Tag: in kannada

  • ಹೃದಯಾಘಾತ ಮತ್ತು ಪಾರ್ಶ್ವವಾಯು ತಡೆಗಟ್ಟುವಿಕೆಗೆ ಹೊಸ ಲಸಿಕೆ, ಇಲ್ಲಿದೆ ಗುಡ್ ನ್ಯೂಸ್.!

    Picsart 25 03 14 23 21 47 464 scaled

    ಹೃದಯಾಘಾತ(Heart attacks) ಮತ್ತು ಪಾರ್ಶ್ವವಾಯು(Stroke) ತಡೆಗಟ್ಟುವಿಕೆಗೆ ಹೊಸ ಲಸಿಕೆ: ವಿಜ್ಞಾನದಲ್ಲಿ ಕ್ರಾಂತಿಕಾರಿ ಬೆಳವಣಿಗೆ! ಹೃದಯ ರೋಗಗಳ ವಿರುದ್ಧ ಹೊಸ ದಾರಿಯೆತ್ತಿದ ಚೀನಾದ ವಿಜ್ಞಾನಿಗಳು ಚೀನಾದ ವಿಜ್ಞಾನಿಗಳು(Chinese scientists) ಪಾರ್ಶ್ವವಾಯು(Strokes)ಮತ್ತು ಹೃದಯಾಘಾತವನ್ನು(Heart attacks) ತಡೆಗಟ್ಟುವ ಹೊಸ ಲಸಿಕೆ(New Vaccine)ಯನ್ನು ಅಭಿವೃದ್ಧಿಪಡಿಸಿದ್ದು, ಇದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಪ್ರಗತಿಯಾಗಿದೆ. ಇದರಿಂದಾಗಿ ಅಪಧಮನಿಕಾಠಿಣ್ಯ (Atherosclerosis) ಎಂಬ ರೋಗದ ವಿರುದ್ಧ ಪರಿಣಾಮಕಾರಿ ಚಿಕಿತ್ಸೆಯ ಒಂದು ಹೊಸ ಆಯಾಮ ಲಭ್ಯವಾಗುವ ಸಾಧ್ಯತೆ ಇದೆ. ಈ ಅಧ್ಯಯನವು ಪ್ರಖ್ಯಾತ ‘Nature’ ಜರ್ನಲ್‌ನಲ್ಲಿ ಪ್ರಕಟಗೊಂಡಿದ್ದು, ಜಾಗತಿಕ ಆರೋಗ್ಯ…

    Read more..


    Categories:
  • ಹಾವೇರಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಹತ್ಯೆ.! ಲವ್ ಜಿಹಾದ್ ಶಂಕೆ.! ಓರ್ವನ ಬಂದನ! 

    Picsart 25 03 14 23 51 59 276 scaled

    ಹಾವೇರಿ ಜಿಲ್ಲೆಯಲ್ಲಿ(Haveri district) ಮತ್ತೊಂದು ಭೀಕರ ಕೊಲೆ: 22 ವರ್ಷದ ಸ್ವಾತಿ ರಮೇಶ್(Swati Ramesh) ಹತ್ಯೆ ಪ್ರಕರಣದಲ್ಲಿ ನಯಾಜ್ ಬಂಧನ ಕರ್ನಾಟಕದಲ್ಲಿ(Karnataka) ಮತ್ತೊಂದು ಸ್ಫೋಟಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ 22 ವರ್ಷದ ಯುವತಿ ಸ್ವಾತಿ ರಮೇಶ್ ಬ್ಯಾಡಗಿ ಅವರ ಭೀಕರ ಹತ್ಯೆಯ ಘಟನೆ ರಾಜ್ಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ. ಕಳೆದ ವರ್ಷ ಹುಬ್ಬಳ್ಳಿಯ ನೇಹಾ ಹಿರೇಮಠ(Neha Hiremath) ಹತ್ಯೆ ಪ್ರಕರಣ ವಿಚಾರ ಜನರ ಮರತೇಯಿಲ್ಲ, ಆದರೆ ಇದೀಗ…

    Read more..


  • ಕಾರಲ್ಲಿ ನೀರಿನ ಬಾಟಲ್ ಇಡೋ ಮುನ್ನ ಎಚ್ಚರ..! ಈ ತಪ್ಪು ಮಾಡಬೇಡಿ.

    Picsart 25 03 14 23 00 47 973 scaled

    ನಿಮ್ಮ ಕಾರಿನಲ್ಲಿ ನೀರಿನ ಬಾಟಲ್ ಇದೆಯೇ? ಕಾರಿನಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಇಡುವುದು ಆರೋಗ್ಯಕ್ಕೆ ಹಾನಿಕಾರಕ!. ನಾವು ದೂರದ ಪ್ರಯಾಣಕ್ಕೆ ಹೋದಾಗ ಅಥವಾ ಪ್ರತಿದಿನದ ಓಡಾಟದಲ್ಲಿ ನೀರಿನ ಬಾಟಲಿಯನ್ನು (water bottle) ಕಾರಿನಲ್ಲಿ ಇಡುವುದು ಸಾಮಾನ್ಯ. ಬಹುತೇಕ ಜನರು ತುರ್ತು ಅವಶ್ಯಕತೆಗಾಗಿ ಕಾರಿನಲ್ಲಿ ನೀರಿನ ಬಾಟಲ್ ಇಟ್ಟುಕೊಳ್ಳುತ್ತಾರೆ. ಬಾಯಾರಿದಾಗ ತಕ್ಷಣವೇ ನೀರು ಕುಡಿಯಲು ಇದು ಅನುಕೂಲಕರವೆನಿಸುತ್ತದೆ. ಆದರೆ, ಕಾರಿನ ಒಳಗಿನ ಬಿಸಿತಾಪಮಾನ ಮತ್ತು ಪ್ಲಾಸ್ಟಿಕ್ ಬಾಟಲಿಗಳ (Plastic bottles) ಪ್ರಭಾವದಿಂದಾಗಿ ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂಬುದು…

    Read more..


  • ಮೊಬೈಲ್ ನಲ್ಲಿ ಈ ಸೆಟ್ಟಿಂಗ್ಸ್ ಆಫ್ ಮಾಡಿ! ಇಲ್ಲ ಅಂದ್ರೆ ನಿಮ್ಮೆಲ್ಲಾ ಸೀಕ್ರೆಟ್ ಸ್ಟೋರ್ ಮಾಡುತ್ತೆ !

    Picsart 25 03 13 22 31 32 586 scaled

    ಸ್ಮಾರ್ಟ್‌ಫೋನ್ ಬಳಕೆದಾರರೇ ಜಾಗೃತರಾಗಿ! ನಿಮ್ಮ ಖಾಸಗಿ ಮಾಹಿತಿ(Private information)ಯನ್ನು ಗೂಗಲ್ ಗೆ ನೀಡುತ್ತಿರುವುದನ್ನು ತಡೆಯಬೇಕಾ? ಈ ಸೆಟ್ಟಿಂಗ್ಗಳನ್ನು ತಕ್ಷಣವೇ ಆಫ್ ಮಾಡಿ! ಇಂದಿನ ತಂತ್ರಜ್ಞಾನ-ಯುಗದಲ್ಲಿ ಸ್ಮಾರ್ಟ್‌ಫೋನ್(Smartphone) ನಮ್ಮ ದೈನಂದಿನ ಜೀವರಾಸಿಯೇ ಆಗಿಬಿಟ್ಟಿದೆ. ಬೆಳಗಿನ ಅಲಾರ್ಮಿನಿಂದ ರಾತ್ರಿ ಮಲಗುವವರೆಗೂ ನಾವು ಸ್ಮಾರ್ಟ್‌ಫೋನ್‍ಗೆ ಆಧಾರರಾಗಿದ್ದೇವೆ. ಈ ತಂತ್ರಜ್ಞಾನ ನಿಮ್ಮ ಸಹಾಯಕ್ಕೆ ಬಂದರೂ, ಒಂದು ಸಂಗತಿ ಮರೆಯಬೇಡಿ – ನಿಮ್ಮ ಜೀವನದ ಎಲ್ಲ ರಹಸ್ಯಗಳನ್ನು ತಿಳಿದಿರುವುದು ನಿಮ್ಮ ಹತ್ತಿರದ ಸ್ನೇಹಿತನಲ್ಲ, ಬದಲಾಗಿ ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್! ಇದೇ ರೀತಿಯ ಎಲ್ಲಾ ಮಾಹಿತಿಗೆ…

    Read more..


    Categories:
  • ಡೈಲಿ ಪ್ರಯಾಣಕ್ಕೆ ಅತೀ ಕಮ್ಮಿ ಬೆಲೆಗೆ ಈ ಸ್ಕೂಟರ್‌ಗಳು ಸಖತ್ ಫೇಮಸ್..! ಇಲ್ಲಿದೆ ವಿವರ 

    Picsart 25 03 13 22 16 23 180 scaled

    ಪ್ರತಿದಿನದ ಪ್ರಯಾಣಕ್ಕೆ ಪರಫೆಕ್ಟ್ ಸ್ಕೂಟರ್ ಬೇಕಾ? ಇದೀಗ 59+ ಮೈಲೇಜ್‌ ಮತ್ತು ₹80,000 ಆರಂಭಿಕ ಬೆಲೆಯ ಈ ಸ್ಕೂಟರ್‌ಗಳು ನಿಮ್ಮ ಅಗತ್ಯಕ್ಕೆ ಸೂಕ್ತ! ಹಳ್ಳಿಗೂ ಸೂಕ್ತ, ನಗರಕ್ಕೂ ಅನುಕೂಲ – ಒಮ್ಮೆ ಪರಿಶೀಲಿಸಿ! ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚು ನಂಬುವ ದ್ವಿಚಕ್ರ ವಾಹನಗಳೆಂದರೆ ಸ್ಕೂಟರ್‌ಗಳು(Scooters). ಹಳ್ಳಿಯಿಂದ ನಗರವರೆಗೆ, ಗಂಡಸರು ಮತ್ತು ಮಹಿಳೆಯರು ಸಮಾನವಾಗಿ ಬಳಸಬಹುದಾದ, ಸುಲಭ ನಿರ್ವಹಣೆಯೊಂದಿಗೆ ಉತ್ತಮ ಮೈಲೇಜ್ ನೀಡುವ ಸ್ಕೂಟರ್‌ಗಳೇ ಜನಪ್ರಿಯ. ನೀವು ಹೊಸ ಸ್ಕೂಟರ್ ಖರೀದಿ ಮಾಡಲು ಯೋಚಿಸುತ್ತಿದ್ದರೆ, ನಿಮ್ಮ ಬಜೆಟ್…

    Read more..


  • ನಿಮ್ಮ ಮೊಬೈಲ್ ​ಎಲ್ಲಾ ಸೀಕ್ರೇಟ್ ಕೇಳಿಸಿಕೊಳ್ಳುತ್ತೇ ಹುಷಾರ್! ಈಗಲೇ ಈ ಸೆಟ್ಟಿಂಗ್ಸ್​ ಆಫ್​ ಮಾಡಿ.!

    Picsart 25 03 13 00 16 04 986 scaled

    ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಿ: ಸ್ಮಾರ್ಟ್‌ಫೋನ್(Smart phone) ಪ್ರೈವೇಸಿ ಸೆಟ್ಟಿಂಗ್‌ಗಳನ್ನು ಹೇಗೆ ಆಫ್ ಮಾಡುವುದು? ಈಗಿನ ಡಿಜಿಟಲ್ ಯುಗದಲ್ಲಿ(Digital age), ನಾವು ಬಳಸುವ ಸ್ಮಾರ್ಟ್‌ಫೋನ್‌ಗಳು ಮತ್ತು ಅಪ್ಲಿಕೇಶನ್‌ಗಳು ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಆದರೆ ನೀವು ಒಮ್ಮೆ ಯೋಚಿಸಿ, ನೀವು ಯಾವುದಾದರೂ ಉತ್ಪನ್ನ ಅಥವಾ ಸೇವೆ ಬಗ್ಗೆ ಸ್ನೇಹಿತರೊಂದಿಗೆ ಮಾತನಾಡಿದ ಮೇಲೆ, ಅದರ ಜಾಹೀರಾತುಗಳು ನಿಮ್ಮ ಫೋನ್‌ನಲ್ಲಿ ಕಾಣಿಸಿಕೊಂಡಿದೆಯೇ? ಅಥವಾ ನೀವು ಯಾವುದೇ ವಿಷಯ ಚರ್ಚಿಸಿದಾಗ, ಅದರ ಕುರಿತಾಗಿ ಗೂಗಲ್, ಯೂಟ್ಯೂಬ್, ಅಥವಾ ಸೋಶಿಯಲ್ ಮೀಡಿಯಾ…

    Read more..


    Categories:
  • ಯಪ್ಪಾ.. ಏನಿದು ಸುದ್ದಿ.! ಐಸ್ ಕ್ರೀಮ್ ನಲ್ಲಿ `ಸತ್ತ ಹಾವು’ ಪತ್ತೆ, ಫೋಟೋ ವೈರಲ್ .!

    Picsart 25 03 11 01 06 33 2701 scaled

    ಆಹಾರದ ಭದ್ರತೆಗೆ ತೀವ್ರ ಪೆಟ್ಟು: ವೈರಲ್ ಆದ ಐಸ್ ಕ್ರೀಮ್‌ನೊಳಗಿನ(ice cream) ಹಾವಿನ ಅವಶೇಷ! ಇತ್ತೀಚಿನ ದಿನಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಅನೇಕ ಗಂಭೀರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜನರು ಹೊರಗೆ ಊಟ ಮಾಡುವಾಗ ಆಹಾರದ ಸ್ವಚ್ಛತೆ ಮತ್ತು ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಅಡುಗೆ ಮಾಡುವವರು ಅನುಸರಿಸಬೇಕಾದ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು(Health and safety standards) ಅನುಸರಿಸುತ್ತಿಲ್ಲ. ಈಗಾಗಲೇ ಹೋಟೆಲ್‌(Hotel) ಮತ್ತು ರೆಸ್ಟೋರೆಂಟ್‌ಗಳಲ್ಲಿ(restaurants) ಆಹಾರದಲ್ಲಿ ಜಿರಳೆಗಳು, ಹುಳುಗಳು, ಸತ್ತ ಕಪ್ಪೆಗಳು ಕಂಡುಬಂದಿರುವುದಕ್ಕೆ ಸಂಬಂಧಿಸಿದಂತೆ…

    Read more..


    Categories:
  • Home Loan : ಸ್ವಂತ ಮನೆ ಕಟ್ಟಲು, ಹೋಮ್ ಲೋನ್ ಭಾಗ್ಯ.! ಕಡಿಮೆ ಬಡ್ಡಿ ದರ.!

    WhatsApp Image 2025 03 10 at 4.18.34 PM

    ಸ್ವಂತ ಮನೆ ಕಟ್ಟಿಕೊಳ್ಳಲು ಇದು ಸೂಕ್ತ ಸಮಯ! ಹೋಮ್ ಲೋನ್‌ಗಳ ಬಡ್ಡಿದರ ಕಡಿತದಿಂದ ಲಾಭ ಹೋಮ್ ಲೋನ್ (Housing Loan) ಪಡೆದು ಸ್ವಂತ ಮನೆ ಕಟ್ಟಿಕೊಳ್ಳಲು ಇದು ಸೂಕ್ತ ಸಮಯ. ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ರೇಟ್ ಅನ್ನು 6.50% ನಿಂದ 6.25% ಗೆ ಇಳಿಸಿದೆ. ಇದರ ಪರಿಣಾಮವಾಗಿ, ದೇಶದ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ಹೋಮ್ ಲೋನ್‌ಗಳ ಬಡ್ಡಿದರವನ್ನು ಕಡಿಮೆ ಮಾಡಿವೆ. ಇದು ಹೊಸ ಲೋನ್ ಪಡೆಯುವವರಿಗೆ ಮತ್ತು ಈಗಾಗಲೇ EMI ಪಾವತಿಸುತ್ತಿರುವವರಿಗೆ ಲಾಭದಾಯಕ ಸ್ಥಿತಿಯನ್ನು ಸೃಷ್ಟಿಸಿದೆ. ಇದೇ ರೀತಿಯ…

    Read more..


  • Gold Smuggling: ನಟಿ ರನ್ಯಾ ರಾವ್‌ ಕೇಸ್‌ಗೆ ಟ್ವಿಸ್ಟ್ ರಾಜ್ಯ ಸರ್ಕಾರದಿಂದ ಬಿಗ್ ಶಾಕ್!

    WhatsApp Image 2025 03 10 at 4.01.16 PM

    ರನ್ಯಾ ರಾವ್ ಅವರ ಕಂಪನಿಗೆ ಮಂಜೂರಾದ 12 ಎಕರೆ ಜಾಗ ಮರಳಿ ಪಡೆಯಲು KIADB ನಿರ್ಧಾರ ಬೆಂಗಳೂರು, ಮಾರ್ಚ್ 10: ಪ್ರಭಾವಿ ರಾಜಕಾರಣಿಗಳೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾಗಿರುವ ನಟಿ ರನ್ಯಾ ರಾವ್ ಅವರ ಕಂಪನಿಗೆ ಮಂಜೂರಾಗಿದ್ದ 12 ಎಕರೆ KIADB ಜಾಗ ಮರಳಿ ಪಡೆಯಲು ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ನಿರ್ಧಾರಿಸಿದೆ. ಈ ಜಾಗವನ್ನು 2023ರ ಜನವರಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಲಾಗಿತ್ತು. ಆ ಸಮಯದಲ್ಲಿ ಮುರುಗೇಶ್ ನಿರಾಣಿ ಅವರು ಕೈಗಾರಿಕಾ ಸಚಿವರಾಗಿದ್ದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..