Month: September 2023
-
ಇನ್ಫಿನಿಕ್ಸ್ ರೇಸಿಂಗ್ ಎಡಿಷನ್ ಮೊಬೈಲ್ ಬಿಡುಗಡೆ..ಬೆಲೆ ಎಷ್ಟು ಗೊತ್ತಾ?? Infinix Note 30 VIP Racing Edition

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, Infinix Note 30 VIP ಫೋನಿನ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. Infinix ಈ ವರ್ಷದ ಜೂನ್ನಲ್ಲಿ Note 30 VIP ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿತು . ಈಗ ಬ್ರ್ಯಾಂಡ್ ಸಾಧನದ ಸೀಮಿತ ಆವೃತ್ತಿಯ ರೂಪಾಂತರವನ್ನು ಘೋಷಿಸಿದೆ. ಇದನ್ನು Infinix Note 30 VIP ರೇಸಿಂಗ್ ಆವೃತ್ತಿ ಎಂದು ಕರೆಯಲಾಗುತ್ತದೆ. BMW ಗ್ರೂಪ್ನ ಡಿಸೈನ್ವರ್ಕ್ಸ್ ಪಾಲುದಾರಿಕೆಯಲ್ಲಿ ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಸ್ಮಾರ್ಟ್ಫೋನ್ನ ವಿನ್ಯಾಸವು ವೇಗವನ್ನು ಪ್ರತಿನಿಧಿಸಲು ರೇಸಿಂಗ್ ಅಂಶಗಳನ್ನು ಒಳಗೊಂಡಿದೆ. ರೀತಿಯ
Categories: ರಿವ್ಯೂವ್ -
WhatsApp ನಲ್ಲಿ ಟೆಲಿಗ್ರಾಮ್ ತರ ಹೊಸ ಫೀಚರ್ ಬಿಡುಗಡೆ. ನಿಮ್ಮ ಚಾನೆಲ್ ಕ್ರಿಯೇಟ್ ಮಾಡಿಕೊಳ್ಳಬಹುದು

ಎಲ್ಲರಿಗೂ ನಮಸ್ಕಾರ, ಮೆಟಾ ಭಾರತದಲ್ಲಿ ಹೊಸ WhatsApp ಚಾನೆಲ್ಗಳನ್ನು ಪ್ರಾರಂಭಿಸುತ್ತದೆ. ಏನಿದು WhatsApp ಚಾನೆಲ್ಗಳನ್ನು? WhatsApp ಚಾನಲ್ ಅನ್ನು ಹೇಗೆ ಪ್ರಾರಂಭಿಸುವುದು ಎಂಬುದು ಇಲ್ಲಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವಾಟ್ಸಾಪ್ ಚಾನೆಲ್ಗಳನ್ನು ಪ್ರಾರಂಭಿಸಿದೆ, ಇದು ಬಳಕೆದಾರರಿಗೆ ಸೆಲೆಬ್ರಿಟಿಗಳು, ಬ್ರ್ಯಾಂಡ್ಗಳು ಮತ್ತು ಯಾರನ್ನಾದರೂ ನೇರವಾಗಿ ನವೀಕರಣಗಳಿಗಾಗಿ ಅನುಸರಿಸಲು ಅನುವು ಮಾಡಿಕೊಡುತ್ತದೆ. ಬರುತ್ತಿದೆ ವಾಟ್ಸಪ್ ಚಾನೆಲ್ಸ್(WhatsApp channels): ಸೆಪ್ಟೆಂಬರ್ 14 ರಂದು, ಮುಂದಿನ ಹಲವು
Categories: ತಂತ್ರಜ್ಞಾನ -
New BPL Ration Card – ಬಿಪಿಎಲ್, ಎಪಿಎಲ್ ಪಡಿತರ ಚೀಟಿಗೆ ಶೀಘ್ರವೇ ಅರ್ಜಿ ಆಹ್ವಾನ , ಈ ಹೊಸ ದಾಖಲೆಗಳು ಕಡ್ಡಾಯ..! BPL, AAY, APL Ration card

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಹೊಸ ರೇಷನ್ ಕಾರ್ಡ್(new ration card) ಗೆ ಅರ್ಜಿಯನ್ನು ಸಲ್ಲಿಸುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಹೊಸ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆಗಳನ್ನು ನಿಲ್ಲಿಸಲಾಗಿತ್ತು. ಈಗಾಗಲೇ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿರುವವರು ಕಾಡಿಸಬೇಕು ಪರದಾಡುವಂತಾಗಿದೆ. ಇನ್ನು ಈಗಾಗಲೇ ಕಾರ್ಡ್ ಇದ್ದವರು ತಿದ್ದುಪಡಿಗೆ ಸರ್ವರ್ ಸಮಸ್ಯೆಯಿಂದ ತಿದ್ದುಪಡಿ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಒಂದು ಬಂಪರ್ ಗುಡ್
Categories: ಸುದ್ದಿಗಳು -
ಕೊನೆಗೂ ಗೃಹಲಕ್ಷ್ಮಿ 2000 ರೂಪಾಯಿ ಜಮಾ ಆಯ್ತು..! ಅಕ್ಕಿ ಹಣದ ಸ್ಟೇಟಸ್ ಹೀಗೆ ಇದ್ರೆ ಗೃಹಲಕ್ಷ್ಮಿ ಹಣ ಬರಲ್ಲ.. ಇಲ್ಲಿದೆ ಪರಿಹಾರ

ಎಲ್ಲರಿಗೂ ನಮಸ್ಕಾರ ಇವತ್ತಿನ ವರದಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು, 63 ಲಕ್ಷ ಮಹಿಳೆಯರಿಗೆ 2000 ರೂಗಳು ಜಮಾ ಆಗಿದೆ. ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಯಾವ ಕಾರಣಕ್ಕಾಗಿ ಹಣ ಬಂದಿಲ್ಲ
Categories: ಸುದ್ದಿಗಳು -
Ganesh Chaturthi – ಗಣೇಶ ಚತುರ್ಥಿ ಆಚರಣೆಗೆ ಎರಡು ದಿನದ ಗೊಂದಲ..! 18ಕ್ಕೆ, 19ಕ್ಕೋ?? ಇಲ್ಲಿದೆ ಉತ್ತರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೌರಿ -ಗಣೇಶ ಹಬ್ಬವನ್ನು(gowri Ganesha festival) ಯಾವ ದಿನದಂದು ಆಚರಿಸಬೇಕು ಎಂಬುದರ ಬಗ್ಗೆ ಸ್ಪಷ್ಟತೆಯನ್ನು ನೀಡಲಾಗುತ್ತದೆ. ನಮ್ಮ ದೇಶ ಭಾರತ ಸಂಸ್ಕೃತಿ ಸನಾತನದಿಂದ ಕೂಡಿದ್ದು, ಹಬ್ಬ ಆಚರಣೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ನಮ್ಮ ದೇಶದಲ್ಲಿ ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಧಾರ್ಮಿಕ ಅರ್ಥವಿರುತ್ತದೆ, ಮತ್ತು ತನ್ನದೇ ಆದ ವೈಶಿಷ್ಟತೆಯನ್ನು ಅರ್ಥ ಮಾಡಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ
Categories: ಮುಖ್ಯ ಮಾಹಿತಿ -
Gruhalakshmi – ನಿಮ್ಮ `ಆಧಾರ್ ಕಾರ್ಡ್’ ಎಷ್ಟು ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿದೆ ಗೊತ್ತಾ ? ಈ ರೀತಿ ಚೆಕ್ ಮಾಡಿಕೊಳ್ಳಿ..!

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ನಿಮ್ಮ ಆಧಾರ್ ಕಾರ್ಡ್ ಎಷ್ಟು ಬ್ಯಾಂಕ್ಗಳಿಗೆ ಲಿಂಕ್ ಆಗಿದೆ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಆಧಾರ್ ಕಾರ್ಡ್ ತುಂಬಾ ಅವಶ್ಯಕವಾದ ದಾಖಲೆಯಾಗಿದೆ, ನೀವೇನಾದರೂ ಈ ಆಧಾರ್ ಕಾರ್ಡ್ ಅನ್ನೋ ಚಿಕ್ಕ ಪ್ರತಿ ಎಂದು ನಿರ್ಲಕ್ಷನೆ ಮಾಡಿ ನಿಮ್ಮ ಬಳಿ ಹೊಂದಿಲ್ಲದಿದ್ದರೆ , ನಿಮ್ಮ ಅನೇಕ ಕೆಲಸಗಳು ಸ್ಥಗಿತವಾಗಬಹುದು ಹೌದು, ಒಂದು ಚಿಕ್ಕ ಕೆಲಸದಿಂದ ಹಿಡಿದು ಸರ್ಕಾರಿ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳುವರೆಗೂ ಈ ಆಧಾರ್ ಕಾರ್ಡ್ ಅತ್ಯ ಅಗತ್ಯ ದಾಖಲೆಯಾಗಿದೆ. ಇದೇ
Categories: ಮುಖ್ಯ ಮಾಹಿತಿ -
ರಾಜ್ಯದ ಜನತೆಗೆ ಸರ್ಕಾರದಿಂದ ಮುಖ್ಯ ಪ್ರಕಟಣೆ – ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ನಿಫಾ ವೈರಸ್(Nipah Virus) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಟೋಕಿಯೊದ ಈಶಾನ್ಯದ ಇಬರಾಕಿ ಪ್ರಿಫೆಕ್ಚರ್ನಲ್ಲಿ 70 ರ ಹರೆಯದ ಮಹಿಳೆಯೊಬ್ಬರು ಓಝ್ ವೈರಸ್ಗೆ (ozv)ತುತ್ತಾದ ನಂತರ ಸಾವನ್ನಪ್ಪಿದರು, ಇದು ಟಿಕ್-ಹರಡುವ ಸೋಂಕಿನಿಂದ (infection ) ವಿಶ್ವದ ಮೊದಲ ಸಾವು ಎಂದು ಜಪಾನಿನ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಏನಿದು ವಿಷಯ? ಯಾವುದು ಹೊಸ ವೈರಸ್ ಅಂತ ತಿಳಿದುಕೊಳ್ಳಬೇಕೆ ಹಾಗಿದಲ್ಲಿ ಲೇಖನವನ್ನು ಸಂಪೂರ್ಣ ವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮುಖ್ಯ ಮಾಹಿತಿ -
Ganga Kalyana Yojane : ಗಂಗಾ ಕಲ್ಯಾಣ ಯೋಜನೆ ಅಡಿ ಉಚಿತ 3.50 ಲಕ್ಷ ಪಡೆಯಲು ಅರ್ಜಿ ಆಹ್ವಾನ – ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಸರ್ಕಾರದ ವತಿಯಿಂದ ಉಚಿತ ಬೋರ್ವೆಲ್ ಅನ್ನು ಕೊರೆಯಲು 4 ಲಕ್ಷ ಸಹಾಯಧನ ನೀಡುತ್ತಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಕರ್ನಾಟಕ ಗಂಗಾ ಕಲ್ಯಾಣ ಯೋಜನೆ 2023 ರ ಅಡಿಯಲ್ಲಿ ಉಚಿತ ಬೋರ್ ವೆಲ್ ಗಳನ್ನು ಪಡೆಯಬಹುದಾಗಿದೆ. ಈ ಯೋಜನೆಯ ವಿವರ, ಅರ್ಹತಾ ಮಾನದಂಡಗಳು, ಯಾರೆಲ್ಲಾ ಅರ್ಹರು, ಈ ಯೋಜನೆಯಿಂದ ಪ್ರಯೋಜನಗಳೇನು?, ಹೇಗೆ ಸಹಾಯಧನವನ್ನು ಪಡೆಯುವುದು ಮತ್ತು ಅರ್ಜಿಯನ್ನು ಸಲ್ಲಿಸುವುದು ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ
Categories: ಸರ್ಕಾರಿ ಯೋಜನೆಗಳು
Hot this week
-
SBI Recruitment 2026: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,273 ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ!
-
ಆಸ್ತಿ ಖರೀದಿದಾರರ ಗಮನಕ್ಕೆ : `ಆಸ್ತಿ ರಿಜಿಸ್ಟರ್’ಗೆ ಈ 5 ದಾಖಲೆಗಳು ಕಡ್ಡಾಯ.!
-
10th Board Exam 2026: 10ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ; ಮೊದಲ ಪರೀಕ್ಷೆ ತಪ್ಪಿಸಿದರೆ ಎರಡನೇ 2ನೇ ಬೋರ್ಡ್ ಎಕ್ಸಾಂಗೆ ಅವಕಾಶವಿಲ್ಲ!
-
BIG BREAKING: ಕರ್ನಾಟಕ SSLC ಮತ್ತು 2nd PUC ಪರೀಕ್ಷೆ-1 2026ರ ಅಂತಿಮ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
-
ರೈತರಿಗೆ ಗುಡ್ ನ್ಯೂಸ್: ಕರ್ನಾಟಕದ 22,000ಕ್ಕೂ ಹೆಚ್ಚು ರೈತರಿಗೆ ಪಿಎಂ-ಕಿಸಾನ್ ಹಣ ಬಿಡುಗಡೆ!
Topics
Latest Posts
- SBI Recruitment 2026: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,273 ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ!

- ಆಸ್ತಿ ಖರೀದಿದಾರರ ಗಮನಕ್ಕೆ : `ಆಸ್ತಿ ರಿಜಿಸ್ಟರ್’ಗೆ ಈ 5 ದಾಖಲೆಗಳು ಕಡ್ಡಾಯ.!

- 10th Board Exam 2026: 10ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ; ಮೊದಲ ಪರೀಕ್ಷೆ ತಪ್ಪಿಸಿದರೆ ಎರಡನೇ 2ನೇ ಬೋರ್ಡ್ ಎಕ್ಸಾಂಗೆ ಅವಕಾಶವಿಲ್ಲ!

- BIG BREAKING: ಕರ್ನಾಟಕ SSLC ಮತ್ತು 2nd PUC ಪರೀಕ್ಷೆ-1 2026ರ ಅಂತಿಮ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

- ರೈತರಿಗೆ ಗುಡ್ ನ್ಯೂಸ್: ಕರ್ನಾಟಕದ 22,000ಕ್ಕೂ ಹೆಚ್ಚು ರೈತರಿಗೆ ಪಿಎಂ-ಕಿಸಾನ್ ಹಣ ಬಿಡುಗಡೆ!



