Tag: kannada news
ಈ ವರ್ಗದ ಜನರಿಗೆ 5 ಲಕ್ಷದವರೆಗೆ ಸರ್ಕಾರಿ ಸಹಾಯಧನ, ಬಡವರು ಅರ್ಜಿ ಸಲ್ಲಿಸಿ – ಸಚಿವ ಕೃಷ್ಣ ಬೈರೇಗೌಡ

ಶ್ರೇಯೋಭಿವೃದ್ಧಿಗೆ ಸ್ವಾವಲಂಬಿ ಯೋಜನೆ: ಬಡವರಿಗೆ 5 ಲಕ್ಷ ಸಹಾಯಧನ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರು: ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳ ಶ್ರೇಯೋಭಿವೃದ್ಧಿಗಾಗಿ(career development) ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ(Karnataka Brahmin Development
Categories: ಸರ್ಕಾರಿ ಯೋಜನೆಗಳುBBK 10: ಬಿಗ್ ಬಾಸ್ ಮನೆಗೆ ಬಂದೇ ಬಿಡ್ತು ಪ್ರತಾಪ್ ಡ್ರೋನ್..!

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ನೀನು ಎರಡು ದಿನಗಳಲ್ಲಿ ಮುಕ್ತಾಯವನ್ನುಗೊಳ್ಳಲಿದೆ. ಮನೆಯ ಸ್ಪರ್ಧೆಗಳಿಗೆ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಬಿಗ್ ಬಾಸ್ ಒಂದು ಅವಕಾಶವನ್ನು ನೀಡಿದ್ದರು. ತಮ್ಮ ಆಸೆಗಳನ್ನು ಬಿಗ್ ಬಾಸ್ ಮುಂದೆ ಹೇಳಿ ತನ್ನ ಕೈಯಲ್ಲಿರುವ ಕಾಯಿನ್ ಗಳನ್ನು ಬಾವಿಯಲ್ಲಿ ಎಸೆಯಬೇಕಾಗಿತ್ತು. ಮನೆಯ 6 ಜನರು ಅವರ ಆಸೆಗಳೆಲ್ಲವನ್ನು ಬಿಗ್ ಬಾಸ್ ಮುಂದೆ ಈಗಾಗಲೇ ಹೇಳಿದ್ದಾರೆ. ಬಿಗ್ ಬಾಸ್ ಕೂಡ ಒಂದೊಂದೇ ಆಸೆಗಳನ್ನು ಈಡೇರಿಸುತ್ತಿದ್ದಾರೆ. ಅವುಗಳ
Categories: ಸಾರ್ವಜನಿಕ ಮಾಹಿತಿನೋಕಿಯಾದ 5G ಮೊಬೈಲ್ ಮೇಲೆ ಬಂಪರ್ ಡಿಸ್ಕೌಂಟ್, ಇಲ್ಲಿದೆ ಮಾಹಿತಿ

ನೋಕಿಯಾ (Nokia) G42 5G ಮೊಬೈಲ್ ಅನ್ನು 11 ಸೆಪ್ಟೆಂಬರ್ 2023 ರಂದು ಬಿಡುಗಡೆ ಮಾಡಲಾಯಿತು. ಈಗಾಗಲೇ ತುಂಬಾ ಸೌಂಡು ಮಾಡಿರುವ ಈ ಫೋನ್ ಮೇಲೆ 25% ರಿಯಾಯಿತಿಯಲ್ಲಿ (Discount) ಲಭ್ಯವಿದೆ. ಈಗ ಕಂಪನಿಯು ಈ ಸಾಧನಕ್ಕಾಗಿ ಆಂಡ್ರಾಯ್ಡ್ 14 ಅಪ್ಡೇಟ್ ಅನ್ನು ತರುತ್ತಿದೆ, ಇದು ಭಾರತೀಯ ಬಳಕೆದಾರರಿಗಾಗಿ ಹೊರತರಲು ಪ್ರಾರಂಭಿಸಿದೆ. ಈ ಫೋನ್ 8MP ಸೆಲ್ಫಿ ಸಂವೇದಕ, 20W ವೈರ್ಡ್ ಚಾರ್ಜಿಂಗ್ ಬೆಂಬಲ ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ. ಈ ಫೋನಿನ ರಿಯಾಯಿತಿ ಹಾಗೂ ವೈಶಿಷ್ಟ್ಯಗಳ
Categories: ಕರ್ನಾಟಕ ಸುದ್ದಿರಾಜ್ಯದಲ್ಲಿ 347 ಸರ್ವೆಯರ್ ಹುದ್ದೆಗಳ ನೇಮಕಾತಿ! ಇಲ್ಲಿದೆ ಸಂಪೂರ್ಣ ಮಾಹಿತಿ

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ! 347 ‘ಸರ್ವೆಯರ್'(Surveyor) ಹುದ್ದೆಗಳ ನೇಮಕಾತಿ(Recruitment) ಶೀಘ್ರದಲ್ಲೇ ನಡೆಯಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಲಬುರಗಿ, 2024 ಜನವರಿ 25: ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ. ಶೀಘ್ರದಲ್ಲಿಯೇ ರಾಜ್ಯದಲ್ಲಿ 347 ಸರ್ವೇಯರ್ ಹುದ್ದೆಗಳ ನೇಮಕಾತಿ ನಡೆಯಲಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna Bairegowda) ಅವರು ಇತ್ತೀಚಿಗೆ ನಡೆಸಿದ ಸುದ್ದಿಗೋಷ್ಠಿ(Press conference) ಯಲ್ಲಿ ಈ ಮಾಹಿತಿಯನ್ನು ನೀಡಿದರು.
Categories: ಕರ್ನಾಟಕ ಸುದ್ದಿVoter ID: ಹೊಸ ವೋಟರ್ ಐಡಿ & ತಿದ್ದುಪಡಿ ಮೊಬೈಲ್ ನಲ್ಲೆ ಮಾಡಿಕೊಳ್ಳಿ , ಇಲ್ಲಿದೆ ಕಂಪ್ಲೀಟ್ ವಿಡಿಯೋ !

ವೋಟರ್ ಐಡಿ(Voter ID): ಕೆಲವೇ ಹಂತಗಳಲ್ಲಿ ನಿಮ್ಮ ಮನೆಯಿಂದಲೇ ನಿಮ್ಮ ಮತದಾರ ಗುರುತಿನ ಚೀಟಿ(Voter ID)ಯನ್ನು ನವೀಕರಿಸಿ. ಈ ಪ್ರಕ್ರಿಯೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವೋಟರ್ ಐಡಿಯಾ ನವೀಕರಣ ಈಗ ಆನ್ಲೈನ್ ನಲ್ಲಿ : ಇಂದು, ಎಲ್ಲವೂ ಆನ್ಲೈನ್(Online) ನಲ್ಲಿ ಸುಲಭವಾಗಿ ನಡೆಯುತ್ತಿದೆ. ವ್ಯಾಪಾರ, ಶಿಕ್ಷಣ, ಆರೋಗ್ಯ ಸೇವೆಗಳು
Categories: ಸಾರ್ವಜನಿಕ ಮಾಹಿತಿSSLC ಮತ್ತು ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್ ಜಾರಿ, ಸಂಪೂರ್ಣ ಮಾಹಿತಿ ಇಲ್ಲಿದೆ

ಎಸ್ಎಸ್ಎಲ್ಸಿ ( SSLC ) ಮತ್ತು ದ್ವಿತೀಯ ಪಿಯುಸಿ ( Second PUC ) ವಿದ್ಯಾರ್ಥಿಗಳಿಗೆ ಇದೀಗ ಒಂದು ಗುಡ್ ನ್ಯೂಸ್ ತಿಳಿದು ಬಂದಿದೆ. ಅದೇನೆಂದರೆ, ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ನಿಯಮಗಳನ್ನು ತಿದ್ದುಪಡಿ ( Rules Correction ) ಮಾಡಲಾಗಿದೆ. ಮತ್ತು ಅದರ ಬದಲಿಗೆ ವಿದ್ಯಾರ್ಥಿಸ್ನೇಹಿ ನಿಯಮಗಳನ್ನು ಜಾರಿಗೊಳಿಸಿದೆ. ಇದೊಂದು ಖುಷಿಯ ವಿಚಾರ ಎನ್ನಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸಾರ್ವಜನಿಕ ಮಾಹಿತಿPOCO X6 5G ಮೊಬೈಲ್ ಫಸ್ಟ್ ಸೇಲ್ ಪ್ರಾರಂಭ! ಭರ್ಜರಿ ಆಫರ್ ಘೋಷಣೆ!

ಫ್ಲಿಪ್ಕಾರ್ಟ್(Flipkart) ಭಾರತದ ಒಂದು ಅತಿದೊಡ್ಡ online shoping ಸೈಟ್ಗಳಲ್ಲಿ ಒಂದಾಗಿದೆ. ಇದು ಭಾರತೀಯರಿಗೆ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ಸೈಟ್ಗಳಲ್ಲಿ ಒಂದಾಗಿದೆ. Flipkart ನಿಂದ ಹೆಚ್ಚಿನ ಸಂಖ್ಯೆಯ ಜನರು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. Flipkart ಲಕ್ಷಾಂತರ ಉತ್ಪನ್ನಗಳೊಂದಿಗೆ ಸಾವಿರಾರು ಬ್ರ್ಯಾಂಡ್ಗಳನ್ನು ಕೂಡಾ ಹೊಂದಿದೆ, ಇದರಲ್ಲಿ ಫ್ಯಾಷನ್, ಎಲೆಕ್ಟ್ರಾನಿಕ್ಸ್, ಸೌಂದರ್ಯ, ಮನೆ ಅಲಂಕಾರಗಳಿಗೆ , ಡಿನ್ನರ್ವೇರ್, ಪಾದರಕ್ಷೆಗಳು, ಕೈಚೀಲಗಳು, ಆಭರಣ, ಪರ್ಸನಲ್ ಯುಸ್ ಗೆ, ಸ್ಮಾರ್ಟ್ ಫೋನ್ ಗಳು , ಹೆಡ್ಫೋನ್ಗಳು , ಟಿವಿ, ಲ್ಯಾಪ್ಟಾಪ್ಗಳು, ದಿನಸಿಗಳು ಹೀಗೆ ಇನ್ನೂ
Categories: ಕರ್ನಾಟಕ ಸುದ್ದಿರೈತರಿಗೆ 2000/- ರೂ. ಬೆಳೆ ಹಾನಿ ಪರಿಹಾರದ ಹಣ ಈ ದಿನ ಜಮಾ – ಸಿ.ಎಂ ಸಿದ್ದರಾಮಯ್ಯ

ಇದೀಗ ರಾಜ್ಯದ ರೈತರಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ರಾಜ್ಯದಲ್ಲಿ ರೈತರು ಬೆಳೆ ಬೆಳೆಯಲು ಆಗದೆ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಬರಗಾಲ(drought). ಹೌದು, ಮುಂಗಾರು ಮಳೆ ಇಲ್ಲದೆ ಬೆಳೆ ಬೆಳೆಯಲು ರೈತರು ಬಹಳ ಕಷ್ಟವಾಗುತ್ತಿದೆ. ಹಾಗಾಗಿ ರೈತರಿಗೆ ಸರ್ಕಾರದಿಂದ ( From Government ) ಬಹಳ ಯೋಜನೆಗಳು, ಸಾಲ(loan) ಸೌಲಭ್ಯಗಳು ಲಭ್ಯವಿವೆ. ಹಾಗೆಯೇ ಇದೀಗ ಬರದಿಂದ ಕಂಗಾಲಾಗಿರುವ ರೈತರ ನೆರವಿಗೆ ಸರ್ಕಾರ ಮುಂದಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ( State Government ) ರೈತರ
Categories: ಸರ್ಕಾರಿ ಯೋಜನೆಗಳು
Hot this week
93 ಸಾವಿರ ಗಡಿದಾಟಿದ ‘ಸರಕು’, ಈಗ ಅಡಿಕೆ ಮಾರಬೇಕಾ ಅಥವಾ ಕಾಯಬೇಕಾ? ಇಲ್ಲಿದೆ ಸಂಪೂರ್ಣ ರಿಪೋರ್ಟ್
ರಾಜ್ಯದ 23 ಸರ್ಕಾರಿ ಶಾಲೆಗಳು ಪಿಯು ಕಾಲೇಜಾಗಿ ಮೇಲ್ದರ್ಜೆಗೆ; ಸರ್ಕಾರದ ಆದೇಶ
ಇ-ಸ್ವತ್ತು 2.0 ಜಾರಿ: ನಿಮ್ಮ ಆಸ್ತಿ ದಾಖಲೆ ನಮೂನೆ 11A, 11B ಪಡೆಯಲು ಮೊಬೈಲ್ನಲ್ಲೇ ಅರ್ಜಿ ಸಲ್ಲಿಸಿ!
Bank Holidays: ಮೇ ತಿಂಗಳಲ್ಲಿ ಬರೋಬ್ಬರಿ 9 ದಿನ ಬ್ಯಾಂಕ್ಗಳಿಗೆ ರಜೆ! RBI ರಜಾ ಪಟ್ಟಿ ಬಿಡುಗಡೆ.
Topics
Latest Posts
- 93 ಸಾವಿರ ಗಡಿದಾಟಿದ ‘ಸರಕು’, ಈಗ ಅಡಿಕೆ ಮಾರಬೇಕಾ ಅಥವಾ ಕಾಯಬೇಕಾ? ಇಲ್ಲಿದೆ ಸಂಪೂರ್ಣ ರಿಪೋರ್ಟ್

- ರಾಜ್ಯದ 23 ಸರ್ಕಾರಿ ಶಾಲೆಗಳು ಪಿಯು ಕಾಲೇಜಾಗಿ ಮೇಲ್ದರ್ಜೆಗೆ; ಸರ್ಕಾರದ ಆದೇಶ

- ಇ-ಸ್ವತ್ತು 2.0 ಜಾರಿ: ನಿಮ್ಮ ಆಸ್ತಿ ದಾಖಲೆ ನಮೂನೆ 11A, 11B ಪಡೆಯಲು ಮೊಬೈಲ್ನಲ್ಲೇ ಅರ್ಜಿ ಸಲ್ಲಿಸಿ!

- Bank Holidays: ಮೇ ತಿಂಗಳಲ್ಲಿ ಬರೋಬ್ಬರಿ 9 ದಿನ ಬ್ಯಾಂಕ್ಗಳಿಗೆ ರಜೆ! RBI ರಜಾ ಪಟ್ಟಿ ಬಿಡುಗಡೆ.

- KD Movie Review: ರಕ್ತದೋಕುಳಿ ಹರಿಸಿದ ಕಾಳಿ! ಧ್ರುವ ಸರ್ಜಾ ಫ್ಯಾನ್ಸ್ಗೆ ಪಕ್ಕಾ ಮಾಸ್ ಮೀಲ್ಸ್ ಈ ‘ಕೆಡಿ’ ಕಹಾನಿ
















