Tag: news18 kannada
-
ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ!

ಇಂದು ರಾಜ್ಯದಲ್ಲಿ ಎಲ್ಲ ಕಡೆಯೂ ಸಹ ಅಂಗನವಾಡಿಗಳು ( Anganvadi ) ಇದ್ದೇ ಇವೆ. ಮಕ್ಕಳು ಬೇರೆ ಮಕ್ಕಳೊಂದಿಗೆ ಬೆರೆಯಲು ಇದು ಒಂದು ಒಳ್ಳೆಯ ಅಡಿಪಾಯ ಎನ್ನಬಹುದು. ಇನ್ನು ಅಂಗನವಾಡಿ ಎಂದರೆ ಅಲ್ಲಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇರಲೇಬೇಕು. ಹಾಗಾಗಿ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು /ಸಹಾಯಕಿಯರನ್ನು ಆಯ್ಕೆ ಮಾಡಲು ಸರಕಾರ ಕ್ರಮ ತೆಗೆದುಕೊಂಡಿದೆ. ದಿನಾಂಕ 15-06-2012ರಂದು ಆದೇಶ ಹೊರಡಿಸಿತ್ತು. ಆದರೆ ಅದನ್ನು ದಿನಾಂಕ 19-04-2014ರಲ್ಲಿ ಆ ಆದೇಶವನ್ನು ಪರಿಷ್ಕರಿಸಲಾಗಿತ್ತು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಉದ್ಯೋಗ -
Loan Scheme – ಸ್ವ ಉದ್ಯೋಗಕ್ಕೆ ಸಾಲ ಪಡೆಯಲು ಅರ್ಜಿ ಆಹ್ವಾನ.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಎಲ್ಲರಿಗೂ ಸಿಹಿ ಸುದ್ದಿ ತಿಳಿದು ಬಂದಿದೆ. ಸರ್ಕಾರದಿಂದ ( Government ) ಈ ಹಿಂದೆ ಅದೆಷ್ಟೋ ಯೋಜನೆಗಳು, ಸಾಲ ಸೌಲಭ್ಯ ಗಳು(loan schemes) ಮಹಿಳೆಯರಿಗೆ, ರೈತರಿಗೆ, ಹಾಗೂ ಆರ್ಥಿಕ ಪರಿಸ್ಥಿಯನ್ನು ಎದುರಿಸುತ್ತಿರುವವರಿಗೆ ಬಹಳ ಅನುಕೂಲವಾಗಿವೆ. ಹೌದು, ಈಗಲೂ ಕೂಡ ಸರ್ಕಾರದಿಂದ ಹಲವು ಸೌಲಭ್ಯಗಳು ಸಾರ್ವಜನಿಕರಿಗೆ ದೊರಕುತ್ತಿವೆ. ಹಾಗೆಯೇ ಇದೀಗ ಪಿಎಮ್ಇಜಿಪಿ ( PMEGP) ಅಡಿಯಲ್ಲಿ 50 ಲಕ್ಷಗಳವರೆಗೆ 250 ಬಗೆಯ ಸ್ವ- ಉದ್ಯೋಗ ಪ್ರಾರಂಭಿಸಲು, ಸಾಲಕ್ಕೆ ಸಹಾಯಧನ(subsidy) ಪಡೆಯಲು ಅರ್ಜಿ ಅಹ್ವಾನಿಸಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ
Categories: ಸರ್ಕಾರಿ ಯೋಜನೆಗಳು -
Sewing Machine Scheme : ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ! ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ಗ್ರಾಮೀಣ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳು(Free sewing machine): ಸ್ವಾವಲಂಬನೆಗೆ ಒಂದು ಹೆಜ್ಜೆ. ಈಗಾಗಲೇ ಉಚಿತ ಹೊಲಿಗೆ ಯಂತ್ರ ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದಲ್ಲಿನ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯು(Department of Industrial and commercial) ಗ್ರಾಮೀಣ ಮಹಿಳೆಯ(Rural womens)ರನ್ನು ಸಬಲೀಕರಣಗೊಳಿಸಲು ಹಲವಾರು
Categories: ಸರ್ಕಾರಿ ಯೋಜನೆಗಳು -
2000/- ಹಣ ಇನ್ನೂ ಬಂದಿಲ್ವಾ? ಮತ್ತೇ ಅರ್ಜಿ ಪರಿಶೀಲನೆಗೆ ಮುಂದಾದ ಸರ್ಕಾರ! ಇಲ್ಲಿದೆ ಮಾಹಿತಿ

ಸರ್ಕಾರ ಅದೆಷ್ಟೋ ಸಾಲ(loan) ಸೌಲಭ್ಯ, ಯೋಜನೆಗಳನ್ನು ಜಾರಿಗೊಳಿಸಿದೆ. ಹಾಗೆಯೇ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಗೊಳಿಸಿ ಅದೆಷ್ಟೋ ಬಡವರ ಕಷ್ಟಕ್ಕೆ ಸಹಾಯ ಮಾಡಿದೆ. ಹೌದು ಅದಕ್ಕೆ ಉದಾಹರಣೆ ಈ ಐದು ಗ್ಯಾರಂಟಿ ಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಒಂದು. ಅದೇಷ್ಟೋ ಮಹಿಳೆಯರ ಆರ್ಥಿಕ ಪರಿಸ್ಥಿಯನ್ನು ದೂರ ಮಾಡಿದೆ. ಹಾಗೆಯೇ ಈ ಯೋಜನೆಯಲ್ಲಿ ಇದ್ದ ಹಲವಾರು ದೋಷಗಳು ಮತ್ತು ಸಮಸ್ಯೆಗಳನ್ನು ( Problems ) ಸರಿ ಪಡಿಸಿ ಪ್ರತಿ ತಿಂಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ(Bank account)
Categories: ಮುಖ್ಯ ಮಾಹಿತಿ -
Budget Mobiles : ಕೇವಲ 10 ಸಾವಿರದಲ್ಲಿ ಸಿಗುವ ಹೊಸ 5 ಬೆಸ್ಟ್ ಸ್ಮಾರ್ಟ್ಫೋನ್ಸ್ ಇವೇ ನೋಡಿ..!

ಎಲ್ಲರಿಗೂ ನಮಸ್ಕಾರ. ಇವತ್ತು ನಿಮೆಲ್ಲರಿಗು ತಿಳಿಸುವುದೇನೆಂದರೆ, ಮಾರುಕಟ್ಟೆಗಳಲ್ಲಿ ಸಾಕಷ್ಟು ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಯಿಂದ ಹಿಡಿದು ದೊಡ್ಡ ಮೊತ್ತದ ದುಬಾರಿ ಸ್ಮಾರ್ಟ್ ಫೋನ್ ಗಳು ಸಿಗುತ್ತವೆ. ಆದರೆ ನಮಗೆ ನಮ್ಮ ಬಜೆಟ್ ದರದಲ್ಲಿ (Buget price) 10,000 ರೂ. ಗಿಂತ ಕಡಿಮೆ ಬೆಲೆಯ ಸ್ಸ್ಮಾರ್ಟಫೋನ್ ಬೇಕು ಎನ್ನುವವರಿಗೆ ಇದು ಒಂದು ಉತ್ತಮ ಮಾಹಿತಿ ಎಂದೇ ಹೇಳಬಹುದು. ಹೌದು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಅಂತಹ ಟಾಪ್ ಬೆಸ್ಟ್ 5
Categories: ಮೊಬೈಲ್ -
ಮನೇಲಿ ₹ 2000 ನೋಟು ಇದ್ದವರಿಗೆ ʻRBIʼ ಬಿಗ್ ರಿಲೀಫ್, ನೋಟು ಬದಲಾವಣೆಗೆ ಇಲ್ಲಿ ಅವಕಾಶ

ಎರಡೂ ಸಾವಿರದ ನೋಟುಗಳ ಚಿಂತೆ ಬಿಡಿ! ಪೋಸ್ಟ್ ಆಫೀಸ್(Post office) ಮೂಲಕವೇ ಬದಲಾಯಿಸಿ(Exchange), ಆರ್ಬಿಐ(RBI)ನಿಂದ ಸಿಹಿ ಸುದ್ದಿ! ಹೌದು, ನಿಮ್ಮ ಬಳಿ ಇರುವ ಎರಡೂ ಸಾವಿರದ ನೋಟುಗಳ ಬಗ್ಗೆ ಚಿಂತೆ ಬಿಡಿ! ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India, RBI) ನಿಮಗೆ ಸಿಹಿ ಸುದ್ದಿ ನೀಡಿದೆ. ಈಗ ನೀವು ಪೋಸ್ಟ್ ಆಫೀಸ್ ಮೂಲಕವೇ ನಿಮ್ಮ ಎರಡೂ ಸಾವಿರದ ನೋಟುಗಳನ್ನು ಬದಲಾಯಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮುಖ್ಯ ಮಾಹಿತಿ -
ಅಕ್ರಮ ಸಕ್ರಮದ ಈ 7000 ರೈತರಿಗೆ ಸಿಗಲಿದೆ ಸರ್ಕಾರಿ ಭೂಮಿ, ಇಲ್ಲಿದೆ ಸಂಪೂರ್ಣ ಮಾಹಿತಿ.

ರೈತರೇ ನಮ್ಮ ದೇಶದ ಬೆನ್ನೆಲುಬು. ಕೆಲವೊಂದು ಕಡೆ ಜಮೀನಿಗೋಸ್ಕರ ಅಣ್ಣ ತಮ್ಮಂದಿರ ನಡುವೆಯೇ ಜಗಳಗಳಾಗುತ್ತವೆ. ಇನ್ನು ಕೆಲವು ಕಡೆ ಜಮೀನು ಇಲ್ಲದ ರೈತರು ಉಳಿಮೆ ಮಾಡಲು ಜಾಗವನ್ನು ಹುಡುಕುತ್ತಾ ಕೆಲವೊಂದಷ್ಟು ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ತಮ್ಮ ಜೀವನವನ್ನು ಕಟ್ಟಿಕೊಂಡಿರುತ್ತಾರೆ. ಹಾಗೆಯೇ ನಮ್ಮ ರಾಜ್ಯದಲ್ಲಿಯೇ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವುದು ಕರಾವಳಿಯ (Coastal area) ಮಲೆನಾಡು ಭಾಗ. ಇಲ್ಲಿಯ ಜನರು ಸುಮಾರು ವರ್ಷಗಳಿಂದ ತಮ್ಮ ಜೀವನವನ್ನು ನಡೆಸಲು ಅಲ್ಲಿರುವ ಅರಣ್ಯವನ್ನು ಒತ್ತುವರಿ (Forest encroachment) ಮಾಡಿಕೊಂಡು
Categories: ಕೃಷಿ -
ಗೃಹಲಕ್ಷ್ಮಿ 2000/- ಹಣ ಪಡೆಯಲು ಹೊಸ ರೂಲ್ಸ್ ಜಾರಿ, 5ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!

ಈಗಾಗಲೇ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಅವುಗಳು ಈಗ ಜಾಲ್ತಿಯಲ್ಲಿವೆ. ಅದರಲ್ಲಿ ಗೃಹಲಕ್ಷ್ಮೀ ಯೋಜನೆಯು ( Gruhalakshmi Scheme ) ಒಂದಾಗಿದೆ. ಈ ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವಾರು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದ್ದು, ಅದರಲ್ಲಿ ಇನ್ನು ಕೆಲವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ. ಹಲವಾರು ತಾಂತ್ರಿಕ ಸಮಸ್ಯೆಗಳು ಇದ್ದವು. ಆದರೆ ಇದೀಗ ಆ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಿ ಹಣ ಜಮಾ ಆಗುವಂತೆ ಮಾಡಿದೆ. ಹಾಗೆಯೇ ಇದೀಗ ಗೃಹಲಕ್ಷ್ಮಿ ಯೋಜನೆಯಲ್ಲಿ
Categories: ಮುಖ್ಯ ಮಾಹಿತಿ
Hot this week
-
ಹೈನುಗಾರಿಕೆ ರೈತರಿಗೆ ಭರ್ಜರಿ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಹಧನ 7 ರೂಪಾಯಿಗೆ ಏರಿಕೆ ಮಾಡಿದ ಸಿಎಂ ಸಿದ್ದರಾಮಯ್ಯ!
-
BIGNEWS: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ ತಿಂಗಳ 2000ರೂ. ಹಣ ಬಿಡುಗಡೆ ಮಾಡಿದ ಸರ್ಕಾರ!
-
ಕರ್ನಾಟಕ ಸರ್ಕಾರಿ ರಜೆ ಪಟ್ಟಿ 2026: ಶಾಲಾ-ಕಾಲೇಜು ಮತ್ತು ಸರ್ಕಾರಿ ಕಛೇರಿಗಳಿಗಿರುವ ರಜೆಗಳ ಸಂಪೂರ್ಣ ವಿವರ ಇಲ್ಲಿದೆ
-
ಬಜೆಟ್ ಫೋನ್ಗಳ ‘ಬಾಪ್’ ಎಂಟ್ರಿ! 13 ಸಾವಿರಕ್ಕೆ 7000mAh ಬ್ಯಾಟರಿ; Realme ಹೊಸ ಅವತಾರಕ್ಕೆ ಮಾರುಕಟ್ಟೆ ಶೇಕ್!
Topics
Latest Posts
- ಹೈನುಗಾರಿಕೆ ರೈತರಿಗೆ ಭರ್ಜರಿ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಹಧನ 7 ರೂಪಾಯಿಗೆ ಏರಿಕೆ ಮಾಡಿದ ಸಿಎಂ ಸಿದ್ದರಾಮಯ್ಯ!

- BIGNEWS: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ ತಿಂಗಳ 2000ರೂ. ಹಣ ಬಿಡುಗಡೆ ಮಾಡಿದ ಸರ್ಕಾರ!

- ಕರ್ನಾಟಕ ಸರ್ಕಾರಿ ರಜೆ ಪಟ್ಟಿ 2026: ಶಾಲಾ-ಕಾಲೇಜು ಮತ್ತು ಸರ್ಕಾರಿ ಕಛೇರಿಗಳಿಗಿರುವ ರಜೆಗಳ ಸಂಪೂರ್ಣ ವಿವರ ಇಲ್ಲಿದೆ

- ಬಜೆಟ್ ಫೋನ್ಗಳ ‘ಬಾಪ್’ ಎಂಟ್ರಿ! 13 ಸಾವಿರಕ್ಕೆ 7000mAh ಬ್ಯಾಟರಿ; Realme ಹೊಸ ಅವತಾರಕ್ಕೆ ಮಾರುಕಟ್ಟೆ ಶೇಕ್!

- ಇನ್ಮುಂದೆ ಟಿವಿಯಲ್ಲೂ ಇನ್ಸ್ಟಾಗ್ರಾಮ್ ರೀಲ್ಸ್ ಹವಾ! ಸ್ಮಾರ್ಟ್ ಟಿವಿಗಳಿಗಾಗಿ ಬಂತು ಹೊಸ Instagram App



