Tag: kannada news
ರಾಜ್ಯ ಸರ್ಕಾರದಿಂದ ಕಾರ್ಮಿಕರ ಕಾರ್ಡ್, ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಶುಭ ಸುದ್ದಿ : ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ (Labour Card Scholarship) ಅರ್ಜಿ ಆಹ್ವಾನ. ಸರ್ಕಾರ (government) ವಿದ್ಯಾರ್ಥಿಗಳಿಗಾಗಿ ಹಲವು ವಿದ್ಯಾರ್ಥಿ ವೇತನ ಯೋಜನೆಗಳನ್ನು ಜಾರಿಗೆ ತಂದಿದೆ. ಹರವು ವಿದ್ಯಾರ್ಥಿ ವೇತನಗಳಿಂದ ಬರುವ ಹಣದಿಂದ ವಿದ್ಯಾರ್ಥಿಗಳು ತಮ ವಿದ್ಯಾಭ್ಯಾಸವನ್ನು ಮಾಡಲು ಅನುಕೂಲಕರವಾಗಿರುತ್ತದೆ. ಅದೇ ರೀತಿಯಾಗಿ ಇದೀಗ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ನೀಡುವ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಆಹ್ವಾನಿಸಿದೆ. ವಿದ್ಯಾರ್ಥಿಗಳು ಓದುತ್ತಿರುವಂತಹ ವಿವಿಧ ಕೋರ್ಸ್ ಗಳಿಗೆ ಅನುಗುಣವಾಗಿ
Categories: ಉದ್ಯೋಗ & ಶಿಕ್ಷಣVivo Y300 Plus ಫೋನ್ ಭರ್ಜರಿ ಎಂಟ್ರಿ, 32MP ಸೆಲ್ಫಿ ಕ್ಯಾಮೆರಾ.. ಬೆಲೆ ಎಷ್ಟು ಗೊತ್ತಾ?

ನಿಮ್ಮ ಸ್ಮಾರ್ಟ್ಫೋನ್ (Smartphone) ಅನ್ನು ಅಪ್ಗ್ರೇಡ್ ಮಾಡಲು ಯೋಚಿಸಿದ್ದೀರಾ? Vivo Y300 ಪ್ಲಸ್ ನಿಮಗೆ ಸೂಕ್ತ ಆಯ್ಕೆ. ದಸರಾ ಹಬ್ಬಕ್ಕೆ ವಿಶೇಷ ಉಡುಗೊರೆ! Vivo Y300 ಪ್ಲಸ್ ಈಗ ಭಾರತದಲ್ಲಿ ಲಭ್ಯವಿದೆ. 32MP ಸೆಲ್ಫಿ ಕ್ಯಾಮೆರಾ, ಶಕ್ತಿಶಾಲಿ ಪ್ರೊಸೆಸರ್ ಮತ್ತು ದೀರ್ಘ ಬ್ಯಾಟರಿ ಬಾಳಿಕೆ ಇದರ ಮುಖ್ಯ ಆಕರ್ಷಣೆಗಳು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ Vivo ಉತ್ಸಾಹಿಗಳಿಗೆ, ಈ ದಸರಾ(Dusserha)
Categories: ಕರ್ನಾಟಕ ಸುದ್ದಿದೀಪಾವಳಿ & ದಸರಾ ಹಬ್ಬಕ್ಕೆ ಜಿಯೋ ಧಮಾಕ ಆಫರ್ ಅನ್ಲಿಮಿಟೆಡ್ ಕಾಲ್, 1 ವರ್ಷ ವ್ಯಾಲಿಟಿಡಿ!

ಜಿಯೋ(Jio) ಗ್ರಾಹಕರಿಗೆ 1 ವರ್ಷ ವ್ಯಾಲಿಟಿಡಿಯ(1 year validity) ಭರ್ಜರಿ ಆಫರ್!. ಈ ಆಫರ್ ನಲ್ಲಿ ಸಿಗುತ್ತದೆ ಪ್ರತಿ ದಿನ 2.5 ಜಿಬಿ, ಅನ್ಲಿಮಿಟೆಡ್ ಕಾಲ್. ಇತ್ತೀಚಿನ ದಿನಗಳಲ್ಲಿ ಮೊಬೈಲ್ (mobile) ಇಲ್ಲದೆ ಬದಕುಲು ಸಾಧ್ಯವಿಲ್ಲ ಎಂಬಂತಾಗಿದೆ. ನಾವು ಬಳಸುವ ಸ್ಮಾರ್ಟ್ ಫೋನ್ ಗಳು ಇಂಟರ್ನೆಟ್ ಅಥವಾ ಡಾಟಾ ಇಲ್ಲದೆ ಕೆಲಸ ಮಾಡುವುದಿಲ್ಲ. ಕರೆನ್ಸಿ (currency) ಹಾಗೂ ಡೇಟಾವನ್ನು (data) ಹಾಕಿಸಿಕೊಳ್ಳಲೆಂದೇ ಹಣವನ್ನು ಕೂಡಿಡುತ್ತಿರುತ್ತಾರೆ. ಎಲ್ಲರೂ ದಸರಾ ಹಬ್ಬದ ಸಂಭ್ರಮದಲ್ಲಿದ್ದಾರೆ. ಅದರಲ್ಲೂ ಇಂದು ಆಯುಧ ಪೂಜೆ. ಆಯುಧ ಪೂಜೆಯೆಂದು ಭಾರತದ
Categories: ಟೆಕ್ & ಆಟೋಅನ್ನಭಾಗ್ಯ ಡಿಬಿಟಿ ಗುಡ್ ನ್ಯೂಸ್ , ಈ ದಿನ ಪೆಂಡಿಂಗ್ ಹಣ ಜಮಾ – ಸಚಿವ ಮುನಿಯಪ್ಪ

ಬಿಪಿಎಲ್ ಫಲಾನುಭವಿಗಳಿಗೆ ಗುಡ್ ನ್ಯೂಸ್, ಅನ್ನಭಾಗ್ಯ ಯೋಜನೆಯ ಡಿಬಿಟಿ ಹಣ ಬಿಡುಗಡೆ ಬಗ್ಗೆ ಇಲ್ಲಿದೆ ಮಾಹಿತಿ…! ಕಾಂಗ್ರೆಸ್ ಸರ್ಕಾರದ (Congress government) ಪಂಚ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆ (Annabhagya Yojana) ಕೂಡ ಒಂದು. ಅನ್ನಭಾಗ್ಯ ಯೋಜನೆಯ ಪ್ರತಿಯೊಬ್ಬ ಫಲಾನುಭವಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ ಸಿಗುತ್ತದೆ, ಇನ್ನು ಮುಂದೆ ತಿಂಗಳಿಗೆ 10 ಕೆಜಿ ಅಕ್ಕಿ ಸಿಗುತ್ತದೆ . ಈ ಯೋಜನೆಯನ್ನು ಕರ್ನಾಟಕ ಉಚಿತ ಅಕ್ಕಿ ವಿತರಣಾ ಯೋಜನೆ ಎಂದೂ ಕರೆಯುತ್ತಾರೆ. ಮತ್ತು ಇದು ಸಮಾಜದ ದುರ್ಬಲ
Categories: ಸರ್ಕಾರಿ ಯೋಜನೆಗಳುSSLC ಪಾಸಾದವರಿಗೆ ಅರೋಗ್ಯ ಇಲಾಖೆಯಲ್ಲಿ ಭರ್ಜರಿ ನೇಮಕಾತಿ..! ಈಗಲೇ ಅಪ್ಲೈ ಮಾಡಿ

ಈ ವರದಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ(Health and family welfare department recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ
Categories: ಕರ್ನಾಟಕ ಸುದ್ದಿJob Alert : ಗ್ರಾಮ ಲೆಕ್ಕಿಗರು, ಎಡಿಎಲ್ಆರ್ & ಭೂ ಮಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ರಾಜ್ಯದಲ್ಲಿ ಸರ್ವೆಯರ್ ಹುದ್ದೆಗಳ ನೇಮಕಾತಿಗೆ ಚಾಲನೆ: ಕಂದಾಯ ಸಚಿವರಿಂದ ಮಾಹಿತಿ: ಕರ್ನಾಟಕ ಸರ್ಕಾರವು 34 ಸರ್ವೆ ಎಡಿಎಲ್ಆರ್ (ADLR) ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದ್ದು, ಇನ್ನಷ್ಟು ಸರ್ವೆಯರ್ಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಹುದ್ದೆಗಳ ತೆರವಿದ್ದ ಆಯಾಮ: ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಸಚಿವರು, ರಾಜ್ಯದಲ್ಲಿ 364 ಸರ್ವೆಯರ್ ಹುದ್ದೆಗಳು (Surveyor Posts) ತೆರವಾಗಿದ್ದು, ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿಗಳ ಅನುಮತಿ ದೊರೆತಿದೆ ಎಂದು ಹೇಳಿದ್ದಾರೆ. ಸದ್ಯ, ಹುದ್ದೆಗಳ ನೇಮಕಾತಿ
Categories: ಕರ್ನಾಟಕ ಸುದ್ದಿ4K Smart TV: ಸ್ಮಾರ್ಟ್ ಟಿವಿಗಳ ಮೇಲೆ ಜಬರ್ದಸ್ತ್ ಆಫರ್ಸ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಈ ವರ್ಷ ಪ್ರಾರಂಭವಾದ ಅಮೆಜಾನ್ ಮಾರಾಟವು(Amazon sale) ಗ್ರಾಹಕರಿಗೆ ಆಕರ್ಷಕ ಸ್ಮಾರ್ಟ್ ಟಿವಿಗಳ (Smart TV) ಮೇಲೆ ಭರ್ಜರಿ ಕೊಡುಗೆಯನ್ನು ನೀಡುತ್ತಿದೆ. ವಿಶೇಷವಾಗಿ, 25,000 ರೂ. ಬಜೆಟ್ನಲ್ಲಿ 4K ಸ್ಮಾರ್ಟ್ ಟಿವಿಗಳನ್ನು ಹುಡುಕುತ್ತಿರುವವರಿಗೆ ಇದು ಒಂದು ಅತ್ಯುತ್ತಮ ಅವಕಾಶ. ಈ ಸಾಲಿನಲ್ಲಿ ಬರುವ 43 ಇಂಚಿನ 4K ಟಿವಿಗಳನ್ನೆಲ್ಲಾ ಆಯ್ಕೆಮಾಡಿ ತೊಡಗಿಸಿದಂತೆ, ಕೇವಲ ₹20,000-₹25,000 ಒಳಗೆ ಉತ್ತಮ ಫೀಚರ್ಗಳ ಜೊತೆಗೆ ಈ ಟಿವಿಗಳನ್ನು ಕೊಡುಗೆಯಾಗಿ ಪಡೆಯಬಹುದು. ಇಲ್ಲಿ ಟಾಪ್ 5 ಉತ್ತಮ ಡೀಲ್ಗಳನ್ನು(Top 5 best deals) ತೊಡಗಿಸಿಕೊಳ್ಳಲಾಗಿದೆ.
Categories: ಕರ್ನಾಟಕ ಸುದ್ದಿTVS Scooty : ಟಿವಿಎಸ್ ಇ ಸ್ಕೂಟಿ ಮೇಲೆ ಬಂಪರ್ ಆಫರ್ .ಬರೀ ರೂ.2,399 ರಿಂದ EMI ಕಟ್ಟಿ !

ದಸರಾ-ದೀಪಾವಳಿ ಹಬ್ಬಕ್ಕೆ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಖರೀದಿಸುವ ಆಲೋಚನೆ ಇದೆಯೇ? ನಿಮಗೊಂದು ಸಿಹಿಸುದ್ದಿ! ಟಿವಿಎಸ್ ಕಂಪನಿ ರೂ. 30,000 ಕ್ಯಾಶ್ಬ್ಯಾಕ್ ಆಫರ್ (Cashback offer) ನೀಡುತ್ತಿದೆ. ಇದರಲ್ಲಿ ಬೆಂಗಳೂರಿನಲ್ಲಿ TVS iQube ಕೇವಲ ರೂ. 89,999ಕ್ಕೆ ನಿಮ್ಮದಾಗಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದ್ವಿಚಕ್ರ ವಾಹನ(Two-Wheeler) ಮತ್ತು ತ್ರಿಚಕ್ರ ವಾಹನ(Three -Wheeler) ಉದ್ಯಮದಲ್ಲಿ ವಿಶ್ವಾಸಾರ್ಹ ಹೆಸರಾಗಿರುವ ಟಿವಿಎಸ್
Categories: ಕರ್ನಾಟಕ ಸುದ್ದಿಪೋಸ್ಟ್ ಆಫೀಸ್ ಈ ಸ್ಕೀಮ್ ನಲ್ಲಿ ಸಿಗಲಿದೆ ಬರೋಬ್ಬರಿ ₹17 ಲಕ್ಷ ರೂಪಾಯಿ, ಹೂಡಿಕೆ ಎಷ್ಟು?

ಅಸಲಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಪೋಸ್ಟ್ ಆಫೀಸ್ ಸೂಪರ್ ಸ್ಕೀಮ್(Post Office Best Shceme) ಇದು! ಪ್ರತಿದಿನ ₹333 ಹೂಡಿಕೆ ಮಾಡಿದರೆ ₹17 ಲಕ್ಷ ನಿಮ್ಮದಾಗುತ್ತೆ! ಇಂದು ಭಾರತೀಯರು (Indian’s) ತಮ್ಮ ಮುಂದಿನ ಜೀವನಕ್ಕೆ ಹಣ ಹೂಡಿಕೆ(invest) ಮಾಡಲು ಅನೇಕ ಯೋಜನೆಗಳು, ಹೂಡಿಕೆ ಸ್ಕೀಮ್ ಗಳನ್ನು ಹೊಂದಿದ್ದಾರೆ. ಹಾಗೆಯೇ ಅಂಚೆ ಕಚೇರಿಯಲ್ಲಿಯೂ ಕೂಡ ಅನೇಕ ಯೋಜನೆಗಳಿದ್ದು ಹೂಡಿಕೆ ವಿಷಯದಲ್ಲಿ ಹೆಚ್ಚು ಗಮನಾರ್ಹವಾಗಿವೆ. ಅಂಚೆ ಕಚೇರಿಯಲ್ಲಿ ಯಾವಾಗಲೂ ಸಣ್ಣ ಉಳಿತಾಯ ಹಾಗೂ ದೊಡ್ಡ ಉಳಿತಾಯದ ಅನೇಕ ಯೋಜನೆಗಳಿವೆ. ಪೋಸ್ಟ್
Categories: ಸಾರ್ವಜನಿಕ ಮಾಹಿತಿ
Hot this week
ಬಿಸಿಲಿನಲ್ಲಿ ಬೈಕ್ ನಿಲ್ಲಿಸಿದರೆ ನಿಜಕ್ಕೂ ಪೆಟ್ರೋಲ್ ಆವಿಯಾಗುತ್ತಾ? ಬೈಕ್ ಸವಾರರು ಈ ಸತ್ಯ ತಿಳಿಯಲೇಬೇಕು!
e-Swattu- ಇ-ಸ್ವತ್ತು ಈಗ ಮತ್ತಷ್ಟು ಸುಲಭ! ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೂ ವಿಸ್ತರಣೆ.
Karnataka Rain: ರಾಜ್ಯದ ಈ 10 ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ, ಯೆಲ್ಲೋ ಅಲರ್ಟ್ ಘೋಷಣೆ!
1 ಎಕರೆ ಅಂದ್ರೆ ಎಷ್ಟು ಗುಂಟೆ.? ಎಷ್ಟು ಚದರ ಅಡಿ.? ಆಸ್ತಿ ಖರೀದಿಸುವ ಮುನ್ನ ಈ ಪಕ್ಕಾ ಲೆಕ್ಕ ತಿಳಿದುಕೊಳ್ಳಿ!
2 ಲಕ್ಷದೊಳಗೆ ಬೆಸ್ಟ್ ಅಡ್ವೆಂಚರ್ ಬೈಕ್ಗಳು: ಆಫೀಸ್ ಕೆಲಸ ಮತ್ತು ಲಾಂಗ್ ರೈಡ್ಗೆ ಇವೇ ಸೂಕ್ತ!
Topics
Latest Posts
- ಬಿಸಿಲಿನಲ್ಲಿ ಬೈಕ್ ನಿಲ್ಲಿಸಿದರೆ ನಿಜಕ್ಕೂ ಪೆಟ್ರೋಲ್ ಆವಿಯಾಗುತ್ತಾ? ಬೈಕ್ ಸವಾರರು ಈ ಸತ್ಯ ತಿಳಿಯಲೇಬೇಕು!

- e-Swattu- ಇ-ಸ್ವತ್ತು ಈಗ ಮತ್ತಷ್ಟು ಸುಲಭ! ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೂ ವಿಸ್ತರಣೆ.

- Karnataka Rain: ರಾಜ್ಯದ ಈ 10 ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ, ಯೆಲ್ಲೋ ಅಲರ್ಟ್ ಘೋಷಣೆ!

- 1 ಎಕರೆ ಅಂದ್ರೆ ಎಷ್ಟು ಗುಂಟೆ.? ಎಷ್ಟು ಚದರ ಅಡಿ.? ಆಸ್ತಿ ಖರೀದಿಸುವ ಮುನ್ನ ಈ ಪಕ್ಕಾ ಲೆಕ್ಕ ತಿಳಿದುಕೊಳ್ಳಿ!

- 2 ಲಕ್ಷದೊಳಗೆ ಬೆಸ್ಟ್ ಅಡ್ವೆಂಚರ್ ಬೈಕ್ಗಳು: ಆಫೀಸ್ ಕೆಲಸ ಮತ್ತು ಲಾಂಗ್ ರೈಡ್ಗೆ ಇವೇ ಸೂಕ್ತ!
















