Tag: kannada live tv

  • ರೈಲು ಪ್ರಯಾಣಿಕರೆ ಗಮನಿಸಿ: ಈ ಮಾರ್ಗದ ರೈಲು ಸಂಚಾರ ರದ್ದು, ಇಲ್ಲಿದೆ ಡೀಟೇಲ್ಸ್

    WhatsApp Image 2025 05 02 at 12.35.55 AM

    ಬೆಂಗಳೂರು: ದಕ್ಷಿಣ ಪಶ್ಚಿಮ ರೈಲ್ವೆ ಮತ್ತು ದಕ್ಷಿಣ ಮಧ್ಯ ರೈಲ್ವೆ ವಲಯಗಳು ಪ್ರಯಾಣಿಕರಿಗೆ ಪ್ರಮುಖ ಸೂಚನೆ ನೀಡಿವೆ. ಗುಂತಕಲ್ ವಿಭಾಗದ ಧರ್ಮಾವರಂ ಜಂಕ್ಷನ್ನಲ್ಲಿ ಎರಡನೇ ಹಂತದ ಯಾರ್ಡ್ ನವೀಕರಣ ಕಾರ್ಯಗಳ ಕಾರಣದಿಂದಾಗಿ ಮೇ 2025ರಲ್ಲಿ ಹಲವಾರು ರೈಲುಗಳ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಕೆಲವು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ, ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ ಮತ್ತು ಕೆಲವು ರೈಲುಗಳು ಮಾರ್ಗದಲ್ಲಿ ತಡವಾಗಿ ಚಲಿಸಬಹುದು. ಕರ್ನಾಟಕ ಸರ್ಕಾರವು 2025ರಲ್ಲಿ ಹೊಸ ರೇಷನ್ ಕಾರ್ಡ್ (BPL, APL, ಅಂತ್ಯೋದಯ) ಅರ್ಜಿಗಳನ್ನು ಸ್ವೀಕರಿಸಲು

    Read more..


  • ಸೈಟ್ & ಆಸ್ತಿ ʼರಿಜಿಸ್ಟ್ರೇಷನ್ʼ ಮಾಡಿಸಿದ ನಂತರ ಈ ಮಾಹಿತಿ ಗೊತ್ತಿರಲೇಬೇಕು.! ತಿಳಿದುಕೊಳ್ಳಿ

    1000343879

    ಆಸ್ತಿ ರಿಜಿಸ್ಟ್ರೇಷನ್‌(Property registration) ಮಾಡಿಸಿ ಮಾಲೀಕನಾದೆ ಎಂದುಕೊಳ್ಳ ಬೇಡಿ. ಆಸ್ತಿ ಮಾಲೀಕನಾಗಬೇಕು ಎಂದರೆ ಮ್ಯೂಟೇಷನ್‌(Mutation) ಮಾಡಿಸುವುದು ಬಹಳ ಮುಖ್ಯ. ಆಸ್ತಿ ನೋಂದಣಿ(Property registration) ಪ್ರಕ್ರಿಯೆ ಪ್ರಾಚೀನ ಕಾಲದಿಂದಲೇ ಭಾರತದಲ್ಲಿ ಪ್ರಮುಖವಾಗಿದ್ದು, ಇದು ಕೇವಲ ಒಬ್ಬರ ಆಸ್ತಿಯ ಮಾಲೀಕತ್ವವನ್ನು(Ownership) ದೃಢಪಡಿಸುವುದಕ್ಕೆ ಮಾತ್ರವಲ್ಲ, ಸಾಂವಿಧಾನಿಕ ಹಕ್ಕುಗಳನ್ನು ಸುವ್ಯವಸ್ಥಿತವಾಗಿ ತೋರಿಸಲು ಮತ್ತು ಆಸ್ತಿಯ ಲೆಕ್ಕಪತ್ರವನ್ನು ಸರಿಯಾಗಿ ನಿಖರವಾಗಿ ದಾಖಲಿಸುವುದಕ್ಕೆ ಸಹಾಯಕವಾಗಿದೆ. ಭಾರತದಲ್ಲಿ ಆಸ್ತಿ ನೋಂದಣಿಯು 1908 ರ ರಿಜಿಸ್ಟ್ರೇಷನ್ ಆಫ್ ಡೀಡ್ಸ್ ಅಂಡ್ ಡಾಕ್ಯುಮೆಂಟ್ಸ್ ಆಕ್ಟ್ ಪ್ರಕಾರ ನಿಯಂತ್ರಿತವಾಗಿದೆ. ಆಸ್ತಿ ನೋಂದಣಿಯ

    Read more..


  • TVS iQube: ಬರೋಬ್ಬರಿ 100 ಕಿ.ಮೀ ಮೈಲೇಜ್ ಕೊಡುವ ಟಿವಿಎಸ್ ಐಕ್ಯೂಬ್ ಖರೀದಿಗೆ ಮುಗಿಬಿದ್ದ ಜನ!

    iquabe

    ಎಲೆಕ್ಟ್ರಿಕ್ ಸ್ಕೂಟರ್(electric vehicle) ಕ್ರಾಂತಿಯ ಭಾಗ TVS iQube, ಭಾರತೀಯ ದ್ವಿಚಕ್ರ ವಾಹನ ದೈತ್ಯ TVS ಮೋಟಾರ್ ಕಂಪನಿಯಿಂದ ಬಂದ ಕ್ರಾಂತಿಕಾರಿ ಎಲೆಕ್ಟ್ರಿಕ್ ಸ್ಕೂಟರ್ 2023ರ ಏಪ್ರಿಲ್‌ ತಿಂಗಳ 306,224 ಯುನಿಟ್‌ಗಳಿಗೆ ಹೋಲಿಸಿದರೆ, ಈ ಬಾರಿ 383,615 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿದ್ದು, ಶೇಕಡ 25% ಬೆಳವಣಿಗೆ ಕಂಡಿದೆ. ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಮಾರುವಲ್ಲಿ ಉತ್ತಮವಾದ ಪ್ರಗತಿಯನ್ನು ಸಾಧಿಸಿದೆ. TVS iQube ಯ ವಿನ್ಯಾಸ, ವೈಶಿಷ್ಟ್ಯಗಳು, ಕಾರ್ಯಕ್ಷಮತೆ ಮತ್ತು EV ಮಾರುಕಟ್ಟೆಯಲ್ಲಿನ ಪ್ರಭಾವದ ಒಂದು ಸಂಕ್ಷಿಪ್ತ

    Read more..


  • Dwarakish Death : ಸ್ಯಾಂಡಲ್ ವುಡ್ ನ ಹಿರಿಯ ನಟ ನಿರ್ದೇಶಕ ದ್ವಾರಕೀಶ್ ಇನ್ನಿಲ್ಲ!

    dwarakish

    ಬೆಂಗಳೂರು: ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ (81) ಮಂಗಳವಾರ ಮುಂಜಾನೆ ಎಲೆಕ್ಟ್ರಾನಿಕ್ ಸಿಟಿಯ ತಮ್ಮ ನಿವಾಸದಲ್ಲಿ ನಿಧನರಾದರು. ದೀರ್ಘಕಾಲದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್ ನಟ,  ನಿರ್ದೇಶಕ , ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ 81 ವರ್ಷದ ದ್ವಾರಕೀಶ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ನಟ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ದ್ವಾರಕೀಶ್ ನಿಧನಕ್ಕೆ ಸ್ಯಾಂಡಲ್‌ವುಡ್ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ. ಸ್ಯಾಂಡಲ್‌ವುಡ್‌‌ (Sandalwood) ಪ್ರಚಂಡ ಕುಳ್ಳ ದ್ವಾರಕೀಶ್‌ (Dwarakish) ಕೊನೆಯುಸಿರೆಳೆದಿದ್ದಾರೆ. ಕನ್ನಡ ಚಿತ್ರರಂಗದ (Kannada

    Read more..


  • BBK 10- ಬಿಗ್ ಬಾಸ್ ನಲ್ಲಿ ಗೆದ್ದ 10 ಲಕ್ಷ ಹಣವನ್ನು ಪ್ರತಾಪ್ ಏನ್ ಮಾಡ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ

    drone prathap reactiob on money

    ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (Bigboss season 10) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕಾರ್ತಿಕ್ ಮಹೇಶ್(karthik mahesh) ಬಿಗ್ ಬಾಸ್ ಟ್ರೋಫಿಯನ್ನು ಪಡೆದು ವಿನ್ನರಾಗಿದ್ದಾರೆ ಹಾಗೂ ರನ್ನರ್ ಅಪ್ ಆಗಿರೋ ಡ್ರೋನ್ ಪ್ರತಾಪ್(Drone Prathap) ಅವರು ಈಗ ಸುದ್ದಿಯಲ್ಲಿದ್ದಾರೆ. ಏನು ಈ ಸುದ್ದಿ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ಜಗದೀಶ್ ಶೆಟ್ಟರ್ ಬಿಜೆಪಿಗೆ ಮತ್ತೆ ಸೇರ್ಪಡೆ ; ಇಂದು ದೆಹಲಿಯ ಬಿಜೆಪಿ ಆಫೀಸ್ ನಲ್ಲಿ ಅಧಿಕೃತವಾಗಿ ಘರ್ ವಾಪಾಸ್!

    jagadeesh shettar bjp

    2023 ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ತೊರೆದ ಲಿಂಗಾಯತ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷಕ್ಕೆ ಮರಳಿದರು. ಗುರುವಾರ ಮಧ್ಯಾಹ್ನ ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದ ಅವರನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಮರಳಿ ಬರಮಾಡಿಕೊಳ್ಳಲಾಯಿತು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • BBK 10- ಬಿಗ್ ಬಾಸ್ ಮನೆಯಲ್ಲಿ ತುಕಾಲಿನೆ ಫೇಕ್ – ನಟಿ ನಮ್ರತಾ ಗೌಡ

    namratga interview

    ಕಲರ್ಸ್ ಕನ್ನಡ ( Colours Kannada ) ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 10’ ( Big Boss Season 10 ) ರಿಂದ ನಮ್ರತಾ ಗೌಡ ಅವರ ಪ್ರಯಾಣ ಈ ವಾರಾಂತ್ಯದಲ್ಲಿ ಕೊನೆಗೊಂಡಿತ್ತು. ವಾರದ ಮಧ್ಯಭಾಗದಲ್ಲಿ ತನಿಷಾ ಕುಪ್ಪಂಡ ( Thanisha Kuppanda ) ಎಲಿಮಿನೇಟ್ ( Eliminate ) ಆಗಿದ್ದರು. ಈಗ ನಮ್ರತಾ ಗೌಡ ( Namratha Gowda ) ಡೊಡ್ಮನೆಯಿಂದ ಹೊರಗೆ ಬಂದಿದ್ದು, ಆರು ಸ್ಪರ್ಧಿಗಳು ಅಂತಿಮ

    Read more..


  • ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಕೀರ್ತಿ ಮತ್ತು ಜಾಹ್ನವಿ, ಪ್ರಶ್ನೆಗಳ ಸುರಿಮಳೆ..! ಇಲ್ಲಿದೆ ಡೀಟೇಲ್ಸ್

    bigboss kannada

    ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(BigBoss season 10) ಇನ್ನೇನು ನಾಲ್ಕು ದಿನಗಳಲ್ಲಿ ಫಿನಾಲೆ ಬರುತ್ತದೆ. ಯಾವ ಸೀಸನ್‌ಗಳಲ್ಲೂ ಆಗದ ಅದ್ಭುತಗಳು ಈ ಸೀಸನ್‌ನಲ್ಲಿ ನಡೆದಿವೆ. ಈ ಸಮಯದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧೆಗಳಿಗೆ ಪತ್ರಿಕಾಗೋಷ್ಠಿ ಒಂದನ್ನು ನಡೆಸಿದರು. ಅದಕ್ಕೆಂದು ಕಿರಿಕ್ ಕೀರ್ತಿ(Kirik keerthi) ಹಾಗೂ ಜಾಹ್ನವಿ ಅವರು ಎಂಟ್ರಿಯನ್ನು ನೀಡಿದರು. ಇವರಿಬ್ಬರೂ ಮನೆಯ ಫೈನಲಿಸ್ಟ್ ಗಳಿಗೆ ನೇರ ನೇರವಾಗಿ ಪ್ರಶ್ನೆಗಳನ್ನು ಕೇಳಿದರು. ಆರು ಜನರಿಗೂ ಕೂಡ ನೇರವಾಗಿ ಪ್ರಶ್ನೆಗಳನ್ನು ಕೇಳಿದರು.

    Read more..


  • Bigg Boss Kannada – ಗಂಧರ್ವನಾದ ವಿನಯ್, ರಾಕ್ಷಸರ ಅಟ್ಟಹಾಸಕ್ಕೆ ಕಿಡಿ

    bigboss tasks

    ಬಿಗ್ ಬಾಸ್ ನ ಸೀಸನ್ 10 ( Big boss season 10 ) ಇದೀಗ ಸತತ 58 ನೇ ದಿನಕ್ಕೆ ಕಾಲಿಟ್ಟಿದೆ. ಅಪ್ಪು(Puneeth Rajkumar) ಅವರ ಹಾಡಿನೊಂದಿಗೆ ಬಿಗ್ ಬಾಸ್ ದಿನಾ ಶುರುವಾಯಿತು. ಇವತ್ತು ಬಿಗ್ ಬಾಸ್ ಮನೆಯಲ್ಲಿ ವಿಶೇಷವಾದ ಟಾಸ್ಕ್ ಅನ್ನು ನೀಡಿದ್ದಾರೆ. ಇವತ್ತಿನ ಟಾಸ್ಕ್ ಪ್ರೇಕ್ಷಕರಲ್ಲಿ ಕುತೂಹಲವನ್ನು ಮೂಡಿಸಿದ್ದಂತೂ ಖಚಿತ. ಟಾಸ್ಕಿಗೆ ತಕ್ಕಂತೆ ಉಡುಪುಗಳನ್ನು ಕೂಡ ಇಂದು ಬಿಗ್ ಬಾಸ್ ಮನೆಯ ಸದಸ್ಯರಿಗೆ ನೀಡಲಾಗಿತ್ತು. ಇದರ ಕುರಿತದ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ

    Read more..