Tag: pm kisan samman nidhi yojna
-
ಪಿಎಂ ಕಿಸಾನ್ ₹2000/- ಹಣ ಬಿಗ್ ಶಾಕ್, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಇನ್ನೂ ಮುಂದೆ ಹಣ ಬರೋಲ್ಲ, ಚೆಕ್ ಮಾಡಿಕೊಳ್ಳಿ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Yojana) ಯೋಜನೆಯಡಿ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ನಕಲಿ ದಾಖಲೆಗಳ ಮೂಲಕ ಹಣ ಪಡೆದ ರೈತರಿಂದ ಈಗಾಗಲೇ ₹335 ಕೋಟಿ ಹಣವನ್ನು ವಾಪಸ್ ಪಡೆಯಲಾಗಿದೆ. ಇ-ಕೆವೈಸಿ ಪೂರ್ಣಗೊಳಿಸದ ಅಥವಾ ಅರ್ಹತಾ ಮಾನದಂಡಗಳನ್ನು ಪೂರೈಸದ ರೈತರ ಹಣವನ್ನು ಸ್ಥಗಿತಗೊಳಿಸಲಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸರ್ಕಾರಿ ಯೋಜನೆಗಳು -
₹6,000/- ರೂ. ನೇರವಾಗಿ ರೈತರ ಖಾತೆಗೆ ಬರುವ ಪಿಎಂ ಕಿಸಾನ್ ಹಣ ಪಡೆಯಲು ಅರ್ಜಿ ಆಹ್ವಾನ.! ಇಲ್ಲಿದೆ ಡೀಟೇಲ್ಸ್

ಪಿಎಂ ಕಿಸಾನ್ ಯೋಜನೆಗೆ(PM Kisan Scheme) ಇ-ಕೆವೈಸಿ ಕಡ್ಡಾಯ: ಜೂನ್ 20ರೊಳಗೆ ಪೂರ್ಣಗೊಳಿಸಿ, ₹2,000 ಸಹಾಯಧನ ಪಡೆಯಿರಿ ಭಾರತದ ಕೃಷಿ ಆಧಾರಿತ ಆರ್ಥಿಕತೆಯಲ್ಲಿ ರೈತರ ಪೋಷಣೆ ಮತ್ತು ಅಭಿವೃದ್ದಿಗೆ ಸರ್ಕಾರದಿಂದ ಹಲವಾರು ಸದುದ್ದೇಶಿತ ಯೋಜನೆಗಳು ಜಾರಿಗೆ ಬರುತ್ತಿವೆ. ಈ ಪೈಕಿ ಪ್ರಮುಖ ಯೋಜನೆಯೆಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN). ಸಣ್ಣ ಮತ್ತು ಸೀಮಿತ ಹೂಡಿಕೆದಾರರಾಗಿ ಪರಿಗಣಿಸಲ್ಪಡುವ ರೈತರ ಕುಟುಂಬಗಳಿಗೆ ನೇರ ನಗದು ಸಹಾಯಧನದ ಮೂಲಕ ಆರ್ಥಿಕ ಶಕ್ತಿ ನೀಡುವ ಉದ್ದೇಶದಿಂದ 2019ರಲ್ಲಿ ಈ ಯೋಜನೆ
-
ಕಿಸಾನ್ ನಿಧಿ ಹಣ ಪಡೆಯಲು, ಈ ಕಾರ್ಡ್ ಕಡ್ಡಾಯ.! ಅರ್ಜಿ ಸಲ್ಲಿಸುವುದು ಹೇಗೆ..?

ಕಿಸಾನ್ ಸಮ್ಮಾನ್ ನಿಧಿ ಪಡೆಯಲು ಕಿಸಾನ್ ಐಡಿ ಕಾರ್ಡ್(Kisan I’d Card) ಅನಿವಾರ್ಯವಾಗಿದೆ. ಈ ಕಾರ್ಡ್ನಲ್ಲಿ ನಿಮ್ಮ ಎಲ್ಲಾ ಕೃಷಿ ಸಂಬಂಧಿತ ಮಾಹಿತಿ ಇರುತ್ತದೆ. ಅರ್ಜಿ ಹೇಗೆ ಸಲ್ಲಿಸುವುದು ಎಂಬುದನ್ನು ತಿಳಿಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೇಂದ್ರ ಸರ್ಕಾರದ ವಿವಿಧ ಕೃಷಿ ಯೋಜನೆಗಳ ಲಾಭ ಪಡೆಯಲು ಕಿಸಾನ್ ಐಡಿ ಕಾರ್ಡ್ (Kisan Pehchan Card)
Categories: ಕೃಷಿ -
ಈ ರೈತರ ಖಾತೆಗೆ 2 ಸಾವಿರ ರೂಪಾಯಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ಜಮಾ!

ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ, ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಜಮಾ ಆಗಲಿದೆ 2,000 ರೂ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-Kisan Yojana) ಒಂದು ಸರ್ಕಾರಿ ಯೋಜನೆಯಾಗಿದ್ದು, ಇದರ ಮೂಲಕ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕನಿಷ್ಠ ಆದಾಯ ಬೆಂಬಲವಾಗಿ ಈ ಯೋಜನೆಯಡಿ ಕೇಂದ್ರವು ಪ್ರತಿ ವರ್ಷ ರೈತರಿಗೆ 3 ಕಂತುಗಳಲ್ಲಿ 6,000 ರೂ. ನೀಡುತ್ತದೆ. ಈ ಯೋಜನೆಯು ಭಾರತದಲ್ಲಿ ಭೂ ಹಿಡುವಳಿಯ ಗಾತ್ರವನ್ನು ಲೆಕ್ಕಿಸದೆ 125 ಮಿಲಿಯನ್
Categories: ಕೃಷಿ -
PM Kisan : ಪಿಎಂ ಕಿಸಾನ್ 18ನೇ ಕಂತಿನ ಹಣ ಜಮಾ ಆಗಲು ಈ ಕೆಲಸ ಕಡ್ಡಾಯ!

ಪಿಎಂ ಕಿಸಾನ್ 18ನೇ ಕಂತಿನ ಹಣ ಯಾವಾಗ ಬಿಡುಗಡೆ? ಈ ಕಂತಿನ ಹಣ ಜಮಾ ಆಗಲು ಏನು ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-Kisan Yojana) ಒಂದು ಸರ್ಕಾರಿ ಯೋಜನೆಯಾಗಿದ್ದು, ಇದರ ಮೂಲಕ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕನಿಷ್ಠ ಆದಾಯ ಬೆಂಬಲವಾಗಿ ವರ್ಷಕ್ಕೆ
Categories: ಮುಖ್ಯ ಮಾಹಿತಿ -
ಸ್ವಂತ ಮನೆ ಇಲ್ಲದವರಿಗೆ ಮೋದಿ ಬಂಪರ್ ಕೊಡುಗೆ ಘೋಷಣೆ..! ರೈತರಿಗೂ ಹಣ!

ರೈತಾಪಿ ವರ್ಗ ಸೇರಿದಂತೆ ಬಡವರು ಮತ್ತು ಮಧ್ಯಮ ವರ್ಗದ ಜನತೆಗೆ ಭರ್ಜರಿ ಕೊಡುಗೆಗಳ (special offers ) ಘೋಷಣೆ!. 9 ಕೋಟಿ ರೈತರಿಗೆ 20000 ಕೋಟಿ ರೂ ಬಿಡುಗಡೆ. ಹೊಸ ಸರ್ಕಾರ ರಚನೆಯಾಗಿದ್ದು, ಪ್ರಧಾನಿ ಮೋದಿಯವರ (PM Modi ) ಮೇಲೆ ಬಹಳಷ್ಟು ಜವಾಬ್ದಾರಿಗಳು ಇದ್ದಾವೆ. ಇದರ ಜೊತೆಯಲ್ಲಿ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ತದನಂತರದಲ್ಲಿ ಏನೆಲ್ಲಾ ಕಾರ್ಯಗಳನ್ನು ಮಾಡಬಹುದು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಅದೇ ರೀತಿಯಾಗಿ ಮೋದಿಯವರು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತಾಪಿ ವರ್ಗ
Categories: ಮುಖ್ಯ ಮಾಹಿತಿ -
PM Kisan – ಪಿ.ಎಂ ಕಿಸಾನ್ 17ನೇ ಕಂತಿನ ಹಣ ಈ ದಿನ ಬಿಡುಗಡೆ, ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ.

ಕೇಂದ್ರ ಸರ್ಕಾರದಿಂದ ರೈತರಿಗೆ ಬಂಪರ್ ಗಿಫ್ಟ್: PM kisan 17ನೇ ಕಂತು ಯಾವಾಗ ಬಿಡುಗಡೆ? ಎಂಬುವುದರ ಪ್ರಮುಖ ಮಾಹಿತಿಯ ಕುರಿತು ಇವತ್ತಿನ ವರದಿಯಲ್ಲಿ ಚರ್ಚಿಸಲಾಗಿದೆ, ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯ 17ನೇ ಕಂತು ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಕುರಿತು ರೈತರಲ್ಲಿ ಕುತೂಹಲ ಮೂಡಿದೆ. ಕೇಂದ್ರ ಸರ್ಕಾರ
Categories: ಸರ್ಕಾರಿ ಯೋಜನೆಗಳು -
ಈ ದಿನ ರೈತರ ಖಾತೆಗೆ ಬರಲಿದೆ ಪಿಎಂ ಕಿಸಾನ್ 16ನೇ ಕಂತಿನ ಹಣ, ಇಲ್ಲಿದೆ ಮಾಹಿತಿ

ಫೆಬ್ರವರಿ 28 ರಂದು ರೈತರ ಖಾತೆಗೆ 2000 ರೂ. ಜಮೆ! ಪಿಎಂ ಕಿಸಾನ್ ನಿಧಿ 16ನೇ ಕಂತಿನ ಬಿಡುಗಡೆ ಖಚಿತ. ಈ ಪ್ರಕಟಣೆಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪಿಎಂ ಕಿಸಾನ್ ನಿಧಿ 16ನೇ ಕಂತಿನ ಬಿಡುಗಡೆಯ ದಿನಾಂಕ ಖಚಿತ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ
Categories: ಕೃಷಿ -
PM Kisan : ರೈತರ ಬ್ಯಾಂಕ್ ಖಾತೆಗೆ 2000/- ರೂ. ರಾಜ್ಯ ಸರ್ಕಾರದಿಂದ ಬಿಡುಗಡೆ | PM Kisan Karnataka 2000 Rs. CM Kisan
ಎಲ್ಲರಿಗೂ ನಮಸ್ಕಾರ, ಇಂದಿನ ಲೇಖನದಲ್ಲಿ ಸಿಎಂ ಕಿಸಾನ್ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು & ಅರ್ಹ ಫಲಾನುಭವಿಗಳ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ, ರೈತರ ಸಮಸ್ಯೆಗಳನ್ನು ಅರಿತು ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಯೋಜನೆಗೆ ಚಾಲನೆ ನೀಡಿದ್ದರು, ಅದರ ಅಡಿಯಲ್ಲಿ ಈಗ ಸಿಎಂ ಕಿಸಾನ್ 2 ನೇ ಕಂತಿನ ಬಿಡುಗಡೆ ಮಾಡಲಾಗಿದೆ. ಈ ಕಂತಿನ ಹಣದ ಬಿಡುಗಡೆಯಲ್ಲಿ, 2000
Categories: ಮುಖ್ಯ ಮಾಹಿತಿ
Hot this week
-
ಮೆಟ್ರೋ ರೈಲ್ವೆ ಅಪ್ರೆಂಟಿಸ್ಶಿಪ್ ನೇಮಕಾತಿ 2025: 128 ಹುದ್ದೆಗಳಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರಿಗೆ ಆದ್ಯತೆ!
-
ಹಳೆಯ ಪಿಂಚಣಿ ಯೋಜನೆ (OPS) ಮರು ಜಾರಿ: ಸರ್ಕಾರಿ ನೌಕರರ ಪಿಂಚಣಿ ಬದಲಾವಣೆಗೆ ಸಮಿತಿ ವರದಿ ಸಿದ್ಧ
-
2026ರ ಜನವರಿಯಲ್ಲಿ 2 ಬಾರಿ ‘ಗಜಕೇಸರಿ ಯೋಗ’: ಈ 5 ರಾಶಿಗಳಿಗಿದೆ ಅಪಾರ ಧನಾಗಮನದ ಯೋಗ!
-
ಬಡವರ ಬಂಡಿ: ಕೇವಲ ₹3.70 ಲಕ್ಷದ ದೇಶದ ಅಗ್ಗದ ಕಾರು: Maruti Alto K10 ಮೇಲೆ ₹52,500 ಬಂಪರ್ ಡಿಸ್ಕೌಂಟ್!
Topics
Latest Posts
- CNG ಕಿಂಗ್ ಮಾರುತಿ ಸುಜುಕಿ, ಬರೋಬ್ಬರಿ 35KM ಮೈಲೇಜ್, ಕಾರ್ ಖರೀದಿಗೆ ಮುಗಿಬಿದ್ದ ಗ್ರಾಹಕರು.!

- ಮೆಟ್ರೋ ರೈಲ್ವೆ ಅಪ್ರೆಂಟಿಸ್ಶಿಪ್ ನೇಮಕಾತಿ 2025: 128 ಹುದ್ದೆಗಳಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರಿಗೆ ಆದ್ಯತೆ!

- ಹಳೆಯ ಪಿಂಚಣಿ ಯೋಜನೆ (OPS) ಮರು ಜಾರಿ: ಸರ್ಕಾರಿ ನೌಕರರ ಪಿಂಚಣಿ ಬದಲಾವಣೆಗೆ ಸಮಿತಿ ವರದಿ ಸಿದ್ಧ

- 2026ರ ಜನವರಿಯಲ್ಲಿ 2 ಬಾರಿ ‘ಗಜಕೇಸರಿ ಯೋಗ’: ಈ 5 ರಾಶಿಗಳಿಗಿದೆ ಅಪಾರ ಧನಾಗಮನದ ಯೋಗ!

- ಬಡವರ ಬಂಡಿ: ಕೇವಲ ₹3.70 ಲಕ್ಷದ ದೇಶದ ಅಗ್ಗದ ಕಾರು: Maruti Alto K10 ಮೇಲೆ ₹52,500 ಬಂಪರ್ ಡಿಸ್ಕೌಂಟ್!


