Tag: kannada news
ರಾಜ್ಯ ಸರ್ಕಾರದಿಂದ ಅಕ್ರಮ-ಸಕ್ರಮದ ಬಂಪರ್ ಗುಡ್ನ್ಯೂಸ್..! ಇಲ್ಲಿದೆ ಡೀಟೇಲ್ಸ್

ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಆಸಕ್ತಿ ತೋರದಿದ್ದರೆ, ಕಾನೂನು ಕ್ರಮ ಎದುರಿಸಿ : ಅನಗತ್ಯ ಫೀಲ್ಡ್ಗೆ ಕಳುಹಿಸದಂತೆ ಸಚಿವ ಕೃಷ್ಣ ಬೈರೇಗೌಡ (Minister Krishna Byre Gowda) ತಾಕೀತು. ರಾಜ್ಯದಲ್ಲಿ ಅಕ್ರಮ, ಸಕ್ರಮ ‘ಬಗರ್ ಹುಕುಂ’ (Bagar Hukum) ಅರ್ಜಿ ವಿಲೇವಾರಿ ಕೆಲಸಗಳಿಗೆ ಸಂಬಂಧಿಸಿದಂತೆ ಸಕಾರಾತ್ಮಕವಾಗಿ ಕೆಲಸ ನಿರ್ವಹಿಸದ ತಹಶೀಲ್ದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸರ್ಕಾರಿ ಯೋಜನೆಗಳುಡಬಲ್ ಸ್ಕ್ರೀನ್ Lava Agni 3! ಭರ್ಜರಿ ಎಂಟ್ರಿ.. ಇಷ್ಟು ಕಮ್ಮಿ ಬೆಲೆಗೆ 5G ಮೊಬೈಲ್!!

ಭಾರತೀಯ ಮಾರುಕಟ್ಟೆಯಲ್ಲಿ ಲಾವಾ ಅಗ್ನಿ 3(LAVA Agni 3) ಸ್ಮಾರ್ಟ್ಫೋನ್ ಸಖತ್ ಸದ್ದು ಮಾಡುತ್ತಿದೆ. ಅದ್ಭುತ ಫೀಚರ್ಸ್ಗಳ ಜೊತೆಗೆ, ಕೈಗೆ ಸರಿಯಾದ ಬೆಲೆ ಇದರ ಮತ್ತೊಂದು ಆಕರ್ಷಣೆ. ಒಂದೇ ಕ್ಲಿಕ್ನಲ್ಲಿ ಕೆಲಸ ಮಾಡುವ ‘ಆಕ್ಷನ್ ಬಟನ್ (Action button)’ ಇದರ ಹೈಲೈಟ್ ಅಗಿದೆ. ಹಾಗಿದ್ರೆ, ಈ ಪೋನಿನ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯಲು ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಕರ್ನಾಟಕ ಸುದ್ದಿKSRTC: ನವೆಂಬರ್ನಿಂದ ಎಲ್ಲ KSRTC ಬಸ್ಗಳಲ್ಲಿ ‘ಪ್ರಯಾಣಿಕರಿಗೆ ಹೊಸ ವ್ಯವಸ್ಥೆ’ ಜಾರಿ.!

ಕ್ಯಾಶ್ಲೆಸ್ ವ್ಯವಸ್ಥೆ ಜಾರಿ: ಕರ್ನಾಟಕ ಸಾರಿಗೆ ಇಲಾಖೆಯ ಮಹತ್ವದ ಹೆಜ್ಜೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಗದು ರಹಿತ ಬಸ್ ಸೇವೆಯನ್ನು ನವೆಂಬರ್ 2024 ರಿಂದ ರಾಜ್ಯದ ಎಲ್ಲಾ ಬಸ್ಗಳಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ನೂತನ ವ್ಯವಸ್ಥೆಯಡಿ, ಪ್ರಯಾಣಿಕರು ಬಸ್ ಟಿಕೆಟ್ಗಳಿಗೆ ಯುಪಿಐ(UPI), ಡೆಬಿಟ್(Debit), ಕ್ರೆಡಿಟ್ ಕಾರ್ಡ್(Credit card) ಮುಂತಾದ ಡಿಜಿಟಲ್ ಪಾವತಿಗಳನ್ನು(Digital payments) ಬಳಸಬಹುದು. ಈ ಕ್ರಮವು ಚಿಲ್ಲರೆ ಕೊರತೆ ಮತ್ತು ತಾತ್ಕಾಲಿಕ ತೊಂದರೆಗಳನ್ನು ತೊಡೆದುಹಾಕಲು ನಿರ್ಧರಿಸಲಾಗಿದೆ. ಇದೇ ರೀತಿಯ
Categories: ಸಾರ್ವಜನಿಕ ಮಾಹಿತಿಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ವಿಮಾ ಪಡೆಯಲು ಅರ್ಜಿ ಆಹ್ವಾನ

ರಾಜ್ಯ ಸರ್ಕಾರದಿಂದ 20 ವರ್ಗಗಳ ಕಾರ್ಮಿಕರಿಗೆ ಗುಡ್ ನ್ಯೂಸ್. ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ’ ಯೋಜನೆಯಡಿ (Ambedkar Karmika Sahaya Hastha Scheme) ಅರ್ಜಿ ಆಹ್ವಾನ. ಅಸಂಘಟಿತ ಕಾರ್ಮಿಕರ (Unorganized workers) ಸಮಸ್ಯೆಗಳಿಗೆ ಸರ್ಕಾರ ಸ್ಪಂಧಿಸುತ್ತಿದ್ದು, ಈ ನಡುವೆ ಅಂಬೇಡ್ಕರ್ ಸಹಾಯ ಹಸ್ತ (Ambedkar sahaya hasta) ಯೋಜನೆಯಡಿ ಇಪ್ಪತ್ತು ಅಸಂಘಟಿಯ ಕಾರ್ಮಿಕ ವಲಯಗಳಿಗೆ ಪರಿಹಾರ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೊಂದಾಯಿಸಿಕೊಳ್ಳಲು 20
Categories: ಸರ್ಕಾರಿ ಯೋಜನೆಗಳುರೈಲ್ವೇ ಇಲಾಖೆಯಲ್ಲಿ 14,298 ಖಾಲಿ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ, ಅ.16ರೊಳಗೆ ಅರ್ಜಿ ಸಲ್ಲಿಸಿ!

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ವರದಿಯಲ್ಲಿ RRB ಚೆನ್ನೈ ನೇಮಕಾತಿಯ 2024 (RRB Chennai Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ
Categories: ಕರ್ನಾಟಕ ಸುದ್ದಿPM Internship Scheme: ನಿರುದ್ಯೋಗಿ ಯುವಕರಿಗೆ ಕೇಂದ್ರದ ಹೊಸ ಯೋಜನೆಯಲ್ಲಿ ಸಿಗುತ್ತೆ ಕೆಲಸ ..!

ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆಯು (Prime Minister’s Internship Scheme) ಭಾರತ ಸರ್ಕಾರದ ಒಂದು ಕಾರ್ಯತಂತ್ರದ ಉಪಕ್ರಮವಾಗಿ ನಿರುದ್ಯೋಗದ ಪ್ರಮುಖ ಸಮಸ್ಯೆಯನ್ನು ನಿಭಾಯಿಸಲು ವಿಶೇಷವಾಗಿ ಯುವಜನರಲ್ಲಿ ಹೊರಹೊಮ್ಮಿದೆ. ನಿರುದ್ಯೋಗವು ರಾಷ್ಟ್ರೀಯ ಚರ್ಚೆಗಳಲ್ಲಿ ಪುನರಾವರ್ತಿತ ವಿಷಯವಾಗಿದೆ, ವಿಶೇಷವಾಗಿ ಚುನಾವಣಾ ಋತುಗಳಲ್ಲಿ, ಮತ್ತು ಕೇಂದ್ರ ಸರ್ಕಾರವು ಈಗ ಯುವ ನಿರುದ್ಯೋಗ ದರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಉದ್ದೇಶಿತ ಕ್ರಮಗಳನ್ನು ಪರಿಚಯಿಸುವ ಮೂಲಕ ಪ್ರತಿಕ್ರಿಯಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸರ್ಕಾರಿ ಯೋಜನೆಗಳುJump Trick: ಪೆಟ್ರೋಲ್, ಡೀಸೆಲ್ ಹಾಕಿಸುವರ ಗಮನಕ್ಕೆ ! ‘ಜಂಪ್ ಟ್ರಿಕ್’ ಬಗ್ಗೆ ತಪ್ಪದೇ ತಿಳಿದುಕೊಳ್ಳಿ..!

ಪೆಟ್ರೋಲ್ ಬಂಕ್ಗಳ ಸುಳ್ಳು ಆಟ: ನಿಮ್ಮನ್ನು ವಂಚಿಸಲು ಬಳಸುವ ಜಂಪ್ ಟ್ರಿಕ್ ಬಗ್ಗೆ ಎಚ್ಚರವಾಗಿರಿ! ನೀವು ಎಂದಾದರೂ ಪೆಟ್ರೋಲ್ ಬಂಕ್(petrol bunks)ಗೆ ಹೋಗಿ, ಮೀಟರ್ ಝೀರೋ ತೋರಿಸಿದೆ ಎಂದು ಖಚಿತಪಡಿಸಿಕೊಂಡು ಇಂಧನ ತುಂಬಿಸಿದ್ದೀರಾ? ಹೌದು, ಕೆಲವು ಪೆಟ್ರೋಲ್ ಬಂಕ್ಗಳು ಗ್ರಾಹಕರನ್ನು ವಂಚಿಸಲು ‘ಜಂಪ್ ಟ್ರಿಕ್(JumpTrick)’ ಎಂಬ ಮೋಸದ ತಂತ್ರವನ್ನು ಬಳಸಲಾಗುತ್ತಿದೆ. ಈ ಮೋಸದ ಬಗ್ಗೆ ತಿಳಿದುಕೊಳ್ಳುವುದರಿಂದ ನೀವು ವಂಚನೆಯಿಂದ ತಪ್ಪಿಸಿಕೊಳ್ಳಬಹುದು. “ಜಂಪ್ ಟ್ರಿಕ್(Jump Trick)” ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಹಗರಣಕ್ಕೆ ಅನೇಕ ಗ್ರಾಹಕರು ತಿಳಿಯದೆ ಬಲಿಯಾಗುವುದರೊಂದಿಗೆ, ದೇಶಾದ್ಯಂತ
Categories: ಸಾರ್ವಜನಿಕ ಮಾಹಿತಿಗೃಹಲಕ್ಷ್ಮೀಯರಿಗೆ ನವರಾತ್ರಿ ಗಿಫ್ಟ್: ಹಬ್ಬಕ್ಕೆ ಮಹಿಳೆಯರ ಖಾತೆಗೆ 4 ಸಾವಿರ ರೂ. ಜಮಾ

ದಸರಾ ಪ್ರಯುಕ್ತ ಗೃಹಲಕ್ಷ್ಮೀಯರಿಗೆ ಗಿಫ್ಟ್, ನವರಾತ್ರಿಗೆ ಮಹಿಳೆಯರ ಖಾತೆಗೆ ಜಮಾ ಆಗಲಿದೆ 4 ಸಾವಿರ ರೂ..! ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Scheme Karnataka) ಜಾರಿಗೆ ತಂದಿದೆ. ಈ ಯೋಜನೆಯು ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ(5 Garantee schemes) ಒಂದಾಗಿದೆ. ಮಹಿಳೆಯರ ಆರ್ಥಿಕತೆಯನ್ನು ಸುಧಾರಿಸಿ ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ಯೋಜನೆಯು ಬಹಳ ಸಹಕಾರಿಯಾಗಿದೆ. ಮನೆಯ ನಿರ್ವಹಣೆಗೆ ಅನುಕೂಲವಾಗಲೆಂದು ಸರ್ಕಾರವು ಈ ಯೋಜನೆಯಡಿಯಲ್ಲಿ ಕುಟುಂಬದ ಯಜಮಾನಿಯ ಖಾತೆಗೆ
Categories: ಸಾರ್ವಜನಿಕ ಮಾಹಿತಿ
Hot this week
ಮೈಸೂರಿನಿಂದ ಮಂತ್ರಾಲಯಕ್ಕೆ ವಿಶೇಷ ರೈಲು ಸಂಚಾರ ಪ್ರಾರಂಭ: ಸಮಯ ಮತ್ತು ಟಿಕೆಟ್ ದರದ ಮಾಹಿತಿ ಇಲ್ಲಿದೆ!
ವಿಶೇಷ ಚೇತನರಿಗೆ ಸ್ವಂತ ಮನೆ: ರಾಜ್ಯ ಸರ್ಕಾರದಿಂದ 25% ರಿಯಾಯಿತಿ – ಆದೇಶ ಪ್ರಕಟ
ದಿನಕ್ಕೆ ₹220 ಉಳಿಸಿದರೆ ಕೊನೆಯಲ್ಲಿ ಸಿಗುತ್ತೆ ₹21 ಲಕ್ಷ? ಸರ್ಕಾರದ ಯೋಜನೆ ವಿವರಗಳು ಇಲ್ಲಿದೆ.
ಬಿಸಿಲಿನಲ್ಲಿ ಬೈಕ್ ನಿಲ್ಲಿಸಿದರೆ ನಿಜಕ್ಕೂ ಪೆಟ್ರೋಲ್ ಆವಿಯಾಗುತ್ತಾ? ಬೈಕ್ ಸವಾರರು ಈ ಸತ್ಯ ತಿಳಿಯಲೇಬೇಕು!
e-Swattu- ಇ-ಸ್ವತ್ತು ಈಗ ಮತ್ತಷ್ಟು ಸುಲಭ! ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೂ ವಿಸ್ತರಣೆ.
Topics
Latest Posts
- ಮೈಸೂರಿನಿಂದ ಮಂತ್ರಾಲಯಕ್ಕೆ ವಿಶೇಷ ರೈಲು ಸಂಚಾರ ಪ್ರಾರಂಭ: ಸಮಯ ಮತ್ತು ಟಿಕೆಟ್ ದರದ ಮಾಹಿತಿ ಇಲ್ಲಿದೆ!

- ವಿಶೇಷ ಚೇತನರಿಗೆ ಸ್ವಂತ ಮನೆ: ರಾಜ್ಯ ಸರ್ಕಾರದಿಂದ 25% ರಿಯಾಯಿತಿ – ಆದೇಶ ಪ್ರಕಟ

- ದಿನಕ್ಕೆ ₹220 ಉಳಿಸಿದರೆ ಕೊನೆಯಲ್ಲಿ ಸಿಗುತ್ತೆ ₹21 ಲಕ್ಷ? ಸರ್ಕಾರದ ಯೋಜನೆ ವಿವರಗಳು ಇಲ್ಲಿದೆ.

- ಬಿಸಿಲಿನಲ್ಲಿ ಬೈಕ್ ನಿಲ್ಲಿಸಿದರೆ ನಿಜಕ್ಕೂ ಪೆಟ್ರೋಲ್ ಆವಿಯಾಗುತ್ತಾ? ಬೈಕ್ ಸವಾರರು ಈ ಸತ್ಯ ತಿಳಿಯಲೇಬೇಕು!

- e-Swattu- ಇ-ಸ್ವತ್ತು ಈಗ ಮತ್ತಷ್ಟು ಸುಲಭ! ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೂ ವಿಸ್ತರಣೆ.
















