Tag: news18 kannada
-
Bank Accounts- ಆಧಾರ್ ಕಾರ್ಡ್ ಎಷ್ಟು ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿದೆ ಎಂದು ಚೆಕ್ ಮಾಡಿಕೊಳ್ಳುವ ಸುಲಭ ವಿಧಾನ ಇಲ್ಲಿದೆ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ನಿಮ್ಮ ಆಧಾರ್ ಕಾರ್ಡ್ ಎಷ್ಟು ಬ್ಯಾಂಕ್ಗಳಿಗೆ ಲಿಂಕ್ ಆಗಿದೆ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಆಧಾರ್ ಕಾರ್ಡ್ ತುಂಬಾ ಅವಶ್ಯಕವಾದ ದಾಖಲೆಯಾಗಿದೆ, ನೀವೇನಾದರೂ ಈ ಆಧಾರ್ ಕಾರ್ಡ್ ಅನ್ನೋ ಚಿಕ್ಕ ಪ್ರತಿ ಎಂದು ನಿರ್ಲಕ್ಷನೆ ಮಾಡಿ ನಿಮ್ಮ ಬಳಿ ಹೊಂದಿಲ್ಲದಿದ್ದರೆ , ನಿಮ್ಮ ಅನೇಕ ಕೆಲಸಗಳು ಸ್ಥಗಿತವಾಗಬಹುದು ಹೌದು, ಒಂದು ಚಿಕ್ಕ ಕೆಲಸದಿಂದ ಹಿಡಿದು ಸರ್ಕಾರಿ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳುವರೆಗೂ ಈ ಆಧಾರ್ ಕಾರ್ಡ್ ಅತ್ಯ ಅಗತ್ಯ ದಾಖಲೆಯಾಗಿದೆ.
Categories: ಮುಖ್ಯ ಮಾಹಿತಿ -
Bigg Boss Kannada – ಈ ವಾರ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಮನೆಯಿಂದ ಔಟ್ – ಕಂಪ್ಲೀಟ್ ಮಾಹಿತಿ ಇಲ್ಲಿದೆ

ಬಿಗ್ ಬಾಸ್ ಸೀಸನ್ 10(BigBoss season 10) ಶುರುವಾಗಿ ಒಂದು ವಾರ ಮುಗಿದಿದೆ. ಮೊದಲ ವಾರವೇ ಸ್ನೇಕ್ ಶ್ಯಾಮ್ ಅವರು ಎಲಿಮಿನೇಟ್ ( Elimination) ಆದ ಬಳಿಕ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆಟ ಬಹಳ ಚುರುಕಾಗಿದೆ. ಎರಡನೇ ವಾರದಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿ ಸ್ನೇಹ ಮರೆಯಾಗುತ್ತಿದೆ. ಇನ್ನು ಈ ಹೊತ್ತಿನಲ್ಲೇ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಎಲ್ಲರ ಮನಸಲ್ಲೂ ವೈಮನಸ್ಸನ್ನು ಉಂಟು ಮಾಡಿದೆ.ಈ ನಾಮಿನೇಷನ್ ಪ್ರಕ್ರಿಯೆ ಯಾವಾಗ ನೆಡೆಯಿತು ಎನ್ನಲಾ ಆಗಿದೆ ಎಂದು
Categories: ಮುಖ್ಯ ಮಾಹಿತಿ -
Ration card update – ರೇಷನ್ ಕಾರ್ಡ್ದಾರರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ : ಕೇಂದ್ರದ ಮಹತ್ವದ ಘೋಷಣೆ

ಎಲ್ಲರಿಗೂ ನಮಸ್ಕಾರ. ಇವತ್ತಿನ ನಮ್ಮ ವರದಿಯಲ್ಲಿ, ರೇಷನ್ ಕಾರ್ಡ್ ಹೊಂದಿರುವವರಿಗೆ ಹೊಸ ರೂಲ್ಸ್ ಜಾರಿಯ( Ration card New Rules) ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ರೇಷನ್ ಕಾರ್ಡ್ ಹೊಂದಿದವರಿಗೆ ಹೊಸ ನಿಯಮ ಜಾರಿ: ನಮಗೆಲ್ಲಾ ತಿಳಿದಿರುವ ಹಾಗೆ ನಮ್ಮ ರಾಜ್ಯದ ನ್ಯಾಯ ಬೆಲೆ ಅಂಗಡಿಗಳಲ್ಲಿ
Categories: ಮುಖ್ಯ ಮಾಹಿತಿ -
ಮೊಬೈಲ್ ನಲ್ಲಿ ಗೂಗಲ್ ಕ್ರೋಮ್ ಉಪಯೋಗಿಸೋರಿಗೆ ಭಾರತ ಸರ್ಕಾರದ ಎಚ್ಚರಿಕೆ..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೂಗಲ್ ಕ್ರೋಮ್(Google chrome) ಆವೃತ್ತಿಯ ಬಳಕೆದಾರರಿಗೆ ಭಾರತ ಸರ್ಕಾರವು(Indian government) ಹೈ ರಿಸ್ಕ್ ಎಚ್ಚರಿಕೆಯನ್ನು ನೀಡಿದೆ. ಯಾತಕ್ಕೆ ಸರ್ಕಾರ ಎಚ್ಚರಿಕೆ ನೀಡಿದೆ? ಹೈ- ರಿಸ್ಕ್ ನ ಹಿನ್ನಲೆ ಏನು? ಈ ಪ್ರಶ್ನೆಗಳ ಉತ್ತರವನ್ನು ಪಡೆಯಲು ನಮ್ಮ ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ
Categories: ತಂತ್ರಜ್ಞಾನ -
Oneplus Fold – ಸ್ಯಾಮ್ಸಂಗ್ ಗೆ ಟಕ್ಕರ್ ನೀಡಲು ಬರುತ್ತಿದೆ ಒನ್ ಪ್ಲಸ್ ಬೆಂಕಿ ಮೊಬೈಲ್

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಓನ್ ಪ್ಲಸ್ ನ ಮೊದಲ ಫೋಲ್ಡಬಲ್ ಫೋನ್(Foldable phone) ಓಪನ್(One plus open) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ನಮಗೆ ಎಲ್ಲಾ ಗೊತ್ತಿರುವ ಹಾಗೆ ಇತ್ತೀಚೆಗಷ್ಟೆ ಸ್ಯಾಮ್ಸಂಗ್ ಗ್ಯಾಲಕ್ಸಿ Z Fold 5 ಬಿಡುಗಡೆ ಕಂಡಿದೆ.ಈಗ ಸದ್ಯ ಬಿಡುಗಡೆ ಆದ
Categories: ರಿವ್ಯೂವ್ -
Gruhalakshmi – ಪಡಿತರ ಚೀಟಿ ತಿದ್ದುಪಡಿಗೆ ಮತ್ತೆ ಕಾಲಾವಕಾಶ – ಯಾವ ಜಿಲ್ಲೆಗೆ ಯಾವ ದಿನ ಇಲ್ಲಿದೆ ಕಂಪ್ಲೀಟ್ ಮಾಹಿತಿ

ಎಲ್ಲರಿಗೂನ ಮಸ್ಕಾರ. ಇವತ್ತಿನ ವರದಿಯಲ್ಲಿ, ರೇಷನ್ ಕಾರ್ಡ್ ತಿದ್ದುಪಡೆಗೆ (Amendent of Ration card ) ವಿಸ್ತರಣೆ ಮತ್ತು ಎಲ್ಲೆಲ್ಲಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ : ಅನ್ನ ಭಾಗ್ಯ(Annabhagya), ಗೃಹಲಕ್ಷ್ಮಿ ಯೋಜನೆ(Gruhalaxmi yojana) ಫಲಾನುಭವಿಗಳು
Categories: ಮುಖ್ಯ ಮಾಹಿತಿ -
Bigg Boss Kannada- ದೊಡ್ಮನೆಯಲ್ಲಿ ಎಷ್ಟೇ ಟ್ರೊಲ್ ಮಾಡಿದ್ರು ಬಗ್ಗದ ರೈತನ ಮಗ – ಪ್ರತಾಪ್ ಮುಗ್ಧತೆಗೆ ಕನ್ನಡಿಗರ ಬೆಂಬಲ

ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್10(BigBoss season 10) ಶುರುವಾಗಿ ಒಂದು ವಾರ ಕಳೆಯುತ್ತಾ ಬಂತು. ಈ ಸಲದ ಬಿಗ್ ಬಾಸ್ ಸೀಸನ್ 10 ವಿಶಿಷ್ಟತೆಯನ್ನು ಹೊಂದಿದ್ದು ದೊಡ್ಮನೆಯಲ್ಲಿ ಸ್ಪರ್ಧಿಗಳು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಸೆಣೆಸಾಡುತ್ತಿದ್ದಾರೆ. ಬಿಗ್ ಬಾಸ್ನಲ್ಲಿ ಈ ಒಂದು ವಾರದಲ್ಲಿ ಹೆಚ್ಚು ಟಾರ್ಗೆಟ್ ಆಗಿರುವ ವ್ಯಕ್ತಿ ಎಂದರೆ ಅದು ಡ್ರೋನ್ ಪ್ರತಾಪ್. ಹಾಗಿದ್ದಲ್ಲಿ ಯಾವೆಲ್ಲಾ ರೀತಿಯಲ್ಲಿ ಡ್ರೋನ್ ಪ್ರತಾಪ್ ಟಾರ್ಗೆಟ್ ಆಗಿದ್ದಾರೆ ತಿಳಿದುಕೊಳ್ಳ ಬೇಕೇ ಹಾಗಿದ್ದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ
Categories: ಮುಖ್ಯ ಮಾಹಿತಿ -
ಗೃಹಲಕ್ಷ್ಮಿಯರಿಗೆ ನವರಾತ್ರಿ ಹಬ್ಬದ ಬಂಪರ್ ಗಿಫ್ಟ್ – ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣ ರೂ. 4000/- ಒಟ್ಟಿಗೆ ಬ್ಯಾಂಕ್ ಖಾತೆಗೆ ಜಮಾ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿ ಯೋಜನೆ(Gruhalakshmi scheme)ಯ ಅಡಿಯಲ್ಲಿ ಹಣ ಜಮೆ ಆಗದ ಮಹಿಳೆಯರಿಗೆ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣ ಒಟ್ಟಿಗೆ ಜಮೆ ಆಗುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ಮಹಿಳೆಯರಿಗೆ ನವರಾತ್ರಿ ಹಬ್ಬದ(Navaraatri Festival) ಸಮಯದಲ್ಲಿ ಸಿದ್ದರಾಮಯ್ಯನವರು ಒಂದು ಗಿಫ್ಟ್ ನೀಡುತ್ತಿದ್ದಾರೆ ಅಂತ ಹೇಳಬಹುದು. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಎರಡು ತಿಂಗಳಿಗಿಂತ ಹೆಚ್ಚಾದರೂ ಇನ್ನೂ ಕೂಡ ಹಣ ಬಂದಿಲ್ಲ ಎಂದು ಚಿಂತೆಯಲ್ಲಿರುವ ಮಹಿಳೆಯರಿಗೆ ಸಿದ್ದರಾಮಯ್ಯನವರು tweet ಮಾಡುವ ಮೂಲಕ ನವರಾತ್ರಿಯ ಭರ್ಜರಿ
Categories: ಸುದ್ದಿಗಳು
Hot this week
-
‘ಗೃಹಲಕ್ಷ್ಮಿ’ ಹಣ: ಮುಂದಿನ ವಾರ ಈ ಜಿಲ್ಲೆಗಳ ಮಹಿಳೆಯರ ಖಾತೆಗೆ ಸೇರಲಿದೆ 24ನೇ ಕಂತು! ಲಿಸ್ಟ್ ನೋಡಿ.
-
KHB Site 2025: ಬೆಂಗಳೂರಿನಲ್ಲಿ ಅರ್ಧ ಬೆಲೆಗೆ ಸೈಟ್ ಬೇಕಾ? ಸರ್ಕಾರದಿಂದ ಹೊಸ ಆಫರ್; ಅರ್ಜಿ ಹಾಕಲು ಡಿ.31 ಲಾಸ್ಟ್ ಡೇಟ್!
-
Job Alert: ಮಹಿಳೆಯರಿಗೆ ಸುವರ್ಣಾವಕಾಶ! ಅಂಗನವಾಡಿಯಲ್ಲಿ 1,787 ಖಾಲಿ ಹುದ್ದೆ; ಈ ಜಿಲ್ಲೆಯವರಿಗೆ ಮಾತ್ರ ಚಾನ್ಸ್!
-
ಬೆಸ್ಕಾಂ ಪ್ರಕಟಣೆ: ಬೆಂಗಳೂರಿನ 50ಕ್ಕೂ ಹೆಚ್ಚಿನ ಈ ಪ್ರದೇಶಗಳಲ್ಲಿ ಡಿ.23 ರಂದು ದಿನವಿಡೀ ವಿದ್ಯುತ್ ವ್ಯತ್ಯಯ.!
-
ಇಂದಿನ ಅಡಿಕೆ ದರ: ಶಿವಮೊಗ್ಗ ಮಾರುಕಟ್ಟೆಯಲ್ಲಿ ‘ಸರಕು’ ತಳಿಗೆ ಕ್ವಿಂಟಾಲ್ಗೆ ₹91,700 ವರೆಗೆ ದಾಖಲೆ ಬೆಲೆ! ಎಲ್ಲೆಲ್ಲಿ ಎಷ್ಟಿದೆ?
Topics
Latest Posts
- ‘ಗೃಹಲಕ್ಷ್ಮಿ’ ಹಣ: ಮುಂದಿನ ವಾರ ಈ ಜಿಲ್ಲೆಗಳ ಮಹಿಳೆಯರ ಖಾತೆಗೆ ಸೇರಲಿದೆ 24ನೇ ಕಂತು! ಲಿಸ್ಟ್ ನೋಡಿ.

- KHB Site 2025: ಬೆಂಗಳೂರಿನಲ್ಲಿ ಅರ್ಧ ಬೆಲೆಗೆ ಸೈಟ್ ಬೇಕಾ? ಸರ್ಕಾರದಿಂದ ಹೊಸ ಆಫರ್; ಅರ್ಜಿ ಹಾಕಲು ಡಿ.31 ಲಾಸ್ಟ್ ಡೇಟ್!

- Job Alert: ಮಹಿಳೆಯರಿಗೆ ಸುವರ್ಣಾವಕಾಶ! ಅಂಗನವಾಡಿಯಲ್ಲಿ 1,787 ಖಾಲಿ ಹುದ್ದೆ; ಈ ಜಿಲ್ಲೆಯವರಿಗೆ ಮಾತ್ರ ಚಾನ್ಸ್!

- ಬೆಸ್ಕಾಂ ಪ್ರಕಟಣೆ: ಬೆಂಗಳೂರಿನ 50ಕ್ಕೂ ಹೆಚ್ಚಿನ ಈ ಪ್ರದೇಶಗಳಲ್ಲಿ ಡಿ.23 ರಂದು ದಿನವಿಡೀ ವಿದ್ಯುತ್ ವ್ಯತ್ಯಯ.!

- ಇಂದಿನ ಅಡಿಕೆ ದರ: ಶಿವಮೊಗ್ಗ ಮಾರುಕಟ್ಟೆಯಲ್ಲಿ ‘ಸರಕು’ ತಳಿಗೆ ಕ್ವಿಂಟಾಲ್ಗೆ ₹91,700 ವರೆಗೆ ದಾಖಲೆ ಬೆಲೆ! ಎಲ್ಲೆಲ್ಲಿ ಎಷ್ಟಿದೆ?



