Tag: kannada
ಒನ್ಪ್ಲಸ್, ಐಕ್ಯೂ, ಪೊಕ್ಕೋ ಲೈಸನ್ಸ್ ರದ್ದು ಮಾಡ್ತಾರಾ ..? ಕೇಂದ್ರಕ್ಕೆ ಮನವಿ; ಕಾರಣ ಇಲ್ಲಿದೆ

ಚೀನಾ ಮೂಲದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ಗಳು, ಐಕ್ಯೂ (iQoo), ಪೊಕ್ಕೋ (Poco) ಮತ್ತು ಒನ್ಪ್ಲಸ್ (OnePlus), ತಮ್ಮ ವ್ಯಾಪಾರಿಕ ಚಟುವಟಿಕೆಗಳ ಮೂಲಕ ಭಾರತದಲ್ಲಿ ದೊಡ್ಡ ಪ್ರಭಾವ ಬೀರಿದ್ದರೂ, ಇತ್ತೀಚೆಗೆ ಈ ಕಂಪನಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಆಲ್ ಇಂಡಿಯಾ ಮೊಬೈಲ್ ರಿಟೇಲ್ ಅಸೋಸಿಯೇಷನ್ (AIMRA) ಈ ಕಂಪನಿಗಳ ವಿರುದ್ಧ ಲೈಸನ್ಸ್ ರದ್ದುಗೊಳಿಸಲು ಆಗ್ರಹಿಸಿತು. ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಈ ಕಂಪನಿಗಳು ಸ್ಪರ್ಧಾತ್ಮಕ ವಿರೋಧಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆಯೆಂಬ ಆರೋಪವಿದೆ. ಇದೇ ರೀತಿಯ ಎಲ್ಲಾ…
Categories: ಟೆಕ್ & ಆಟೋ7th Pay Commission: ಸರ್ಕಾರಿ ನೌಕರರಿಗೆ ಸಿಗಲಿದೆ ಬರೋಬ್ಬರಿ 4.8 ಲಕ್ಷ ವಿಮಾ ಯೋಜನೆ.

ಕೆ.ಸುಧಾಕರ್ ರಾವ್ ನೇತೃತ್ವದ ಕರ್ನಾಟಕ ಸರ್ಕಾರದ 7ನೇ ವೇತನ ಆಯೋಗವು (7th Pay Commission) ಇತ್ತೀಚೆಗೆ ತನ್ನ ಸಮಗ್ರ ವರದಿಯನ್ನು ಸಲ್ಲಿಸಿದ್ದು, ಇದರಲ್ಲಿ ನೌಕರರ ಸಮೂಹ ವಿಮಾ ಯೋಜನೆ (EGIS) ಪರಿಷ್ಕರಿಸುವ ಶಿಫಾರಸುಗಳಿವೆ. 558 ಪುಟಗಳ ಸಂಪುಟ-1 ವರದಿಯಲ್ಲಿ ವಿವರಿಸಿದಂತೆ ವಿಮಾ ಕೊಡುಗೆಗಳನ್ನು ಮಾರ್ಪಡಿಸಲು ಸುತ್ತೋಲೆ ಹೊರಡಿಸುವ ಮೂಲಕ ಸರ್ಕಾರವು ಈಗಾಗಲೇ ಈ ಶಿಫಾರಸುಗಳ ಮೇಲೆ ಕಾರ್ಯನಿರ್ವಹಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಸಾರ್ವಜನಿಕ ಮಾಹಿತಿEPFO NEWS : ಖಾಸಗಿ ನೌಕರರಿಗೆ ಬಂಪರ್ ಗುಡ್ ನ್ಯೂಸ್, ತಿಂಗಳಿಗೆ ಸಿಗಲಿದೆ 10,050 ಪಿಂಚಣಿ.

ಖಾಸಗಿ ಉದ್ಯೋಗಿಗಳಿಗೆ ಸಿಹಿ ಸುದ್ದಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ ತಿಂಗಳಿಗೆ ಸಿಗಲಿದೆ 10,050 ಪಿಂಚಣಿ..! ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organisation) ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಎರಡು ಪ್ರಮುಖ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಒಂದಾಗಿದೆ. ಮತ್ತು ಭಾರತದಲ್ಲಿ ಭವಿಷ್ಯ ನಿಧಿಗಳ ನಿಯಂತ್ರಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದೆ. ಕಡ್ಡಾಯ ಭವಿಷ್ಯ ನಿಧಿ , ಮೂಲ ಪಿಂಚಣಿ ಯೋಜನೆ ಮತ್ತು ಅಂಗವೈಕಲ್ಯ/ಮರಣ ವಿಮಾ ಯೋಜನೆಗಳನ್ನು ಒಳಗೊಂಡಿರುವ ಭಾರತದಲ್ಲಿನ…
Categories: ಸಾರ್ವಜನಿಕ ಮಾಹಿತಿಅದಾನಿ ಗ್ರೂಪ್ನಿಂದ ಈ ವಿದ್ಯಾರ್ಥಿಗಳಿಗೆ Rs.3,50,000 ವರೆಗೆ ವಿದ್ಯಾರ್ಥಿವೇತನ: ಅಪ್ಲೈ ಮಾಡಿ

ಅದಾನಿ ಗ್ರೂಪ್ (Adani Group) 2024-25 ವಿದ್ಯಾರ್ಥಿವೇತನದ ಯೋಜನೆ ಅದಾನಿ ಜ್ಞಾನ ಜ್ಯೋತಿ ಸ್ಕಾಲರ್ಶಿಪ್ (Adani Gyan Jyoti Scholarship 2024-25 ) ಆರ್ಥಿಕವಾಗಿ ದುರ್ಬಲ ವರ್ಗಗಳ (EWS) ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೊಸ ಬೆಳವಣಿಗೆಗಳ ಹಾದಿ ತೆರೆಯುತ್ತಿದೆ. ಈ ವಿದ್ಯಾರ್ಥಿವೇತನವು JEE, NEET, CLAT, CA ಫೌಂಡೇಶನ್ ಮತ್ತು ಇಂಜಿನಿಯರಿಂಗ್, ವೈದ್ಯಕೀಯ, ಕಾನೂನು ಮತ್ತು ಅರ್ಥಶಾಸ್ತ್ರದ ಕೋರ್ಸ್ಗಳನ್ನು ಆರಂಭಿಸುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದನ್ನು ಉದ್ದೇಶಿಸಿದೆ. ಇದು ಬಡತನವು ಪ್ರತಿಭೆಯನ್ನು ಹೊಡೆದುಹಾಕದಂತೆ ಮಾಡುವ ಒಳ್ಳೆಯ ಹೆಜ್ಜೆ. ಇದೇ…
Categories: ಉದ್ಯೋಗ & ಶಿಕ್ಷಣಬರೋಬ್ಬರಿ 68 ಕಿ.ಮೀ ಮೈಲೇಜ್ ಕೊಡುವ ಹೊಸ ಟಿವಿಎಸ್ ಬೈಕ್ ಬಿಡುಗಡೆ..!

ಟಿವಿಎಸ್ ರೆಡಿಯಾನ್ ಆಲ್ ಬ್ಲಾಕ್ ಎಡಿಷನ್(TVS Radeon All Black Edition): ಸ್ಟೈಲ್ ಮತ್ತು ಮೈಲೇಜ್ನ ಸಂಪೂರ್ಣ ಪ್ಯಾಕೇಜ್! ಟಿವಿಎಸ್(TVS) ತನ್ನ ರೇಡಿಯನ್ (Redeon) ಬೈಕ್ಗೆ ಹೊಸ ಜೀವ ತುಂಬಿದೆ. 68 ಕಿ.ಮೀ. ಮೈಲೇಜ್, ಆಕರ್ಷಕ ವಿನ್ಯಾಸ ಮತ್ತು ಕೈಗೆಟುಕುವ ಬೆಲೆ ಈ ಬೈಕ್ಗೆ ಹೆಚ್ಚುವರಿ ಆಕರ್ಷಣೆ ನೀಡಿದೆ. 110 ಸಿಸಿಯಲ್ಲಿ ಇದು ಗಮನ ಸೆಳೆಯುವ ಬೈಕ್ ಆಗಿದೆ. ಇಲ್ಲಿದೆ ಈ ಬೈಕ್ ನ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಕರ್ನಾಟಕ ಸುದ್ದಿ5 ಲಕ್ಷ ರೂ. ವರೆಗೆ ಚಿಕಿತ್ಸೆ & ವಿಮಾ ಸೌಲಭ್ಯದ ‘ಆಯುಷ್ಮಾನ್’ ನೋಂದಣಿ ಈಗಲೇ ಮಾಡಿ

5 ಲಕ್ಷ ರೂ. ವರೆಗೆ ಚಿಕಿತ್ಸೆ ಪ್ರತ್ಯೇಕ ವಿಮಾ ಸೌಲಭ್ಯವನ್ನು (Insurance facility) ಆಯುಷ್ಮಾನ್ ಯೋಜನೆಯಲ್ಲಿ ಪಡೆಯಬಹುದು. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಎಂದೂ ಕರೆಯಲ್ಪಡುವ ಆಯುಷ್ಮಾನ್ ಭಾರತ್ ಯೋಜನೆಯು (Ayushman Bharat Scheme) ಆರೋಗ್ಯ ಸೌಲಭ್ಯಗಳ ಅಗತ್ಯವಿರುವ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಯೋಜನೆಯಾಗಿದೆ. PMJAY ಯೋಜನೆಯನ್ನು ಪ್ರಧಾನ ಮಂತ್ರಿಯವರು ಆರಂಭಿಸಿದ್ದು, ಈ ಆರೋಗ್ಯ ವಿಮಾ ಯೋಜನೆಯು ಭಾರತದಲ್ಲಿ ಸುಮಾರು ಐವತ್ತು ಕೋಟಿ ನಾಗರಿಕರನ್ನು ಒಳಗೊಂಡಿದೆ. ಆಯುಷ್ಮಾನ್…
Categories: ಸರ್ಕಾರಿ ಯೋಜನೆಗಳುಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್..! ಜುಲೈ-ಆಗಸ್ಟ್ ಕಂತಿನ ಹಣ ಈ ದಿನ ಬಿಡುಗಡೆ! ಇಲ್ಲಿದೆ ಡೀಟೇಲ್ಸ್

ಸರ್ಕಾರದಿಂದ ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್, ಜುಲೈ-ಆಗಸ್ಟ್ ಕಂತಿನ ಹಣ ಬಿಡುಗಡೆ ಬಗ್ಗೆ ಇಲ್ಲಿದೆ ಮಾಹಿತಿ..! ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Scheme Karnataka) ಜಾರಿಗೆ ತಂದಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಮನೆಯ ನಿರ್ವಹಣೆಗೆ ಅನುಕೂಲವಾಗಲೆಂದು ಸರ್ಕಾರವು ಈ ಯೋಜನೆಯಡಿಯಲ್ಲಿಕುಟುಂಬದ ಯಜಮಾನಿಯ ಖಾತೆಗೆ ಮಾಸಿಕ ರೂ. 2000/- ಹಣ ವಿತರಣೆ ಮಾಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಸಾರ್ವಜನಿಕ ಮಾಹಿತಿLPG ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ, ತಿಂಗಳ ಮೊದಲ ವಾರವೇ ಜನರ ಜೇಬಿಗೆ ಕತ್ತರಿ

ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ, ತಿಂಗಳ ಮೊದಲ ದಿನವೇ ಜನರ ಜೇಬಿಗೆ ಕತ್ತರಿ…! LPG cylinder price hike :// ಇಂದು ಎಲ್ಲರೂ ಮನೆಗಳಲ್ಲಿ, ವಾಣಿಜ್ಯ ಕೆಲಸಗಳಿಗೆ ಎಲ್ಪಿಜಿ ಸಿಲಿಂಡರ್ (LPG cylinder) ಅನ್ನು ಬಳಸುತ್ತಾರೆ. ಇಂದಿನ ಕಾಲಘಟ್ಟದಲ್ಲಿ ಸಿಲಿಂಡರ್ ಬಹಳ ಅವಶ್ಯಕವಾಗಿದೆ. ಎಲ್ಪಿಜಿ ಸಿಲಿಂಡರ್ ಮಿತವ್ಯಯಕಾರಿಯಾಗಿದ್ದು, ಮತ್ತು ಅದರ ಅತ್ಯುತ್ತಮ ತಾಪನ ಸಾಮರ್ಥ್ಯವು ಆಹಾರವನ್ನು ಕಡಿಮೆ ಸಮಯದಲ್ಲಿ ಬೇಯಿಸಲು ಸಹಾಯ ಮಾಡುತ್ತದೆ, ಇಂಧನ ವೆಚ್ಚದಲ್ಲಿ ಎಲ್ಪಿಜಿ ಯು ಬಹಳಷ್ಟು ಸಹಾಯಕಾವಾಗಿದೆ. ಅದರೆ ಇದೀಗ ಜನರ ಜೇಬಿಗೆ…
Categories: ಸಾರ್ವಜನಿಕ ಮಾಹಿತಿಈ ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.1,80,000 ವರೆಗೆ ಸ್ಕಾಲರ್ಶಿಪ್: ಅರ್ಜಿ ಸಲ್ಲಿಸಿ

ಕಾನೂನು, ಅರ್ಥಶಾಸ್ತ್ರ ಅಥವಾ CA ವೃತ್ತಿಯಲ್ಲಿ ಭವಿಷ್ಯ ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದೀರಾ? ಆದರೆ ಆರ್ಥಿಕ ಸಮಸ್ಯೆ ನಿಮ್ಮನ್ನು ಹಿಂದೆ ಹಿಡಿಯುತ್ತಿದೆಯೇ? ಚಿಂತೆ ಬೇಡ! ಅದಾನಿ ಜ್ಞಾನಜ್ಯೋತಿ ವಿದ್ಯಾರ್ಥಿವೇತನ ಯೋಜನೆ (Adani Jnyanjyoti Scholarship Scheme) ನಿಮಗೆ ಸಹಾಯಕ್ಕೆ ಬಂದಿದೆ. ಈ ಯೋಜನೆಯಡಿ ರೂ.1,80,000 ವರೆಗಿನ ವಿದ್ಯಾರ್ಥಿವೇತನವನ್ನು ಪಡೆಯುವ ಅವಕಾಶವಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 7. ಈ ಸ್ಕಾಲರ್ಶಿಪ್ ನ ಸಂಪೂರ್ಣ ಮಾಹಿತಿಯನ್ನು ಪಡೆಯಲು ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಉದ್ಯೋಗ & ಶಿಕ್ಷಣ
Hot this week
NMMS Scholarship 2026-27: 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವಿದ್ಯಾರ್ಥಿವೇತನ, ಅರ್ಜಿ ಆರಂಭ
BSNL Recruitment 2026: 100 ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ
ಕೋಳೂರು ಗ್ರಾಮಕ್ಕೆ ಹೆಚ್ಚುವರಿ ಬಸ್ಗೆ ಒತ್ತಾಯ: ಬೇಡಿಕೆ ಈಡೇರದಿದ್ದರೆ ಬಸ್ ನಿಲ್ದಾಣ ಬಂದ್ ಎಚ್ಚರಿಕೆ
ಶಾಲಾ ಶಿಕ್ಷಣ ಇಲಾಖೆ ಹೊಸ ಆದೇಶ: ಶಾಲಾ ಅವಧಿಯಲ್ಲಿ ಶಿಕ್ಷಕರ ಸಭೆ, ತರಬೇತಿಗೆ ನಿರ್ಬಂಧ
ಕೇಂದ್ರ ಸರ್ಕಾರದ NBEMS ನಲ್ಲಿ 53 ಹುದ್ದೆಗಳ ನೇಮಕಾತಿ: ಪಿಯುಸಿ, ಪದವೀಧರರಿಗೆ ಅವಕಾಶ
Topics
Latest Posts
- NMMS Scholarship 2026-27: 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವಿದ್ಯಾರ್ಥಿವೇತನ, ಅರ್ಜಿ ಆರಂಭ

- BSNL Recruitment 2026: 100 ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

- ಕೋಳೂರು ಗ್ರಾಮಕ್ಕೆ ಹೆಚ್ಚುವರಿ ಬಸ್ಗೆ ಒತ್ತಾಯ: ಬೇಡಿಕೆ ಈಡೇರದಿದ್ದರೆ ಬಸ್ ನಿಲ್ದಾಣ ಬಂದ್ ಎಚ್ಚರಿಕೆ

- ಶಾಲಾ ಶಿಕ್ಷಣ ಇಲಾಖೆ ಹೊಸ ಆದೇಶ: ಶಾಲಾ ಅವಧಿಯಲ್ಲಿ ಶಿಕ್ಷಕರ ಸಭೆ, ತರಬೇತಿಗೆ ನಿರ್ಬಂಧ

- ಕೇಂದ್ರ ಸರ್ಕಾರದ NBEMS ನಲ್ಲಿ 53 ಹುದ್ದೆಗಳ ನೇಮಕಾತಿ: ಪಿಯುಸಿ, ಪದವೀಧರರಿಗೆ ಅವಕಾಶ















