Tag: tv9 live kannada

  • Bigg boss 11: ಮೊದಲ ವಾರ ನಾಮಿನೇಟ್ ಆದವರು ಇವರೇ ನೋಡಿ..!

    IMG 20241002 WA0001

    ಬಹು ನಿರೀಕ್ಷಿತ ಬಿಗ್ ಬಾಸ್ ಕನ್ನಡದ 11 ನೇ ಸೀಸನ್(Bigboss kannada season 11) ಭಾನುವಾರ, ಸೆಪ್ಟೆಂಬರ್ 29 ರಂದು ಅದ್ಧೂರಿಯಾಗಿ ಪ್ರಾರಂಭವಾಯಿತು. ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ಹಾಗೂ ನರಕ ಎಂದು ಎರಡು ಭಾಗಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಮೊದಲ ದಿನ, ಪ್ರದರ್ಶನವು ಸ್ವರ್ಗ ಮತ್ತು ನರಕ ಮನೆಯ ನಿವಾಸಿಗಳ ನಡುವೆ ಭಾರಿ ಮಾತಿನ ಯುದ್ಧಕ್ಕೆ ಸಾಕ್ಷಿಯಾಯಿತು. ಇದು ನಾಮಿನೇಷನ್ (nomination) ಪ್ರಕ್ರಿಯೆ ಮೇಲೂ ಪರಿಣಾಮ ಬೀರಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • 7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ  ದಸರಾ ಬೋನಸ್..!

    IMG 20241002 WA0000

    ಅಖಿಲ ಭಾರತ ರೈಲ್ವೇಮೆನ್ಸ್ ಫೆಡರೇಶನ್ (AIRF) ದೂರದ ಮತ್ತು ಕಷ್ಟಕರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ರೈಲ್ವೆ ಉದ್ಯೋಗಿಗಳಿಗೆ ಬೋನಸ್ (Bonus) ರಚನೆಗೆ ಸಂಬಂಧಿಸಿದಂತೆ ನಿರ್ಣಾಯಕ ಬೇಡಿಕೆಯನ್ನು ಎತ್ತಿದೆ. ಒಕ್ಕೂಟದ ಪ್ರಕಾರ, ಕಾಲ್ಪನಿಕ ಸಂಬಳದ ಆಧಾರದ ಮೇಲೆ ಬೋನಸ್ ಲೆಕ್ಕಾಚಾರವನ್ನು ಮಿತಿಗೊಳಿಸುವ ಪ್ರಸ್ತುತ ಅಭ್ಯಾಸವು ದೇಶದ ಸಾರಿಗೆ ಬೆನ್ನೆಲುಬಾಗಿ ಗಮನಾರ್ಹವಾಗಿ ಕೊಡುಗೆ ನೀಡುವ ಕಾರ್ಮಿಕರಿಗೆ ಅನ್ಯಾಯವಾಗಿದೆ, ವಿಶೇಷವಾಗಿ ದೂರದ, ಸವಾಲಿನ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • ಪ್ರಯಾಣಿಕರೇ ಗಮನಿಸಿ : ಟ್ರೈನ್ ಮಿಸ್ ಆದ್ರೆ ಚಿಂತೆ ಬಿಡಿ, ಅದೇ ಟಿಕೆಟ್ ನಲ್ಲಿ ಇನ್ನೊಂದು ರೈಲಲ್ಲಿ ಪ್ರಯಾಣಿಸಿ.!

    IMG 20241001 WA0007

    ನೀವು ರೈಲು ಮಿಸ್ ಮಾಡ್ಕೊಂಡ್ರಾ! ಹಾಗಿದ್ದರೆ ಅದೇ ಟಿಕೆಟ್ ನಲ್ಲಿ ಇನ್ನೊಂದು ರೈಲಿನಲ್ಲಿ ಪ್ರಯಾಣಿಸುವುದು ಹೇಗೆ ಇಲ್ಲಿದೆ ಮಾಹಿತಿ. ಭಾರತೀಯ ರೈಲ್ವೆ (Indian Railway) ನಮ್ಮ ದೇಶದ ಜೀವನಾಡಿ ಎಂದು ಕರೆಯುತ್ತಾರೆ. ಪ್ರತಿನಿತ್ಯ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಈ ಪ್ರಯಾಣಿಕರಲ್ಲಿ ಕೆಲವರು ಕೆಲವು ಸಮಯದಲ್ಲಿ ಟಿಕೆಟ್ ಕಾಯ್ದಿರಿಸುತ್ತಾರೆ. ಇನ್ನು ಕೆಲವರು ಟ್ರೈನ್ ಟಿಕೆಟ್ (Train ticket) ಅನ್ನು ತೆಗೆದುಕೊಂಡು ಟ್ರೈನ್ ಮಿಸ್ ಮಾಡಿಕೊಳ್ಳುವುದನ್ನು ಕಾಣಬಹುದು. ಅದರಲ್ಲೂ ಟ್ರೈನ್ ಮಿಸ್ ಮಾಡಿಕೊಳ್ಳುವುದು ಈಗ ಕಾಮನ್ ವಿಷಯವಾಗಿದೆ.

    Read more..


  • ಗ್ರಾಮ ಪಂಚಾಯತಿ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಘೋಷಿಸಿ ಎಂದು ಆಗ್ರಹ..!

    IMG 20241001 WA0006

    ಗ್ರಾ.ಪಂ ಸಿಬ್ಬಂದಿಗಳಿಗೆ ಗುಡ್ ನ್ಯೂಸ್, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವವರನ್ನು ಸರ್ಕಾರಿ ನೌಕರರೆಂದು ಘೋಷಿಸಿ! ಇಂದು ಹಲವಾರು ಕ್ಷೇತ್ರಗಳಲ್ಲಿ ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮ, ತಾಲೂಕು ಪಂಚಾಯತ್ ಗಳಲ್ಲಿ ಹಲವು ಸಿಬ್ಬಂದಿಗಳು ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದಾರೆ. ಅವರಿಗೆ ಸರ್ಕಾರದಿಂದ (Government) ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಈ ಕಾರಣದಿಂದಾಗಿ ಇದೀಗ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಸರ್ಕಾರಿ ನೌಕರರು ಎಂದು ಘೋಷಿಸಿ ಅವರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು (facilities) ಒದಗಿಸಬೇಕು ಎಂಬುದಾಗಿದೆ. ಅದರ ಬಗ್ಗೆ ಸಂಪೂರ್ಣ

    Read more..


  • ಗುಡ್ ನ್ಯೂಸ್ : ಈ ಜಿಲ್ಲೆಯ ರೈತರ ಸರ್ಕಾರಿ ಕೃಷಿ ಭೂಮಿಗೆ ಪೋಡಿ ಭಾಗ್ಯ: ಕೃಷ್ಣ ಬೈರೇಗೌಡ

    IMG 20241001 WA0004

    ರಾಜ್ಯದ 59 ಸಾವಿರ ಸರ್ವೆ ನಂಬರ್‌ಗಳ (Survey Numbers) ಸರ್ಕಾರಿ ಭೂಮಿಯನ್ನು ಪೋಡಿ ಮಾಡಲು ಅಗತ್ಯವಾದ ದಾಖಲೆಗಳನ್ನು ಸಿದ್ಧಪಡಿಸುವ ಕಾರ್ಯಕ್ಕೆ ಅಧಿಕಾರಿಗಳು ಹಾಸನದಲ್ಲಿ ಚಾಲನೆ ನೀಡಲಿದ್ದಾರೆ. ಇದರಿಂದ ಅರ್ಹ ಭೂಮಿಹೀನರಿಗೆ ಸ್ವಂತ ಜಮೀನು ಸಿಗುವ ನಿರೀಕ್ಷೆ ಇದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯದಲ್ಲಿ ಸರ್ಕಾರದ ನೇತೃತ್ವದಲ್ಲಿ ನಡೆಯುತ್ತಿರುವ ಭೂಮಿ ಪ್ರಮಾಣೀಕರಣ ಮತ್ತು ‘ಪೋಡಿ’ ಭಾಗ್ಯ ಯೋಜನೆ

    Read more..


  • HAL Recruitment : ಬೆಂಗಳೂರಿನ HAL ನಲ್ಲಿ ಉದ್ಯೋಗ ಅವಕಾಶ; ಈಗಲೇ ಅಪ್ಲೈ ಮಾಡಿ

    IMG 20241001 WA0002

    ಈ ವರದಿಯಲ್ಲಿ HAL ನೇಮಕಾತಿ 2024ರ (HAL Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಅಲ್ಲೋಲ ಕಲ್ಲೋಲ – ಮೊದಲ ನಾಮಿಮೇಟ್

    IMG 20241001 WA0000

    ಮೊದಲ ವಾರದಲ್ಲಿಯೇ ನಾಮಿನೇಟ್ ಆದ ಚೈತ್ರ ಕುಂದಾಪುರ : ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಮೊದಲ ದಿನವೇ ಬಿಗ್‌ ಮನೆಯಲ್ಲಿ ಕಿತ್ತಾಟದ ಕಾವು ಜೋರಾಗಿದೆ. ನರಕವಾಸಿಗಳೀಗ ಸ್ವರ್ಗಕ್ಕೆ ಬಂದು ಕೆಲಸಗಾರರಾಗಿದ್ದಾರೆ. ರೂಲ್ಸ್‌ ಬ್ರೇಕ್‌ ಮಾಡಿದ ಆರೋಪ ನರಕವಾಸಿ ಚೈತ್ರಾ ಕುಂದಾಪುರ ಮೇಲೆ ಬಂದಿದೆ. ಉಗ್ರಂ ಮಂಜು ಹಣ್ಣನ್ನು ತೊಳೆದುಕೊಂಡು ಬರುವಂತೆ ಚೈತ್ರಾಗೆ ಹೇಳಿದ್ದಾರೆ. ಆದರೆ ತೊಳೆಯುವ ನಪದಲ್ಲಿ ಚೈತ್ರ ಅವರು ಹಣ್ಣನ್ನು ಕಚ್ಚಿ ನರಕಕ್ಕೆ ಎಸೆದರು. ಹೀಗೆ ರೂಲ್ಸ್ ಬ್ರೇಕ್ ಮಾಡಿದರೂ ಕೂಡ ಅಗ್ರುಮೆಂಟ್ ಮಾಡುತ್ತಾರೆ ಎಂದು

    Read more..


  • ನರಕವಾದ ಸ್ವರ್ಗ; ರೂಲ್ಸ್ ಬ್ರೇಕ್ ಮಾಡಿದವರಿಗೆ ಭಾರಿ  ಶಿಕ್ಷೆ..!

    IMG 20241001 WA0001

    ಮೊದಲನೆಯ ದಿನವೇ ರೂಲ್ಸ್ ಬ್ರೇಕ್ ಮಾಡಿದ ಲಾಯರ್ ಜಗದೀಶ್ : ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11(Bigboss kannada season 11) ಮೊದಲನೆಯ ದಿನದಿಂದಲೇ ರೋಚಕತೆಯನ್ನು ಸೃಷ್ಟಿ ಮಾಡಿದೆ. ಬಿಗ್ ಬಾಸ್ ಮನೆಯಲ್ಲಿ ನರಕ ವಾಸಿಗಳು ಹಾಗೂ ಸ್ವರ್ಗ ವಾಸಿಗಳು ಎಂದು ವಿಂಗಡಿಸಲಾಗಿತ್ತು. ಸ್ವರ್ಗ ವಾಸಿಗಳಿಗೆ ಹಲವಾರು ಲಕ್ಸರಿ ಪದಾರ್ಥಗಳನ್ನು ನೀಡಿದ್ದರು. ಆದರೆ ಆ ಪದಾರ್ಥಗಳೆಲ್ಲವನ್ನು ಹಿಂತಿರುಗಿ ಬಿಗ್ ಬಾಸ್ ತೆಗೆದುಕೊಳ್ಳಲು ಕಾರಣ ಏನು ಎಂಬುದನ್ನು ಈ ವರದಿಯ ಮೂಲಕ

    Read more..


  • ಇನ್ನೂ ಮುಂದೆ ಬಾಡಿಗೆ ಮನೆ ಪಡೆಯಲು ಹೊಸ ರೂಲ್ಸ್‌ ಜಾರಿ..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    IMG 20240930 WA0006

    ಹೊಸ ಬಾಡಿಗೆ ಮನೆ ನಿಯಮಗಳು: Bengaluruನಲ್ಲಿ ಬಾಡಿಗೆ ಮನೆ ಬೇಕಾದರೆ ಇವು ಇರಲೇಬೇಕು! ಬೆಂಗಳೂರು, ಭಾರತದ ಸಿಲಿಕಾನ್ ಸಿಟಿ (Silicon City) ಎಂದೇ ಹೆಸರಾಗಿರುವ ಈ ನಗರದಲ್ಲಿ ಬಾಡಿಗೆ ಮನೆ ಸಿಗೋದು ಮಾತ್ರ ಯುದ್ಧ ಗೆದ್ದಂತೆ ಅನ್ನಿಸುತ್ತಿದೆ. ನಗರದಲ್ಲಿ ಜನಸಂಖ್ಯೆ ಹೆಚ್ಚಳ, ತಾಂತ್ರಿಕ ಉದ್ಯಮದ ಚಟುವಟಿಕೆಗಳು, ಮತ್ತು ಹೊರ ರಾಜ್ಯಗಳಿಂದ ಆಗಮಿಸುವ ಜನಸಂಚಾರವು ಬಾಡಿಗೆ ಮನೆಗಳಿಗೆ ಭಾರಿ ಬೇಡಿಕೆ ತಂದೊಡ್ಡಿದೆ. ಈ ಪರಿಸ್ಥಿತಿಯಲ್ಲಿ ಮನೆ ಮಾಲೀಕರು ಬಾಡಿಗೆ ಮನೆಗಳ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವತ್ತ ಹೊರಟಿದ್ದಾರೆ. ಇವು

    Read more..