Tag: kannada
-
KCET 2025: ಇಂಜಿನಿಯರಿಂಗ್/ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶ ಶುಲ್ಕ, ಸೀಟು ಹಂಚಿಕೆ ಹೊಸ ಆದೇಶ ಪ್ರಕಟ

ಕರ್ನಾಟಕದ ವಿದ್ಯಾರ್ಥಿಗಳು (Karnataka students) ಇಂಜಿನಿಯರಿಂಗ್ ಅಥವಾ ಆರ್ಕಿಟೆಕ್ಚರ್ (Engineering or Architecture) ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗುತ್ತಿರುವ ಈ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರವು 2025-26ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪ್ರಕ್ರಿಯೆ, ಸೀಟು ಹಂಚಿಕೆ ಹಾಗೂ ಬೋಧನಾ ಶುಲ್ಕದ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ (Important information about the admission process, seat allocation and tuition fees) .ಈ ಹೊಸ ಕ್ರಮ ವಿದ್ಯಾರ್ಥಿಗಳ ನೇರ ಹಿತದೃಷ್ಟಿಯಿಂದಲೂ, ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಿಂದಲೂ ವಿಶಿಷ್ಟ ರೀತಿಯ ತೀರ್ಮಾನವಾಗಿದೆ.
Categories: ಸುದ್ದಿಗಳು -
E- Khata: ಆಸ್ತಿ ಮಾಲೀಕರಿಗೆ ಸರ್ಕಾರದ ಡಿಜಿಟಲ್ ಭರವಸೆ, ಇ ಖಾತೆ ಇನ್ನೂ ಸುಲಭ – ಡಿಕೆ ಶಿವಕುಮಾರ

ಇ-ಖಾತಾ ಅಭಿಯಾನ: ಬೆಂಗಳೂರು ಆಸ್ತಿ ಮಾಲೀಕರಿಗೆ ಡಿಜಿಟಲ್ ಭವಿಷ್ಯದ ಭರವಸೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಭರವಸೆಯ ಹೆಜ್ಜೆ ರಾಜಧಾನಿ ಬೆಂಗಳೂರಿನಲ್ಲಿ (Bangalore) ಆಸ್ತಿ ಮಾಲೀಕರಿಗೆ ಸುಲಭ, ಪಾರದರ್ಶಕ ಮತ್ತು ಕಾನೂನುಬದ್ಧ ದಾಖಲೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ‘ಇ-ಖಾತಾ’ (E-Khata) ಎಂಬ ಆಧುನಿಕ ಡಿಜಿಟಲ್ ದಾಖಲೆ ವ್ಯವಸ್ಥೆಯು ಈಗ ನಗರ ನಿವಾಸಿಗಳ ಆಸ್ತಿ ಸಂರಕ್ಷಣೆಯ ಭದ್ರತೆಯಾಗಿ ರೂಪುಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಕ್ರಿಯ ನೇತೃತ್ವದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು,
Categories: ಸುದ್ದಿಗಳು -
ಭಾರತದಲ್ಲಿ CA ವೃತ್ತಿ: ಆರ್ಥಿಕ ತಜ್ಞರಾಗಲು ಬೇಕಾದ ಹಂತಗಳು ಹಾಗೂ ತರಬೇತಿಯ ವಿವರ.

ಭಾರತದ ಅರ್ಥವ್ಯವಸ್ಥೆ ಸುಧಾರಿಸುವ ಹಾಗೂ ದೇಶದ ಆಂತರಿಕ ಹಣಕಾಸು ವ್ಯವಸ್ಥೆಯನ್ನು ನಿಯಂತ್ರಿಸುವ ಪ್ರಮುಖ ಶಕ್ತಿಗಳಲ್ಲಿ ಚಾರ್ಟೆಡ್ ಅಕೌಂಟೆಂಟ್ಗಳ ಪಾತ್ರ ಅಮೂಲ್ಯವಾಗಿದೆ. ವ್ಯವಹಾರಗಳು ಹೆಚ್ಚುತ್ತಿರುವಂತೆ, ಹಣಕಾಸು ನಿಯಂತ್ರಣ, ತೆರಿಗೆ ಯೋಜನೆ, ಲೆಕ್ಕಪರಿಶೋಧನೆ (Audit) ಮತ್ತು ಕಂಪನಿಗಳ ಆಂತರಿಕ ಲೆಕ್ಕಪತ್ರ ನಿರ್ವಹಣೆಯ ಜವಾಬ್ದಾರಿ ಈ ವೃತ್ತಿಗೆ ಹೆಚ್ಚಾಗುತ್ತಿದೆ. ಇದರಿಂದಾಗಿ, CA (Charted Accountant) ವೃತ್ತಿಯು ಭಾರತದ ಅತ್ಯಂತ ಗೌರವಾನ್ವಿತ, ಹೆಮ್ಮೆಯ ಮತ್ತು ಆಕರ್ಷಕ ವೃತ್ತಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಆದರೆ, ಈ ವೃತ್ತಿಯನ್ನು ಪಡೆದುಕೊಳ್ಳುವುದು ಸುಲಭವಲ್ಲ. ಇದು ಕಠಿಣ ಪರಿಶ್ರಮ, ಸತತ
Categories: ಸುದ್ದಿಗಳು -
ಹೊಲ, ಕೃಷಿ ಜಮೀನಿನಲ್ಲಿ ಮನೆ ಕಟ್ಟಿದರೆ ಸರ್ಕಾರದ ಈ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ, ತಿಳಿದುಕೊಳ್ಳಿ

ಭೂಮಿಯು ಅಡಿಕೆ ತೋಟವಾಗಲಿ, ಬಿತ್ತನೆ ಹೊಲವಾಗಲಿ ಅಥವಾ ಬರಿದಾಗಿರುವ ಕೃಷಿಭೂಮಿ ಆಗಲಿ. ಇಂತಹ ಜಾಗಗಳಲ್ಲಿ ಮನೆ ಕಟ್ಟುವ ಪ್ರವೃತ್ತಿ ಇತ್ತೀಚೆಗೆ ಹಿಗ್ಗಿದಷ್ಟೂ ಹೀಗುತ್ತಿದೆ. ಇವತ್ತು ಸರ್ಕಾರದ ಹೊಸ ನೀತಿ ಈ ದಿಕ್ಕಿನಲ್ಲಿ ದೊಡ್ಡ ಬದಲಾವಣೆ ತರುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2025ರ ಜುಲೈನಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದ ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಯಾವುದೇ ವ್ಯಕ್ತಿಯು ಕೃಷಿಭೂಮಿಯಲ್ಲಿ ಮನೆ
Categories: ಸುದ್ದಿಗಳು -
ಕೃಷಿ ವಿಶ್ವವಿದ್ಯಾಲಯ ಧಾರವಾಡ, ವಿವಿಧ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.! ಈಗಲೇ ಅಪ್ಲೈ ಮಾಡಿ

ಈ ವರದಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ತಾತ್ಕಾಲಿಕ ಇಂಜಿನಿಯರ್ ಹುದ್ದೆಗಳ ನೇಮಕಾತಿ (UAS Dharwad Engineer Recruitment 2025) ನೇಮಕಾತಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ
Categories: ಉದ್ಯೋಗ -
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ: ಸಿಬಿಎಸ್ಇ ಮಾದರಿಯಲ್ಲಿ ಮೌಲ್ಯಮಾಪನ, ಕೃಪಾಂಕ ಪದ್ಧತಿಗೆ ವಿದಾಯ

ಇದೀಗ ಕರ್ನಾಟಕದ ಎಸ್ಎಸ್ಎಲ್ಸಿ (SSLC) ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಸಿಬಿಎಸ್ಇ (CBSE) ಮಾದರಿಯಂತೆ ಹೊಸ ನಿರ್ಧಾರಗಳನ್ನು ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಕೈಗೆತ್ತಿಕೊಂಡಿದ್ದು, ವಿದ್ಯಾರ್ಥಿಗಳ ತೇರ್ಗಡೆ ನಿಯಮ, ಅಂಕಗಳ ಗಣನೆ ಹಾಗೂ ಪ್ರಶ್ನೆಗಳ ಶೈಲಿಯಲ್ಲಿ ಪರಿಷ್ಕರಣೆ ಮಾಡಲು ಮುಂದಾಗಿದೆ. ಈ ಕ್ರಮದಿಂದಾಗಿ ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಹಾಗಿದ್ದರೆ ಯಾವೆಲ್ಲ ಬದಲಾವಣೆಗಳು ಆಗಿವೆ ಎಂಬ ಸಂಪೂರ್ಣ
Categories: ಸುದ್ದಿಗಳು -
ಪದವಿ ಆದವರಿಗೆ ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಈಗಲೇ ಅಪ್ಲೈ ಮಾಡಿ

ಈ ವರದಿಯಲ್ಲಿ ತುಮಕೂರು ಮತ್ತು ಬೆಂಗಳೂರು ಕ್ಷೇತ್ರಗಳಿಗೆ KHPT ನೇಮಕಾತಿ (Banglore and Thumukur KHPT Recruitment 2025) ನೇಮಕಾತಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ
Categories: ಸುದ್ದಿಗಳು -
EPFO ಸದಸ್ಯರ ಶೇ. 97 ರಷ್ಟು ಖಾತೆಗಳಿಗೆ 8.25% ರಷ್ಟು ಬಡ್ಡಿದರ ಹಣ ಜಮಾ, ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

2024–25ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪ್ರಮುಖ ಬೆಳವಣಿಗೆಯೊಂದರಲ್ಲಿ ತನ್ನ ಸದಸ್ಯರ ಶೇ. 97 ರಷ್ಟು ಖಾತೆಗಳಿಗೆ ಈಗಾಗಲೇ ಶೇ. 8.25 ಬಡ್ಡಿದರವನ್ನು (Intrest rate)ಯಶಸ್ವಿಯಾಗಿ ಜಮಾ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಬಾರಿಗೆ ಬಡ್ಡಿದರ ಜಮಾ ಮಾಡುವ ಪ್ರಕ್ರಿಯೆ ವಿಳಂಬವಾಗದೆ, ನಿಗದಿತ ಸಮಯಕ್ಕಿಂತ ಎರಡು-ಮೂರು ತಿಂಗಳು ಮುಂಚಿತವಾಗಿ ಪೂರ್ಣಗೊಳ್ಳಲಾಗಿದೆ ಎಂಬುದು ಮಹತ್ತರ
Categories: ಸುದ್ದಿಗಳು -
ಕೇವಲ ₹20 ರೂಪಾಯಿ ಠೇವಣಿ ಮಾಡಿದರೆ ಸಾಕು ₹2 ಲಕ್ಷದ ಪಾಲಿಸಿ.! ಈ ಸ್ಕೀಮ್ ಬಗ್ಗೆ ತಪ್ಪದೇ ತಿಳ್ಕೋಳ್ಳಿ.!

ಭಾರತ ಸರ್ಕಾರವು ದೇಶದ ನಿಮ್ನ ವರ್ಗದ ಜನರಿಗೆ ಅಗ್ಗದ ದರದಲ್ಲಿ ವಿಮಾ ರಕ್ಷಣೆ ನೀಡುವ ಉದ್ದೇಶದಿಂದ “ಪ್ರಧಾನಿ ಸುರಕ್ಷಾ ಬಿಮಾ ಯೋಜನೆ” (Pradhan Mantri Suraksha Bima Yojana – PMSBY) ಅನ್ನು ಪ್ರಾರಂಭಿಸಿದೆ. ಈ ಯೋಜನೆಯು ಅಪಘಾತಗಳಿಂದ ಉಂಟಾಗುವ ಆರ್ಥಿಕ ನಷ್ಟವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಕೇವಲ ₹20 ವಾರ್ಷಿಕ ಠೇವಣಿ ಮಾಡಿದರೆ, ₹2 ಲಕ್ಷ ವರೆಗಿನ ವಿಮಾ ರಕ್ಷಣೆ ಪಡೆಯಬಹುದು. ಇದು ವಿಶೇಷವಾಗಿ ಶ್ರಮಜೀವಿಗಳು, ಕಡಿಮೆ ಆದಾಯದ ಕುಟುಂಬಗಳು ಮತ್ತು ಅಸಂಘಟಿತ ಕ್ಷೇತ್ರದ ಕೆಲಸಗಾರರಿಗೆ ಅತ್ಯಂತ ಉಪಯುಕ್ತವಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಸರ್ಕಾರಿ ಯೋಜನೆಗಳು
Hot this week
-
Karnataka Rains: ಬೆಂಗಳೂರು ಸೇರಿ ರಾಜ್ಯದ ಈ 10 ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಎಚ್ಚರಿಕೆ.!
-
Gold Rate Today: ನಿರೀಕ್ಷೆಗೂ ಮೀರಿ ಚಿನ್ನದ ಬೆಲೆ ಕುಸಿತ, ಬರೋಬ್ಬರಿ ₹10,320/- ರೂ ಇಳಿಕೆ. ಮದುವೆ ಮನೆಯವರಿಗೆ ಜಾಕ್ಪಾಟ್
-
ದಿನ ಭವಿಷ್ಯ 24-03-2026: ಮಂಗಳವಾರ ಈ 3 ರಾಶಿಯವರ ಮೇಲೆ ಆಂಜನೇಯನ ವಿಶೇಷ ಕೃಪೆ; ಕೆಲಸದಲ್ಲಿ ಸಕ್ಸಸ್, ಮುಟ್ಟಿದ್ದೆಲ್ಲಾ ಚಿನ್ನ!
-
New ATM Rules 2026: ಏಪ್ರಿಲ್ 1 ರಿಂದ ಎಟಿಎಂ ವಿತ್ಡ್ರಾ ನಿಯಮ ಬದಲು; ಜಾರಿಯಾಗಲಿವೆ ಈ ಹೊಸ ರೂಲ್ಸ್!
-
Land Conversion: ಇಂತಹ ಜಮೀನುಗಳಿಗೆ ಇನ್ಮುಂದೆ ಖಾತೆ ಆಗಲ್ಲ! ಒತ್ತುವರಿದಾರರಿಗೆ ತಹಸೀಲ್ದಾರ್ ಕಡೆಯಿಂದ ಬಿಗ್ ಶಾಕ್.
Topics
Latest Posts
- Karnataka Rains: ಬೆಂಗಳೂರು ಸೇರಿ ರಾಜ್ಯದ ಈ 10 ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಎಚ್ಚರಿಕೆ.!

- Gold Rate Today: ನಿರೀಕ್ಷೆಗೂ ಮೀರಿ ಚಿನ್ನದ ಬೆಲೆ ಕುಸಿತ, ಬರೋಬ್ಬರಿ ₹10,320/- ರೂ ಇಳಿಕೆ. ಮದುವೆ ಮನೆಯವರಿಗೆ ಜಾಕ್ಪಾಟ್

- ದಿನ ಭವಿಷ್ಯ 24-03-2026: ಮಂಗಳವಾರ ಈ 3 ರಾಶಿಯವರ ಮೇಲೆ ಆಂಜನೇಯನ ವಿಶೇಷ ಕೃಪೆ; ಕೆಲಸದಲ್ಲಿ ಸಕ್ಸಸ್, ಮುಟ್ಟಿದ್ದೆಲ್ಲಾ ಚಿನ್ನ!

- New ATM Rules 2026: ಏಪ್ರಿಲ್ 1 ರಿಂದ ಎಟಿಎಂ ವಿತ್ಡ್ರಾ ನಿಯಮ ಬದಲು; ಜಾರಿಯಾಗಲಿವೆ ಈ ಹೊಸ ರೂಲ್ಸ್!

- Land Conversion: ಇಂತಹ ಜಮೀನುಗಳಿಗೆ ಇನ್ಮುಂದೆ ಖಾತೆ ಆಗಲ್ಲ! ಒತ್ತುವರಿದಾರರಿಗೆ ತಹಸೀಲ್ದಾರ್ ಕಡೆಯಿಂದ ಬಿಗ್ ಶಾಕ್.


