Tag: scholarship for degree students
-
Tata Capital Scholarship Alert: ಐಟಿಐ, ಡಿಪ್ಲೋಮ, ಡಿಗ್ರಿ ವಿದ್ಯಾರ್ಥಿಗಳಿಗೆ ₹18,000/- ಸ್ಕಾಲರ್ಶಿಪ್, ಇಲ್ಲಿದೆ ಅರ್ಜಿ ಲಿಂಕ್

ಟಾಟಾ ಕ್ಯಾಪಿಟಲ್ (Tata Capital) ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ‘ಪಂಖ್’ ವಿದ್ಯಾರ್ಥಿವೇತನ ಯೋಜನೆಯನ್ನು ಮುಂದುವರೆಸಿದೆ. ಈ ಮಹತ್ವದ ಯೋಜನೆಯಡಿ ವೃತ್ತಿಪರ ಪದವಿ (B.Com, B.Sc, B.A), ಡಿಪ್ಲೊಮಾ ಮತ್ತು ITI ಕೋರ್ಸ್ಗಳಲ್ಲಿ ಓದುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿಗಳನ್ನು ತಲುಪಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ವಿದ್ಯಾರ್ಥಿ ವೇತನ -
ನಿಸ್ವಾರ್ಥ ವಿದ್ಯಾರ್ಥಿವೇತನ : ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವೇತನ ಈಗಲೇ ಅರ್ಜಿ ಸಲ್ಲಿಸಿ

ಎಲ್ಲರಿಗೂ ನಮಸ್ಕಾರ ಇಂದು ಈ ಲೇಖನ ದಲ್ಲಿ ನಿಸ್ವಾರ್ತಾ ಫೌಂಡೇಶನ್ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ಸ್ಕಾಲರ್ಶಿಪ್ ನ ಕುರಿತಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 2009 ರಲ್ಲಿ ಸರಳವಾದ ಕಲ್ಪನೆಯೊಂದಿಗೆ ಪ್ರಾರಂಭವಾದ ನಿಸ್ವಾರ್ಥ ಫೌಂಡೇಶನ್ ಸಮಾಜದಲ್ಲಿ ಪ್ರತಿಭಾವಂತ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು…
Categories: ವಿದ್ಯಾರ್ಥಿ ವೇತನ -
HDFC Scholarship – PUC ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್ 2022-23 : ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ
ಎಲ್ಲರಿಗೂ ನಮಸ್ಕಾರ. ಎಚ್ ಡಿ ಎಫ್ ಸಿ, ವತಿಯಿಂದ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ವೇತನವನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದು ಎಲ್ಲ ವಿದ್ಯಾರ್ಥಿಗಳಿಗೂ ಸಂತೋಷದ ಸುದ್ದಿ ಎಂದು ಹೇಳಬಹುದು. ಯಾವುದೇ ರೀತಿಯ ಬಿಕ್ಕಟ್ಟಿನಿಂದ ಬಳಲುತ್ತಿರುವ ಕುಟುಂಬಗಳು ಸೇರಿದಂತೆ ಹಿಂದುಳಿದ ಹಿನ್ನೆಲೆಯ ಉನ್ನತ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ಪೂರ್ಣಗೊಳಿಸಲು ಸಹಾಯ ಮಾಡಲು ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ. ಈ ವಿದ್ಯಾರ್ಥಿ ವೇತನವನ್ನು ಯಾರು ಯಾರು ಪಡೆದುಕೊಳ್ಳಬಹುದು? ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅದಕ್ಕೆ…
-
ಖಾಸಗಿ ಕಂಪನಿಗಳ ಕಡೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ- ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಾವು ಮೂರು ಹೆಸರಾಂತ ಬ್ರ್ಯಾಂಡ್ಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ, ಅವುಗಳು ಯಾವುವು?, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏನು? ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗುತ್ತದೆ. ರೈತರ ಮಕ್ಕಳಿಗೆ ನೀಡುತ್ತಿದ್ದ ಮುಖ್ಯಮಂತ್ರಿ ರೈತವಿಧ್ಯಾನಿಧಿ ಈ ವರ್ಗಗಳಿಗೂ ವಿಸ್ತರಣೆ ಪ್ಯಾನಸೋನಿಕ್ ರಟ್ಟಿ ಛತ್ರ್ ಸ್ಕಾಲರ್ಶಿಪ್ 2022-23: ಪ್ಯಾನಸೋನಿಕ್ ಒಂದು ಎಲೆಕ್ಟ್ರಿಕ್ ಇಂಡಸ್ಟ್ರಿಯಲ್ ಕಂಪನಿ ಆಗಿದೆ. ಕಡಿಮೆ ಆದಾಯದ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲು ಮತ್ತು ಅವರ…
Hot this week
-
ಗ್ರಾಮ ಪಂಚಾಯತಿ ಅಕ್ರಮ ನಿವೇಶಗಳು ಸಕ್ರಮ: ‘ಇ-ಸ್ವತ್ತು 2.0’ಗೆ ಸಿಎಂ ಸಿದ್ದರಾಮಯ್ಯ ಚಾಲನೆ; 15 ದಿನದಲ್ಲಿ ಖಾತಾ!
-
LPG Cylinder Big Update : LPG ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಪ್ರಮುಖ ನಗರಗಳ ಹೊಸ ದರದ ಪಟ್ಟಿ ಪ್ರಕಟ
-
BPL Card Status: ಬೆಂಗಳೂರಿನಲ್ಲಿ 13,000 ಕಾರ್ಡ್ ರದ್ದು! ನಿಮ್ಮ ರೇಷನ್ ಕಾರ್ಡ್ ಇದೆಯಾ ಅಥವಾ ಡಿಲೀಟ್ ಆಯ್ತಾ? ಲಿಸ್ಟ್ ಚೆಕ್ ಮಾಡಿ
-
ವಾಸ್ತು ಸಲಹೆ: ಮನೆಯ ಗೋಡೆ ಅಥವಾ ಛಾವಣಿಯ ಮೇಲೆ ಈ ಸಸ್ಯ ಬೆಳೆದರೆ ಎದುರಾಗಲಿದೆ ದೊಡ್ಡ ಸಮಸ್ಯೆ!
-
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ 3 ರಾಶಿಯವರು ಎಂದಿಗೂ ಕಪ್ಪು ದಾರ ಕಟ್ಟಬಾರದು, ಕಟ್ಟಿದ್ದರೆ ತೆಗೆದುಬಿಡಿ ಇಲ್ಲದಿದ್ರೆ ಸಮಸ್ಯೆ
Topics
Latest Posts
- ಗ್ರಾಮ ಪಂಚಾಯತಿ ಅಕ್ರಮ ನಿವೇಶಗಳು ಸಕ್ರಮ: ‘ಇ-ಸ್ವತ್ತು 2.0’ಗೆ ಸಿಎಂ ಸಿದ್ದರಾಮಯ್ಯ ಚಾಲನೆ; 15 ದಿನದಲ್ಲಿ ಖಾತಾ!

- LPG Cylinder Big Update : LPG ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಪ್ರಮುಖ ನಗರಗಳ ಹೊಸ ದರದ ಪಟ್ಟಿ ಪ್ರಕಟ

- BPL Card Status: ಬೆಂಗಳೂರಿನಲ್ಲಿ 13,000 ಕಾರ್ಡ್ ರದ್ದು! ನಿಮ್ಮ ರೇಷನ್ ಕಾರ್ಡ್ ಇದೆಯಾ ಅಥವಾ ಡಿಲೀಟ್ ಆಯ್ತಾ? ಲಿಸ್ಟ್ ಚೆಕ್ ಮಾಡಿ

- ವಾಸ್ತು ಸಲಹೆ: ಮನೆಯ ಗೋಡೆ ಅಥವಾ ಛಾವಣಿಯ ಮೇಲೆ ಈ ಸಸ್ಯ ಬೆಳೆದರೆ ಎದುರಾಗಲಿದೆ ದೊಡ್ಡ ಸಮಸ್ಯೆ!

- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ 3 ರಾಶಿಯವರು ಎಂದಿಗೂ ಕಪ್ಪು ದಾರ ಕಟ್ಟಬಾರದು, ಕಟ್ಟಿದ್ದರೆ ತೆಗೆದುಬಿಡಿ ಇಲ್ಲದಿದ್ರೆ ಸಮಸ್ಯೆ


