Tag: kannada prabha news paper
-
Business Loan – ಯಾವುದೇ ಗ್ಯಾರೆಂಟಿ ಇಲ್ಲದೇ ರೂ. 50,000/- ಸಾಲ ಸೌಲಭ್ಯ – ಇಲ್ಲಿದೆ ಕಂಪ್ಲೀಟ್ ಮಾಹಿತಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಪಿ ಎಂ ಸ್ವನಿಧಿ ಯೋಜನೆ( PM Swanidhi scheme) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನೀವೇನಾದರೂ ಸಣ್ಣ ವ್ಯಾಪಾರ ಮಾಡುತ್ತಿರುವವರಾಗಿದ್ದರೆ, ನಿಮ್ಮ ವ್ಯಾಪಾರವನ್ನು ಉತ್ತಮವಾಗಿ ವಿಸ್ತರಿಸಬೇಕು, ಹೆಚ್ಚಿನ ಮಟ್ಟದಲ್ಲಿ ಲಾಭವನ್ನು ತೆಗೆದುಕೊಳ್ಳಬೇಕು ಎಂದು ಯೋಚನೆ ಮಾಡುತೀದ್ದರೆ, ಮತ್ತು ಸಾಲದ ಬಗ್ಗೆ ಯೋಚನೆ ಮಾಡುತ್ತಿದ್ದೀರಿಯೇ, ಹಾಗಾದ್ರೆ ನಿಮಗಾಗಿಯೇ ಅಂತೆಯೇ ಮೋದಿ ಸರ್ಕಾರವು ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಸರ್ಕಾರಿ ಯೋಜನೆಗಳು -
ಬಿಗ್ ಬ್ರೇಕಿಂಗ್ : ಈ ವರ್ಷದಿಂದಲೇ 5, 8, 9ನೇ ತರಗತಿಗೆ ‘ಪಬ್ಲಿಕ್ ಪರೀಕ್ಷೆ’: ರಾಜ್ಯ ಸರ್ಕಾರ ‘ಗೆಜೆಟ್’ ಅಧಿಸೂಚನೆ ಬಿಡುಗಡೆ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, 5, 8, 9ನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ (Public Examination) ನಡೆಸುವುದರ ಕುರಿತು ಸರ್ಕಾರ ಅಧಿಸೂಚನೆ ನೀಡಿರುವ ಮಾಹಿತಿ ಬಗ್ಗೆ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಇನ್ನು ಮುಂದೆ 5-6 ಹಾಗೂ ಎಂಟನೇ ತರಗತಿಯ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ : ಈ
Categories: ಮುಖ್ಯ ಮಾಹಿತಿ -
BSNL Offers : ಕೇವಲ 99 ರೂ.ಗೆ ಹೊಸ ಭರ್ಜರಿ ಆಫರ್ ಘೋಷಣೆ ಮಾಡಿದ BSNL

ಬಿಎಸ್ಎನ್ಎಲ್ ಕಂಪೆನಿಯು ಇತ್ತೀಚಿನ ದಿನಗಳಲ್ಲಿ ತನ್ನ ಗ್ರಾಹಕರನ್ನು ಕಳೆದುಕೊಂಡಿತ್ತು. ಆದರೆ ಇದೀಗ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಆಫರ್ ನೀಡಿದೆ. ಈಗ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುವುದರ ಮೂಲಕ ಬಿಎಸ್ಎನ್ಎಲ್ (BSNL) ತನ್ನ ಗ್ರಾಹಕರನ್ನು ಮತ್ತೆ ಪಡೆದುಕೊಂಡಿದೆ. ಯಾವೆಲ್ಲ ಆಫರ್ ಮತ್ತು ಕೊಡುಗೆ ಗಳನ್ನು ನೀಡಿದೆ ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸುದ್ದಿಗಳು -
Redmi 12 offer – ಫ್ಲಿಪ್ಕಾರ್ಟ್ ನಲ್ಲಿ ರೆಡ್ಮಿ 12 5g ಮೊಬೈಲ್ ಮೇಲೆ ಭರ್ಜರಿ ಆಫರ್, ಕೇವಲ ರೂ. 8,999/- ಕ್ಕೆ

ಶಿಯೋಮಿ ಕಂಪೆನಿ ಇದೀಗ ಇಂಡಿಯಾದಲ್ಲಿ ಹೊಸ ರೆಡ್ ಮಿ ನೋಟ್ 12 ಸೀರಿಸ್ ನಲ್ಲಿ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ಗಳ ಮಾರಾಟ ಪ್ರಕ್ರಿಯೆ ಆರಂಭವಾಗಿದೆ. ಯಾವ ಯಾವ ಬೆಲೆಯಲ್ಲಿ ಈ ಸ್ಮಾರ್ಟ್ ಫೋನ್ ಸಿಗುತ್ತದೆ ತಿಳಿದುಕೊಳ್ಳ ಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಅವುಗಳಲ್ಲಿ 29,999 ರೂಪಾಯಿ ಮೌಲ್ಯದ ರೆಡ್ ಮಿ ನೋಟ್ 12(Red me Note 12) ಸ್ಮಾರ್ಟ್ಫೋನ್ ಅನ್ನು ಕೇವಲ 10 ಸಾವಿರ ರೂಪಾಯಿಗಳಿಗಿಂತ
Categories: ಸುದ್ದಿಗಳು -
ಈ ದಾಖಲೆ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ ಮೊತ್ತ ಜಮೆ; ಕೂಡಲೇ ದಾಖಲಾತಿ ಮಾಡಿಸಿಕೊಳ್ಳಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ರಾಜ್ಯದ ರೈತರು ಎಫ್ ಐ ಡಿ (FID)(unique farmer ID) ಮಾಡಿಸಿಕೊಳ್ಳುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.ನೀವೇನಾದರೂ ರೈತರಾಗಿದ್ದರೆ ಮೊದಲು ನಿಮ್ಮ ಬಳಿ FID ಆಗಿದೆಯೋ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಿ. ಇದು ಇದ್ದರೆ ಮಾತ್ರ ನಿಮ್ಮ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣ ಜಮಾ ಆಗುತ್ತದೆ. ಮತ್ತು ಸರ್ಕಾರದ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಇಲ್ಲದಿದಲ್ಲಿ ನಿಮಗೆ ಬ್ಯಾಂಕ್ ಖಾತೆಗೆ ಯಾವುದೇ ಹಣ ಜಮಾ ಆಗುವುದಿಲ್ಲ ಮತ್ತು ನೀವು ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳದೇ ವಂಚಿತರಾಗುತ್ತಿರಿ
Categories: ಮುಖ್ಯ ಮಾಹಿತಿ -
Govt Schemes- ಮಹಿಳೆಯರಿಗಾಗಿ ಇರುವ ಈ ಸರ್ಕಾರಿ ಯೋಜನೆಗಳ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಮಹಿಳೆಯಾರಿಗಾಗಿ ಲಭ್ಯವಿರುವ ಕೆಲವೊಂದು ಯೋಜನೆಗಳ ಕುರಿತು ತಿಳಿಸಿಕೊಡಲಾಗುತ್ತದೆ. ಆ ಯೋಜನೆಗಳು ಯಾವವು ಮತ್ತು ಆಯಾ ಯೋಜನೆಗಳ ಬಗ್ಗೆ ಪೂರ್ಣ ಮಾಹಿತಿ ಪಡೆಯಲು ಈ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಮಹಿಳೆಯರಿಗೆ ಎಂದೇ ಇದೆ ಇಷ್ಟೊಂದು ಯೋಚನೆಗಳು : ಭಾರತ ಸರ್ಕಾರವು ಮಹಿಳೆಯರ ಮೇಲೆ ಕೇಂದ್ರೀಕರಿಸುವ
Categories: ಸರ್ಕಾರಿ ಯೋಜನೆಗಳು -
Money earning – ಮೊಬೈಲ್ ನಲ್ಲಿ ಗೂಗಲ್ ಮೂಲಕ ಹಣ ಗಳಿಸಿ, ಈ ದಿನ ಎರಡು ಗಂಟೆ ಟೈಮ್ ಕೊಡಿ 3,000 ಸಂಪಾದಿಸಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ Google ನಿಂದ ಪ್ರತಿ ದಿನ ₹1000-₹2000 ಹಣವನ್ನು ಸಂಪಾದನೆ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಅದು ಹೇಗೆ ಅಂತೀರಾ? google ನಲ್ಲಿ part time / full time ವರ್ಕ್ ಮಾಡುವ ಮೂಲಕ ನೀವು ಹಣವನ್ನು ಗಳಿಸಬಹುದು. ಈ ಲೇಖನದ ಮೂಲಕ ತಿಳಿಸಿಕೊಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು
Categories: ಮುಖ್ಯ ಮಾಹಿತಿ -
BIG BREAKING : ಬರೋಬ್ಬರಿ 13,352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ – ಕಂಪ್ಲೀಟ್ ಮಾಹಿತಿ ಇಲ್ಲಿದೆ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, 13,352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆ(Selection of primary school teachers)ಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೈಕೋರ್ಟಲ್ಲಿದ್ದ ಈ ಕೇಸ್ ಗೆ ಒಂದು ಬಿಗ್ ರಿಲೀಸ್ ಅಂತಾನೆ ಹೇಳಬಹುದು. 13,352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಹೈಕೋರ್ಟ್ ಒಪ್ಪಿಗೆಯನ್ನು ನೀಡಿದೆ. ಅಕ್ಟೋಬರ್ 12ರಂದು ಹೈಕೋರ್ಟ್ ಈ ನಿರ್ಧಾರವನ್ನು ಕೈಗೊಂಡಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
Gruhalakshmi – ಇನ್ನೂ ಹಲವರಿಗೆ ಬಂದಿಲ್ಲ 2000/- ರೂಪಾಯಿ – ಲಕ್ಷ್ಮೀ ಹೆಬ್ಬಾಳ್ಕರ್ ಹೊಸ ಸೂಚನೆ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ತಲುಪದಿರುವುದರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿಕೆಯನ್ನು ನೀಡಿದ್ದಾರೆ, ಇದರ ಕುರಿತಾದ ಮಾಹಿತಿಯನ್ನು ನೀಡಲಾಗುತ್ತದೆ. ನೀಡಿದ ಭರವಸೆಯಂತೆ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದ ಸರ್ಕಾರ, ಅದ್ದೂರಿಯಾಗಿ ಗೃಹಲಕ್ಷ್ಮಿ ಯೋಜನೆಯಿಂದ ಸದ್ದಲಿ ಇರುವುದು ನಿಮಗೆಲ್ಲರಿಗೂ ತಿಳಿದೆ ಇದೆ. ಮೊದಲನೇ ಕಠಿಣ ಹಣವನ್ನು ಜಮಾ ಮಾಡಿ, ಎರಡನೇ ಕಂತಿನ ಹಣ ಇನ್ನು ಜಮಾ ಆಗದಿರುವುದರಿಂದ ಎಲ್ಲರಿಗೂ ಗೊಂದಲವನ್ನು ಸೃಷ್ಟಿ ಮಾಡಿದೆ. ಉತ್ತರ ಕುರಿತಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಘೋಷಣೆಯನ್ನು ಮಾಡಿದ್ದಾರೆ.
Categories: ಮುಖ್ಯ ಮಾಹಿತಿ
Hot this week
-
ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದ್ದರೆ ಹೀಗೆ ತಕ್ಷಣ ವಾಪಸ್ ಪಡೆಯಲು ಆಹಾರ ಇಲಾಖೆಯಿಂದ ಸೂಚನೆ
-
ಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?
-
ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.
-
ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?
-
ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?
Topics
Latest Posts
- ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದ್ದರೆ ಹೀಗೆ ತಕ್ಷಣ ವಾಪಸ್ ಪಡೆಯಲು ಆಹಾರ ಇಲಾಖೆಯಿಂದ ಸೂಚನೆ

- ಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?

- ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.

- ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?

- ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?


