Tag: kannada prabha news paper

  • Loan Scheme : ಕುರಿ, ಮೇಕೆ ಸಾಕಾಣಿಕೆಗೆ ಸಾಲ, ಸಹಾಯಧನಕ್ಕೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ

    goat and sheep farming loan

    ಕರ್ನಾಟಕ ರಾಜ್ಯ(Govt of Karnataka) ದ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಒಂದು ಉತ್ತಮ ಸುದ್ದಿ! ರಾಜ್ಯ ಸರ್ಕಾರವು ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು(For sheep and goat farmers) ಉತ್ತೇಜಿಸಲು ಸಾಲ( loan) ಮತ್ತು ಸಹಾಯಧನ ಯೋಜನೆಗಳನ್ನು(Subsidy scheme) ಜಾರಿಗೆ ತಂದಿದೆ. ಈ ಯೋಜನೆಗಳ ಉದ್ದೇಶ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಆರ್ಥಿಕ ನೆರವು ನೀಡುವುದು ಮತ್ತು ಈ ಉದ್ಯಮದ ಅಭಿವೃದ್ಧಿಯನ್ನು ಉತ್ತೇಜಿಸುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಒನ್‌ಪ್ಲಸ್‌ 12R ಓಪೆನ್‌ ಸೇಲ್‌ ಭರ್ಜರಿ ಪ್ರಾರಂಭ, ಇಲ್ಲಿದೆ ಆಫರ್ ಡೀಟೇಲ್ಸ್, ಖರೀದಿಗೆ ಮುಗಿ ಬಿದ್ದ ಜನ

    One plus 12 R sale

    ಹೊಸದಾದ ಒನ್ ಪ್ಲಸ್ 12 R (Oneplus 12R)ಸ್ಮಾರ್ಟ್ ಫೋನ್ ಇಂದು ಅಮೆಜಾನ್(Amazon) ಇ ಕಾಮರ್ಸ್ ತಳದ ಮೂಲಕ ತನ್ನ ಸೇಲನ್ನು ಪ್ರಾರಂಭಗೊಳಿಸಿದೆ. ಸಾಕಷ್ಟು ವಿಶೇಷ ಫೀಚರ್ಸ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಮಿಡ್‌ ರೇಂಜ್‌ ಪ್ರೀಮಿಯಂ ಶ್ರೇಣಿಯ ಫೋನ್‌ ಆಗಿದೆ. ಫೆಬ್ರವರಿ 6ರಂದು ನಡೆದ ಮೊದಲ ಸೇಲ್ ನಲ್ಲಿ ಕೆಲವೇ ಗಂಟೆಗಳಲ್ಲಿ ಸ್ಟಾಕ್ ಗಳು ಮಾರಟಗೊಂಡಿದ್ದು, ಈ ಬಾರಿಯೂ ಕೂಡ ಗ್ರಾಹಕರು ಕಾತುರದಿಂದ ಕಾಯುತ್ತಿದ್ದಾರೆ. ಈಗ ಕಾಯುವಿಕೆಗೆ ಕೊನೆಗೊಂಡಿದ್ದು, ಅಮೆಜಾನ್ ಹಾಗೂ ರಿಟೇಲ್ ಶಾಪ್ ಗಳಲ್ಲಿ ಮಾರಾಟಕ್ಕೆ

    Read more..


  • ಕೇಂದ್ರದಿಂದ ಉಚಿತ ಕರೆಂಟ್ ಸಿಗುವ ಸೂರ್ಯೋದಯ ಯೋಜನೆಗೆ ಮೇಲ್ಚಾವಾಣಿ ಎಷ್ಟಿರಬೇಕು ಗೊತ್ತಾ?

    Pradhan Mantri Suryodaya Yojana 1 2

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ(Pradhan Mantri Suryodaya Yojana)’ ಒಂದು ಕ್ರಾಂತಿಕಾರಿ ಯೋಜನೆಯಾಗಿದ್ದು, ಇದು ಒಂದು ಕೋಟಿ ಮನೆಗಳಿಗೆ 300 ಯುನಿಟ್ ಉಚಿತ ವಿದ್ಯುತ್(300 units free electricity) ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯಡಿ, ಮನೆಗಳ ಮೇಲ್ಛಾವಣಿಗಳ ಮೇಲೆ ಸೌರ ಫಲಕ(Solar panels) ಗಳನ್ನು ಸ್ಥಾಪಿಸಲಾಗುವುದು ಮತ್ತು ಉತ್ಪತ್ತಿಯಾಗುವ ವಿದ್ಯುತ್ ಅನ್ನು ಮನೆ ಬಳಕೆಗೆ ಉಪಯೋಗಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ಬರ ಪರಿಹಾರದ 2000/- ಹಣ ರೈತರ ಖಾತೆಗೆ ಜಮಾ, ನಿಮ್ಮ ಅಕೌಂಟ್ ಹೀಗೆ ಚೆಕ್ ಮಾಡಿಕೊಳ್ಳಿ

    Drought relief status

    ಕರ್ನಾಟಕದಲ್ಲಿ ಮಳೆ ಕಡಿಮೆಯಾದ ಪರಿಣಾಮ, ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರವು, ಬರ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲು ಸರ್ಕಾರವು ಕೆಲವು ಕ್ರಮಗಳನ್ನು ಘೋಷಿಸಿದೆ. ಕರ್ನಾಟಕದ ಬರಗಾಲದಿಂದ ನಲುಗಿದ ರೈತರಿಗೆ ಸಹಾಯಹಸ್ತ ಚಾಚಿರುವ ರಾಜ್ಯ ಸರ್ಕಾರ, ಈ ಬಾರಿ ಉತ್ತಮ ಕ್ರಮ ಕೈಗೊಂಡಿದೆ. ಬರದಿಂದ ಉಂಟಾದ ನಷ್ಟಕ್ಕೆ ಪರಿಹಾರವಾಗಿ, ನೇರವಾಗಿ ರೈತರ ಖಾತೆಗಳಿಗೆ ಹಣ ಜಮೆ ಮಾಡಿದೆ. ಈ ಕ್ರಮದಿಂದ ರೈತರ ಮನ ಖುಷಿಯಿಂದ ತುಂಬಿದೆ.

    Read more..


  • ಕೇವಲ 6,799/- ರೂ. ಗೆ ಲಾವಾದ ಹೊಸ ಮೊಬೈಲ್ ಬಿಡುಗಡೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    Lava yuva 3 phones

    ಸ್ವದೇಶಿ ಹ್ಯಾಂಡ್‌ಸೆಟ್ ತಯಾರಕ ಲಾವಾ (Lava) ಅಂತಿಮವಾಗಿ ಭಾರತದಲ್ಲಿ ತನ್ನ ಹೊಸ ಬಜೆಟ್ ಸ್ಮಾರ್ಟ್‌ಫೋನ್ ಯುವ 3 ಅನ್ನು ಬಿಡುಗಡೆ ಮಾಡಿದೆ. ಉತ್ತಮ ಸಂಗ್ರಹಣೆ, ಪ್ರೊಸೆಸರ್ ಮತ್ತು ಸ್ಮಾರ್ಟ್ ಚಾರ್ಜಿಂಗ್ ಹೊಂದಿರುವ ಮೂಲ ಸ್ಮಾರ್ಟ್‌ಫೋನ್ ಬಯಸುವ ಬಳಕೆದಾರರಿಗಾಗಿ ಕಂಪನಿಯು ತನ್ನ ಹೊಸ ಸಾಧನವನ್ನು ಶುಕ್ರವಾರ ಪ್ರಕಟಿಸಿದೆ. ಫೋನ್ 128GB ವರೆಗಿನ ಸಂಗ್ರಹಣೆ, 90Hz ರಿಫ್ರೆಶ್ ಡಿಸ್ಪ್ಲೇ ಮತ್ತು 18W ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿದೆ.ಹೊಸ Lava Yuva 3 ಬಗ್ಗೆ ಬೆಲೆ, ಲಭ್ಯತೆ, ವಿಶೇಷಣಗಳ ಬಗ್ಗೆ ಸಂಪೂರ್ಣ

    Read more..


  • Bajaj CNG : ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಬಜಾಜ್ ಸಿಎನ್‌ಜಿ ಬೈಕ್, ಇಲ್ಲಿದೆ ಮಾಹಿತಿ

    Bajaj CNG bike

    ಬಜಾಜ್ ಆಟೋ (Bajaj Auto) ಸಿಎನ್‌ಜಿ (CNG) ಚಾಲಿತ ತ್ರಿಚಕ್ರ ವಾಹನ(Three wheeler) ಗಳು ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ದಾಖಲಿಸಿದೆ. ಆ ರೀತಿಯ ಪ್ರಗತಿಯನ್ನು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿಯೂ ಮುಂದುವರಿಸಲು ಬಯಸಿದೆ ಎಂದು ವರದಿಯಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ ಸಿಎನ್‌ಜಿ ಬೈಕ್‌ಗಳ(CNG bikes) ಮೇಲೆ ವಿಧಿಸುವ ಜಿಎಸ್‌ಟಿಯನ್ನು(GST) ಕಡಿಮೆಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ(central government) ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಇದೀಗ ಬಜಾಜ್(Bajaj) ಪ್ರಸ್ತುತ ಸಿಎನ್‌ಜಿ ಬೈಕ್‌ಗಳನ್ನು(CNG bikes) ಪರಿಚಯಿಸುವ ಅಭಿವೃದ್ಧಿ ಹಂತದಲ್ಲಿದೆ ಮತ್ತು ಅವು ಇನ್ನೂ ಖರೀದಿಗೆ

    Read more..


  • ಕೇಂದ್ರದಿಂದ ಭರ್ಜರಿ ಆಫರ್ , ಬರೀ 29 ರೂ. ಗೆ ಕೆಜಿ ಅಕ್ಕಿ, ಖರೀದಿಗೆ ಮುಗಿಬಿದ್ದ ಜನ, ಇಲ್ಲಿ ಖರೀದಿಸಿ.

    bharat akki

    ದಿನನಿತ್ಯದ ಅಡುಗೆ ಬಳಕೆಯಲ್ಲಿ ಅಕ್ಕಿ(Rice)ಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದರೆ ಇತ್ತೀಚೆಗೆ ಎಲ್ಲಾ ದಿನಸಿ ಸಾಮಾನುಗಳ ಬೆಲೆ ಗಗನಕ್ಕೇರಿದೆ. ಒಳ್ಳೆಯ ಗುಣಮಟ್ಟದ ಅಕ್ಕಿಯನ್ನು ಖರೀದಿಸಲು ಸಾಮಾನ್ಯ ಜನರಿಗೆ ಅಸಾಧ್ಯ ಎನ್ನುವಂತ ಸ್ಥಿತಿ ಬಂದಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ಒಂದು ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಅದುವೇ, ಕಡಿಮೆ ಬೆಲೆಯಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ವಿತರಣ ಯೋಜನೆ. ಭಾರತ್ ಬ್ರಾಂಡ್ ಅಕ್ಕಿ ಒಂದು ಉತ್ತಮ ಗುಣಮಟ್ಟದ ಅಕ್ಕಿಯಾಗಿದೆ, ಇದು ಕೇವಲ 29 ರೂಗಳಿಗೆ ದೊರೆಯುತ್ತದೆ. ಈ

    Read more..


  • Home loan : ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್, ಈ ಬ್ಯಾಂಕುಗಳಲ್ಲಿ ಸಿಗುತ್ತಿದೆ ಕಮ್ಮಿ ಬಡ್ಡಿ ದರದಲ್ಲಿ ಗೃಹಸಾಲ

    low interest giving banks for home loan

    ಎಲ್ಲರಿಗೂ ಅವರದೇ ಅದ ಒಂದು ಕನಸು ಆಸೆ ಅಂತಾ ಇದ್ದೆ ಇರುತ್ತದೆ ಅಲ್ಲವೇ?. ಅದರ ಜೊತೆಗೇ ಚಿಕ್ಕದೋ ದೊಡ್ಡದೋ ಜೀವನಕ್ಕೆ ಒಂದು ತಮ್ಮದೇ ಆದ ಸ್ವಂತ ಮನೆ ಕಟ್ಟಿಕೊಂಡು ಇರುವುದು ಎಲ್ಲರ ಕನಸು ಆಗಿರುತ್ತದೆ ಆ ಕನಸನ್ನು ನನಸು ಮಾಡುವುದೆ ಒಂದು ಗುರಿ ಹೊಂದಿರುತ್ತಾರೆ. ಈ ಸ್ವಂತ ಮನೆ(own house) ಕಟ್ಟಬೇಕೆಂದರೆ ಹಣ ಸಾಮಾನ್ಯವಾಗಿ ಹೆಚ್ಚಿನ ಮೊತ್ತದಲ್ಲಿನೆ ಅವಶ್ಯಕ ಆಗಿರುತ್ತದೆ. ಆದರೆ ಇದೀಗ ನಮ್ಮ ಸ್ವಂತ ಜಾಗದಲ್ಲಿ ಸ್ವಂತ ಮನೆ ಕಟ್ಟಬೇಕೆಂದರೆ ಬಹಳ ದುಬಾರಿ ಖರ್ಚಾಗುತ್ತದೆ. ಆದರೆ

    Read more..