Tag: oneindia kannada

  • ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ, ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಸರ್ಕಾರದಿಂದ ಕೊನೆಗೂ ಸಿಹಿ ಸುದ್ದಿ

    Picsart 25 08 01 19 31 16 039 scaled

    ಶಿಕ್ಷಕರ ವರ್ಗಾವಣೆಗೆ ಕೊನೆಗೂ ಬೆಳಕು: ಆಗಸ್ಟ್ ಎರಡನೇ ವಾರದಲ್ಲಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ರಾಜ್ಯದ ಸಾವಿರಾರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಹಲವು ತಿಂಗಳಿನಿಂದ ವರ್ಗಾವಣೆಯ ನಿರೀಕ್ಷೆಯಲ್ಲಿದ್ದಾರೆ. ಪ್ರತಿವರ್ಷದಂತೆ ಜುಲೈ ವೇಳೆಗೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಮುಗಿಯುವ ನಿರೀಕ್ಷೆಯಿದ್ದರೂ, ಈ ಬಾರಿ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಪ್ರಕ್ರಿಯೆ ಮುಂದೂಡಲ್ಪಟ್ಟಿತ್ತು. ಶಾಲಾ ಶಿಕ್ಷಣ ಇಲಾಖೆಯ ಪ್ರಕಾರ, ಈಗ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಪರಿಷ್ಕೃತ ವೇಳಾಪಟ್ಟಿಯನ್ನು ಆಗಸ್ಟ್ ಎರಡನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

    Read more..


  • ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಸಂಪೂರ್ಣ ಮಾಹಿತಿ

    Picsart 25 07 31 23 51 28 933 scaled

    ಈ ವರದಿಯಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) 2025 ನೇಮಕಾತಿ ( AAI Recruitment 2025) ನೇಮಕಾತಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.

    Read more..


  • ಅಂಚೆ ಕಚೇರಿಯ ಅಚ್ಚು ಮೆಚ್ಚಿನ ಈ ಸೇವೆ ಇನ್ನೂ ಮುಂದೆ ಶಾಶ್ವತ ಬಂದ್.! ನೆನಪು ಮಾತ್ರ  

    Picsart 25 07 31 23 47 38 3932 scaled

    ಭಾರತೀಯ ಅಂಚೆ ಕಚೇರಿ (Indian Post office) ತನ್ನ ಸೇವಾ ಪರಂಪರೆಯಲ್ಲಿ ಪ್ರಮುಖ ಘಟ್ಟವನ್ನು ಮುಕ್ತಾಯಗೊಳಿಸಲು ಸಜ್ಜಾಗಿದೆ. ದಶಕಗಳವರೆಗೆ ನಂಬಿಕೆಯಿಂದ ಬಳಕೆಯಲ್ಲಿದ್ದ ರಿಜಿಸ್ಟರ್ಡ್ ಪೋಸ್ಟ್ ಸೇವೆ (Registerd post service) ಇನ್ನೆಲ್ಲಾ ದಿನಗಳಲ್ಲಿ ಇತಿಹಾಸದ ಪುಟವನ್ನೇ ಅಲಂಕರಿಸಲಿದ್ದು, 2025ರ ಸೆಪ್ಟೆಂಬರ್ 1 ರಿಂದ ಈ ಸೇವೆ ಪೂರ್ಣವಾಗಲಿದೆ. ಇದೊಂದು ಕೇವಲ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ತಂತ್ರಜ್ಞಾನ ಮತ್ತು ಸಮಯದ ಬದಲಾವಣೆಗೆ ಸೇರುವ ಕಾಲಚಕ್ರದ ಪ್ರತಿಬಿಂಬವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ತಿರುಪತಿ ಭಕ್ತರು ಅದೇ ದಿನ ತಿರುಮಲ ತಲುಪಿ, ದರ್ಶನ ಮುಗಿಸಿ ವಾಪಸ್ ಹೋಗಲು ಹೊಸ ನಿಯಮ.!

    IMG 20250801 WA00041 scaled

    ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಟಿಟಿಡಿಯಿಂದ ಭಕ್ತರಿಗೆ ಸಿಹಿ ಸುದ್ದಿ: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಸುಗಮಗೊಳಿಸಲು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಹಲವಾರು ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ಭಕ್ತರಿಗೆ ಅನುಕೂಲವಾಗುವಂತೆ ದರ್ಶನ ಟಿಕೆಟ್‌ಗಳ ಕೋಟಾವನ್ನು ಹೆಚ್ಚಿಸಲಾಗಿದ್ದು, ದರ್ಶನದ ಸಮಯವನ್ನು ಸಂಜೆಗೆ ವರ್ಗಾಯಿಸಲಾಗಿದೆ. ಈ ಬದಲಾವಣೆಗಳಿಂದ ಭಕ್ತರು ಒಂದೇ ದಿನದಲ್ಲಿ ತಿರುಮಲಕ್ಕೆ ತೆರಳಿ, ಸ್ವಾಮಿಯ ದರ್ಶನ ಪಡೆದು ವಾಪಸ್ ಆಗಲು ಸಾಧ್ಯವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ನೌಕರರರೇ ಗಮನಿಸಿ ಕೆಲಸಕ್ಕೆ ಪ್ರಯಾಣಿಸುವಾಗ ಅಪಘಾತವಾದರೆ ಸೇವೆಯ ಸಮಯ ಎಂದೇ ಪರಿಗಣನೆ: ಸುಪ್ರೀಂಕೋರ್ಟ್

    Picsart 25 07 31 23 31 57 404 scaled

    ಪ್ರಯಾಣದ ಸಮಯದಲ್ಲಿ ಸಂಭವಿಸುವ ಅಪಘಾತಗಳು “ಸೇವೆಯಲ್ಲಿವೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭಾರತದ ಸುಪ್ರೀಂ ಕೋರ್ಟ್(Supreme Court) ನೀಡಿರುವ ಇತ್ತೀಚಿನ ತೀರ್ಪು(judgment) ನೌಕರರ ಹಕ್ಕುಗಳ ರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಬಹುದು. ಕೆಲಸದ ಸ್ಥಳಕ್ಕೆ ತೆರಳುವಾಗ ಅಥವಾ ಅಲ್ಲಿಂದ ಮನೆಗೆ ಹಿಂದಿರುಗುವಾಗ ನೌಕರರಿಗೆ ಸಂಭವಿಸುವ ಅಪಘಾತಗಳನ್ನು ‘ಸೇವೆಯ ಸಮಯದಲ್ಲಿ ಸಂಭವಿಸಿದ(Occurring in the course of service)’ ಎಂದು ಪರಿಗಣಿಸಬೇಕು ಎಂಬ ತೀರ್ಪು, ನೌಕರರ ಸುರಕ್ಷತೆ ಮತ್ತು ಪರಿಹಾರದ ಹಕ್ಕಿಗೆ ನೈತಿಕ ಮತ್ತು ಕಾನೂನು ಬಲ ನೀಡುತ್ತದೆ.

    Read more..


  • ಗ್ಯಾಸ್‌ ಗೀಜರ್ ಎಚ್ಚರಿಕೆ: ನಿಮ್ಮ ಸ್ನಾನಗೃಹವೇ ಪ್ರಾಣಾಪಾಯದ ಗೂಡು ಆಗಬಹುದು! ವೈದ್ಯರಿಂದ ಮಹತ್ವದ ಸಲಹೆಗಳು

    Picsart 25 07 31 23 43 48 051 scaled

    ಮಳೆಗಾಲ ಅಥವಾ ಚಳಿಗಾಲ ಬಂದಾಗ ಬಿಸಿಬಿಸಿ ಸ್ನಾನ ಮಾಡುವ ಆನಂದಕ್ಕೇ ಸಾಟಿಯೇ ಇಲ್ಲ. ಇಂದಿನ ಕಾಲದಲ್ಲಿ ವಿದ್ಯುತ್‌ ಗೀಜರ್(Electric geyser) ಜೊತೆಗೆ ಗ್ಯಾಸ್‌ ಗೀಜರ್(Gas geyser) ಬಳಕೆಯೂ ಹೆಚ್ಚಾಗಿದೆ. ಕಡಿಮೆ ವೆಚ್ಚದಲ್ಲಿ ತ್ವರಿತವಾಗಿ ನೀರನ್ನು ಬಿಸಿ ಮಾಡುವ ಸಾಮರ್ಥ್ಯದಿಂದಾಗಿ, ಗ್ಯಾಸ್‌ ಗೀಜರ್‌ಗಳು ಮನೆಮಾತಾಗಿವೆ. ಆದರೆ ನಿಮಗೆ ಗೊತ್ತೇ? ಇದೇ ಗ್ಯಾಸ್‌ ಗೀಜರ್‌ಗಳು, ನಿಮ್ಮ ಪ್ರಾಣ ಕಳೆಯುವ ಸಾಧನವಾಗಬಹುದು? ಹಾಗಿದ್ದರೆ  ಗ್ಯಾಸ್‌ ಗೀಜರ್‌ಗಳಿಂದ ಯಾವೆಲ್ಲ ಅಪಾಯಗಳು ಸಂಭವಿಸುತ್ತವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ

    Read more..


  • ಖಾಸಗಿ ಕಂಪನಿಯ ಸರ್ವರ್ ಹ್ಯಾಕ್ – ₹378 ಕೋಟಿ ಕಳವು! ಕರ್ನಾಟಕದಲ್ಲಿ ಅತಿದೊಡ್ಡ ಸೈಬರ್ ವಂಚನೆ ಬೆಳಕಿಗೆ

    Picsart 25 07 31 23 55 52 297 scaled

    ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ(ಬೆಂಗಳೂರು) ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಪ್ಟೋ ಕರೆನ್ಸಿ(Crypto currency) ವ್ಯಾಪಾರದಲ್ಲಿ ತೊಡಗಿರುವ ಪ್ರತಿಷ್ಠಿತ ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ(Nebilo Technologies Private Limited Company) ಸರ್ವರ್‌ನ್ನು ಸೈಬರ್ ಖದೀಮರು ಹ್ಯಾಕ್ ಮಾಡಿ, ಸುಮಾರು 44 ಮಿಲಿಯನ್ USDT (ಅಂದಾಜು ₹378 ಕೋಟಿ) ಮೊತ್ತವನ್ನು ಕಳವು ಮಾಡಿದ್ದಾರೆ. ಈ ಘಟನೆ ವೈಟ್‌ಫೀಲ್ಡ್(Whitefield) ಪ್ರದೇಶದಲ್ಲಿ ಜರುಗಿದ್ದು, ಸೈಬರ್ ಕ್ರೈಮ್ ಕ್ಷೇತ್ರದಲ್ಲಿ ಇದು ಕರ್ನಾಟಕದ ಇತಿಹಾಸದಲ್ಲೇ ದಾಖಲೆಯ ಪ್ರಕರಣವೆಂದು ಪೊಲೀಸರು

    Read more..


  • ಆಗಸ್ಟ್ 1ರಿಂದ ಬೆಂಗಳೂರಿನಲ್ಲಿ ಹೊಸ ಆಟೋ ಮೀಟರ್ ದರ ಜಾರಿ: ರಾತ್ರಿ ದರ 50% ಹೆಚ್ಚಳ, ಲಗೇಜ್ ಹಾಗೂ ಕಾಯುವಿಕೆ ಶುಲ್ಕ ನಿಗದಿ

    Picsart 25 08 01 00 00 12 316 scaled

    ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣಿಕರಿಗೆ ಮಹತ್ವದ ಸುದ್ದಿ ಬಂದಿದೆ. ಬಹುಕಾಲದಿಂದ ಬಾಕಿ ಉಳಿದಿದ್ದ ಆಟೋ ಮೀಟರ್ ದರ ಪರಿಷ್ಕರಣೆ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿರುವ ಆಟೋರಿಕ್ಷಾಗಳಿಗೆ ಹೊಸ ದರಗಳನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (RTA) ನಿಖರವಾಗಿ ಪರಿಶೀಲಿಸಿ ನಿಗದಿಪಡಿಸಿದೆ. ಈ ಪರಿಷ್ಕೃತ ದರಗಳು ಆಗಸ್ಟ್ 1, 2025ರಿಂದ ಜಾರಿಗೆ ಬರಲಿವೆ. ಪರಿಷ್ಕೃತ ದರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • ಮೈಸೂರು ನಗರದಲ್ಲೇ ಡ್ರಗ್ಸ್ ಫ್ಯಾಕ್ಟರಿ.! ಅಬ್ಬಾ 100 ಕೋಟಿ ಡ್ರಗ್ಸ್ ವಶ, 4 ಜನ ಬಂದನ

    IMG 20250801 WA0001 scaled

    ಮೈಸೂರಿನಲ್ಲಿ ಡ್ರಗ್ಸ್ ಜಾಲದ ಭೇದ: ಮಹಾರಾಷ್ಟ್ರ ಪೊಲೀಸರ ದಾಳಿಯಿಂದ ತೆರೆದುಕೊಂಡ ಕಾರ್ಯಾಚರಣೆ ಮೈಸೂರು,ಸಾಂಸ್ಕೃತಿಕ ರಾಜಧಾನಿಯೆಂದೇ ಖ್ಯಾತವಾದ ಮೈಸೂರು ನಗರವು ಇತ್ತೀಚೆಗೆ ಒಂದು ದೊಡ್ಡ ಮಾದಕ ವಸ್ತು ಜಾಲದ ಕೇಂದ್ರವಾಗಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಪೊಲೀಸರ ದಾಳಿಯೊಂದಿಗೆ ಆರಂಭವಾದ ಈ ಘಟನೆಯು ಸ್ಥಳೀಯ ಪೊಲೀಸರಿಗೆ ಎಚ್ಚರಿಕೆಯ ಕರೆಗಂಟಿಯಾಗಿದ್ದು, ಈಗ ಮೈಸೂರು ಪೊಲೀಸರು ತೀವ್ರ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಹಾರಾಷ್ಟ್ರ

    Read more..