ಬೆಲೆ ಇಳಿಕೆ ಆಗುತ್ತಿದ್ದು, ಚಿನ್ನಾಆಭರಣ ಖರೀದಿಸುವವರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹೌದು ಚಿನ್ನ ಕೊಳ್ಳಲು ಮತ್ತೊಂದು ಸುವರ್ಣ ಅವಕಾಶ ಒದಗಿ ಬಂದಿದ್ದು, ಸಪ್ಟೆಂಬರ್ 19, ಇಂದು ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಹಣಕಾಸು & ಬೆಲೆ -
ಕೇಂದ್ರದ ಹೊಸ ಯೋಜನೆ, ಮಹಿಳೆಯರಿಗೆ ಸಿಗಲಿದೆ ಸಾಲ, ಸಹಾಯಧನ!

ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್, ಮೈಕ್ರೋ ಕ್ರೆಡಿಟ್ ಯೋಜನೆಯಡಿ ಮಹಿಳೆಯರಿಗೆ ದೊರೆಯಲಿದೆ ಸಾಲ, ಸಹಾಯಧನ! ಕೇಂದ್ರ ಸರ್ಕಾರ(central government)ವು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಬಡವರಿಗೆ, ಕೂಲಿ ಕಾರ್ಮಿಕರಿಗೆ ಮಹಿಳೆಯರಿಗೆ, ಉತ್ತಮ ಜೀವನನ್ನು ರೂಪಿಸಲು ಸಹಾಯ ಮಾಡಿದೆ. ಇಂದು ಜನರಿಗೆ ಎಲ್ಲಾ ರೀತಿಯ ಸಾಲ ಸೌಲಭ್ಯ, ಸಹಾಯ ಧನ ಸರ್ಕಾರದಿಂದ ದೊರೆಯುತ್ತದೆ. ಅದರಲ್ಲೂ ಮಹಿಳೆಯರಿಗಾಗಿ ರಾಜ್ಯ (state) ಹಾಗೂ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿ ಸಹಾಯಧನ, ಸಾಲ ಸೌಲಭ್ಯ(Loan facilities) ಜೊತೆಗೆ ಸಬ್ಸಿಡಿ(subsidy)ಯನ್ನು ನೀಡುತ್ತಿದೆ.
Categories: ಸರ್ಕಾರಿ ಯೋಜನೆಗಳು -
ರಾಜ್ಯದಲ್ಲಿ ಬರೋಬ್ಬರಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ.. ನೇಮಕಾತಿ ಯಾವಾಗ?

ನಗರಾಭಿವೃದ್ಧಿ ಕಛೇರಿಯಲ್ಲಿ (Urban development Office) ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣಾಭಿವೃದ್ಧಿ(Rural development) ಮತ್ತು ಪಂಚಾಯತ್ ರಾಜ್ (Panchayat Raj) ಹಾಗೂ ಕಲಬುರಗಿ ಜಿಲ್ಲಾ (Kalburgi district) ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ(Government job) ಖಾಲಿ ಹುದ್ದೆಗಳ ಪ್ರಸ್ತುತ ಸ್ಥಿತಿ ಮತ್ತು ಪ್ರಾದೇಶಿಕ ಅಭಿವೃದ್ಧಿ ಉಪಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು. ರಾಜ್ಯಾದ್ಯಂತ ಒಟ್ಟು 2.5 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಇದ್ದು, ಹಂತಹಂತವಾಗಿ ಭರ್ತಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಕಲ್ಯಾಣ
Categories: ಕರ್ನಾಟಕ ಸುದ್ದಿ -
Vande Bharat Train: ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಪ್ರಾರಂಭ , ದರಪಟ್ಟಿ ಇಲ್ಲಿದೆ.

ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಸಂತಸದ ಸುದ್ದಿ! ಹುಬ್ಬಳ್ಳಿ ಮತ್ತು ಪುಣೆ(Hubli -Pune) ನಗರಗಳನ್ನು ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಪರ್ಕಿಸಲಿದೆ. ಈ ಆಧುನಿಕ ರೈಲು ಗುರುವಾರದಂದು ಸಂಚಾರ ಆರಂಭಿಸಲಿದೆ, ಪ್ರಧಾನಿ ಮೋದಿ ಅವರು ಈ ರೈಲಿಗೆ ಚಾಲನೆಯನ್ನು ಈಗಾಗಲೇ ನೀಡಿದ್ದಾರೆ . ಈ ರೈಲು ಉಭಯ ನಗರಗಳ ನಡುವೆ ವೇಗವಾಗಿ ಮತ್ತು ಪ್ರಯಾಣವನ್ನು ಒದಗಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸಾರ್ವಜನಿಕ ಮಾಹಿತಿ -
ರಾಜ್ಯದಲ್ಲಿ ಬರೋಬ್ಬರಿ 1.78 ಲಕ್ಷ ಮಹಿಳೆಯರ ಗೃಹಲಕ್ಷ್ಮಿ ಹಣ ಪಾವತಿ ಬಂದ್.!

ಕರ್ನಾಟಕದ ಗೃಹಲಕ್ಷಿ (Gruha Lakshmi) ಯೋಜನೆಯಲ್ಲಿ ಬೃಹತ್ ಬದಲಾವಣೆ! ಲಕ್ಷಾಂತರ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದು ನಿಂತಿದೆ. ಇದಕ್ಕೆ ಕಾರಣವೇನು ಎಂದು ಈ ವರದಿಯಲ್ಲಿ ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರವು ಇತ್ತೀಚೆಗೆ ಗೃಹ ಲಕ್ಷ್ಮಿ(Gruha Lakshmi) ಯೋಜನೆಯಡಿ ಸುಮಾರು 1.78 ಲಕ್ಷ ಮಹಿಳೆಯರ ಪಾವತಿಗಳನ್ನು ಸ್ಥಗಿತಗೊಳಿಸಿದೆ, ಏಕೆಂದರೆ ಈ ಮಹಿಳೆಯರನ್ನು ಆದಾಯ ತೆರಿಗೆ(Income tax) ಪಾವತಿದಾರರು
Categories: ಸಾರ್ವಜನಿಕ ಮಾಹಿತಿ -
PMFME Subsidy: ಕೇಂದ್ರದ ಈ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕ ತೆರೆಯಲು ಅರ್ಜಿ ಆಹ್ವಾನ.!

ಪಿಎಂಎಫ್ಎಮ್ಇ (Pradhan Mantri Formalisation of Micro Food Processing Enterprises) ಯೋಜನೆವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದ್ದು, ಆಹಾರ ಸಂಸ್ಕರಣಾ ಉದ್ಯಮಗಳಿಗೆ ಬೆಂಬಲ ನೀಡಲು ರೂಪಿಸಲಾಗಿದೆ. ಈ ಯೋಜನೆಯಡಿ ಕಿರು ಮತ್ತು ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ 50% ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಈ ಯೋಜನೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಉದ್ಯಮ ಮಾಡುವ ಸಾಧ್ಯತೆಗಳ ಬಗ್ಗೆ ವಿವರಿಸಲು ಈ ಲೇಖನವನ್ನು ಬಳಸಿಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸರ್ಕಾರಿ ಯೋಜನೆಗಳು -
ಬಿಎಸ್ಎನ್ಎಲ್ 4G ಲಾಂಚ್ ಬಗ್ಗೆ ಕೇಂದ್ರ ದಿಂದ ಮಹತ್ವದ ಮಾಹಿತಿ..! ಇಲ್ಲಿದೆ ಡೀಟೇಲ್ಸ್

ಬಿಎಸ್ಏನ್ಎಲ್ (BSNL) 4G ಲಾಂಚ್ ಮಾಡಲು ಸಿದ್ಧವಾದ ಸರ್ಕಾರ. ಇದರಿಂದ ಗ್ರಾಹಕರಿಗೆ ಸಿಗಲಿದೆ ಭಾರಿ ಲಾಭ. ಇಂದು ಮೊಬೈಲ್ (Mobile) ಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜನರು ಕೂಡ ಹೆಚ್ಚಿನ ಮೊಬೈಲ್ ಫೋನ್ ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲೂ 5G, 4G ಅಳುವಡಿಕೆಯ ಮೊಬೈಲ್ ಫೋನ್ ಗಳನ್ನೇ ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದಾರೆ. ಆ ಮೊಬೈಲ್ ಗೆ ಸರಿಹೊಂದುವಂತಹ ಸಿಮ್ ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಖಾಸಗಿ ಟೆಲಿಕಾಂ ಕಂಪನಿಗಳಾದಂತಹ ರಿಲಯನ್ಸ್ ಜಿಯೋ (Reliance Jio) ಭಾರ್ತಿ
Categories: ಟೆಕ್ & ಆಟೋ -
ಒಂದೇ ದಿನದಲ್ಲಿ ದಿಢೀರ್ ಏರಿಕೆ ಕಂಡ ಅಡುಗೆ ಎಣ್ಣೆ..! ಇಂದಿನ ಬೆಲೆ ಎಷ್ಟು ಗೊತ್ತಾ.?

ಅಡುಗೆ ಎಣ್ಣೆಯ ಬೆಲೆ ಏರಿಕೆ (Increase in the price of Cooking Oil) ಗ್ರಾಹಕರ ಬಜೆಟ್ಗೆ ಬಿಸಿ ಮುಟ್ಟಿಸಿದೆ. ಒಂದೇ ದಿನದಲ್ಲಿ ಲೀಟರ್ಗೆ 20 ರೂಪಾಯಿ ಹೆಚ್ಚಳವಾಗಿದ್ದು, ಇದು ಗೃಹಿಣಿಯರಿಂದ ಹಿಡಿದು ಹೋಟೆಲ್ ಉದ್ಯಮಿಗಳವರೆಗೂ ಎಲ್ಲರನ್ನೂ ಆಘಾತಗೊಳಿಸಿದೆ. ಈ ಏರಿಕೆ ದಿನನಿತ್ಯದ ಬದುಕಿನ ವೆಚ್ಚವನ್ನು ಹೆಚ್ಚಿಸಿ, ಜನರ ಜೀವನಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸಾರ್ವಜನಿಕ ಮಾಹಿತಿ
Hot this week
-
BEL Recruitment 2026: ₹17,500 ಸ್ಟೈಫಂಡ್! ಏಪ್ರಿಲ್ 28ರಂದು ವಾಕ್-ಇನ್ ಟೆಸ್ಟ್ – BE/Diploma ಅಭ್ಯರ್ಥಿಗಳಿಗೆ ಸುವರ್ಣಾವಕಾಶ
-
Gold Rate Today: ವಾರದ ಮೊದಲ ದಿನ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ; ಅಕ್ಷಯ ತೃತೀಯಕ್ಕೆ ಇಂದಿನ ರೇಟ್ ಇಲ್ಲಿದೆ
-
ಕರ್ನಾಟಕ ಹವಾಮಾನ: ಮುಂದಿನ 4 ದಿನ 16 ಜಿಲ್ಲೆಗಳಿಗೆ ಮಳೆ ಅಲರ್ಟ್; ಜಿಲ್ಲೆಗಳ ಲಿಸ್ಟ್ ಇಲ್ಲಿದೆ
-
1 ಲೀಟರ್ ಪೆಟ್ರೋಲ್ನಲ್ಲಿ ಹೆಚ್ಚು ಮೈಲೇಜ್ ಕೊಡುವ 5 ಸ್ಕೂಟರ್ಗಳು – ಬೆಲೆ ಮತ್ತು ವಿವರಗಳು
-
ಅರಿವು ಶೈಕ್ಷಣಿಕ ಸಾಲ ಯೋಜನೆ: ₹5 ಲಕ್ಷ ಸಾಲ ಸೌಲಭ್ಯ – ಯಾರೆಲ್ಲ ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು?
Topics
Latest Posts
- BEL Recruitment 2026: ₹17,500 ಸ್ಟೈಫಂಡ್! ಏಪ್ರಿಲ್ 28ರಂದು ವಾಕ್-ಇನ್ ಟೆಸ್ಟ್ – BE/Diploma ಅಭ್ಯರ್ಥಿಗಳಿಗೆ ಸುವರ್ಣಾವಕಾಶ

- Gold Rate Today: ವಾರದ ಮೊದಲ ದಿನ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ; ಅಕ್ಷಯ ತೃತೀಯಕ್ಕೆ ಇಂದಿನ ರೇಟ್ ಇಲ್ಲಿದೆ

- ಕರ್ನಾಟಕ ಹವಾಮಾನ: ಮುಂದಿನ 4 ದಿನ 16 ಜಿಲ್ಲೆಗಳಿಗೆ ಮಳೆ ಅಲರ್ಟ್; ಜಿಲ್ಲೆಗಳ ಲಿಸ್ಟ್ ಇಲ್ಲಿದೆ

- 1 ಲೀಟರ್ ಪೆಟ್ರೋಲ್ನಲ್ಲಿ ಹೆಚ್ಚು ಮೈಲೇಜ್ ಕೊಡುವ 5 ಸ್ಕೂಟರ್ಗಳು – ಬೆಲೆ ಮತ್ತು ವಿವರಗಳು

- ಅರಿವು ಶೈಕ್ಷಣಿಕ ಸಾಲ ಯೋಜನೆ: ₹5 ಲಕ್ಷ ಸಾಲ ಸೌಲಭ್ಯ – ಯಾರೆಲ್ಲ ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು?


