Tag: kannada prabha epaper
-
Bigg boss Kannada – ಮದುವೆ ಬಗ್ಗೆ ವೈಯಕ್ತಿಕ ವಿಚಾರ ಹಂಚಿಕೊಂಡ್ರಾ ಸಿರಿ..! ಇಲ್ಲಿದೆ ವಿವರ

ಬಿಗ್ ಬಾಸ್ ಸೀಸನ್ 10(Bigboss season-10) ಶುರುವಾಗಿ ಎರೆಡನೇ ವೀಕೆಂಡ್ ಬಂದಿದೆ. ಬಿಗ್ ಬಾಸ್ ಗೆ ಬರುವಮುಂಚೆ ಕೆಲವರು ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಕೆಲವರ ವೈಯಕ್ತಿಕ ಜೀವನದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಹಾಗೆ ಬಿಗ್ ಬಾಸ್ ಕಾಂಟೆಸ್ಟೆಂಟ್ “ಸಿರಿ “ಅವರ ವಯಕ್ತಿಕ ಜೀವನ ಬಗ್ಗೆಯೂ ಅವರ ಫ್ಯಾನ್ಸ್ ಗಳಿಗೆ ತಿಳಿದಿರಲಿಲ್ಲ. ಅದರಲ್ಲೂ ಅವರಿಗಿನ್ನೂ ಮದುವೆ ಆಗಿಲ್ಲ ಎನ್ನುವ ವಿಷಯ ತಿಳಿದಿದ್ದೇ ಬಿಗ್ ಬಾಸ್ ಗೆ ಬಂದಾಗ ಈ ವಿಷಯವನ್ನು ಕೇಳಿ ತುಂಬಾ ಸಂತಸ ಪಟ್ಟಿದ್ದಾರೆ. ಇನ್ನು
Categories: ಮನರಂಜನೆ -
BIG News – ಎಲ್ಲಾ ವಿದ್ಯಾರ್ಥಿಗಳಿಗೆ ‘ಆಧಾರ್ ‘ ರೀತಿಯಲ್ಲೇ ಬಂತು ‘ಅಪಾರ್’ ಐಡಿ ಕಾರ್ಡ್, ಇಲ್ಲಿದೆ ಸಂಪೂರ್ಣ ವಿವರ

ಆಧಾರ್( Adhar ) ಒಂದು ವಿಶಿಷ್ಟ ಗುರುತಿನ ಕಾರ್ಡ್ ಆಗಿದೆ. ಹೌದು ಆಧಾರ್ ಎನ್ನುವುದು ಭಾರತದ ಜನರಿಗೆ ಬೇಕಾಗಿರುವ ಒಂದು ಅಗತ್ಯ ID ಆಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಐಡೆಂಟಿಟಿ ( identity ) ಇರುವುದಿಲ್ಲ. ಹಾಗಾಗಿ ಆಧಾರ್ ಕಾರ್ಡ್ ನ ಮಹತ್ವ ಬಹಳ ಇದೆ. ಆದರೆ ಇದೀಗ ಆಧಾರ್ ಕಾರ್ಡ್ ಅನ್ನು ಹೋಲುವ ಇನ್ನೊಂದು ಹೊಸ ID ಕಾರ್ಡ್ ಒಂದು ತಯಾರಾಗುತ್ತಿದೆ. ಅದರ ಹೆಸರು, ಅದು ಯಾಕೆ ಬೇಕು ? ಮತ್ತು ಅದರ ಮಹತ್ವವನ್ನು
Categories: ಮುಖ್ಯ ಮಾಹಿತಿ -
Good News – ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ದಸರಾ ಬಂಪರ್ ಗಿಫ್ಟ್: ಶೇ.3.75 ರಷ್ಟು ಡಿಎ ಹೆಚ್ಚಳ – ಇಲ್ಲಿದೆ ವಿವರ

ನಮಸ್ಕಾರ ಓದುಗರಿಗೆ ಇವತ್ತಿನ ವರದಿಯಲ್ಲಿ ನಾವು ನಿಮಗೆ ರಾಜ್ಯ ಸರ್ಕಾರಿ ನೌಕರರ ತುಟ್ಟಭತ್ಯೆ(DA) ಹೆಚ್ಚಳದ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ರಾಜ್ಯ ಸರ್ಕಾರಿ(State Government) ನೌಕರರಿಗೆ ದಸರಾ ಬಂಪರ್ ಉಡುಗೊರೆ ಸಿಕ್ಕಿದೆ ಎಂದೇ ಹೇಳಬಹುದಾಗಿದೆ. ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.3.75 ರಷ್ಟು ಹೆಚ್ಚಿಸಿ ಇದೀಗ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ
Categories: ಮುಖ್ಯ ಮಾಹಿತಿ -
KPTCL Jobs – ಕರ್ನಾಟಕ ವಿದ್ಯುತ್ ನಿಗಮದಲ್ಲಿ ಖಾಲಿ ಇರುವ 622 ಹುದ್ದೆಗಳ ಭರ್ತಿ- ಸಿಎಂ ಸೂಚನೆ

ಯಾರೆಲ್ಲ ಉದ್ಯೋಗ ಹುಡುಕುತ್ತಿದ್ದೀರಿ ಅವರಿಗೆ ಮತ್ತೊಂದು ಸುವರ್ಣಾವಕಾಶ ಒದಗಿದೆ. ಈಗ KPTCL ನ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸರ್ಕಾರವು ಆಹ್ವಾನಿಸಿದೆ. ಯಾವ ಹುದ್ದೆ, ಎಷ್ಟು ಹುದ್ದೆಗಳು ಖಾಲಿ ಇವೆ? ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. KPTCL ನಲ್ಲಿ ಉದ್ಯೋಗವಕಾಶ : ಶುಕ್ರವಾರ
Categories: ಉದ್ಯೋಗ -
Samaung Mobile – ದಸರಾ ಹಬ್ಬಕ್ಕೆ ಭರ್ಜರಿ ಎಂಟ್ರಿ ನೀಡಿದ ಸ್ಯಾಮ್ಸಂಗ್ ಗ್ಯಾಲಕ್ಸಿ A05s! ಇಲ್ಲಿದೆ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ದಸರಾ ಹಬ್ಬ(Dasara Festival)ದ ನವರಾತ್ರಿಯ ಸಂಭ್ರಮದಲ್ಲಿ ಎಂಟ್ರಿ ನೀಡುವ Samsung Galaxy A05s ಸ್ಮಾರ್ಟ್ ಫೋನ್ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ. ಇದರ ವೈಶಿಷ್ಟತೆಗಳ ಹಾಗೂ ಯಾವ ಬೆಲೆಯಲ್ಲಿ ಈ ಸ್ಮಾರ್ಟ್ ಫೋನ್ ಸಿಗುತ್ತದೆ ಎಂದು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಲು ಪೂರ್ಣ ವರದಿಯನ್ನು ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ
Categories: ರಿವ್ಯೂವ್ -
Google Pay Loan : ₹15 ಸಾವಿರ ಸಾಲ ನೀಡಲು ಮುಂದಾದ ಗೂಗಲ್ ಪೇ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಗೂಗಲ್ ಪೇ ಲೋನ್(Google pay loan) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಈಗ ಗೂಗಲ್ ಪೇಯಿಂದ ತಕ್ಷಣ ಸಾಲ ಪಡೆಯಿರಿ : Google ಭಾರತದಲ್ಲಿ ಚಿಲ್ಲರೆ ಸಾಲದ ವ್ಯವಹಾರವನ್ನು ಪ್ರವೇಶಿಸುತ್ತದೆ, ಆದರಿಂದ ಸ್ಯಾಚೆಟ್ ಸಾಲಗಳನ್ನು ಪ್ರಾರಂಭಿಸಲು ಯೋಜನೆ ಹೊಡಿದೆ. Google
Categories: ಮುಖ್ಯ ಮಾಹಿತಿ -
Bigg Boss Kannada: ನಮ್ರತಾಗೆ ಸ್ವಾರಿ ಎಂದ ಕಾರ್ತಿಕ್.. ಕಾರಣ ಏನು ಗೊತ್ತಾ..??

ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 10(BigBoss season 10) ಶುರುವಾಗಿ ವಾರ ಪೂರೈಸಿದ್ದು, ಎರಡನೇ ವಾರ ನಡೆಯುತ್ತಿದೆ. ಸ್ಪರ್ಧಿಗಳ ನಡುವೆ ಪ್ರೀತಿ, ಸ್ನೇಹ ಎನ್ನುವ ಸಂಬಂಧದ ಬದಲು ಮನಸ್ತಾಪಗಳು ಜಗಳಗಳು ಎದುರಾಗಿವೆ. ಹಾಗೆಯೇ ಟಾಸ್ಕ್ಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಕಾರ್ತಿಕ್ ಕೋಪದಿಂದ ಕೂಗಾಡಿದ್ದನು ನೋಡಿ ನಮ್ರತಾ ಹೆದರಿದ್ದರು. ಕಾರ್ತಿಕ್ಗೆ ತಾನು ಪ್ರತಾಪ್ ಪರವಾಗಿ ನಿಂತು ತಪ್ಪುಮಾಡಿದೆ ಅನಿಸಿದೆ. ತಾವು ಕೋಪದಿಂದ ಕೂಗಾಡಿದ್ದಕ್ಕೆ ಅವರು ನಮ್ರತಾ ಅವರ ಬಳಿ ಕ್ಷಮೆಯನ್ನೂ ಕೇಳಿದ್ದಾರೆ. ಏನಿದು ದೊಡ್ಡ ಮನೆಯಲ್ಲಿ
Categories: ಮುಖ್ಯ ಮಾಹಿತಿ -
Railway Time – ಯಶವಂತಪುರ ಬೀದರ್ ನಡುವೆ ಹೊಸ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲಿಗೆ ಚಾಲನೆ, ಇಲ್ಲಿದೆ ವಿವರ..!

ಇದೀಗ ಬೆಂಗಳೂರಿನಿಂದ ಬೀದರ್ ಇನ್ನಷ್ಟು ಹತ್ತಿರದ ಪ್ರಯಾಣವಾಗಲಿದೆ. ಯಾಕೆಂದರೆ ಕಲಬುರಗಿ, ಕಮಲಾಪುರ, ಹುಮನಾಬಾದ್ ಸೇರಿದಂತೆ ವಿವಿಧ ಪ್ರಮುಖ ನಿಲ್ದಾಣಗಳ ಮೂಲಕ ಹಾದುಹೋಗುವ ಹೊಸ ಯಶವಂತಪುರ ಬೀದರ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲಿ(weekly express train)ಗೆ ರೈಲ್ವೆ ಸಚಿವಾಲಯ(Ministry of Railways) ಅನುಮೋದನೆ ನೀಡಿದೆ. ಹೀಗಾಗಿ ಕಲ್ಯಾಣ ಕರ್ನಾಟಕದ ಜನರಿಗೆ ಇದು ಸಂತಸದ ಸುದ್ದಿ ಎಂದು ತಿಳಿಸಬಹುದು. ಇದರ ಬಗ್ಗೆ ಪೂರ್ಣ ಮಾಹಿತಿ ಬೇಕೇ ಹಾಗಿದ್ದಲ್ಲಿ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮುಖ್ಯ ಮಾಹಿತಿ
Hot this week
-
ಇಲೆಕ್ಟ್ರಿಕ್ ಕಾರ್ ಖರೀದಿಸುವ ಪ್ಲಾನ್ ಇದೆಯೇ? ಲಕ್ಷಾಂತರ ಜನ ಟಾಟಾ ನೆಕ್ಸಾನ್ ಇವಿಯನ್ನೇ ಆರಿಸಿದ್ದು ಏಕೆ ಗೊತ್ತಾ?
-
ಹೊಸದಾಗಿ ರೇಷನ್ ಕಾರ್ಡ್ಗೆ ಅರ್ಜಿ ಹಾಕಿದ್ರೆ 15 ದಿನದಲ್ಲಿ ‘BPL’ ಕಾರ್ಡ್ ವಿತರಣೆ : ಸಚಿವ ಕೆ.ಹೆಚ್ ಮುನಿಯಪ್ಪ ಬಿಗ್ ಅಪ್ಡೇಟ್
-
ಕೇವಲ 5.35 ಲಕ್ಷಕ್ಕೆ ಮನೆ ಮುಂದೆ ನಿಲ್ಲಿಸಿ ಹೊಸ ಮಾರುತಿ ಕಾರು: 668 ಕಿ.ಮೀ ಮೈಲೇಜ್ ಗ್ಯಾರಂಟಿ!
-
ಬರೀ ಸಾವಿರಗಳಲ್ಲಿ ಐಫೋನ್, ಲ್ಯಾಪ್ಟಾಪ್ ಸಿಗುತ್ತಾ? ಬೆಂಗಳೂರು ಏರ್ಪೋರ್ಟ್ನ ಈ ‘ಸೀಕ್ರೆಟ್’ ಹರಾಜಿನ ಬಗ್ಗೆ ನಿಮಗೆ ಗೊತ್ತಾ?
-
ಕರ್ನಾಟಕ ಸರ್ಕಾರಿ ನೌಕರರ ವರ್ಗಾವಣೆ 2026: ಎ, ಬಿ, ಸಿ ಮತ್ತು ಡಿ ವೃಂದದವರಿಗೆ ಅವಕಾಶ? ದಿನಾಂಕಗಳ ಪಟ್ಟಿ ಪ್ರಕಟ.
Topics
Latest Posts
- ಇಲೆಕ್ಟ್ರಿಕ್ ಕಾರ್ ಖರೀದಿಸುವ ಪ್ಲಾನ್ ಇದೆಯೇ? ಲಕ್ಷಾಂತರ ಜನ ಟಾಟಾ ನೆಕ್ಸಾನ್ ಇವಿಯನ್ನೇ ಆರಿಸಿದ್ದು ಏಕೆ ಗೊತ್ತಾ?

- ಹೊಸದಾಗಿ ರೇಷನ್ ಕಾರ್ಡ್ಗೆ ಅರ್ಜಿ ಹಾಕಿದ್ರೆ 15 ದಿನದಲ್ಲಿ ‘BPL’ ಕಾರ್ಡ್ ವಿತರಣೆ : ಸಚಿವ ಕೆ.ಹೆಚ್ ಮುನಿಯಪ್ಪ ಬಿಗ್ ಅಪ್ಡೇಟ್

- ಕೇವಲ 5.35 ಲಕ್ಷಕ್ಕೆ ಮನೆ ಮುಂದೆ ನಿಲ್ಲಿಸಿ ಹೊಸ ಮಾರುತಿ ಕಾರು: 668 ಕಿ.ಮೀ ಮೈಲೇಜ್ ಗ್ಯಾರಂಟಿ!

- ಬರೀ ಸಾವಿರಗಳಲ್ಲಿ ಐಫೋನ್, ಲ್ಯಾಪ್ಟಾಪ್ ಸಿಗುತ್ತಾ? ಬೆಂಗಳೂರು ಏರ್ಪೋರ್ಟ್ನ ಈ ‘ಸೀಕ್ರೆಟ್’ ಹರಾಜಿನ ಬಗ್ಗೆ ನಿಮಗೆ ಗೊತ್ತಾ?

- ಕರ್ನಾಟಕ ಸರ್ಕಾರಿ ನೌಕರರ ವರ್ಗಾವಣೆ 2026: ಎ, ಬಿ, ಸಿ ಮತ್ತು ಡಿ ವೃಂದದವರಿಗೆ ಅವಕಾಶ? ದಿನಾಂಕಗಳ ಪಟ್ಟಿ ಪ್ರಕಟ.



