Tag: kannada prabha
-
BBK 10- ಬಿಗ್ ಬಾಸ್ ನಲ್ಲಿ ಗೆದ್ದ 10 ಲಕ್ಷ ಹಣವನ್ನು ಪ್ರತಾಪ್ ಏನ್ ಮಾಡ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (Bigboss season 10) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕಾರ್ತಿಕ್ ಮಹೇಶ್(karthik mahesh) ಬಿಗ್ ಬಾಸ್ ಟ್ರೋಫಿಯನ್ನು ಪಡೆದು ವಿನ್ನರಾಗಿದ್ದಾರೆ ಹಾಗೂ ರನ್ನರ್ ಅಪ್ ಆಗಿರೋ ಡ್ರೋನ್ ಪ್ರತಾಪ್(Drone Prathap) ಅವರು ಈಗ ಸುದ್ದಿಯಲ್ಲಿದ್ದಾರೆ. ಏನು ಈ ಸುದ್ದಿ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಬಿಗ್ ಬಾಸ್ ಸೀಸನ್ 10 -
Gruhalakshmi ; ಗೃಹಲಕ್ಷ್ಮಿ 2000/-ರೂ. ಬರದೇ ಇರುವ ಎಲ್ಲಾ ಪೆಂಡಿಂಗ್ ಹಣ ಬಿಡುಗಡೆ. ಇಲ್ಲಿದೆ ಮಾಹಿತಿ

ಇದೀಗ ಗೃಹಲಕ್ಷ್ಮಿ ಯೋಜನೆಯ ( Gruhalakshmi scheme ) ಫಲಾನುಭವಿಗಳಿಗೆ ಸರ್ಕಾರ ಒಂದು ಗುಡ್ ನ್ಯೂಸ್ ( Good News ) ನೀಡಿದೆ. ಸ್ನೇಹಿತರೆ ಸಾಕಷ್ಟು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ನೂ ಕೂಡ ಮೊದಲನೇ ಕಂತಿನ ಹಣವೇ ಬಂದಿಲ್ಲ. ಹಾಗೂ ಬಹಳಷ್ಟು ಜನರಿಗೆ ಎರಡನೇ ಮತ್ತು ಮೂರನೇ ಕಂತಿನ ಹಣ ಪೆಂಡಿಂಗ್ ಇದೆ. ಈ ರೀತಿಯ ಸಮಸ್ಯೆ ( Problems ) ಇರುವ ಎಲ್ಲಾ ಫಲಾನುಭವಿಗಳಿಗೆ ಸರ್ಕಾರ ಪೆಂಡಿಂಗ್ ಇರುವ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ. ಇದರ
Categories: ಮುಖ್ಯ ಮಾಹಿತಿ -
ಗುಡ್ ನ್ಯೂಸ್ – ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರೋತ್ಸಾಹ ಧನ ಬಿಡುಗಡೆ

ಇದೀಗ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ( Good News ) ತಿಳಿದು ಬಂದಿದೆ. ಹೌದು, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ( Computer Literacy Test ) ಉತ್ತೀರ್ಣರಾದ ಸರ್ಕಾರಿ ನೌಕರರಿಗೆ ( Government Employees ) ರಾಜ್ಯ ಸರ್ಕಾರವು ( State Government ) ಸಿಹಿಸುದ್ದಿ ನೀಡಿದೆ. ಪ್ರೋತ್ಸಾಹಧನ ನೀಡಲು ರಾಜ್ಯ ಸರ್ಕಾರವು ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಸುದ್ದಿಗಳು -
BBK 10: ಬಿಗ್ ಬಾಸ್ ಸೀಸನ್ 10ರ ವಿನ್ನರ್ ಆಗಿ ಕಪ್ ಗೆದ್ದು ಬಿಗಿದ ಕಾರ್ತಿಕ್.!

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ರ (BigBoss season 10) ವಿಜೇತ ಯಾರೆಂಬ ಕೂತೂಹಲಕ್ಕೆ ತೆರೆ ಬಿದ್ದಾಗಿದೆ. ಬಿಗ್ ಬಾಸ್ ಕನ್ನಡ 10 ಗಾಗಿ ಅಧಿಕೃತ ವಿಜೇತರ ಘೋಷಣೆಗೆ ಮುನ್ನ ನಿರೀಕ್ಷೆಯು ಉತ್ತುಂಗಕ್ಕೇರಿತು, ಸಾಮಾಜಿಕ ಮಾಧ್ಯಮದಲ್ಲಿ ಕಾರ್ತಿಕ್ ಮಹೇಶ್(Karthik Mahesh) ಅವರಿಗೆ ಅಭಿನಂದನೆಗಳು ಹರಿದುಬರುತ್ತಿವೆ. ಕಾರ್ತಿಕ್ ಮಹೇಶ್ ಅವರಿಗೆ ಅಭಿನಂದನೆಗಳು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಬಿಗ್ ಬಾಸ್ ಸೀಸನ್ 10 -
ಜನಪ್ರಿಯ ಕೈನೆಟಿಕ್ ಲೂನಾ ಇ ಸ್ಕೂಟರ್ ಬಿಡುಗಡೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ.ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು (electric vehicles)ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್ಗಳು
Categories: E-ವಾಹನಗಳು -
BBK 10: ಸುದೀಪ್ ಸರ್ ನೀವು ದೇವರು ಎಂದು ಭಾವುಕರಾದ ಪ್ರತಾಪ್ ತಾಯಿ. ತುಕಾಲಿ ಸಂತೋಷ ಔಟ್!

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ಫಿನಾಲೆ(Finale) ನೋಡು ನೋಡುತ್ತಲೇ ಬಂದೇಬಿಡ್ತು. ಎಲ್ಲಾ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದ ಶನಿವಾರ ಹಾಗೂ ಭಾನುವಾರದ ಸಂಚಿಕೆ ಕುತೂಹಲವನ್ನು ಮೂಡಿಸಿದೆ. ಶನಿವಾರದ ಸಂಚಿಕೆಯಲ್ಲಿ ಒಬ್ಬರು ಹೊರಬಂದಿದ್ದಾರೆ. ಇಂದು ಮನೆಯಿಂದ ಯಾರು ಹೊರಬಂದರು?, ಶನಿವಾರದ ಪಿನಾಲೆಯ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್(Drone Prathap) ಅವರ ತಂದೆ ತಾಯಿಯು ಕೂಡ ಬಂದಿದ್ದರು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ವರದಿಯನ್ನು ಕೊನೆಯವರೆಗೂ ಓದಿ. ಇದೇ
Categories: ಬಿಗ್ ಬಾಸ್ ಸೀಸನ್ 10 -
BBK 10: ಬಿಗ್ ಬಾಸ್ ಗೆಲ್ಲೋದು ಯಾರು ಗೊತ್ತಾ..? ಕಪ್ ತಗೊಂಡು ಹೋಗೋ ಸ್ಪರ್ಧಿ ಇವರೇ ನೋಡಿ!

ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ರ ( Big boss season 10 ) ಫಿನಾಲೆಗೆ ( Finale ) ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಬಿಗ್ ಬಾಸ್ ಮನೆಯ ಒಡೆಯ ಯಾರಾಗುತ್ತಾರೆ ಎಂಬ ಕಾತುರ ಪ್ರತಿಯೊಬ್ಬರಲ್ಲೂ ಇದೆ. ಹೌದು, ಬಿಗ್ ಬಾಸ್ ಶುರುವಾದಗಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ಉಳಿದು ಕೊಳ್ಳಲು ಹಲವು ಪೈಪೋಟಿ ( Competition ) ಇದ್ದೆ ಇರುತ್ತವೆ. ಆದರೆ ಕೊನೆಯ ಹಂತಕ್ಕೆ ಬಂದು ತಲುಪಿದಾಗ ಬಿಗ್ ಬಾಸ್
Categories: ಬಿಗ್ ಬಾಸ್ ಸೀಸನ್ 10
Hot this week
-
ದಿನ ಭವಿಷ್ಯ 23-12-2025: ಇಂದು ಮಂಗಳವಾರ ಆಂಜನೇಯನ ಕೃಪೆಯಿಂದ ಈ 4 ರಾಶಿಗೆ ಅನಿರೀಕ್ಷಿತ ಧನಲಾಭ! ನಿಮ್ಮ ರಾಶಿಗೆ ಇದೆಯಾ ‘ಗಜಕೇಸರಿ ಯೋಗ’?
-
ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದ್ದರೆ ಹೀಗೆ ತಕ್ಷಣ ವಾಪಸ್ ಪಡೆಯಲು ಆಹಾರ ಇಲಾಖೆಯಿಂದ ಸೂಚನೆ
-
ಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?
-
ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.
-
ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?
Topics
Latest Posts
- ದಿನ ಭವಿಷ್ಯ 23-12-2025: ಇಂದು ಮಂಗಳವಾರ ಆಂಜನೇಯನ ಕೃಪೆಯಿಂದ ಈ 4 ರಾಶಿಗೆ ಅನಿರೀಕ್ಷಿತ ಧನಲಾಭ! ನಿಮ್ಮ ರಾಶಿಗೆ ಇದೆಯಾ ‘ಗಜಕೇಸರಿ ಯೋಗ’?

- ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದ್ದರೆ ಹೀಗೆ ತಕ್ಷಣ ವಾಪಸ್ ಪಡೆಯಲು ಆಹಾರ ಇಲಾಖೆಯಿಂದ ಸೂಚನೆ

- ಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?

- ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.

- ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?




