Tag: kannada prabha epaper
-
Loan Scheme- ಹೈನುಗಾರಿಕೆಗೆ, ಕುರಿ, ಮೇಕೆ ಸಾಕಾಣಿಕೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲು ಇದೇ ತಿಂಗಳು ಕೊನೆಯ ದಿನ

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರಲ್ಲಿ ಹೈನುಗಾರಿಕೆ ಅಥವಾ ಕುರಿ ಮೇಕೆ ಹಸುಗಳ ಸಾಕಾಣಿಕೆ ಕಡಿಮೆಯಾಗುತ್ತಿದೆ ಏಕೆಂದರೆ, ಇದರ ನಿರ್ವಹಣೆಗೆ ಬೇಕಾಗಿರುವ ಹಣದ ಕಾರಣದಿಂದಾಗಿ. ಇದಕ್ಕೆಂದೆ ಕೇಂದ್ರ ಸರ್ಕಾರ(Central government)ವು ಅತಿ ಕಡಿಮೆ ಬಡ್ಡಿ ದರ(low interest rate)ದಲ್ಲಿ ಸಾಲ(loan) ಸೌಲಭ್ಯವನ್ನು ನೀಡಲು ಮುಂದಾಗಿದೆ. ಈ ಸಾಲ ಸೌಲಭ್ಯದಿಂದ ಜನರು ಹಣವನ್ನು ಪಡೆದುಕೊಂಡು ಹಸು, ಕುರಿ, ಮೇಕೆ ಅಥವಾ ಕೋಳಿ ಸಾಕಾಣಿಕೆಯನ್ನು ಮುಂದುವರಿಸಲು ಸಹಾಯವಾಗುತ್ತದೆ. ಈ ಮಹತ್ತರ ಯೋಜನೆಯ ಹೆಸರೇ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ (
Categories: ಕೃಷಿ -
ರಾಜ್ಯದ ರೈತರಿಗೆ ಗುಡ್ ನ್ಯೂಸ್, 4.40 ಲಕ್ಷ ರೂ. ಸಹಾಯಧನ! ಹೀಗೆ ಅರ್ಜಿ ಸಲ್ಲಿಸಿ

ಮೀನುಗಾರಿಕೆ ಸಾಕಾಣಿಕೆ(Fishing farming), ಜಲಚರ ಸಾಕಣೆ ಅಥವಾ ಮೀನು ಸಾಕಣೆ ಎಂದು ಕೂಡ ಕರೆಯಲ್ಪಡುತ್ತದೆ, ವಾಣಿಜ್ಯ (commercial) ಅಥವಾ ಮನರಂಜನಾ(entertainment) ಉದ್ದೇಶಗಳಿಗಾಗಿ ಮೀನು ಮತ್ತು ಇತರ ಜಲಚರ ಜೀವಿಗಳ ನಿಯಂತ್ರಿತ ಕೃಷಿಯನ್ನು ಒಳಗೊಂಡಿರುತ್ತದೆ. ಇದು ಕೊಳಗಳು ಅಥವಾ ಟ್ಯಾಂಕ್ಗಳಲ್ಲಿನ ಸಣ್ಣ-ಪ್ರಮಾಣದ ಕಾರ್ಯಾಚರಣೆಗಳಿಂದ ತೆರೆದ ನೀರಿನ ಪರಿಸರದಲ್ಲಿ ದೊಡ್ಡ-ಪ್ರಮಾಣದ ಸೌಲಭ್ಯಗಳವರೆಗೆ ಇರುತ್ತದೆ. ಮೀನುಗಾರಿಕೆ ಕೃಷಿಯು ಸಮುದ್ರಾಹಾರಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ಕಾಡು ಮೀನುಗಳ ಸಂಖ್ಯೆಯ ಮೇಲೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಅತ್ಯುತ್ತಮ
Categories: ಕೃಷಿ -
ಪೋಸ್ಟ್ ಆಫೀಸಿನ ಈ ಹೊಸ ಸ್ಕೀಮ್ ನಲ್ಲಿ ಬರೀ 10 ಸಾವಿರ ಡೆಪಾಸಿಟ್ ಮೇಲೆ ಸಿಗುತ್ತೆ, ಬರೋಬ್ಬರಿ 7 ಲಕ್ಷ ರೂ.

ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳನ್ನು ಯಾವಾಗಲೂ ಉತ್ತಮವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವುಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಬಡ್ಡಿ(interest)ಯನ್ನು ಪಡೆಯುತ್ತೀರಿ. ಇದರೊಂದಿಗೆ, ನಿಮ್ಮ ಹೂಡಿಕೆಯ ಹಣಕ್ಕೆ ಸಂಪೂರ್ಣ ಭದ್ರತೆಯನ್ನು ಒದಗಿಸಲಾಗುತ್ತದೆ ಮತ್ತು ನಿಮ್ಮ ಹೂಡಿಕೆಯ ಮೇಲೆ 100 ಪ್ರತಿಶತದಷ್ಟು ಲಾಭವನ್ನು ಸಹ ಖಾತರಿಪಡಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪೋಸ್ಟ್ ಆಫೀಸ್(Post office) ಉಳಿತಾಯ ಯೋಜನೆಗಳಿಗೆ (Saving schemes),
Categories: ಮುಖ್ಯ ಮಾಹಿತಿ -
ಗೃಹಲಕ್ಷ್ಮಿ ಮುಂದಿನ 2000/- ಹಣ ಪಡೆಯಲು ಈ ಕೆಲಸ ಕಡ್ಡಾಯ, ತಪ್ಪದೇ ತಿಳಿದುಕೊಳ್ಳಿ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು(Congress party) ಇತ್ತೀಚೆಗೆ ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ(Gruhalakshmi scheme) ಪ್ರಾರಂಭಿಸುವುದಾಗಿ ಘೋಷಿಸಿತು. ಅದರಂತೆಯೇ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತವು ಬಂದ ಮೇಲೆ ತನ್ನ ಗ್ಯಾರೆಂಟಿ ಯೋಜನೆಯನ್ನು ಆಡಳಿತಕ್ಕೆ ತಂದಿದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದು ಆಗಿದೆ. ಈ ಯೋಜನೆ ಅಡಿಯಲ್ಲಿ ಕುಟುಂಬದ ಮಹಿಳೆಗೆ ತಿಂಗಳಿಗೆ 2,000 ರೂಪಾಯಿಗಳನ್ನು ನೀಡುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಈಗಾಗಲೇ ನಮಗೆಲ್ಲಾ ತಿಳಿದೇ ಇದೆ. ಇದೇ
Categories: ಮುಖ್ಯ ಮಾಹಿತಿ -
ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್, 36 ಸಾವಿರ ಬಡವರಿಗೆ ಮನೆ ಹಂಚಿಕೆ ಭಾಗ್ಯ! ಇಲ್ಲಿದೆ ಮಾಹಿತಿ

ವಸತಿ ರಹಿತರಿಗೆ ಸಿಹಿ ಸುದ್ದಿ: 36 ಸಾವಿರ ಮನೆಗಳ ಹಂಚಿಕೆ. ರಾಜ್ಯದ ವಸತಿ ರಹಿತರಿಗೆ ಸಿಹಿ ಸುದ್ದಿ ನೀಡಿರುವ ರಾಜ್ಯ ಸರ್ಕಾರ, ತಿಂಗಳಾಂತ್ಯದೊಳಗೆ ಬರೋಬ್ಬರಿ 36 ಸಾವಿರ ಮನೆಗಳನ್ನು ಹಂಚಿಕೆ ಮಾಡಲು ಯೋಜಿಸಿದೆ. ಈ ಸುದ್ದಿಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ಕೊನೆವರೆಗೂ ತಪ್ಪದೆ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮನುಷ್ಯನ ಜೀವನದಲ್ಲಿ ಸ್ವಂತ ಮನೆ ಒಂದು
Categories: ಮುಖ್ಯ ಮಾಹಿತಿ -
ಒನ್ಪ್ಲಸ್ 12R ಓಪೆನ್ ಸೇಲ್ ಭರ್ಜರಿ ಪ್ರಾರಂಭ, ಇಲ್ಲಿದೆ ಆಫರ್ ಡೀಟೇಲ್ಸ್, ಖರೀದಿಗೆ ಮುಗಿ ಬಿದ್ದ ಜನ

ಹೊಸದಾದ ಒನ್ ಪ್ಲಸ್ 12 R (Oneplus 12R)ಸ್ಮಾರ್ಟ್ ಫೋನ್ ಇಂದು ಅಮೆಜಾನ್(Amazon) ಇ ಕಾಮರ್ಸ್ ತಳದ ಮೂಲಕ ತನ್ನ ಸೇಲನ್ನು ಪ್ರಾರಂಭಗೊಳಿಸಿದೆ. ಸಾಕಷ್ಟು ವಿಶೇಷ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್ಫೋನ್ ಮಿಡ್ ರೇಂಜ್ ಪ್ರೀಮಿಯಂ ಶ್ರೇಣಿಯ ಫೋನ್ ಆಗಿದೆ. ಫೆಬ್ರವರಿ 6ರಂದು ನಡೆದ ಮೊದಲ ಸೇಲ್ ನಲ್ಲಿ ಕೆಲವೇ ಗಂಟೆಗಳಲ್ಲಿ ಸ್ಟಾಕ್ ಗಳು ಮಾರಟಗೊಂಡಿದ್ದು, ಈ ಬಾರಿಯೂ ಕೂಡ ಗ್ರಾಹಕರು ಕಾತುರದಿಂದ ಕಾಯುತ್ತಿದ್ದಾರೆ. ಈಗ ಕಾಯುವಿಕೆಗೆ ಕೊನೆಗೊಂಡಿದ್ದು, ಅಮೆಜಾನ್ ಹಾಗೂ ರಿಟೇಲ್ ಶಾಪ್ ಗಳಲ್ಲಿ ಮಾರಾಟಕ್ಕೆ
Categories: ಮೊಬೈಲ್
Hot this week
-
ದಿನ ಭವಿಷ್ಯ 21-12-2025: ಇಂದು ಭಾನುವಾರ ಈ 4 ರಾಶಿಯವರಿಗೆ ‘ಕುಬೇರ ಯೋಗ’! ನಿಮ್ಮ ರಾಶಿಯ ಇಂದಿನ ಅದೃಷ್ಟ ಹೇಗಿದೆ?
-
ಒಂದೇ ಚಾರ್ಜ್ಗೆ 700 ಕಿಮೀ ಓಡುತ್ತೆ! ಹೊಸ ಕಾರು ತಗೊಳೋ ಪ್ಲಾನ್ ಇದ್ಯಾ? ಸ್ವಲ್ಪ ತಡ್ಕೊಳಿ! ಈ 5 ಮಾಡೆಲ್ಗಳನ್ನು ನೋಡಿದ್ಮೇಲೆ ನಿರ್ಧಾರ ಮಾಡಿ.
-
ಕಲ್ಯಾಣ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯ ಬಂಪರ್ ಕೊಡುಗೆ: 32,000 ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್!
-
ಶಿವಮೊಗ್ಗ ಹಸ ಅಡಿಕೆಗೆ ಬಂಪರ್ ಬೆಲೆ: ಅಡಿಕೆ ಬೆಳೆಗಾರರಿಗೆ ಮಾರುಕಟ್ಟೆ ದರ ನೋಡಿ ಫುಲ್ ಖುಷ್! ಎಲ್ಲೆಲ್ಲಿ ಎಷ್ಟಿದೆ ಇಂದಿನ ದರ?
-
DSLR ಕ್ಯಾಮೆರಾ ಮೂಲೆಗೆ ಸೇರೋದು ಗ್ಯಾರಂಟಿ! 200MP ಲೆನ್ಸ್ + 6800mAh ಬ್ಯಾಟರಿ; Xiaomi 17 Ultra ಫೀಚರ್ಸ್ ಲೀಕ್.
Topics
Latest Posts
- ದಿನ ಭವಿಷ್ಯ 21-12-2025: ಇಂದು ಭಾನುವಾರ ಈ 4 ರಾಶಿಯವರಿಗೆ ‘ಕುಬೇರ ಯೋಗ’! ನಿಮ್ಮ ರಾಶಿಯ ಇಂದಿನ ಅದೃಷ್ಟ ಹೇಗಿದೆ?

- ಒಂದೇ ಚಾರ್ಜ್ಗೆ 700 ಕಿಮೀ ಓಡುತ್ತೆ! ಹೊಸ ಕಾರು ತಗೊಳೋ ಪ್ಲಾನ್ ಇದ್ಯಾ? ಸ್ವಲ್ಪ ತಡ್ಕೊಳಿ! ಈ 5 ಮಾಡೆಲ್ಗಳನ್ನು ನೋಡಿದ್ಮೇಲೆ ನಿರ್ಧಾರ ಮಾಡಿ.

- ಕಲ್ಯಾಣ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯ ಬಂಪರ್ ಕೊಡುಗೆ: 32,000 ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್!

- ಶಿವಮೊಗ್ಗ ಹಸ ಅಡಿಕೆಗೆ ಬಂಪರ್ ಬೆಲೆ: ಅಡಿಕೆ ಬೆಳೆಗಾರರಿಗೆ ಮಾರುಕಟ್ಟೆ ದರ ನೋಡಿ ಫುಲ್ ಖುಷ್! ಎಲ್ಲೆಲ್ಲಿ ಎಷ್ಟಿದೆ ಇಂದಿನ ದರ?

- DSLR ಕ್ಯಾಮೆರಾ ಮೂಲೆಗೆ ಸೇರೋದು ಗ್ಯಾರಂಟಿ! 200MP ಲೆನ್ಸ್ + 6800mAh ಬ್ಯಾಟರಿ; Xiaomi 17 Ultra ಫೀಚರ್ಸ್ ಲೀಕ್.





