Tag: kannada prabha
-
ಮೊಬೈಲ್ ಪ್ರಿಯರೇ ಗಮನಿಸಿ, ಹೊಸ ನುಬಿಯಾ ಫ್ಲಿಪ್ 5G ಮೊಬೈಲ್ ಬಗ್ಗೆ ಗೊತ್ತಾ..? ಇಲ್ಲಿದೆ ಡೀಟೇಲ್ಸ್

ಬಾರ್ಸಿಲೋನಾದಲ್ಲಿ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2024 (MWC) ನಲ್ಲಿ, ZTE ನ ನುಬಿಯಾ(Nubia) ಮಡಚಬಹುದಾದ ಫೋನ್ಗಳ (Flip phones) ಜಗತ್ತಿನಲ್ಲಿ ತನ್ನ ಮೊದಲ ಪ್ರವೇಶವನ್ನು ಅನಾವರಣಗೊಳಿಸಿತು. Nubia Flip 5G ಈ ಸ್ಮಾರ್ಟ್ಫೋನ್ನ ಬೆಲೆ ಲಭ್ಯತೆ ಮತ್ತು ಅದರ ಫೀಚರ್ ವಿಶೇಷಣಗಳ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Nubia Flip 5G ವಿಶೇಷತೆಗಳು: ನುಬಿಯಾ ಫ್ಲಿಪ್
Categories: ಮೊಬೈಲ್ -
ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್, ಕಮ್ಮಿ ಬೆಲೆ ಹೆಚ್ಚು ಮೈಲೇಜ್! ಇಲ್ಲಿದೆ ಮಾಹಿತಿ

ಗ್ರಾಹಕರ ಬೇಡಿಕೆಯ ಪ್ರಕಾರ ಅವರ ಹೊಂದಾಣಿಕೆಯ ಅನುಗುಣವಾಗಿ ವಿವಿಧ ಮಾದರಿಯ, ನಮ್ಮ ದೇಶೀಯ ಹೊಸ ಮಾದರಿಯ ಹೊಸ ವಿನ್ಯಾಸಗಳಿಂದ ಕೂಡಿದ ಬೈಕ್ಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ. ಗ್ರಾಹಕರ ಬೇಡಿಕೆಗಳು ಹೆಚ್ಚುತ್ತಿರುವಾಗ ಮಾರುಕಟ್ಟೆಯಲ್ಲಿ ವಾಹನಗಳ ಮಾರಾಟ ಅಷ್ಟೇ ಸಮವಾಗಿ ಹೆಚ್ಚುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆದರೆ ಇದೀಗ ನಮ್ಮ ಈ ಆದುನಿಕ ಯುಗದಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹೊಸ ಹೊಸ ಬೈಕ್ ಗಳನ್ನು
Categories: ರಿವ್ಯೂವ್ -
ಅತಿ ಕಮ್ಮಿ ಬೆಲೆಗೆ ಕರ್ವ ಡಿಸ್ಪ್ಲೇ ಇರುವ ಲಾವಾ ಮೊಬೈಲ್ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ

Lava Blaze curve 5G, ಭಾರತೀಯ ಮೊಬೈಲ್ ತಯಾರಕ, Lava ನಿಂದ ಹೊಸ ಸ್ಮಾರ್ಟ್ಫೋನ್, ಮಾರ್ಚ್ 5, 2024 ರಂದು ಅಂದರೆ ಇಂದು ಲಕ್ಷದ್ವೀಪದಲ್ಲಿ ಅದ್ದೂರಿಯಾಗಿ ಬಿಡುಗಡೆಯನ್ನು ಮಾಡಿದ್ದಾರೆ. ಉಡಾವಣೆ ಮಧ್ಯಾಹ್ನ 12 ಗಂಟೆಗೆ ನಡೆಡಿದೆ. ಅನೇಕ ಕಂಪನಿಗಳು ತಮ್ಮ ಫೋನ್ಗಳಿಗೆ ಫ್ಲಾಟ್ ಡಿಸ್ಪ್ಲೇಗಳನ್ನು(Flat display) ಮರಳಿ ತರುತ್ತಿರುವಾಗ, ಲಾವಾ ಕರ್ವ್(Lava curve) ವರ್ಗವನ್ನು ಈ ಫೋನಿಗೆ ನೀಡಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ, ಲಾವಾ ಫೋನ್(Lava phone) ಆಗಿರುವುದರಿಂದ, ಇದು ಖಂಡಿತವಾಗಿಯೂ ಕೈಗೆಟುಕುವ ಅಂಶವನ್ನು ಹೊಂದಿರುತ್ತದೆ. ಈ
Categories: ಮೊಬೈಲ್ -
ಕೇಂದ್ರ ಸರ್ಕಾರದಿಂದ ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್ ; ಹೊಸ ಮನೆ ಕಟ್ಟಿಕೊಳ್ಳಲು ಸಿಗಲಿದೆ ಸಬ್ಸಿಡಿ ಹಣ

ಪ್ರತಿಯೊಬ್ಬ ಮನುಷ್ಯನು ಹುಟ್ಟಿದ ಮೇಲೆ ಒಂದು ತನ್ನದೇ ಆದ ಸ್ವಂತ ಮನೆ(Own house)ಯನ್ನು ಕಟ್ಟಿಕೊಳ್ಳಬೇಕೆನ್ನುವುದು ಕನಸಾಗಿರುತ್ತದೆ. ತನಗೆ ಸೂರೋಂದ್ದನ್ನು ಕಟ್ಟಿಕೊಳ್ಳಲು ಶ್ರಮವನ್ನು ಪಟ್ಟು ದುಡಿಯುತ್ತಿರುತ್ತಾರೆ. ಹೀಗೆ ಸ್ವಂತ ಮನೆಯನ್ನು ಕಟ್ಟುವ ಕನಸಿನಲ್ಲಿರುವವರಿಗೆ ಕೇಂದ್ರ ಸರ್ಕಾರವು ಸಹಾಯಧನವನ್ನು ನೀಡುವ ಮೂಲಕ ಬಡವರ ಕನಸನ್ನು ನನಸು ಮಾಡಲು ಮುಂದಾಗುತ್ತಿದೆ. ಗುಡಿಸಲು ಮುಕ್ತ ಭಾರತ ದೇಶವನ್ನು ನೋಡಬೇಕ್ಕೇನ್ನುವುದು ಸರ್ಕಾರದ ಉದ್ದೇಶವಾಗಿದೆ. ಹಾಗಾದರೆ ಈ ಹೊಸ ಯೋಜನೆ ಯಾವುದು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ
Categories: ಸರ್ಕಾರಿ ಯೋಜನೆಗಳು -
ಹೊಸ ಪಡಿತರ ಚೀಟಿ ಅರ್ಜಿಗೆ ಈ ದಾಖಲೆಗಳನ್ನು ರೆಡಿ ಮಾಡಿಕೊಳ್ಳಿ! ಇಲ್ಲಿದೆ ಮಾಹಿತಿ

ಬಡತನ ರೇಖೆಗಿಂತ ಕೆಳಗಿರುವ ಜನರಿಗೆ (Below Poverty line) ಕರ್ನಾಟಕ ಪಡಿತರ ಚೀಟಿ(Ration card) ಮೂಲವಾಗಿದೆ. ಈ ಕಾರ್ಡ್ನೊಂದಿಗೆ ಬಡವರು ಕರ್ನಾಟಕ ರಾಜ್ಯ ಸರ್ಕಾರವು ನೀಡುವ ಸಬ್ಸಿಡಿ(subsidy) ಸರಕುಗಳನ್ನು ಸುಲಭವಾಗಿ ಪಡೆಯಬಹುದು. ಕರ್ನಾಟಕ ರಾಜ್ಯದ ನೂತನ ಸಿಎಂ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದ್ದಾರೆ. ಈ ಯೋಜನೆಯಲ್ಲಿ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ(Bank account )ಯಲ್ಲಿರುವ ಹಣದ ರೂಪದಲ್ಲಿ 5 ಕೆಜಿ ಪಡಿತರ ಅಕ್ಕಿಯ ಲಾಭವನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಸರ್ಕಾರದ ವಿವಿಧ ಯೋಜನೆಗಳಿಗಾಗಿ ಪಡಿತರ ಚೀಟಿ
Categories: ಮುಖ್ಯ ಮಾಹಿತಿ -
ಪಿಯುಸಿ, ಡಿಗ್ರಿ ಆದವರಿಗೆ ಉತ್ತಮ ಉದ್ಯೋಗಾವಕಾಶ, ಈಗಲೇ ಸಂಪರ್ಕಿಸಿ, ಇಲ್ಲಿದೆ ಮಾಹಿತಿ

ಉತ್ತಮ ಉದ್ಯೋಗ ಹಾಗೂ ಒಳ್ಳೆಯ ಸಂಬಳವನ್ನು ಅರಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿರುವ ಅದೆಷ್ಟೋ ಆಕಾಂಕ್ಷಿಗಳಿಗೆ ತಮ್ಮ ಹುಟ್ಟೂರಿನಲ್ಲಿಯೇ ಅಥವಾ ನೆರೆಯ ಜಿಲ್ಲೆಯಲ್ಲಿ ಉತ್ತಮವಾದ ಕೆಲಸ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಎಂದು ಅನಿಸುವುದರಲ್ಲಿ ತಪ್ಪೇನಿಲ್ಲ. ನೀವೇನಾದರೂ ದಾವಣಗೆರೆಯ ಜಿಲ್ಲೆಯವಾರಗಿದ್ದರೆ, ದಾವಣಗೆರೆ ಜಿಲ್ಲೆಯಲ್ಲಿ ಕೆಲಸ ಮಾಡಲು ಇಚ್ಛಿಸಿದರೆ ನಿಮಗೊಂದು ಸುವರ್ಣ ಅವಕಾಶ ಇಲ್ಲಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಉದ್ಯೋಗ -
Job Alert : ಸಾರಿಗೆ ಇಲಾಖೆಯಲ್ಲಿ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ಕೆಎಸ್ಆರ್ಟಿಸಿ ಡ್ರೈವರ್ ಹುದ್ದೆ(KSRTC driver job) : ಇದೀಗ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ತಮ್ಮ ಕಾರ್ಯನಿರ್ವಹಿಸಬೇಕು ಎನ್ನುವವರಿಗೆ ಒಂದು ಉಪಯುಕ್ತ ಮಾಹಿತಿ ಇಲ್ಲಿದೆ. ಹೌದು, ಇದೀಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಚಾಲಕರಾಗಿ(Ksrtc driver) ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ವರದಿಯಲ್ಲಿ ತಿಳಿಸಿದ ಮಾಹಿತಿಗಳನ್ನು ತಿಳಿದುಕೊಂಡು ಅಗತ್ಯವಿರುವ ದಾಖಲೆಗಳೊಂದಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಉದ್ಯೋಗ -
ಜಿಯೋ ಗ್ರಾಹಕರಿಗೆ ಗಮನಿಸಿ !..ಈ ಕಮ್ಮಿ ಬೆಲೆಯ ರಿಚಾರ್ಜ್ ಪ್ಲಾನ್ ನಲ್ಲಿ 6GB ಡೇಟಾ ಉಚಿತ!

ಜಿಯೋ ಟೆಲಿಕಾಂನ 398 ರೂ. ಪ್ರೀಪೇಯ್ಡ್ ಪ್ಲ್ಯಾನ್(₹398 Prepaid plan) – 6GB ಡೇಟಾ ಲಾಭ. ಹೌದು ಸ್ನೇಹಿತರೆ, ಜಿಯೋ ಟೆಲಿಕಾಂನ 398 ರೂ. ಪ್ರೀಪೇಯ್ಡ್ ಪ್ಲ್ಯಾನ್ 6GB ಡೇಟಾ ಪ್ರಯೋಜನ ನೀಡುವ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಈ ಪ್ಲಾನ್ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ
Categories: ತಂತ್ರಜ್ಞಾನ -
ಸರ್ಕಾರಿ ಹುದ್ದೆಗಳ ನೇಮಕಾತಿ, ಗ್ರೂಪ್ ಎ & ಬಿ ಗೆಜೆಟೆಡ್ ಪ್ರೊಬೇಶನರಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

ಇವತ್ತಿನ ವರದಿಯಲ್ಲಿ ಕೆಪಿಎಸ್ಸಿ ಕೆಎಸ್ಎಸ್ ನೇಮಕಾತಿಯ ಕುರಿತು ತಿಳಿಸಲಾಗಿದೆ. ಈ ನೇಮಕಾತಿಯಲ್ಲಿ 384 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೆಪಿಎಸ್ಸಿ ಕೆಎಸ್ಎಸ್ ನೇಮಕಾತಿ
Categories: ಉದ್ಯೋಗ
Hot this week
-
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಸುದ್ದಿ: 24ನೇ ಕಂತಿನ ಹಣ ಇಂದಿನಿಂದ ಖಾತೆಗೆ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
-
ಕರ್ನಾಟಕದಲ್ಲಿ ಕಡುಚಳಿ ಆತಂಕ: ಜನತೆಗೆ ಸರ್ಕಾರದಿಂದ ತುರ್ತು ‘ಶೀತಗಾಳಿ’ ಮಾರ್ಗಸೂಚಿ ಪ್ರಕಟ! ಮರೆಯದೆ ಈ ನಿಯಮ ಪಾಲಿಸಿ
-
ಪವರ್ ಬ್ಯಾಂಕ್ ಬೇಕಾಗಿಲ್ಲ! 7000mAh ಬ್ಯಾಟರಿಯ ಈ 5 ಫೋನ್ಗಳಿದ್ದರೆ 2 ದಿನ ಚಾರ್ಜ್ ಮಾಡ್ಬೇಕಿಲ್ಲ; ಇಯರ್ ಎಂಡ್ ಆಫರ್!
-
Sirsi Marikamba Jatre: ತಾಯಿ ಮಾರಿಕಾಂಬೆ ದರ್ಶನಕ್ಕೆ ಡೇಟ್ ಫಿಕ್ಸ್! ರಥ ಏರೋದು ಯಾವತ್ತು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ.
-
Breaking Alert: ನಾಳೆಯಿಂದ ಬೆಳಗ್ಗೆ ಶಾಲೆಗೆ ಹೋಗುವ ಸಮಯ ಚೇಂಜ್! ಚಳಿ ಹಿನ್ನೆಲೆ ಡಿಸಿ ಮಹತ್ವದ ಆದೇಶ; ಈ ಜಿಲ್ಲೆಯಲ್ಲಿ ಮಾತ್ರ.
Topics
Latest Posts
- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಸುದ್ದಿ: 24ನೇ ಕಂತಿನ ಹಣ ಇಂದಿನಿಂದ ಖಾತೆಗೆ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

- ಕರ್ನಾಟಕದಲ್ಲಿ ಕಡುಚಳಿ ಆತಂಕ: ಜನತೆಗೆ ಸರ್ಕಾರದಿಂದ ತುರ್ತು ‘ಶೀತಗಾಳಿ’ ಮಾರ್ಗಸೂಚಿ ಪ್ರಕಟ! ಮರೆಯದೆ ಈ ನಿಯಮ ಪಾಲಿಸಿ

- ಪವರ್ ಬ್ಯಾಂಕ್ ಬೇಕಾಗಿಲ್ಲ! 7000mAh ಬ್ಯಾಟರಿಯ ಈ 5 ಫೋನ್ಗಳಿದ್ದರೆ 2 ದಿನ ಚಾರ್ಜ್ ಮಾಡ್ಬೇಕಿಲ್ಲ; ಇಯರ್ ಎಂಡ್ ಆಫರ್!

- Sirsi Marikamba Jatre: ತಾಯಿ ಮಾರಿಕಾಂಬೆ ದರ್ಶನಕ್ಕೆ ಡೇಟ್ ಫಿಕ್ಸ್! ರಥ ಏರೋದು ಯಾವತ್ತು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ.

- Breaking Alert: ನಾಳೆಯಿಂದ ಬೆಳಗ್ಗೆ ಶಾಲೆಗೆ ಹೋಗುವ ಸಮಯ ಚೇಂಜ್! ಚಳಿ ಹಿನ್ನೆಲೆ ಡಿಸಿ ಮಹತ್ವದ ಆದೇಶ; ಈ ಜಿಲ್ಲೆಯಲ್ಲಿ ಮಾತ್ರ.


