Tag: kannada prabha epaper

  • Loan Scheme- ಹೈನುಗಾರಿಕೆಗೆ, ಕುರಿ, ಮೇಕೆ ಸಾಕಾಣಿಕೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲು ಇದೇ ತಿಂಗಳು ಕೊನೆಯ ದಿನ

    sheep and goat farming loan scheme

    ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರಲ್ಲಿ ಹೈನುಗಾರಿಕೆ ಅಥವಾ ಕುರಿ ಮೇಕೆ ಹಸುಗಳ ಸಾಕಾಣಿಕೆ ಕಡಿಮೆಯಾಗುತ್ತಿದೆ ಏಕೆಂದರೆ, ಇದರ ನಿರ್ವಹಣೆಗೆ ಬೇಕಾಗಿರುವ ಹಣದ ಕಾರಣದಿಂದಾಗಿ. ಇದಕ್ಕೆಂದೆ ಕೇಂದ್ರ ಸರ್ಕಾರ(Central government)ವು ಅತಿ ಕಡಿಮೆ ಬಡ್ಡಿ ದರ(low interest rate)ದಲ್ಲಿ ಸಾಲ(loan) ಸೌಲಭ್ಯವನ್ನು ನೀಡಲು ಮುಂದಾಗಿದೆ. ಈ ಸಾಲ ಸೌಲಭ್ಯದಿಂದ ಜನರು ಹಣವನ್ನು ಪಡೆದುಕೊಂಡು ಹಸು, ಕುರಿ, ಮೇಕೆ ಅಥವಾ ಕೋಳಿ ಸಾಕಾಣಿಕೆಯನ್ನು ಮುಂದುವರಿಸಲು ಸಹಾಯವಾಗುತ್ತದೆ. ಈ ಮಹತ್ತರ ಯೋಜನೆಯ ಹೆಸರೇ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ (

    Read more..


  • ರಾಜ್ಯದ ರೈತರಿಗೆ ಗುಡ್ ನ್ಯೂಸ್, 4.40 ಲಕ್ಷ ರೂ. ಸಹಾಯಧನ! ಹೀಗೆ ಅರ್ಜಿ ಸಲ್ಲಿಸಿ

    fish farming subsidy scheme

    ಮೀನುಗಾರಿಕೆ ಸಾಕಾಣಿಕೆ(Fishing farming), ಜಲಚರ ಸಾಕಣೆ ಅಥವಾ ಮೀನು ಸಾಕಣೆ ಎಂದು ಕೂಡ ಕರೆಯಲ್ಪಡುತ್ತದೆ, ವಾಣಿಜ್ಯ (commercial) ಅಥವಾ ಮನರಂಜನಾ(entertainment) ಉದ್ದೇಶಗಳಿಗಾಗಿ ಮೀನು ಮತ್ತು ಇತರ ಜಲಚರ ಜೀವಿಗಳ ನಿಯಂತ್ರಿತ ಕೃಷಿಯನ್ನು ಒಳಗೊಂಡಿರುತ್ತದೆ. ಇದು ಕೊಳಗಳು ಅಥವಾ ಟ್ಯಾಂಕ್‌ಗಳಲ್ಲಿನ ಸಣ್ಣ-ಪ್ರಮಾಣದ ಕಾರ್ಯಾಚರಣೆಗಳಿಂದ ತೆರೆದ ನೀರಿನ ಪರಿಸರದಲ್ಲಿ ದೊಡ್ಡ-ಪ್ರಮಾಣದ ಸೌಲಭ್ಯಗಳವರೆಗೆ ಇರುತ್ತದೆ. ಮೀನುಗಾರಿಕೆ ಕೃಷಿಯು ಸಮುದ್ರಾಹಾರಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ಕಾಡು ಮೀನುಗಳ ಸಂಖ್ಯೆಯ ಮೇಲೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಅತ್ಯುತ್ತಮ

    Read more..


  • ಪೋಸ್ಟ್ ಆಫೀಸಿನ ಈ ಹೊಸ ಸ್ಕೀಮ್ ನಲ್ಲಿ ಬರೀ 10 ಸಾವಿರ ಡೆಪಾಸಿಟ್ ಮೇಲೆ ಸಿಗುತ್ತೆ, ಬರೋಬ್ಬರಿ 7 ಲಕ್ಷ ರೂ.

    post office scheme

    ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳನ್ನು ಯಾವಾಗಲೂ ಉತ್ತಮವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವುಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಬಡ್ಡಿ(interest)ಯನ್ನು ಪಡೆಯುತ್ತೀರಿ. ಇದರೊಂದಿಗೆ, ನಿಮ್ಮ ಹೂಡಿಕೆಯ ಹಣಕ್ಕೆ ಸಂಪೂರ್ಣ ಭದ್ರತೆಯನ್ನು ಒದಗಿಸಲಾಗುತ್ತದೆ ಮತ್ತು ನಿಮ್ಮ ಹೂಡಿಕೆಯ ಮೇಲೆ 100 ಪ್ರತಿಶತದಷ್ಟು ಲಾಭವನ್ನು ಸಹ ಖಾತರಿಪಡಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪೋಸ್ಟ್ ಆಫೀಸ್(Post office) ಉಳಿತಾಯ ಯೋಜನೆಗಳಿಗೆ (Saving schemes),

    Read more..


  • ಗೃಹಲಕ್ಷ್ಮಿ ಮುಂದಿನ 2000/- ಹಣ ಪಡೆಯಲು ಈ ಕೆಲಸ ಕಡ್ಡಾಯ, ತಪ್ಪದೇ ತಿಳಿದುಕೊಳ್ಳಿ

    gruhalakshmi scheme

    ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು(Congress party) ಇತ್ತೀಚೆಗೆ ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ(Gruhalakshmi scheme) ಪ್ರಾರಂಭಿಸುವುದಾಗಿ ಘೋಷಿಸಿತು. ಅದರಂತೆಯೇ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತವು ಬಂದ ಮೇಲೆ ತನ್ನ ಗ್ಯಾರೆಂಟಿ ಯೋಜನೆಯನ್ನು ಆಡಳಿತಕ್ಕೆ ತಂದಿದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದು ಆಗಿದೆ. ಈ ಯೋಜನೆ ಅಡಿಯಲ್ಲಿ ಕುಟುಂಬದ ಮಹಿಳೆಗೆ ತಿಂಗಳಿಗೆ 2,000 ರೂಪಾಯಿಗಳನ್ನು ನೀಡುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಈಗಾಗಲೇ ನಮಗೆಲ್ಲಾ ತಿಳಿದೇ ಇದೆ. ಇದೇ

    Read more..


  • ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್, 36 ಸಾವಿರ ಬಡವರಿಗೆ ಮನೆ ಹಂಚಿಕೆ ಭಾಗ್ಯ! ಇಲ್ಲಿದೆ ಮಾಹಿತಿ

    free home scheme karnataka

    ವಸತಿ ರಹಿತರಿಗೆ ಸಿಹಿ ಸುದ್ದಿ: 36 ಸಾವಿರ ಮನೆಗಳ ಹಂಚಿಕೆ. ರಾಜ್ಯದ ವಸತಿ ರಹಿತರಿಗೆ ಸಿಹಿ ಸುದ್ದಿ ನೀಡಿರುವ ರಾಜ್ಯ ಸರ್ಕಾರ, ತಿಂಗಳಾಂತ್ಯದೊಳಗೆ ಬರೋಬ್ಬರಿ 36 ಸಾವಿರ ಮನೆಗಳನ್ನು ಹಂಚಿಕೆ ಮಾಡಲು ಯೋಜಿಸಿದೆ. ಈ ಸುದ್ದಿಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ಕೊನೆವರೆಗೂ ತಪ್ಪದೆ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮನುಷ್ಯನ ಜೀವನದಲ್ಲಿ ಸ್ವಂತ ಮನೆ ಒಂದು

    Read more..


  • Loan Scheme : ಕುರಿ, ಮೇಕೆ ಸಾಕಾಣಿಕೆಗೆ ಸಾಲ, ಸಹಾಯಧನಕ್ಕೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ

    goat and sheep farming loan

    ಕರ್ನಾಟಕ ರಾಜ್ಯ(Govt of Karnataka) ದ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಒಂದು ಉತ್ತಮ ಸುದ್ದಿ! ರಾಜ್ಯ ಸರ್ಕಾರವು ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು(For sheep and goat farmers) ಉತ್ತೇಜಿಸಲು ಸಾಲ( loan) ಮತ್ತು ಸಹಾಯಧನ ಯೋಜನೆಗಳನ್ನು(Subsidy scheme) ಜಾರಿಗೆ ತಂದಿದೆ. ಈ ಯೋಜನೆಗಳ ಉದ್ದೇಶ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಆರ್ಥಿಕ ನೆರವು ನೀಡುವುದು ಮತ್ತು ಈ ಉದ್ಯಮದ ಅಭಿವೃದ್ಧಿಯನ್ನು ಉತ್ತೇಜಿಸುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಒನ್‌ಪ್ಲಸ್‌ 12R ಓಪೆನ್‌ ಸೇಲ್‌ ಭರ್ಜರಿ ಪ್ರಾರಂಭ, ಇಲ್ಲಿದೆ ಆಫರ್ ಡೀಟೇಲ್ಸ್, ಖರೀದಿಗೆ ಮುಗಿ ಬಿದ್ದ ಜನ

    One plus 12 R sale

    ಹೊಸದಾದ ಒನ್ ಪ್ಲಸ್ 12 R (Oneplus 12R)ಸ್ಮಾರ್ಟ್ ಫೋನ್ ಇಂದು ಅಮೆಜಾನ್(Amazon) ಇ ಕಾಮರ್ಸ್ ತಳದ ಮೂಲಕ ತನ್ನ ಸೇಲನ್ನು ಪ್ರಾರಂಭಗೊಳಿಸಿದೆ. ಸಾಕಷ್ಟು ವಿಶೇಷ ಫೀಚರ್ಸ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಮಿಡ್‌ ರೇಂಜ್‌ ಪ್ರೀಮಿಯಂ ಶ್ರೇಣಿಯ ಫೋನ್‌ ಆಗಿದೆ. ಫೆಬ್ರವರಿ 6ರಂದು ನಡೆದ ಮೊದಲ ಸೇಲ್ ನಲ್ಲಿ ಕೆಲವೇ ಗಂಟೆಗಳಲ್ಲಿ ಸ್ಟಾಕ್ ಗಳು ಮಾರಟಗೊಂಡಿದ್ದು, ಈ ಬಾರಿಯೂ ಕೂಡ ಗ್ರಾಹಕರು ಕಾತುರದಿಂದ ಕಾಯುತ್ತಿದ್ದಾರೆ. ಈಗ ಕಾಯುವಿಕೆಗೆ ಕೊನೆಗೊಂಡಿದ್ದು, ಅಮೆಜಾನ್ ಹಾಗೂ ರಿಟೇಲ್ ಶಾಪ್ ಗಳಲ್ಲಿ ಮಾರಾಟಕ್ಕೆ

    Read more..


  • ಕೇಂದ್ರದಿಂದ ಉಚಿತ ಕರೆಂಟ್ ಸಿಗುವ ಸೂರ್ಯೋದಯ ಯೋಜನೆಗೆ ಮೇಲ್ಚಾವಾಣಿ ಎಷ್ಟಿರಬೇಕು ಗೊತ್ತಾ?

    Pradhan Mantri Suryodaya Yojana 1 2

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ(Pradhan Mantri Suryodaya Yojana)’ ಒಂದು ಕ್ರಾಂತಿಕಾರಿ ಯೋಜನೆಯಾಗಿದ್ದು, ಇದು ಒಂದು ಕೋಟಿ ಮನೆಗಳಿಗೆ 300 ಯುನಿಟ್ ಉಚಿತ ವಿದ್ಯುತ್(300 units free electricity) ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯಡಿ, ಮನೆಗಳ ಮೇಲ್ಛಾವಣಿಗಳ ಮೇಲೆ ಸೌರ ಫಲಕ(Solar panels) ಗಳನ್ನು ಸ್ಥಾಪಿಸಲಾಗುವುದು ಮತ್ತು ಉತ್ಪತ್ತಿಯಾಗುವ ವಿದ್ಯುತ್ ಅನ್ನು ಮನೆ ಬಳಕೆಗೆ ಉಪಯೋಗಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ಬರ ಪರಿಹಾರದ 2000/- ಹಣ ರೈತರ ಖಾತೆಗೆ ಜಮಾ, ನಿಮ್ಮ ಅಕೌಂಟ್ ಹೀಗೆ ಚೆಕ್ ಮಾಡಿಕೊಳ್ಳಿ

    Drought relief status

    ಕರ್ನಾಟಕದಲ್ಲಿ ಮಳೆ ಕಡಿಮೆಯಾದ ಪರಿಣಾಮ, ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರವು, ಬರ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲು ಸರ್ಕಾರವು ಕೆಲವು ಕ್ರಮಗಳನ್ನು ಘೋಷಿಸಿದೆ. ಕರ್ನಾಟಕದ ಬರಗಾಲದಿಂದ ನಲುಗಿದ ರೈತರಿಗೆ ಸಹಾಯಹಸ್ತ ಚಾಚಿರುವ ರಾಜ್ಯ ಸರ್ಕಾರ, ಈ ಬಾರಿ ಉತ್ತಮ ಕ್ರಮ ಕೈಗೊಂಡಿದೆ. ಬರದಿಂದ ಉಂಟಾದ ನಷ್ಟಕ್ಕೆ ಪರಿಹಾರವಾಗಿ, ನೇರವಾಗಿ ರೈತರ ಖಾತೆಗಳಿಗೆ ಹಣ ಜಮೆ ಮಾಡಿದೆ. ಈ ಕ್ರಮದಿಂದ ರೈತರ ಮನ ಖುಷಿಯಿಂದ ತುಂಬಿದೆ.

    Read more..