Tag: tv9 live kannada

  • Redmi 13 5G: ಜುಲೈ 9ಕ್ಕೆ ಭರ್ಜರಿ ಎಂಟ್ರಿ ಕೊಡಲಿದೆ Redmi 13 5G ಮೊಬೈಲ್! ಸಖತ್ ಫೀಚರ್ಸ್!

    IMG 20240707 WA0005

    Redmi 13 5G ಭಾರತದಲ್ಲಿ ಜುಲೈ 9 ರಂದು ಬಿಡುಗಡೆಯಾಗಲಿದೆ. 108MP ಕ್ಯಾಮೆರಾ ಮತ್ತು 5030mAh ಬ್ಯಾಟರಿಯ ಶಕ್ತಿಯನ್ನು ಫೋನ್‌ನಲ್ಲಿ ಕಾಣಬಹುದು. ಕಂಪನಿಯು ಈ ಫೋನ್‌ನ ಬೆಲೆಯನ್ನು ಬಿಡುಗಡೆ ಸಮಾರಂಭದಲ್ಲಿಯೇ ಪ್ರಕಟಿಸುತ್ತದೆ, ಆದರೆ ಮೊಬೈಲ್ ಮಾರುಕಟ್ಟೆಗೆ ಬರುವ ಮೊದಲೇ Redmi 13 5G ಬೆಲೆಯನ್ನು ಬಹಿರಂಗಪಡಿಸಲಾಗಿದೆ. ಕೆಲವು ವರದಿಗಳ ಪ್ರಕಾರ, ಈ ಫೋನ್ ಅನ್ನು ಎರಡು RAM ಮಾದರಿಗಳಲ್ಲಿ ಬಿಡುಗಡೆ ಮಾಡಲಾಗುವುದು, ಅದರ ವಿವರಗಳನ್ನು ನೀವು ಕೆಳಗೆ ಕಾಣಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..


  • ವಿವಿಧ ಸಾಲ & ಬೋರ್ ವೇಲ್ ಯೋಜನೆಗಳಿಗೆ ಅರ್ಜಿ ಆಹ್ವಾನ.! ಈಗಲೇ ಅಪ್ಲೈ ಮಾಡಿ

    IMG 20240707 WA0001

    ಆರ್ಯ ವೈಶ್ಯ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ! ಆರ್ಯ ವೈಶ್ಯ ನಿಗಮದ (Arya Vaishya Corporation) ಮೂಲಕ ಆರ್ಯ ಸಮುದಾಯದ ಜನರಿಗೆ ವಿವಿಧ ರೀತಿಯ ಯೋಜನೆಗಳ ಅಡಿಯಲ್ಲಿ ಹಲವು ಉದ್ಯಮಗಳಿಗೆ ಸಾಲ(loan) ಸಹಾಯ ಧನ  ನೀಡುತ್ತಾ ಬಂದಿದ್ದು, ಇದೀಗ ಮತ್ತೆ ಈ ಹಲವು ಯೋಜನೆಗಳ ಮೂಲಕ ಆರ್ಯ ಸಮುದಾಯದವರಿಗೆ ಆರ್ಥಿಕ ವ್ಯವಸ್ಥೆಯನ್ನು ಕಲ್ಪಿಸಿದೆ. ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ಯೋಜನೆಯು ಬಹಳ ಸಹಾಯ ಮಾಡಿದೆ. ಹಾಗಾದರೆ, ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ

    Read more..


  • ಗುಡ್ ನ್ಯೂಸ್ : ಅವಿವಾಹಿತ ಯುವಕರಿಗೆ ಸರ್ಕಾರದಿಂದ ಹೊಸ ಯೋಜನೆ!

    IMG 20240707 WA0000

    ಉತ್ತರ ಕನ್ನಡದಲ್ಲಿ ‘ಜೀವನ ಸಂಗಮ’ ಪೋರ್ಟಲ್ ಆರಂಭ (Jeevana Sangama Portal) : ಅವಿವಾಹಿತರಿಗೆ ಇದೊಂದು ಶುಭ ಸುದ್ದಿ. ಮದುವೆ ಕೇವಲ ಸಮಾರಂಭವಲ್ಲ, ತನ್ನ ಕಷ್ಟ ಸುಖಗಳಿಗೆ ಆಗಬಲ್ಲ ಜೀವನ ಸಂಗಾತಿ ಸಿಗುವ ಒಂದು ಅದ್ಭುತ ಕ್ಷಣ. ಆದರೆ ಇಂದು ಮದುವೆಯಾದರು ಕೂಡ ಹಲವಾರು ಕಾರಣಗಳಿಂದ ಮದುವೆಯಾದವರು ಬೇರ್ಪಡುತ್ತಿದ್ದಾರೆ. ಇದಕ್ಕೆ ಕಾರಣ ಹಲವು ಇದ್ದರೆ, ಮದುವೆಯಾಗಲು ಯುವಕರಿಗೆ ಹುಡುಗಿಯೇ ಸಿಗುತ್ತಿಲ್ಲ. ಯುವ ರೈತರೊಬ್ಬರು ಮದುವೆಯಾಗಲು ಕನ್ಯೆ ಹುಡುಕಿಕೊಡುವಂತೆ ಇತ್ತೀಚೆಗೆ ನಡೆದ ಜನಸ್ಪಂದನ (janaspamdana) ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದ ವಿಷಯ

    Read more..


  • ವಿದ್ಯಾರ್ಥಿಗಳಿಗೆ ತಿಂಗಳಿಗೆ 15 ಸಾವಿರ ರೂ. ಸಿಗುವ ಸರ್ಕಾರದ ಹೊಸ ಯೋಜನೆ!

    IMG 20240706 WA0003

    ST/SC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಸ್ಪರ್ಧಾತ್ಮಕ (competitive exams) ಪರೀಕ್ಷೆಗಳ ಸಿದ್ಧತೆಗಾಗಿ ತಿಂಗಳಿಗೆ 15 ಸಾವಿರ ರೂ ದೊರೆಯಲಿದೆ! ಇಂದು ಎಲ್ಲರೂ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ತಮ್ಮ ಗುರಿಯನ್ನು ಇಟ್ಟುಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳು(students) ಕಾಲೇಜಿನಲ್ಲಿ ಓದುತ್ತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುತ್ತಾರೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಬಹಳ ಇರುತ್ತದೆ. ಇದೀಗ ಸರ್ಕಾರದಿಂದ ಎಸ್ ಟಿ ಎಸ್ ಸಿ ವಿದ್ಯಾರ್ಥಿಗಳಿಗೆ (ST/SC students) ಗುಡ್ ನ್ಯೂಸ್ ದೊರೆತಿದೆ. ಸರ್ಕಾರದಿಂದ ಎಸ್ ಟಿ ಎಸ್ ಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು

    Read more..


  • New Bike: ಮಹೀಂದ್ರಾ ಕಂಪನಿಯ ಹೊಸ ಬೈಕ್‌, ರಾಯಲ್‌ ಎನ್‌ಫೀಲ್ಡ್‌ಗೇ.. ಪೈಪೋಟಿ!

    IMG 20240706 WA0002

    ಮಹೀಂದ್ರಾ(Mahindra) ಕಂಪನಿ ಹೊಸ ಬೈಕ್(New Bike) ಬಿಡುಗಡೆ ಮಾಡುವ ಮೂಲಕ ರಾಯಲ್ ಎನ್‌ಫೀಲ್ಡ್‌ಕ್ಕೆ ತೀವ್ರ ಪೈಪೋಟಿ ನೀಡಲು ಸಜ್ಜಾಗಿದೆ. ಈ ಬೈಕ್ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಆಕರ್ಷಕ ಬೆಲೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಬನ್ನಿ ಈ ಬೈಕ್ ನ ವಿಶಿಷ್ಟ ಲಕ್ಷಣಗಳು ಮತ್ತು ವೈಶಿಷ್ಟ್ಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಯಲ್‌ ಎನ್‌ಫೀಲ್ಡ್‌ (Royal Enfield) ಬೈಕ್‌

    Read more..


  • BSNL:  ಬಿಎಸ್‌ಎನ್‌ಎಲ್ ನಿಂದ ಗುಡ್‌ ನ್ಯೂಸ್! ಕಮ್ಮಿ ಬೆಲೆಗೆ ಹೊಸ ರಿಚಾರ್ಜ್ ಪ್ಲಾನ್!

    IMG 20240706 WA0001

    ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಆದ ಬಿಎಸ್ಎನ್ಎಲ್ (BSNL) ಇದೀಗ ಹೊಸ ಪ್ಲ್ಯಾನ್ ಪರಿಚಯಿಸಿ, ಗುಡ್ ನ್ಯೂಸ್ ನೀಡಿದೆ! ಟೆಲಿಕಾಂ ಕಂಪನಿಗಳು ತಮ್ಮ ಸೇವಾದರಗಳನ್ನು ಹೆಚ್ಚಿಸಿದ್ದು, ಪ್ರತಿ ಬಳಕೆದಾರರಿಂದ ಸಂಗ್ರಹಿಸುವ ಸರಾಸರಿ ಆದಾಯ (ಎಆರ್‌ಪಿಯು) ಹೆಚ್ಚಿಸಲು ಕಂಪನಿಗಳು ಮುಂದಾಗಿವೆ. ಏಕರೂಪವಾಗಿ ಶುಲ್ಕ ಹೆಚ್ಚಿಸಿವೆ. 5ಜಿ ನೆಟ್‌ವರ್ಕ್‌ಗಾಗಿ (5G Network) ಕಂಪನಿಗಳು ಹೆಚ್ಚಿನ ಹಣ ಹೂಡಿಕೆ (money investment) ಮಾಡಿವೆ. ಹೀಗಾಗಿ ಲಾಭ ಹೆಚ್ಚಿಸಿಕೊಳ್ಳಲು ಶುಲ್ಕವನ್ನು ಹೆಚ್ಚಿಸುವುದು ಟೆಲಿಕಾಂ ಕಂಪನಿಗಳಿಗೆ ಇರುವ ಏಕೈಕ ಮಾರ್ಗವಾಗಿದೆ. ರೀಚಾರ್ಜ್ ಬೆಲೆ ಏರಿಕೆ

    Read more..


  • Flipkart sale: ಫ್ಲಿಪ್‌ಕಾರ್ಟ ಭರ್ಜರಿ ಆಫರ್! ಕೇವಲ 6050/- ಕ್ಕೆ ಐಫೋನ್, ಇಲ್ಲಿದೆ ಡಿಟೇಲ್ಸ್..!

    IMG 20240706 WA0000

    iPhone ಪ್ರಿಯರಿಗೆ ಬಂಪರ್ ಆಫರ್(Bumper offer): Apple iPhone 14 ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ ₹6050 ಕ್ಕೆ ಲಭ್ಯವಿದೆ, ಹೇಗೆ ಎಂಬುದು ತಿಳಿಯಬೇಕೇ? ಹಾಗಿದ್ದರೆ ವರದಿಯನ್ನು ತಪ್ಪದೇ ಕೊನೆಯವರೆಗೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Apple ಬ್ರಾಂಡ್ ತನ್ನ ನವೀನ ತಂತ್ರಜ್ಞಾನ, ಸುಧಾರಿತ ವೈಶಿಷ್ಟ್ಯಗಳು, ಮತ್ತು ಸುಂದರ ವಿನ್ಯಾಸದ ಸ್ಮಾರ್ಟ್ ಫೋನ್ ಗಳ ಮೂಲಕ ಗ್ರಾಹಕರ ಮನಸನ್ನು ಗೆದ್ದಿದೆ. ಉತ್ತಮ ಕ್ಯಾಮೆರಾ ಗುಣಮಟ್ಟ,

    Read more..


  • ನಿಮ್ಮ ‘ಗ್ರಾಮ ಪಂಚಾಯತಿಯಲ್ಲಿ ನೀಡಲಾಗುವ ‘ಸೇವೆ’ಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

    gram panchayati schemes

    ಇದೀಗ ರಾಜ್ಯದ ಗ್ರಾಮೀಣ ಜನತೆಗೆ ( Rural People ) ಅನುಕೂಲವಾಗುವಂತೆ, ವಿವಿಧ ಸೇವಾ ಸೌಲಭ್ಯಗಳನ್ನು ಸರ್ಕಾರ ಜಾರಿಗೊಳಿಸಿದೆ. ಮುಖ್ಯವಾಗಿ ಸ್ಥಳೀಯರಿಗೆ ಮತ್ತು ಅವರ ಆರ್ಥಿಕ ಪರಿಸ್ಥಿಯನ್ನು ಸದೃಢ ಗೊಳಿಸಬೇಕು ಎಂಬ ಉದ್ದೇಶದಿಂದ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯ್ತಿ ವತಿಯಿಂದ ( Gram Panchayath ) ನೀಡಲಾಗುವ ಸೇವೆಗಳು ಯಾವುವು ? ಮತ್ತು ಅವುಗಳ ಮುಖ್ಯ ಉದ್ದೇಶಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಪಿಎಂ ಕಿಸಾನ್  ಹಣದ ಮೊತ್ತ ಹೆಚ್ಚಳ ಸಾಧ್ಯತೆ; ಈಗಲೇ ಅಪ್ಲೈ ಮಾಡಿ!

    IMG 20240705 WA0003

    ಪಿಎಂ ಕಿಸಾನ್ ಯೋಜನೆಯಲ್ಲಿ (PM Kisan Scheme) ಹೆಚ್ಚಿಸಿದ ಹಣದ ಮೊತ್ತ, ಸ್ಕೀಮ್ ನ ಮಾಹಿತಿ ಹೀಗಿದೆ! ರೈತರಿಗೆ ಪಿಎಂ ಕಿಸಾನ್ ಯೋಜನೆ ಒಂದು ಉತ್ತಮ ಯೋಜನೆಯಾಗಿದ್ದು, ಇದು ರೈತರ ಆರ್ಥಿಕತೆಗೆ (economic) ಬಹಳ ಸಹಾಯ ಮಾಡಿದೆ. ರೈತರು ಈ ಒಂದು ಯೋಜನೆಯಿಂದ ಹಲವಾರು ಉಪಯೋಗಗಳನ್ನು ಪಡೆದುಕೊಂಡು ತಮ್ಮ ಬದುಕು ಕಟ್ಟಿಕೊಳ್ಳಬಹುದಾಗಿದೆ. ಈ ಪಿಎಂ ಕಿಸಾನ್ ಯೋಜನೆಯು ಪ್ರತಿ ವರ್ಷ ಇಂತಿಷ್ಟು ಸಹಾಯ ಧನವನ್ನು ರೈತರಿಗೆ ನೀಡುತ್ತಿದ್ದು, ಇದೀಗ ಈ ಯೋಜನೆಯಲ್ಲಿ ಹಣದ ಮೊತ್ತವನ್ನು ಹೆಚ್ಚಿಸಿದೆ. ಅದರ ಬಗ್ಗೆ

    Read more..