Tag: kannada prabha epaper
-
Xiaomi TV: ಶಿಯೋಮಿ ಹೊಸ 32 ಇಂಚಿನ ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ!!

ಅತೀ ಕಡಿಮೆ ಬೆಲೆಗೆ ಉತ್ತಮ ಫಿಚರ್ಸ್ ಗಳ ಪ್ರೀಮಿಯಂ ಸ್ಮಾರ್ಟ್ ಟಿವಿಯನ್ನು (smart TV) ಬಿಡುಗಡೆ ಮಾಡಿದ ಶಿಯೋಮಿ (Xiaomi). ಶಿಯೋಮಿ ಕಂಪೆನಿಯು ರೇಡ್ಮಿ ಕಂಪೆನಿಯ (Redmi company) ಭಾಗವಾಗಿತ್ತು. ಆದರೆ ಇತ್ತೀಚೆಗೆ ಶಿಯೋಮಿ ರೇಡ್ಮಿ ಯನ್ನು ತನ್ನ ಪ್ರತ್ಯೇಕ ಅಂಗಸಂಸ್ಥೆಯನ್ನಾಗಿ ಮಾರ್ಪಡಿಸಿದೆ. ಶಿಯೋಮಿ ಕಂಪನಿ (Xiaomi Company) ತನ್ನ ಬ್ರಾಂಡ್ ನ ಅಡಿಯಲ್ಲಿ ಸಾಕಷ್ಟು ಸ್ಮಾರ್ಟ್ ಫೋನ್ ಗಳನ್ನು (Smartphones) ಬಿಡುಗಡೆ ಮಾಡಿದೆ. ಶಿಯೋಮಿ ಕಂಪನಿ ಮೊಬೈಲ್ ಮಾರುಕಟ್ಟೆಯಲ್ಲಿ ಬಹಳಷ್ಟು ಮುಂಚೂಣಿಯಲ್ಲಿದ್ದು, ಹಲವಾರು ಮೊಬೈಲ್ ಕಂಪೆನಿಗಳಿಗೆ ಪೈಪೋಟಿ
Categories: ರಿವ್ಯೂವ್ -
10 ವರ್ಷದ ಹಿಂದಿನ ‘ಆಧಾರ್ ಕಾರ್ಡ್’ ರದ್ದಾಗುತ್ತಾ.? ಇಲ್ಲಿದೆ ವೈರಲ್ ಸುದ್ದಿಯ ಅಸಲಿ ಮಾಹಿತಿ!

10 ವರ್ಷಗಳ ಹಿಂದಿನ ಆಧಾರ್ ಕಾರ್ಡ್ (Adhar card) ಜೂನ್ 14ರ ನಂತರ ರದ್ದಾ(Ban)ಗುತ್ತದೆ ಎಂಬ ಮೆಸೇಜ್ (message) ಸೋಶಿಯಲ್ ಮೀಡಿಯದಲ್ಲಿ (social media) ವೈರಲ್! ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card). ಎಲ್ಲಾ ಕೆಲಸ ಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ (adhar
Categories: ಮುಖ್ಯ ಮಾಹಿತಿ -
ಹೆಚ್ಚು ಮೈಲೇಜ್ ಕೊಡುವ ಜನರ ಅಚ್ಚು ಮೆಚ್ಚಿನ ಹೀರೊ ಬೈಕ್.! EMI ಎಷ್ಟು ಗೊತ್ತಾ??

ಹೀರೋ ಪ್ಯಾಶನ್ ಪ್ಲಸ್(Hero Passion Plus): ಕೈಗೆಟುಕುವ ಬೆಲೆ, ಅದ್ಭುತ ಮೈಲೇಜ್! ಅಗ್ರ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್(Hero Motocorp), ಪ್ಯಾಶನ್ ಪ್ಲಸ್(Passion Plus) ಎಂಬ ಅತ್ಯುತ್ತಮ ಬೈಕ್ ಅನ್ನು ಭಾರತಕ್ಕೆ ನೀಡಿದ್ದಾರೆ. ಉತ್ತಮ ಮೈಲೇಜ್ ಮತ್ತು ಆಕರ್ಷಕ ವೈಶಿಷ್ಟ್ಯಗಳಿಂದ ಕೂಡಿದ ಈ ಬೈಕ್ ಗ್ರಾಹಕರು ಮನ ಗೆದ್ದಿದೆ. ಹೊಸ ಹೀರೋ ಬೈಕ್ ಈಗ ಭಾರೀ ಮೈಲೇಜ್ನೊಂದಿಗೆ ಜನಸಾಮಾನ್ಯರಿಗೂ ಖರೀದಿಸಬಹುದಾದ ಬೆಲೆಯಲ್ಲಿ ಲಭ್ಯವಿದೆ. ಬನ್ನಿ ಹಾಗಿದ್ರೆ, ಈ ಬೈಕ್ನ ಆನ್-ರೋಡ್ ಬೆಲೆ, EMI ಆಯ್ಕೆಗಳ
Categories: ರಿವ್ಯೂವ್ -
ಜಿಯೋ ಗ್ರಾಹಕರೇ ಗಮನಿಸಿ; ಹೊಸ ರಿಚಾರ್ಜ್ ಆಫರ್ ಬಿಡುಗಡೆ!!

ಜಿಯೋದ ಬಂಪರ್ ಆಫರ್(Jio’s bumper offer): ಒಂದೇ ರೀಚಾರ್ಜ್ನಲ್ಲಿ ಮನರಂಜನೆಯ ಖಜಾನೆ! ಜಿಯೋ ಇದ್ದರೆ ಮನರಂಜನೆಗೆ ಯಾವುದೇ ಕೊರತೆಯಿಲ್ಲ! ಇನ್ನಿತರೇ ಟೆಲಿಕಾಂ ಕಂಪನಿಯು ನೀಡಲಾಗದ ಅದ್ಭುತ ಕೊಡುಗೆಗಳನ್ನೂ ನೀಡುವ ಮೂಲಕ ಜಿಯೋ ತನ್ನ ಬಳಕೆದಾರರನ್ನು ಯಾವಾಗಲೂ ಸಂತಸಪಡಿಸುತ್ತದೆ. ಜಿಯೋ: ಮನರಂಜನೆಯ ಜಗತ್ತಿನ ದ್ವಾರ ರಿಲಯನ್ಸ್ ಜಿಯೋ (Reliance Jio)ಭಾರತದ ಟೆಲಿಕಾಂ ಉದ್ಯಮದಲ್ಲಿ ಕ್ರಾಂತಿಯನ್ನುಂಟುಮಾಡಿದೆ, ಇದಕ್ಕೇ ಕಾರಣ ಅದರ ಅಗ್ಗದ ದರಗಳು ಮತ್ತು ಅಪಾರ ಪ್ರಮಾಣದ ಡೇಟಾ ಯೋಜನೆಗಳು. ಆದರೆ ಕೇವಲ ಜನರನ್ನು ಆಕರ್ಷಿಸುವಲ್ಲಿ ಜಿಯೋ ನ ಯಶಸ್ಸು
Categories: ತಂತ್ರಜ್ಞಾನ -
Vande Bharat Metro: ಈ ನಗರಗಳ ನಡುವೆ ವಂದೇ ಭಾರತ್ ಮೆಟ್ರೋ ಪ್ರಾರಂಭ!

ದೇಶದೆಲ್ಲೆಡೆ ಹಳಿಗಳ ಮೂಲಕ ರೈಲು ಸಂಚಾರ ಕಲ್ಪಿಸಲು ಸಜ್ಜಾದ ಒಂದೇ ಭಾರತ್ ಮೆಟ್ರೋ ರೈಲು (vandhe bharath metro train). ಈ ಹಿಂದೆ ರೈಲು ಸಂಚಾರಗಳು ಕಡಿಮೆ ಇದ್ದವು ಕಾಲೇಜು ವಿದ್ಯಾರ್ಥಿಗಳು ಹಾಗೂ ದೂರದ ಊರುಗಳಿಗೆ ಕೆಲಸಕ್ಕೆ ಹೋಗುವವರಿಗೆ ಪ್ರಯಾಣ ಮಾಡಲು ಬಹಳ ಕಷ್ಟವಿತ್ತು ಬಸ್ ಗಳಂತೂ ಹೇಳುವುದೇ ಬೇಡ ಶಕ್ತಿ ಯೋಜನೆ(Shakti scheme) ಶುರುವಾದ ನಂತರ ಬಸ್ ನಲ್ಲಿ ಪ್ರಯಾಣಿಸಲು ಜನರಿಗೆ ಬಹಳ ಕಷ್ಟವಾಗುತ್ತಿದೆ. ಇದಾದ ನಂತರ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು (vandhe bharath
Categories: ಮುಖ್ಯ ಮಾಹಿತಿ -
Honor Mobiles: ಭಾರತಕ್ಕೆ ಭರ್ಜರಿ ಎಂಟ್ರಿ ಕೊಡಲಿವೆ ಹೊಸ ಹಾನರ್ ಮೊಬೈಲ್ಸ್!!

ಆದಷ್ಟು ಬೇಗ ಹಾನರ್ (Honor) ಕಂಪನಿಯು ತನ್ನ ಹೊಸ ಸ್ಮಾರ್ಟ್ ಫೋನ್ ಗಳಾದ ಹಾನರ್ 200 (Honor 200) ಮತ್ತು 200 ಪ್ರೊ (Honor 200 pro) ಸೀರೀಸ್ನ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಲಿದೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳ ಸ್ಮಾರ್ಟ್ ಫೋನ್ ಗಳನ್ನು ನಾವು ನೋಡುತ್ತೇವೆ. ಅದರಲ್ಲೂ ಇಂದು ಎಲ್ಲರ ಬಳಿ ಸ್ಮಾರ್ಟ್ ಫೋನ್ ಗಳು ಇದ್ದೇ ಇದೆ. ದಿನದಿಂದ ದಿನಕ್ಕೆ ಸ್ಮಾರ್ಟ್ ಫೋನ್ ಕಂಪನಿಗಳು ಟೆಕ್ನಾಲಜಿ (technology) ಬಳಸಿ ಹೊಸ ಹೊಸ ಸ್ಮಾರ್ಟ್
Categories: ಮೊಬೈಲ್ -
Home Loan – ಮನೆ ಇಲ್ಲದವರಿಗೆ, ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದಿಂದ ಸಾಲ ಮತ್ತು ಸಹಾಯಧನಕ್ಕೆ ಅರ್ಜಿ ಆಹ್ವಾನ

ಸ್ವಂತ ಮನೆ ( Own Home ) ಕಟ್ಟುವುದು ಹಾಗೂ ಅದರಲ್ಲಿ ವಾಸ ಮಾಡುವುದು ಪ್ರತಿಯೊಬ್ಬರ ಕನಸು, ಆದರೆ ಆ ಕನಸನ್ನು ನನಸು ಮಾಡಿಕೊಳ್ಳಲು ಪ್ರತಿಯೊಬ್ಬರೂ ಕಷ್ಟ ಪಡುತ್ತಲೇ ಇರುತ್ತಾರೆ. ಅದಕ್ಕಾಗಿ ಹಗಲು ರಾತ್ರಿ ಶ್ರಮಿಸಿದರೂ ಕೂಡ ಸ್ವಂತ ಮನೆ ನಿರ್ಮಾಣ ಮಾಡಲು ಕಷ್ಟ ಆದ್ದರಿಂದ ದೇಶದಲ್ಲಿ ವಾಸಿಸುತ್ತಿರುವ ಬಡವರಿಗೆ ಬಹಳ ಮುಖ್ಯವಾಗಿ ಹಳ್ಳಿಯಲ್ಲಿ ವಾಸ ಮಾಡುತ್ತಿರುವ ಸೂರು ಇಲ್ಲದ ಬಡವರಿಗೆ ಸಹಾಯ ಮಾಡಲು ವಸತಿ ಯೋಜನೆಯನ್ನು ಜಾರಿಗೊಳಿಸಿದೆ.ಇನ್ನು ಈ ಒಂದು ಯೋಜನೆಯಲ್ಲಿ ಬಹಳಷ್ಟು ಅನುಕೂಲವಾಗಲಿದ್ದು, ಆ
Categories: ಸರ್ಕಾರಿ ಯೋಜನೆಗಳು -
ಪಿಯುಸಿ ಆದವರಿಗೆ ಒಂದು ವರ್ಷದ ಕೌಶಲ್ಯ ತರಬೇತಿ! ಈಗಲೇ ಅಪ್ಲೈ ಮಾಡಿ

ದ್ವಿತೀಯ ಪಿಯುಸಿ (PUC) ಪಾಸಾದ ವಿದ್ಯಾರ್ಥಿಗಳಿಗೆ ಒಂದು ಗುಡ್ ನ್ಯೂಸ್. 1 ವರ್ಷದ ಉಚಿತ ಕೌಶಲ್ಯ ತರಬೇತಿಗೆ (free skill training) ಅರ್ಜಿ ಆಹ್ವಾನಿಸಲಾಗಿದೆ! ದ್ವಿತೀಯ ಪಿಯುಸಿ(2nd PUC) ಪಾಸಾದ ವಿದ್ಯಾರ್ಥಿಗಳು ಪಿಯುಸಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿ ಇರುತ್ತಾರೆ. ಅವರಲ್ಲಿ ಉತ್ತಮ ಕೌಶಲ್ಯವಿದ್ದರೂ ಸರಿಯಾದ ಉದ್ಯೋಗ ಸಿಗದೇ ಹಾಗೂ ಕಲಿಯಲು ಅವಕಾಶವಿಲ್ಲದೆ ಪಿಯುಸಿ ಮುಗಿಸಿ (after PUC ) ಮುಂದೇನು ಮಾಡಬೇಕೆಂಬ ಬಹುದೊಡ್ಡ ಯೋಚನೆಯಲ್ಲಿ ಮುಳುಗಿರುತ್ತಾರೆ. ಆದರೆ ಇದೀಗ ಪಿಯುಸಿ ಮುಗಿಸಿದಂತ ವಿದ್ಯಾರ್ಥಿಗಳು
Categories: ಮುಖ್ಯ ಮಾಹಿತಿ
Hot this week
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
Topics
Latest Posts
- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?



