Tag: kannada prabha news paper
-
Crop Insurance- ಈ ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ ಜಮಾ ಆಗಿದೆ, ಮೊಬೈಲ್ ನಲ್ಲೆ ಹೀಗೆ ಚೆಕ್ ಮಾಡಿ

ಬರದಿಂದಾಗಿ ನೊಂದಿರುವಂತಹ ಜಿಲ್ಲೆಯ ಒಟ್ಟು 63, 566 ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆ ಅಡಿಯಲ್ಲಿ 50.298 ಕೋಟಿ ರೂ.ಗಳ ಮಧ್ಯಂತರ ವಿಮೆ ಮಂಜೂರಾಗಿದೆ. ಮಳೆ ಕೊರತೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಉಂಟಾಗಿ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಸಂಗತಿ ನಿಮಗೆಲ್ಲ ತಿಳಿದೇ ಇದೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ರೈತರಿಗೆ ಸ್ವಲ್ಪಮಟ್ಟಿಗೆ ಸಹಾಯವಾಗಲೆಂದು ಮಧ್ಯಂತರ ವಿಮೆ ಮಂಜೂರು ಮಾಡಲಾಗಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ
Categories: ಕೃಷಿ -
Motorola – ಕಮ್ಮಿ ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೋಟೋ G34 5G ಸ್ಮಾರ್ಟ್ಫೋನ್!

ಇಂದು ಮೊಬೈಲ್ ಯಾರ ಬಳಿ ಇಲ್ಲ ಹೇಳಿ. ಪ್ರತಿ ಯೊಬ್ಬರು ಮೊಬೈಲ್ ಬಳಸುತ್ತಾರೆ. ಮೊಬೈಲ್ ಫೋನ್ ನಮ್ಮ ಜೀವನದಲ್ಲಿ ಒಂದು ಪಾರ್ಟ್ ಆಗಿಬಿಟ್ಟಿದೆ. ಪ್ರತಿ ಯೊಬ್ಬರ ಕೈಯಲ್ಲಿ ವಿವಿಧ ಬಗೆಯ, ಅತ್ಯಾಧಿನಿಕ ಫೀಚರ್ಸ್ ಗಳುಳ್ಳ ಮೊಬೈಲ್ ಗಳಿವೆ. ಹಾಗೆಯೇ ಇಂದು ಮಾರ್ಕೆಟ್ ನಲ್ಲಿ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಲಗ್ಗೆ ಇಡುತ್ತಿವೆ. ಮೊಬೈಲ್ ಕಂಪೆನಿಗಳ ನಡುವೆ ಪೈಪೋಟಿ ನಡೆದಿದೆ. ಸದ್ಯಕ್ಕೆ ಈಗ ಜನಪ್ರಿಯ ಮೊಬೈಲ್ ಕಂಪನಿಯಾದ ಮೊಟೊರೋಲಾ ( Motorola ) ಕಂಪೆನಿಯ ಹೊಸ ಸ್ಮಾರ್ಟ್
Categories: ಮೊಬೈಲ್ -
Honda SUV – ಹೊಸ ಹೋಂಡಾ ಎಲಿವೇಟ್ ಎಸ್ಯುವಿಗಾಗಿ ಭಾರೀ ಡಿಮ್ಯಾಂಡ್.!

ಹೋಂಡಾ ಎಲಿವೇಟ್ (Honda Elevate) ಸೆಪ್ಟೆಂಬರ್ 2023 ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಮಧ್ಯಮ ಗಾತ್ರದ SUV ಆಗಿದೆ. ಇದು ಹೋಂಡಾ ಸಿಟಿಯನ್ನು ಆಧರಿಸಿದೆ ಮತ್ತು ಅದರ ಪ್ಲಾಟ್ಫಾರ್ಮ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ (Petrol engine) ಅನ್ನು ಸೆಡಾನ್ನೊಂದಿಗೆ ಹಂಚಿಕೊಳ್ಳುತ್ತದೆ. ಹೋಂಡಾ ಎಲಿವೇಟ್ (Honda Elevate)ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರ್ಡರ್, ಸ್ಕೋಡಾ ಕುಶಾಕ್, ವೋಕ್ಸ್ವ್ಯಾಗನ್ ಟೈಗನ್, ಸಿಟ್ರೊಯೆನ್ ಸಿ3 ಏರ್ಕ್ರಾಸ್ ಮತ್ತು ಎಂಜಿ ಆಸ್ಟರ್ಗಳಿಗೆ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಯಾಗಿದೆ ಎಂದೇ ಕಾಣಬಹುದು.
Categories: ರಿವ್ಯೂವ್ -
ಜಿಯೋ, ಏರ್ಟೆಲ್, ವಿಐ ಗ್ರಾಹಕರೇ ಪ್ರತಿದಿನ 2GB ಡಾಟಾ ಸಿಗುವ ಬೆಸ್ಟ್ ಆಫರ್ ಇದೇ ನೋಡಿ..!

ಭಾರತದಲ್ಲಿ ಅತಿ ಹೆಚ್ಚಾಗಿ ಸ್ಮಾರ್ಟ್ಫೋನ್(smart phone) ಬಳಕೆದಾರರನ್ನು ಹೊಂದಿರುವ ಎರಡನೇಯ ಅತಿದೊಡ್ಡ ದೇಶವಾಗಿದ್ದು ಕಳೆದ 2022 ವರ್ಷದ ವರದಿಯ ಪ್ರಕಾರ ನಮ್ಮಲ್ಲಿ ಸುಮಾರು 46.5% ಜನರು ಬಳಸುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ Jio, Airtel ಮತ್ತು Vi ಮೂರು ಖಾಸಗಿ ಟೆಲಿಕಾಂ ಸೇವಾ(Private telicom services) ಪೂರೈಕೆದಾರರು ತಮ್ಮ ಮೊಬೈಲ್ ನೆಟ್ವರ್ಕ್(mobile network) ಸೇವೆಗಳೊಂದಿಗೆ ಹೆಚ್ಚಿನ ಭಾರತೀಯ ಮಾರುಕಟ್ಟೆಗೆ ಸೇವೆ ಸಲ್ಲಿಸುತ್ತವೆ. ಹಾಗಾದರೆ ಇಂದು ನಾವು 84 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 2GB ಹೈಸ್ಪೀಡ್ ಡೇಟಾ (high
Categories: ತಂತ್ರಜ್ಞಾನ -
ಈ ವರ್ಷದಲ್ಲಿ ಬಿಡುಗಡೆ ಆದ ಟಾಪ್ e-ಸ್ಕೂಟಿಗಳು ಇವೇ ನೋಡಿ..!

ದೇಶದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳಿಗಿರುವ (Electric Vehicles) ಬೇಡಿಕೆ ಮತ್ತು ಬೆಳವಣಿಗೆ ದಿನೇದಿನೇ ಏರುಗತಿಯನ್ನು ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ 2023ರಲ್ಲಿ ಅನೇಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (Electric two wheeler vehicles) ಬಿಡುಗಡೆಯಾಗಿವೆ. ಇದೀಗ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ಮತ್ತು ಬೆಳವಣಿಗೆ ಹೆಚ್ಚುತ್ತಿರುವ ಕಾರಣ, ಈ ಬೆಳವಣಿಗೆಯನ್ನು ಹೆಚ್ಚಿಸಲು ಭಾರತ ಸರ್ಕಾರವು ವಿವಿಧ ಸಬ್ಸಿಡಿ (Subsidy) ಮತ್ತು ಪ್ರೋತ್ಸಾಹ ನೀಡುತ್ತಿದೆ. ಹಾಗಾಗಿ ಆಟೋಮೊಬೈಲ್ (Automobile) ಕ್ಷೇತ್ರದಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು
Categories: E-ವಾಹನಗಳು -
ಗುಡ್ ನ್ಯೂಸ್ : ಹೊಸ ಮೊಬೈಲ್ ಖರೀದಿಸೋರಿಗೆ ಇಲ್ಲಿದೆ ಬೆಸ್ಟ್ ಆಫರ್..!

ವಿವೋ V29e 5G ಫೋನ್ನಲ್ಲಿ ಶೇ. 15% ರಿಯಾಯಿತಿ(15% Discount) ಇದೆ. ಈ ರಿಯಾಯಿತಿಯೊಂದಿಗೆ, ವಿವೋ V29e 5G ಸ್ಮಾರ್ಟ್ಫೋನ್ ಭಾರತದಲ್ಲಿ ಲಭ್ಯವಿರುವ ಅತ್ಯಂತ ಶಕ್ತಿಯುತ ಮತ್ತು ಕೈಗೆಟುಕುವ 5G ಸ್ಮಾರ್ಟ್ಫೋನ್ಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್ ಫೋನ್ ಕುರಿತಾದ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವಿವೋ V29e 5G(Vivo V29e 5G): ವಿವೋ
Categories: ಮೊಬೈಲ್ -
ರೈತರೇ ಗಮನಿಸಿ: ಕೃಷಿ ಭಾಗ್ಯ ಯೋಜನೆ ವಿವಿಧ ಸೌಲಭ್ಯ ಕ್ಕೆ ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನ.

ಇದೀಗ ರೈತರಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ಈಗ ರೈತರಿಗೆ ನೀಡುತ್ತಿರುವ ಕೃಷಿ ಭಾಗ್ಯ ಯೋಜನೆಯು ( Krushi Bhagya Yojane ) ಒಂದು ವಿಶಿಷ್ಟವಾದ ಮಾದರಿಯಲ್ಲಿ ಇದೆ. ಈ ಯೋಜನೆಯಲ್ಲಿ ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ಡೀಸೆಲ್, ಪೆಟ್ರೋಲ್ ಪಂಪ್ಸೆಟ್, ಸೋಲಾರ್ ಪಂಪ್ಸೆಟ್, ಲಘುನೀರಾವರಿ ಘಟಕ ಹಾಗೂ ತಂತಿ ಬೇಲಿ ಒಳಗೊಂಡ ಒಂದು ಪ್ಯಾಕೇಜ್ ಆಗಿದೆ. ಈ ಕೃಷಿ ಭಾಗ್ಯ ಯೋಜನೆಯನ್ನು ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ
Categories: ಕೃಷಿ -
LPG Update – ಗ್ಯಾಸ್ ಸಿಲಿಂಡರ್ e-kyc ಮಾಡಿಲ್ಲ ಅಂದ್ರೆ ಸಬ್ಸಿಡಿ ಬಂದ್..? ಕೇಂದ್ರದ ಸ್ಪಷ್ಟನೆ ಇಲ್ಲಿದೆ!

ರಾಜ್ಯದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯೊಂದನ್ನು ( Fake News ) ನಂಬಿ ಸಾರ್ವಜನಿಕರು ಗ್ಯಾಸ್ ಏಜೆನ್ಸಿಗಳ ಮುಂದೆ ಇ ಕೆವೈಸಿ (EKYC) ಮಾಡಿಸಲು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಹೌದು, ರಾಜ್ಯಾದ್ಯಂತ ಸದ್ಯ ಪ್ರಧಾನಿ ಮೋದಿ ಎಲ್ಪಿಸಿ ಸಿಲಿಂಡರ್(LPC silender) ಸಬ್ಸಿಡಿ (subsidy) ಕೊಡುತ್ತಾರೆ ಎಂಬ ಸುಳ್ಳು ವದಂತಿ ಎಲ್ಲ ಕಡೆಯಲ್ಲೂ ಹರಡಿದೆ. ಈ ಒಂದು ಸುಳ್ಳು ಸುದ್ದಿ ಕರಾವಳಿ ಜಿಲ್ಲೆಗಳು, ಉತ್ತರ ಕರ್ನಾಟಕ ಹಾಗೂ ಗಡಿ ಜಿಲ್ಲೆಗಳಲ್ಲಿಯೂ ಹರಿದಾಡುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
Categories: ಮುಖ್ಯ ಮಾಹಿತಿ -
30 ಸಾವಿರ ಉಚಿತ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ.

ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ಬಿವೈಪಿಎಲ್ ಸ್ಕಾಲರ್ಶಿಪ್ ಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ಕೂಡ ನೀಡಿದ್ದಾರೆ. ಈ ಸ್ಕಾಲರ್ಶಿಪ್ ಗೆ ( Scholarship ) ಮಾನವಿಕ ವಿಭಾಗಗಳ ಪದವಿ, ಬಿಇ, ಬಿ.ಟೆಕ್, ಬಿಸಿಎ, ಬಿಎಸ್ಸಿ ಹೀಗೆ ಯಾವುದೇ ಪದವಿಗಳ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ವಿದ್ಯಾರ್ಥಿ ವೇತನ
Hot this week
-
ನಾಳೆ (ಶನಿವಾರ) ಬೆಂಗಳೂರಿನ ಈ 100 ಏರಿಯಾಗಳಲ್ಲಿ ಕರೆಂಟ್ ಇರಲ್ಲ! ಬೆಳಿಗ್ಗೆಯಿಂದ ಸಂಜೆವರೆಗೆ ‘ಕತ್ತಲೆ’; ಲಿಸ್ಟ್ನಲ್ಲಿ ನಿಮ್ಮ ಏರಿಯಾ ಇದ್ಯಾ?
-
ಪ್ರಸೂತಿ ಆರೈಕೆ ಯೋಜನೆ: ಮಹಿಳೆಯರಿಗೆ ಸರ್ಕಾರದಿಂದ ₹4,000 ಫಿಕ್ಸ್! ಉಚಿತ ‘ಮಡಿಲು ಕಿಟ್’; ಹೀಗೆ ಅರ್ಜಿ ಹಾಕಿ.
-
ಸಂಧ್ಯಾ ಸುರಕ್ಷಾ ಯೋಜನೆ: ತಿಂಗಳಿಗೆ ₹1,200 ಪಿಂಚಣಿ ಮತ್ತು ಬಸ್ ಪಾಸ್! ಮೊಬೈಲ್ನಲ್ಲೇ ಅರ್ಜಿ ಹಾಕುವುದು ಹೇಗೆ?
-
200MP ಕ್ಯಾಮೆರಾ, 7000mAh ಬ್ಯಾಟರಿ! ಜನವರಿ 6ಕ್ಕೆ ಭಾರತಕ್ಕೆ ಎಂಟ್ರಿ ಕೊಡಲಿದೆ Realme ‘ಕ್ಯಾಮೆರಾ ಕಿಂಗ್’ ಫೋನ್ – ಬೆಲೆ ಎಷ್ಟು ಗೊತ್ತಾ?
-
ಮುಂದಿನ 48 ಗಂಟೆಗಳಲ್ಲಿ ಈ 7 ರಾಜ್ಯಗಳಲ್ಲಿ ಭಾರೀ ಮಳೆ! ಕರ್ನಾಟಕದ ಮೇಲಾಗುವ ಎಫೆಕ್ಟ್ ಏನು? IMD ಬಿಗ್ ಅಪ್ಡೇಟ್.
Topics
Latest Posts
- ನಾಳೆ (ಶನಿವಾರ) ಬೆಂಗಳೂರಿನ ಈ 100 ಏರಿಯಾಗಳಲ್ಲಿ ಕರೆಂಟ್ ಇರಲ್ಲ! ಬೆಳಿಗ್ಗೆಯಿಂದ ಸಂಜೆವರೆಗೆ ‘ಕತ್ತಲೆ’; ಲಿಸ್ಟ್ನಲ್ಲಿ ನಿಮ್ಮ ಏರಿಯಾ ಇದ್ಯಾ?

- ಪ್ರಸೂತಿ ಆರೈಕೆ ಯೋಜನೆ: ಮಹಿಳೆಯರಿಗೆ ಸರ್ಕಾರದಿಂದ ₹4,000 ಫಿಕ್ಸ್! ಉಚಿತ ‘ಮಡಿಲು ಕಿಟ್’; ಹೀಗೆ ಅರ್ಜಿ ಹಾಕಿ.

- ಸಂಧ್ಯಾ ಸುರಕ್ಷಾ ಯೋಜನೆ: ತಿಂಗಳಿಗೆ ₹1,200 ಪಿಂಚಣಿ ಮತ್ತು ಬಸ್ ಪಾಸ್! ಮೊಬೈಲ್ನಲ್ಲೇ ಅರ್ಜಿ ಹಾಕುವುದು ಹೇಗೆ?

- 200MP ಕ್ಯಾಮೆರಾ, 7000mAh ಬ್ಯಾಟರಿ! ಜನವರಿ 6ಕ್ಕೆ ಭಾರತಕ್ಕೆ ಎಂಟ್ರಿ ಕೊಡಲಿದೆ Realme ‘ಕ್ಯಾಮೆರಾ ಕಿಂಗ್’ ಫೋನ್ – ಬೆಲೆ ಎಷ್ಟು ಗೊತ್ತಾ?

- ಮುಂದಿನ 48 ಗಂಟೆಗಳಲ್ಲಿ ಈ 7 ರಾಜ್ಯಗಳಲ್ಲಿ ಭಾರೀ ಮಳೆ! ಕರ್ನಾಟಕದ ಮೇಲಾಗುವ ಎಫೆಕ್ಟ್ ಏನು? IMD ಬಿಗ್ ಅಪ್ಡೇಟ್.


