Tag: kannada prabha
-
ರೈತರ ಖಾತೆ 2 ಸಾವಿರ ರೂ. ಬೆಳೆ ಪರಿಹಾರ ಈ ದಿನದಿಂದ ಜಮಾ..! ಇಲ್ಲಿದೆ ಮಾಹಿತಿ

ಬರಗಾಲ(Draft)ದಿಂದ ಬೆಳೆ ನಷ್ಟವಾಗಿರುವ ಪ್ರತಿ ರೈತರಿಗೆ ಈ ವಾರದ ಅಂತ್ಯರಿಂದ ಸರ್ಕಾರ ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗೆ 2,000 ರೂ. ಬರ ಪರಿಹಾರ(Drought relief)ವನ್ನು ನೀಡಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಗೆ ತಿಳಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2000 ರೂಗಳ ಬರ ಪರಿಹಾರ : ಈ ಯೋಜನೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಚಾಲನೆ ದೊರೆಯಲಿದೆ.
Categories: ಮುಖ್ಯ ಮಾಹಿತಿ -
ಈರುಳ್ಳಿ ದರ ಕಡಿಮೆಯಾಗುವ ಲಕ್ಷಣವೇ ಕಾಣುತ್ತಿಲ್ಲ.. ಇಂದಿನ ಬೆಲೆ ಎಷ್ಟು ಗೊತ್ತಾ ?

ಈರುಳ್ಳಿ ಬೆಲೆಯೂ ಮತ್ತೆ ಏರಿಕೆಯನ್ನು ಕಂಡಿದೆ. ಕೆಲವು ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ(onion price) ಸ್ವಲ್ಪ ಇಳಿಕೆಯನ್ನು ಕಂಡಿದ್ದರೂ ಕೂಡ, ಚಿಲ್ಲರೆ ಮಾರುವವರು ಅಥವಾ ಚಿಲ್ಲರೆ ಅಂಗಡಿಗಳಲ್ಲಿ ಈರುಳ್ಳಿಯ ಬೆಲೆ ಹೆಚ್ಚಾಗಿದೆ ಅಂತಾನೆ ಹೇಳಬಹುದು. ಈರುಳ್ಳಿಯು ಅಡುಗೆಗೆ ಮುಖ್ಯ ಪಾತ್ರವನ್ನು ವಹಿಸುತ್ತದೆ. ಪ್ರತಿದಿನ ಈರುಳ್ಳಿ ಇಲ್ಲದೆ ಅಡುಗೆ ಆಗುವುದೇ ಇಲ್ಲ ಅಂತಾನು ಹೇಳಬಹುದು. ಇಂತಹ ಪರಿಸ್ಥಿತಿಯಲ್ಲಿ ಈರುಳ್ಳಿಯ ಬೆಲೆ ಸತತವಾಗಿ ಏರಿಕೆಯನ್ನು ಕಂಡಿರುವುದು ಜನಸಾಮಾನ್ಯರಲ್ಲಿ ಆತಂಕವನ್ನು ಉಂಟುಮಾಡಿದೆ. ಇಂದಿನ ಈರುಳ್ಳಿ ಬೆಲೆ ಎಷ್ಟಿದೆ?, ಈರುಳ್ಳಿಯ ಬೆಲೆ ಏರುತ್ತಿರಲು ಕಾರಣವೇನು
Categories: ಮುಖ್ಯ ಮಾಹಿತಿ -
UPI Payment: ಡಿಸೆಂಬರ್ 31ರಿಂದ ಈ ಜನರ ಗೂಗಲ್ ಪೇ, ಫೋನ್ ಪೇ & ಪೆಟಿಎಂ ಖಾತೆಗಳು ಬಂದ್..!

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ ಗಳು ಹೆಚ್ಚಾಗಿವೆ. ಹೌದು, ಇವಾಗ ಯಾರು ಕೂಡ ತಮ್ಮ ಜೇಬಲ್ಲಿ ದುಡ್ಡು ಇಟ್ಟುಕೊಂಡು ಓಡಾಡುತ್ತಿಲ್ಲ. ಅದರ ಬದಲಿಗೆ ಮೊಬೈಲ್ ಫೋನ್ ಇರುತ್ತದೆ. ಹಾಗಾಗಿ ಡಿಜಿಟಲ್ ಪೇಮೆಂಟ್ (Digital Payment)ನ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಏಕೀಕೃತ ಪಾವತಿ ವ್ಯವಸ್ಥೆ ಅಂದರೆ UPI (Unified Payments Interface) ಡಿಜಿಟಲ್ ವಹಿವಾಟು ಜಾಸ್ತಿ ಆಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಮುಖ್ಯ ಮಾಹಿತಿ -
ಅತೀ ಕಮ್ಮಿ ಬೆಲೆಗೆ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡುತ್ತಿದೆ ಹೊಸ ಕ್ರಾಸ್ ಓವರ್ ಸ್ಕೂಟಿ

ಭಾರತದಲ್ಲಿ ತನ್ನ ಬ್ಯಾಟರಿ-ಸ್ವಾಪಿಂಗ್ ಪರಿಸರ ವ್ಯವಸ್ಥೆ ಮತ್ತು ಸ್ಮಾರ್ಟ್ಸ್ಕೂಟರ್ಗಳ ತಕ್ಷಣದ ಲಭ್ಯತೆಯನ್ನು ಘೋಷಿಸಿದೆ. ಕಂಪನಿಯು ತನ್ನ ಮೊದಲ ಭಾರತ-ನಿರ್ಮಿತ ಸ್ಮಾರ್ಟ್ಸ್ಕೂಟರ್, ಕ್ರಾಸ್ಓವರ್ GX250 ಅನ್ನು ಅನಾವರಣಗೊಳಿಸಿತು. ಗೊಗೊರೊ ಕ್ರಾಸ್ಓವರ್ GX250 (Gogoro cross over GX 250) ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಇದು ಅತ್ಯಂತ ಒರಟಾದ ಮತ್ತು ಉಪಯುಕ್ತ ವಿನ್ಯಾಸವನ್ನು ಹೊಂದಿದೆ. ಇದು ದೊಡ್ಡ ಬಾಡಿ ಪ್ಯಾನೆಲ್ಗಳು, ವಿಶಾಲವಾದ ಫ್ಲೋರ್ಬೋರ್ಡ್ ಮತ್ತು ಸ್ಪ್ಲಿಟ್-ಟೈಪ್ ಸೀಟ್ನೊಂದಿಗೆ ಲಗೇಜ್ ಅನ್ನು ಆರೋಹಿಸಲು ಮಡಚಬಹುದು ಮತ್ತು ರೈಡರ್ ಬ್ಯಾಕ್ರೆಸ್ಟ್ ಆಗಿಯೂ ಕಾರ್ಯನಿರ್ವಹಿಸುತ್ತದೆ.
Categories: E-ವಾಹನಗಳು -
Toyota Car – ಟೊಯೋಟಾದ ಮತ್ತೊಂದು ಹೊಸ ಕಾರ್ ಬಿಡುಗಡೆ, ಬರೋಬರಿ 27 ಕಿ.ಮೀ, ಇಲ್ಲಿದೆ ಡೀಟೇಲ್ಸ್

ಟೊಯೊಟಾ, ಜಪಾನಿನ ಹೆಸರಾಂತ ವಾಹನ ತಯಾರಕ, ವಾಹನ ಉದ್ಯಮದಲ್ಲಿ ಜಾಗತಿಕ ನಾಯಕನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಗುಣಮಟ್ಟ ಮತ್ತು ನಾವೀನ್ಯತೆಗೆ ಅದರ ಬದ್ಧತೆಗೆ ಹೆಸರುವಾಸಿಯಾದ ಟೊಯೋಟಾ, ಕೊರೊಲ್ಲಾದಂತಹ ಇಂಧನ-ಸಮರ್ಥ ಕಾಂಪ್ಯಾಕ್ಟ್ ಕಾರುಗಳಿಂದ ಲ್ಯಾಂಡ್ ಕ್ರೂಸರ್ನಂತಹ ಒರಟಾದ SUV ಗಳವರೆಗೆ ವೈವಿಧ್ಯಮಯ ಶ್ರೇಣಿಯ ವಾಹನಗಳನ್ನು ಉತ್ಪಾದಿಸುತ್ತದೆ. ಬ್ರ್ಯಾಂಡ್ ವಿಶ್ವಾಸಾರ್ಹತೆಗೆ ಸಮಾನಾರ್ಥಕವಾಗಿದೆ ಮತ್ತು ಅದರ ಪ್ರವರ್ತಕ ಹೈಬ್ರಿಡ್ ತಂತ್ರಜ್ಞಾನವು ಪ್ರಿಯಸ್ನಿಂದ ಉದಾಹರಣೆಯಾಗಿದೆ, ಇದು ಉದ್ಯಮದ ಮಾನದಂಡಗಳನ್ನು ಹೊಂದಿಸಿದೆ. 1930 ರ ದಶಕದ ಹಿಂದಿನ ಶ್ರೀಮಂತ ಇತಿಹಾಸದೊಂದಿಗೆ, ಟೊಯೋಟಾ ಸುಸ್ಥಿರತೆ ಮತ್ತು
Categories: ರಿವ್ಯೂವ್ -
Top Scooters : ಹೆಚ್ಚು ಮೈಲೇಜ್ ಕೊಡುವ ಟಾಪ್ 5 ಸ್ಕೂಟಿಗಳ ಪಟ್ಟಿ ಇಲ್ಲಿದೆ

ಜನರು ಪ್ರಯಾಣ ಮಾಡಲು ಇಂದು ಹೆಚ್ಚಾಗಿ ಸ್ಕೂಟರ್ ( Scooter ) ಗಳನ್ನು ಪರ್ಚೆಸ್ ಮಾಡುತ್ತಾರೆ. ಇದೀಗ ಹೊಸ ಹೊಸ ಫೀಚರ್ಸ್ ನ ಅತ್ಯಾಧುನಿಕ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್(Electric scooter) ಗಳದ್ದೇ ಹವಾ. ಇಂದು ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್(mileage) ನೀಡುವ ಸ್ಕೂಟರ್ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದ್ದರಿಂದ, ನೀವು ಕೂಡ ಇಂಧನ-ಸಮರ್ಥ ಸ್ಕೂಟರ್ಗಾಗಿ ಹುಡುಕುತ್ತಿದ್ದಾರೆ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಸ್ಕೂಟರ್ಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: E-ವಾಹನಗಳು -
JPNP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ಡೈರೆಕ್ಟ ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳಿಗೆ ಜೀವನದಲ್ಲಿ ವಿದ್ಯಾರ್ಥಿ ವೇತನ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಪ್ರತಿ ವರ್ಷ ಬರುವ ಒಂದು ವಿದ್ಯಾರ್ಥಿ ವೇತನದಿಂದಲೇ ವರ್ಷವಿಡೀ ತಮ್ಮ ಸಣ್ಣ ಪುಟ್ಟ ಖರ್ಚುಗಳನ್ನು ನಿರ್ವಹಣೆ ಮಾಡುವ ಅದೆಷ್ಟೋ ವಿದ್ಯಾರ್ಥಿಗಳು ಇದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಒಂದು ಉತ್ತಮ ವಿದ್ಯಾರ್ಥಿ ವೇತನ ಪಡೆಯಲು ಮೂರು ದಿನಗಳ ಅವಕಾಶ ಮಾತ್ರ ಉಳಿದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೌದು,ವಿದ್ಯಾರ್ಥಿಗಳನ್ನು ಆರ್ಥಿಕವಾಗಿ ಬೆಂಬಲಿಸಲು, ದುರ್ಬಲ
Categories: ವಿದ್ಯಾರ್ಥಿ ವೇತನ -
Scholarship 2023 – ಪಿಯುಸಿ ಪಾಸಾದವರಿಗೆ ರೂ.2.5 ಲಕ್ಷವರೆಗೆ ಉಚಿತ ವಿದ್ಯಾರ್ಥಿವೇತನ. ಇಲ್ಲಿದೆ ಮಾಹಿತಿ

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಶಿಕ್ಷಣ ಪಡೆಯಲು ಆಸಕ್ತಿ ಹೊಂದಿರುವ ಯುವತಿಯರಿಗೆ ಒಂದು ಉತ್ತಮ ವಿದ್ಯಾರ್ಥಿ ವೇತನದ ಅವಕಾಶ ದೊರಕಿದೆ. ಹೌದು ಅದುವೇ L’Oréal India ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಸ್ಕಾಲರ್ಶಿಪ್(scholarship) 2023. ಲೋರಿಯಲ್ ಇಂಡಿಯಾ ಅತ್ಯಂತ ಪ್ರಸಿದ್ಧ ಸಂಸ್ಥೆಯಾಗಿದ್ದು, ಯುವತಿಯರು ತಮ್ಮ ಆರ್ಥಿಕ ಹಿನ್ನೆಲೆಯ ಬಗ್ಗೆ ಚಿಂತಿಸದೆ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡುತ್ತಿದೆ. ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ ನೀವು 2.5 ಲಕ್ಷವನ್ನು ಸಮಾನ ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಪಡೆಯಲು ಅರ್ಹರಾಗುತ್ತೀರಿ. ಇದೇ
Categories: ವಿದ್ಯಾರ್ಥಿ ವೇತನ -
ಗುಡ್ ನ್ಯೂಸ್ : ರೈಲಿನಲ್ಲಿ ಪ್ರಯಾಣಿಸುವ ತುಂಬಾ ಜನರಿಗೆ ಈ ಮಾಹಿತಿ ಗೊತ್ತಿಲ್ಲಾ..!

ನೀವೇನಾದರೂ ರೈಲು ಪ್ರಯಾಣ (Train travelling) ಮಾಡುತ್ತಿದ್ದರೆ ಅಥವಾ ಈಗಾಗಲೇ ಮಾಡಿದ್ದರೆ ನಿಮಗೆಲ್ಲ ಗೊತ್ತಿರುವಂತೆ ಟಿಕೆಟ್ ಪಡೆದುಕೊಳ್ಳುವುದು ಕಡ್ಡಾಯ ಎಂದು ತಿಳಿದೇ ಇದೆ. ಆದರೆ ಅವಸರದಲ್ಲಿ ಟಿಕೆಟ್ ಬುಕ್(Train ticket book) ಮಾಡದೆ ಅಥವಾ ಟಿಕೆಟ್ ಪಡೆದುಕೊಳ್ಳದೆ ಟ್ರೈನ್ ಹತ್ತಿ ಪ್ರಯಾಣ ಮಾಡುತ್ತಿರುವಾಗ ಸಿಕ್ಕಿ ಬಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಕೂಡಾ ನಮಗೆಲ್ಲ ಈಗಾಗಲೇ ತಿಳಿದೇ ಇದೆ. ಆದರೆ ಇದೀಗ ಆ ಚಿಂತೆ ಬೇಡಾ ಟಿಕೆಟ್ ಅನ್ನು ತಗೆದುಕೊಳ್ಳದೆ ಟ್ರೈನ್ ನಲ್ಲಿ ನಾವು ಇದೀಗ ಪ್ರಯಾಣ ಮಾಡಬಹುದು.
Categories: ಮುಖ್ಯ ಮಾಹಿತಿ
Hot this week
-
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೊದಲೇ ಜನನ-ಮರಣ ಪ್ರಮಾಣ ಪತ್ರ ನೀಡಿ : ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಸರ್ಕಾರದಿಂದ ಆದೇಶ.!
-
RBI ಕರ್ನಾಟಕ ರಜಾ ಪಟ್ಟಿ 2026: ಜನವರಿಯಲ್ಲಿ 10 ದಿನಗಳವರೆಗೆ ಬ್ಯಾಂಕುಗಳು ರಜೆ ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ
-
ಬೆಳಗಿನ ಜಾವದ ಹೃದಯಾಘಾತ ತಪ್ಪಿಸಲು ಈ 5 ನಿಮಿಷದ ನಿಯಮ ಪಾಲಿಸಿ; ನಿಮ್ಮ ಜೀವ ಉಳಿಸುವ ಸರಳ ಅಭ್ಯಾಸಗಳಿವು.!
-
ಕಷ್ಟಗಳೆಲ್ಲ ಮುಗೀತು! ಈ 3 ರಾಶಿಯವರಿಗೆ ಶುಕ್ರದೆಸೆ ಶುರು, 26 ದಿನಗಳ ಕಾಲ ದುಡ್ಡಿನ ಮಳೆ ಮುಟ್ಟಿದ್ದೆಲ್ಲಾ ಬಂಗಾರ
-
BIGNEWS: ಎಲ್ಲಾ ಗೃಹಲಕ್ಷ್ಮಿಯರ ಖಾತೆಗೆ 24ನೇ ಕಂತಿನ ಹಣ ಬಿಡುಗಡೆ! ಇಂದೇ ಚೆಕ್ ಮಾಡಿಕೊಳ್ಳಿ! ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ!
Topics
Latest Posts
- ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೊದಲೇ ಜನನ-ಮರಣ ಪ್ರಮಾಣ ಪತ್ರ ನೀಡಿ : ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಸರ್ಕಾರದಿಂದ ಆದೇಶ.!

- RBI ಕರ್ನಾಟಕ ರಜಾ ಪಟ್ಟಿ 2026: ಜನವರಿಯಲ್ಲಿ 10 ದಿನಗಳವರೆಗೆ ಬ್ಯಾಂಕುಗಳು ರಜೆ ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ

- ಬೆಳಗಿನ ಜಾವದ ಹೃದಯಾಘಾತ ತಪ್ಪಿಸಲು ಈ 5 ನಿಮಿಷದ ನಿಯಮ ಪಾಲಿಸಿ; ನಿಮ್ಮ ಜೀವ ಉಳಿಸುವ ಸರಳ ಅಭ್ಯಾಸಗಳಿವು.!

- ಕಷ್ಟಗಳೆಲ್ಲ ಮುಗೀತು! ಈ 3 ರಾಶಿಯವರಿಗೆ ಶುಕ್ರದೆಸೆ ಶುರು, 26 ದಿನಗಳ ಕಾಲ ದುಡ್ಡಿನ ಮಳೆ ಮುಟ್ಟಿದ್ದೆಲ್ಲಾ ಬಂಗಾರ

- BIGNEWS: ಎಲ್ಲಾ ಗೃಹಲಕ್ಷ್ಮಿಯರ ಖಾತೆಗೆ 24ನೇ ಕಂತಿನ ಹಣ ಬಿಡುಗಡೆ! ಇಂದೇ ಚೆಕ್ ಮಾಡಿಕೊಳ್ಳಿ! ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ!


