Tag: loan
-
ಸ್ವಂತ ಬಿಸಿನೆಸ್ ಪ್ರಾರಂಭ ಮಾಡಲು ಕೇಂದ್ರದಿಂದ 15 ಲಕ್ಷ ಸಹಾಯಧನ.! ಹೀಗೆ ಅಪ್ಲೈ ಮಾಡಿ
ಸ್ವಂತ ಉದ್ಯಮ ಸ್ಥಾಪನೆ ಮಾಡಲು 15 ಲಕ್ಷದ ಸಹಾಯಧನ – ಆತ್ಮ ನಿರ್ಭರ ಭಾರತದ ಮಹತ್ವಾಕಾಂಕ್ಷಿ ಯೋಜನೆ ಆತ್ಮ ನಿರ್ಭರ ಭಾರತ ಅಭಿಯಾನ(Atma Nirbhar Bharat Abhiyan)ದ ಭಾಗವಾಗಿ ಕೇಂದ್ರ ಸರ್ಕಾರವು 2020-21ನೇ ಸಾಲಿನಲ್ಲಿ ಆಹಾರ ಸಂಸ್ಕರಣಾ ಕೈಗಾರಿಕಾ ಮಂತ್ರಾಲಯದ ಮೂಲಕ “ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ” (PM Micro Food Processing Scheme – PMFME)ನ್ನು ಜಾರಿಗೊಳಿಸಿದೆ. ಈ ಯೋಜನೆ ಅಸಂಘಟಿತ ವಲಯದ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಆರ್ಥಿಕ ನೆರವು…
Categories: ಮುಖ್ಯ ಮಾಹಿತಿ -
ಕೇವಲ 4 ಗಂಟೆಯಲ್ಲಿ ಇನ್ಸ್ಟಾಂಟ್ ಸಾಲ ಪಡೆಯುವ ಹೊಸ ಯೋಜನೆ. ಇಲ್ಲಿದೆ ಡೀಟೇಲ್ಸ್
ಇತ್ತೀಚಿನ ದಿನಗಳಲ್ಲಿ ತಕ್ಷಣ ಹಣದ ಅವಶ್ಯಕತೆ (Urgent need of money) ಎದುರಾದಾಗ ಜನರು ಸಾಲಕ್ಕಾಗಿ ಖಾಸಗಿ ಆಪ್ಗಳ (Private Apps) ಮೊರೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಈ ಆಯಪ್ಗಳ ಹೆಚ್ಚಿದ ಬಡ್ಡಿ ದರ(high interest rate), ಚಕ್ರಬಡ್ಡಿ, ಮತ್ತು ಬೆದರಿಕೆಗಳಿಂದಾಗಿ ಸಾಲಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿಯಿಂದ ಮುಕ್ತಿ ನೀಡಲು ಕೇಂದ್ರ ಹಣಕಾಸು ಸಚಿವಾಲಯವು ಹೊಸ ಡಿಜಿಟಲ್ ಇನ್ಸ್ಟಾಂಟ್ ಲೋನ್ ಯೋಜನೆಯನ್ನು(Digital Instant Loan Yojana) ಪರಿಚಯಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಮುಖ್ಯ ಮಾಹಿತಿ -
Business Loan : ಕೇಂದ್ರದ ಈ ಯೋಜನೆಯಲ್ಲಿ ಸಿಗುತ್ತೆ 80 ಸಾವಿರ ಸಾಲ, ಆಧಾರ್ ಕಾರ್ಡ್ ಇದ್ರೆ ಸಾಕು!
ಭಾರತದ ಕೇಂದ್ರ ಸರ್ಕಾರ (Indian Central government) ಬಡವರು ಮತ್ತು ಕಡಿಮೆ ಆದಾಯದ ಜನರ ಜೀವನಮಟ್ಟವನ್ನು ಉನ್ನತ ಮಟ್ಟಕ್ಕೆ ಎತ್ತಲು ಹಲವಾರು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಸರದಯಲ್ಲಿ ಸೇರಿದ ಪ್ರಮುಖ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ (PM SVANidhi) ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಲು ವಿನೂತನ ಪ್ರಯತ್ನವಾಗಿದೆ. ಈ ಯೋಜನೆಯು ಬೀದಿ ಬದಿ ವ್ಯಾಪಾರಿಗಳು (Street vendors) ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಅಥವಾ ಸ್ಥಿರವಾಗಿಸಲು ಕಡಿಮೆ ಬಡ್ಡಿದರದಲ್ಲಿ (In…
Categories: ಸರ್ಕಾರಿ ಯೋಜನೆಗಳು -
ಅತೀ ಕಮ್ಮಿ ಬಡ್ಡಿ ದರದಲ್ಲಿ 20 ಲಕ್ಷ ರೂವರೆಗೂ ಸಾಲ! ಕೇಂದ್ರ ಸರ್ಕಾರದ ಯೋಜನೆ, ಅಪ್ಲೈ ಮಾಡಿ
ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 20 ಲಕ್ಷ ರೂ. ವರೆಗೂ ಸಾಲ(loan)! ಕೇಂದ್ರ ಸರ್ಕಾರದ ಪಿಎಂ ಮುದ್ರಾ ಯೋಜನೆಯ ಸಂಪೂರ್ಣ ವಿವರ ಕೇಂದ್ರ ಸರ್ಕಾರ(central government)ವು 2015ರ ಏಪ್ರಿಲ್ 8ರಂದು “ಪ್ರಧಾನ ಮಂತ್ರಿ ಮುದ್ರಾ ಯೋಜನೆ” (Pradhan Mantri Mudra Yojana, PMMY) ಅನ್ನು ಪರಿಚಯಿಸಿತು. ಈ ಯೋಜನೆಯ ಮುಖ್ಯ ಉದ್ದೇಶ ಕೃಷಿಯೇತರ ಸಣ್ಣ ಮತ್ತು ಸೂಕ್ಷ್ಮ ಉದ್ದಿಮೆಗಳ (MSMEs) ಅಭಿವೃದ್ಧಿಗೆ ಆರ್ಥಿಕ ನೆರವನ್ನು ಒದಗಿಸುವುದು. ಮೈಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ಅಂಡ್ ರೀಫೈನಾನ್ಸ್ ಏಜೆನ್ಸಿ (Micro Units…
Categories: ಮುಖ್ಯ ಮಾಹಿತಿ -
ಕ್ರೆಡಿಟ್ ಕಾರ್ಡ್ ಸಾಲ ಪಾವತಿ ಹೊಸ ಬಡ್ಡಿ ನಿಯಮ, ತಪ್ಪದೇ ತಿಳಿದುಕೊಳ್ಳಿ.!
ಕ್ರೆಡಿಟ್ ಕಾರ್ಡ್ ಬಡ್ಡಿ ದರದ ನಿಯಮದಲ್ಲಿ ಬೃಹತ್ ಬದಲಾವಣೆ: ಗ್ರಾಹಕರಿಗೆ ಸೂಕ್ಷ್ಮ ಎಚ್ಚರಿಕೆ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸುಪ್ರೀಂ ಕೋರ್ಟ್(Supreme Court) ಹೊಸ ತೀರ್ಪು ಶಾಕಿಂಗ್ ಸುದ್ದಿಯಂತಾಗಿದೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ(Credit card bills)ಯಲ್ಲಿ ತಡವಾದರೆ, ಬ್ಯಾಂಕುಗಳು ಈಗ ಯಾವುದೇ ಮಿತಿಯಿಲ್ಲದೆ ಬಡ್ಡಿ ದರ(interest rate)ವನ್ನು ನಿಗದಿಪಡಿಸಬಹುದಾಗಿದೆ. ಈ ತೀರ್ಪು ಗ್ರಾಹಕರ ಮೇಲೆ ವಿಶೇಷ ಪ್ರಭಾವ ಬೀರುವ ಸಾಧ್ಯತೆ ಇದೆ, ವಿಶೇಷವಾಗಿ ತಾಂತ್ರಿಕವಾಗಿ ತಮ್ಮ ಹಣಕಾಸು ಯೋಜನೆಗಳನ್ನು ನಿರ್ವಹಿಸುತ್ತಿರುವವರಿಗೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಮುಖ್ಯ ಮಾಹಿತಿ -
Agriculture Loan: ಕೃಷಿ ಸಾಲ ಪಡೆಯುವ ರೈತರಿಗೆ ಬಂಪರ್ ಗುಡ್ ನ್ಯೂಸ್..!
ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಮೊದಲ ಘೋಷಣೆಯ ಮೂಲಕ ಕೃಷಿ ವಲಯಕ್ಕೆ ಮಹತ್ವದ ಬೆಂಬಲ ನೀಡಲು ಮುಂದಾಗಿದೆ. ಹೊಸ ಕೃಷಿ ಸಾಲ ಮಿತಿಯನ್ನು (Agricultural credit limit ) ಘೋಷಿಸಿದ ಆರ್ಬಿಐನ (RBI) ಈ ನಿರ್ಧಾರವು ದೇಶದ ಶೇ 86ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಲಾಭವಾಗಲಿದೆ. ಅಡವು ರಹಿತ ಕೃಷಿ ಸಾಲದ ಮಿತಿಯನ್ನು ₹1.6 ಲಕ್ಷದಿಂದ ₹2 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, 2025ರ ಜನವರಿ 1 ರಿಂದ ಇದು ಜಾರಿಗೆ ಬರಲಿದೆ. ಇದೇ ರೀತಿಯ…
Categories: ಕೃಷಿ -
Bank Loans : ಬಡ್ಡಿಇಲ್ಲದೆ ಸಾಲ ಪಡೆಯಲು ಇಲ್ಲಿವೆ ಒಂದಿಷ್ಟು ಮಾರ್ಗ..! ತಿಳಿದುಕೊಳ್ಳಿ
ಬಡ್ಡಿ ಇಲ್ಲದ ಸಾಲ ಬೇಕು? ಈ 5 ಮಾರ್ಗಗಳು ನಿಮಗೆ ಸಹಾಯ ಮಾಡಬಹುದು ಹಣಕಾಸಿನ ಅವಶ್ಯಕತೆಗಳು ಪ್ರತಿಯೊಬ್ಬರ ಜೀವನದಲ್ಲೂ ಒಂದು ಹಂತದಲ್ಲಿ ಎದುರಾಗುತ್ತವೆ. ಆದರೆ ಹೆಚ್ಚಿನ ಬಡ್ಡಿ ಹೊಂದಿದ ಸಾಲಗಳನ್ನು ಪಡೆಯುವುದು ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತದೆ. ಈ ರೀತಿಯ ಬಡ್ಡಿ ತೀಕ್ಷ್ಣತೆ ಹಲವಾರು ಮಂದಿ ಜೀವನವನ್ನು ಸಂಕಷ್ಟಕ್ಕೀಡಾಗಿಸುತ್ತದೆ. ಕೆಲವೊಮ್ಮೆ, ಬಡ್ಡಿ ಪಾವತಿಸಲು ಆಗದೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿಯೂ ಕಾಣಸಿಗುತ್ತದೆ. ಈ ಹಿನ್ನೆಲೆಯಲ್ಲಿ, ಬಡ್ಡಿ ಇಲ್ಲದ ಸಾಲ(Loan without interest) ಆಯ್ಕೆಗಳು ಸಮಾಜದಲ್ಲಿ ಹೆಚ್ಚಾಗಿ ಜನಪ್ರಿಯವಾಗುತ್ತಿವೆ. ಇವುಗಳನ್ನು…
Categories: ಮುಖ್ಯ ಮಾಹಿತಿ -
ಕೇಂದ್ರದ ಈ ಯೋಜನೆ ಅಡಿ ಸಿಗಲಿದೆ 3 ಲಕ್ಷ ರೂ. ಬಡ್ಡಿ ರಹಿತ ಸಾಲ; ಈ ಮಹಿಳೆಯರಿಗೆ ಮಾತ್ರ
ಉದ್ಯೋಗಿನಿ ಯೋಜನೆಯು ವ್ಯಾಪಾರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರು ಸ್ವಯಂ ಉದ್ಯೋಗಿ ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ಸಹಾಯ ಮಾಡುವ ಯೋಜನೆಯಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು (KSWDC) ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ವ್ಯಾಪಾರವನ್ನು ಪ್ರಾರಂಭಿಸಲು ಬಯಸುವ ಮಹಿಳೆಯರಿಗೆ ಬ್ಯಾಂಕ್ಗಳಿಂದ ಸಾಲದ ಮೇಲೆ ಸಬ್ಸಿಡಿಗಳನ್ನು(subsidy on loan) ನೀಡುತ್ತದೆ. ಈ ಯೋಜನೆಯ ಕುರಿತಾದ ಸಂಪೂರ್ಣ ಮಾಹಿತಿ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಸರ್ಕಾರಿ ಯೋಜನೆಗಳು
Hot this week
-
ರೈಲ್ವೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಟ, 30 ಸಾವಿರ ಖಾಲಿ ಹುದ್ದೆಗಳಿಗೆ ಅಪ್ಲೈ ಮಾಡಿ.!
-
ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ: ಅಪ್ಲೈ ಮಾಡಿ, ಇಲ್ಲಿದೆ ಸಂಪೂರ್ಣ ಮಾಹಿತಿ
-
ಕೇವಲ 3 ನಿಮಿಷಗಳಲ್ಲಿ ಮುರಿದ ಮೂಳೆಗಳನ್ನು ಸರಿಪಡಿಸುವ ಚಿಕಿತ್ಸೆ ಕಂಡುಹಿಡಿದ ಚೈನಾ
-
ಸೆಪ್ಟೆಂಬರ್ 30ರೊಳಗೆ ಬ್ಯಾಂಕ್ ಅಕೌಂಟ್ ಇದ್ದವರು ಈ ಕೆಲಸ ಮಾಡಲೇಬೇಕು – RBI ಮಹತ್ವದ ಸೂಚನೆ
-
ಕಿಯಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್ – ಜಿಎಸ್ಟಿ ಕಡಿತಕ್ಕೂ ಮುಂಚೆ ಗ್ರಾಹಕರಿಗೆ ಗುಡ್ ನ್ಯೂಸ್
Topics
Latest Posts
- ರೈಲ್ವೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಟ, 30 ಸಾವಿರ ಖಾಲಿ ಹುದ್ದೆಗಳಿಗೆ ಅಪ್ಲೈ ಮಾಡಿ.!
- ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ: ಅಪ್ಲೈ ಮಾಡಿ, ಇಲ್ಲಿದೆ ಸಂಪೂರ್ಣ ಮಾಹಿತಿ
- ಕೇವಲ 3 ನಿಮಿಷಗಳಲ್ಲಿ ಮುರಿದ ಮೂಳೆಗಳನ್ನು ಸರಿಪಡಿಸುವ ಚಿಕಿತ್ಸೆ ಕಂಡುಹಿಡಿದ ಚೈನಾ
- ಸೆಪ್ಟೆಂಬರ್ 30ರೊಳಗೆ ಬ್ಯಾಂಕ್ ಅಕೌಂಟ್ ಇದ್ದವರು ಈ ಕೆಲಸ ಮಾಡಲೇಬೇಕು – RBI ಮಹತ್ವದ ಸೂಚನೆ
- ಕಿಯಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್ – ಜಿಎಸ್ಟಿ ಕಡಿತಕ್ಕೂ ಮುಂಚೆ ಗ್ರಾಹಕರಿಗೆ ಗುಡ್ ನ್ಯೂಸ್