Tag: kannada
-
ತಿಂಗಳ EMI ಕಟ್ಟುವರಿಗೆ ಹೊಸ ರೂಲ್ಸ್ ಜಾರಿ – ಸಾಲ ಇದ್ದವರಿಗೆ ಬಿಗ್ ರಿಲೀಫ್.
EMI ಪಾವತಿದಾರರಿಗೆ RBI ಯಿಂದ ಖುಷಿಯ ಸುದ್ದಿ ಸಿಕ್ಕಿದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಈ ಹೊಸ ನಿಯಮದಿಂದ..! ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (Reserve Bank of India) ಹೊಸ ಮಾರ್ಗಸೂಚಿಗಳು ಜಾರಿಗೆ ಬಂದಿವೆ. RBI ಭಾರತದ ಕೇಂದ್ರ ಬ್ಯಾಂಕ್ ಆಗಿದ್ದು, ದೇಶದ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸುವುದು ಮತ್ತು ಆಡಳಿತ ಮಾಡುವುದು ಇದರ ಪ್ರಾಥಮಿಕ ಕಾರ್ಯವಾಗಿದೆ. ಈ ಹೊಸ ಮಾರ್ಗಸೂಚಿಗಳು ಸಾಲ ಖಾತೆಗಳ ಮೇಲಿನ ದಂಡ ಶುಲ್ಕ ಮತ್ತು ದಂಡದ ಬಡ್ಡಿಗೆ ಸಂಬಂದಿಸಿದಂತೆ ಮಾಡಲಾಗಿದೆ. ಹಾಗೆಯೇ…
Categories: ಮುಖ್ಯ ಮಾಹಿತಿ -
PMMY Loan Scheme : ಕೇಂದ್ರದ ಹೊಸ ಯೋಜನೆಯಡಿ ಸಿಗಲಿದೆ ಬರೋಬ್ಬರಿ 20 ಲಕ್ಷ ಸಾಲ
ಕೇಂದ್ರ ಸರ್ಕಾರದಿಂದ ಮುದ್ರಾ ಯೋಜನೆ ಇಂದ ಗುಡ್ ನ್ಯೂಸ್, ಇನ್ನು ಮುಂದೆ ದೊರೆಯಲಿದೆ ರೂ.20 ಲಕ್ಷ ಸಾಲ, ಇಲ್ಲಿದೆ ಸಂಪೂರ್ಣ ಮಾಹಿತಿ…! ಇಂದು ಪ್ರತಿಯೊಬ್ಬರು ಸ್ವಂತ ಉದ್ಯಮವನ್ನು ಮಾಡಲು ಬಯಸುತ್ತಾರೆ. ಅದಕ್ಕಾಗಿ ಮೊದಲು ಆರ್ಥಿಕವಾಗಿ ಸದೃಢರಾಗಿರಬೇಕು. ಏಕೆಂದರೆ ಯಾವುದೇ ಒಂದು ಉದ್ಯೋಗ ಅಥವಾ ಇನ್ನಾವುದೇ ಕೆಲಸಕ್ಕೆ ಆರ್ಥಿಕತೆ (Economic condition) ಬಹಳ ಅವಶ್ಯಕವಾಗಿರುತ್ತದೆ. ಆದರೆ ಅಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸಲು ಬಹಳ ಕಷ್ಟವಾಗುತ್ತದೆ. ಆದರೆ ಇದೀಗ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು ಏಕೆಂದರೆ, ಕೇಂದ್ರ ಸರ್ಕಾರವು…
Categories: ಮುಖ್ಯ ಮಾಹಿತಿ -
ರಾಯಲ್ ಎನ್ಫೀಲ್ಡ್ನ ಮೊದಲ ಎಲೆಕ್ಟ್ರಿಕ್ ಬೈಕ್ ಭರ್ಜರಿ ಎಂಟ್ರಿ..! ರೇಟ್ ಎಷ್ಟು ಗೊತ್ತಾ?
ಇತಿಹಾಸ ಸೃಷ್ಟಿಸಲಾಗುತ್ತಿದೆ! Royal Enfield ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ನೊಂದಿಗೆ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ನವೆಂಬರ್ 4, 2024 ರಂದು ಬಿಡುಗಡೆಯಾದ ಈ ಬೈಕ್, ಕ್ಲಾಸಿಕ್ ಲುಕ್ಗೆ ಮೋಡರ್ನ್ ಟಚ್ ನೀಡುವ ಮೂಲಕ ಬೈಕ್ ಪ್ರಿಯರ ಹೃದಯ ಗೆಲ್ಲುವ ನಿರೀಕ್ಷೆಯಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ, ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಯಲ್ ಎನ್ಫೀಲ್ಡ್ನ ಮೊದಲ ಎಲೆಕ್ಟ್ರಿಕ್ ಬೈಕ್…
Categories: E-ವಾಹನಗಳು -
BSNL ಗ್ರಾಹಕರಿಗಾಗಿ ಹೊಸ 7 ಸೇವೆ ಬಿಡುಗಡೆ, ಜಿಯೋ, ಏರ್ಟೆಲ್ ಗೆ ಭಾರಿ ಠಕ್ಕರ್..!
ಗ್ರಾಹಕರಿಗೆ(customers) ಗುಡ್ ನ್ಯೂಸ್ ಕೊಟ್ಟ ಬಿಎಸ್ಎನ್ಎಲ್(BSNL)!. 7 ಹೊಸ ಸೇವೆಗಳ (7 new services) ಜೊತೆ ಬಿಎಸ್ಎನ್ಎಲ್ ಹೊಸ ಲೋಗೋ(New logo) ಅನಾವರಣ. ಇಂದು ಹಲವಾರು ಟೆಲಿಕಾಂ ಕಂಪನಿಗಳು (Telecom company) ವಿಶೇಷ ಪ್ಲ್ಯಾನ್, ರೀಚಾರ್ಜ್, ರಿಯಾಯಿತಿ ದರಗಳನ್ನು ನೀಡುತ್ತಿದ್ದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಹಾಗೆಯೇ ರೀಚಾರ್ಜ್ ಪ್ಲ್ಯಾನ್ ಗಳ(recharge plans) ಬೆಲೆ ವಿಷಯಕ್ಕೆ ಬಂದರೆ ಈ ಹಿಂದೆ ಅಷ್ಟೇ ಬೆಲೆ ಏರಿಕೆ ಮಾಡಿದ್ದವು. ಖಾಸಗಿ ಟೆಲಿಕಾಂ ಕಂಪನಿಗಳು (Private Telecom Companies) ತಮ್ಮ ಪ್ರಮುಖ ರೀಚಾರ್ಜ್…
Categories: ತಂತ್ರಜ್ಞಾನ -
Job Alert : ಅಂಚೆ ಪೇಮೆಂಟ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಟ.! ಅಪ್ಲೈ ಮಾಡಿ
ಈ ವರದಿಯಲ್ಲಿ ಐಪಿಪಿಬಿ ಎಕ್ಸಿಕ್ಯೂಟಿವ್ ನೇಮಕಾತಿ 2024 ರ (IPPB Executive Recruitment 2024)ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಉದ್ಯೋಗ -
ದೀಪಾವಳಿ ಆಫರ್ ನಲ್ಲಿ 32 ಇಂಚಿನ ಹೊಸ Smart TV ಮೇಲೆ ಭರ್ಜರಿ ಡಿಸ್ಕೌಂಟ್!
ತಂತ್ರಜ್ಞಾನ(Technology)ದ ಈ ಯುಗದಲ್ಲಿ, ಸ್ಮಾರ್ಟ್ ಟಿವಿಗಳು ಮನೆ ಮನೆಯಲ್ಲಿ ಸಾಮಾನ್ಯವಾಗಿದೆ. ಆದರೆ, ಉತ್ತಮ ಗುಣಮಟ್ಟದ ಸ್ಮಾರ್ಟ್ ಟಿವಿ (Smart TV)ಯನ್ನು ಕೈಗೆಟುಕುವ ಬೆಲೆಯಲ್ಲಿ ಪಡೆಯುವುದು ಕಷ್ಟವೆಂದು ನೀವು ಭಾವಿಸುತ್ತಿದ್ದರೆ, ಈ ದೀಪಾವಳಿ ಆಫರ್ ನಿಮಗಾಗಿ! ಕೇವಲ 15,000 ರೂಪಾಯಿಗಳಲ್ಲಿ, ನೀವು 32 ಇಂಚಿನ ಬ್ರಾಂಡ್ ಹೊಸ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಇದು ವಿವಿಧ ಸ್ಟ್ರೀಮಿಂಗ್ ಸೇವೆಗಳು, ಆ್ಯಪ್ಗಳು ಮತ್ತು ಇನ್ನಷ್ಟನ್ನು ಬೆಂಬಲಿಸುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
-
ಎಸ್ಬಿಐ ಹೊಸ ನಿಶ್ಚಿತ ಠೇವಣಿ ಯೋಜನೆಗೆ ಅತೀ ಹೆಚ್ಚು ಬಡ್ಡಿ..! ಮುಗಿಬಿದ್ದ ಜನ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇತ್ತೀಚೆಗೆ “ಅಮೃತ್ ವೃಷ್ಟಿ”(Amrit Vrishti) ಎಂಬ ಹೊಸ ನಿಶ್ಚಿತ ಠೇವಣಿ ಯೋಜನೆಯನ್ನು (New Fixed Deposit Scheme) ಪರಿಚಯಿಸಿತು, ನಿರ್ದಿಷ್ಟವಾಗಿ 444-ದಿನಗಳ ಅವಧಿಗೆ ವಿನ್ಯಾಸಗೊಳಿಸಲಾಗಿದೆ. ಜುಲೈ 15, 2023 ರಂದು ಪ್ರಾರಂಭಿಸಲಾದ ಈ ಠೇವಣಿ ಯೋಜನೆಯು ಹೂಡಿಕೆದಾರರಿಗೆ ಸ್ಥಿರವಾದ ಆದಾಯವನ್ನು ನೀಡುವ ಗುರಿಯನ್ನು ಹೊಂದಿದೆ, ಸಾಮಾನ್ಯ ಠೇವಣಿದಾರರಿಗೆ ವಾರ್ಷಿಕ ಬಡ್ಡಿ ದರಗಳು (Annual interest rates for ordinary depositors) 7.25% ಮತ್ತು ಹಿರಿಯ ನಾಗರಿಕರಿಗೆ 7.75% ಹೆಚ್ಚಿನ ದರಗಳು.…
Categories: ಮುಖ್ಯ ಮಾಹಿತಿ -
ಕೇಂದ್ರದಿಂದ 30 ಕೋಟಿ ಕಾರ್ಮಿಕರಿಗೆ ದೀಪಾವಳಿಯ ಬಂಪರ್ ಗಿಫ್ಟ್.!
ಕೇಂದ್ರ ಸರ್ಕಾರದಿಂದ ದೀಪಾವಳಿಯ ಬಂಪರ್ ಗಿಫ್ಟ್, ಆಲ್-ಇನ್-ಒನ್ ಪರಿಹಾರ ಘೋಷಿಸಿದ ಸರ್ಕಾರ. ಕೇಂದ್ರ ಸರ್ಕಾರವು (Central government) ಇದೀಗ 30 ಕೋಟಿ ಕಾರ್ಮಿಕರಿಗೆ ದೀಪಾವಳಿಯ ಬಂಪರ್ ಗಿಫ್ಟ್ ನೀಡಿದೆ. ಹೌದು, ಅಸಂಘಟಿತ ವಲಯದ ಕಾರ್ಮಿಕರಿಗೆ ಅಂದರೆ ದೇಶಾದ್ಯಂತ ಸಣ್ಣ ಅಂಗಡಿ, ಮನೆ, ಗುತ್ತಿಗೆಗಳಲ್ಲಿ ದುಡಿಯುವವರಿಗೆ ಸರ್ಕಾರವು ಮಹತ್ತರದ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ. ಇದಕ್ಕಾಗಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಇಶ್ರಮ್ – ಒನ್…
Categories: ಸರ್ಕಾರಿ ಯೋಜನೆಗಳು
Hot this week
-
ರಾಜ್ಯದ ಬಡ ಜನತೆಗೆ ಗುಡ್ ನ್ಯೂಸ್ : ಈ ಕಾರ್ಡ್ ಇರುವ ಕುಟುಂಬದವರಿಗೆ ಉಚಿತ `MRI’ ಸ್ಕ್ಯಾನ್ ಸೇವೆ ಸೌಲಭ್ಯ.!
-
ಗೃಹಜ್ಯೋತಿ ಗುಡ್ ನ್ಯೂಸ್: 200 ಯುನಿಟ್ ಜೊತೆಗೆ ಹೆಚ್ಚುವರಿ ಉಚಿತ ವಿದ್ಯುತ್ ಯುನಿಟ್ ನೀಡಲು ಸರ್ಕಾರ ನಿರ್ಧಾರ!
-
ಕರೆಂಟ್ ಬಿಲ್ 200 ಯೂನಿಟ್ ಗಿಂತ ಜಾಸ್ತಿ ಬರ್ತಿದೆನಾ ಆಗಿದ್ರೆ ಚಿಂತೆ ಮಾಡ್ಬೇಡಿ ಈ ಟಿಪ್ಸ್ ಫಾಲೋ ಮಾಡಿ.!
-
‘ಗೃಹಲಕ್ಷ್ಮೀಯರೇ’ ಗಮನಿಸಿ : ಇದುವರೆಗೂ ನಿಮಗೆ ಎಷ್ಟು ಕಂತಿನ ಹಣ ಜಮಾ ಆಗಿದೆ, ಎಷ್ಟು ಬಾಕಿ ಇದೆ ಎಂದು ತಿಳಿಯಬೇಕೆ? ಇಲ್ಲಿದೆ
-
ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಬಂಪರ್ ಗಿಫ್ಟ್ ಪ್ರತಿ ತಿಂಗಳಿಗೆ ₹10,000 ನೀಡುವ ಹೊಸ ಪಿಂಚಣಿ ಯೋಜನೆ.!
Topics
Latest Posts
- ರಾಜ್ಯದ ಬಡ ಜನತೆಗೆ ಗುಡ್ ನ್ಯೂಸ್ : ಈ ಕಾರ್ಡ್ ಇರುವ ಕುಟುಂಬದವರಿಗೆ ಉಚಿತ `MRI’ ಸ್ಕ್ಯಾನ್ ಸೇವೆ ಸೌಲಭ್ಯ.!
- ಗೃಹಜ್ಯೋತಿ ಗುಡ್ ನ್ಯೂಸ್: 200 ಯುನಿಟ್ ಜೊತೆಗೆ ಹೆಚ್ಚುವರಿ ಉಚಿತ ವಿದ್ಯುತ್ ಯುನಿಟ್ ನೀಡಲು ಸರ್ಕಾರ ನಿರ್ಧಾರ!
- ಕರೆಂಟ್ ಬಿಲ್ 200 ಯೂನಿಟ್ ಗಿಂತ ಜಾಸ್ತಿ ಬರ್ತಿದೆನಾ ಆಗಿದ್ರೆ ಚಿಂತೆ ಮಾಡ್ಬೇಡಿ ಈ ಟಿಪ್ಸ್ ಫಾಲೋ ಮಾಡಿ.!
- ‘ಗೃಹಲಕ್ಷ್ಮೀಯರೇ’ ಗಮನಿಸಿ : ಇದುವರೆಗೂ ನಿಮಗೆ ಎಷ್ಟು ಕಂತಿನ ಹಣ ಜಮಾ ಆಗಿದೆ, ಎಷ್ಟು ಬಾಕಿ ಇದೆ ಎಂದು ತಿಳಿಯಬೇಕೆ? ಇಲ್ಲಿದೆ
- ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಬಂಪರ್ ಗಿಫ್ಟ್ ಪ್ರತಿ ತಿಂಗಳಿಗೆ ₹10,000 ನೀಡುವ ಹೊಸ ಪಿಂಚಣಿ ಯೋಜನೆ.!