Tag: in kannada
-
Bigg Boss Kannada – ಈ ವಾರದ ಎಲಿಮಿನೇಷನಲ್ಲಿ ಬಿಗ್ ಟ್ವಿಸ್ಟ್, ಯಾರ ಆಟಕ್ಕೆ ಅಂತ್ಯ ಗೊತ್ತಾ ?

ಬಿಗ್ ಬಾಸ್ ಸೀಸನ್ 10 ( Big Boss Season 10 ) ಶುರುವಾಗಿ ಬಹಳಷ್ಟು ದಿನಗಳು, ವಾರಗಳು ಕಳೆದಿವೆ. ಈ ಎಲ್ಲಾ ವಾರಗಳಲ್ಲೂ ಕೂಡ ಭಾನುವಾರದ ಸಂಚಿಕೆಯಲ್ಲಿ ಒಬ್ಬರು ಮನೆ ಇಂದ ಹೊರನೆಡೆಯುತ್ತಿದ್ದರು. ಆದರೆ 6 ನೇ ವಾರ ಮಾತ್ರ ಇಶಾನಿ ಹಾಗೂ ಭಾಗ್ಯಶ್ರೀ ಈ ಇಬ್ಬರೂ ಕೂಡ ಮನೆಯಿಂದ ಹೊರ ಬಂದ್ದರು. ಈಗ 7ನೇ ವಾರದ ನಾಮಿನೇಷನ್( nomination )ಪ್ರಕ್ರಿಯೆ ಮುಕ್ತಾಯಗೊಂಡಿದ್ದು. ಯಾರೆಲ್ಲ ನಾಮಿನೇಟ್ ಆಗಿದ್ದರೆ ನೋಡೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಸಾರ್ವಜನಿಕ ಮಾಹಿತಿ -
Electric Car – ಅತಿ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಇ-ಕಾರ್

ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಈ ನಡುವೆ ಚೀನಾದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಚೆರಿ ನ್ಯೂ ಎನರ್ಜಿ(Cheary new energy) ತನ್ನ ಹೊಸ ಲಿಟಲ್
Categories: ಕರ್ನಾಟಕ ಸುದ್ದಿ -
Honda Bikes – ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಹೋಂಡಾ CB350, ಖರೀದಿಗೆ ಮುಗಿಬಿದ್ದ ಜನ

Honda CB350, ಅದರ ಅದ್ಭುತ ವಿನ್ಯಾಸ, ಆಧುನಿಕ ವೈಶಿಷ್ಟ್ಯಗಳು ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆಯೊಂದಿಗೆ ರಾಯಲ್ ಎಂಫಿಎಲ್ಡ್ ಕ್ಲಾಸಿಕ್ 350(Royal Enfield Classic 350)ಗೆ ಅಸಾಧಾರಣ ಪ್ರತಿಸ್ಪರ್ಧಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಬನ್ನಿ ಹಾಗಿದ್ದರೆ ಈ ಮೋಟಾರ್ಸೈಕಲ್ ನ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭರ್ಜರಿ ಲುಕ್ ಒಂದಿಗೆ Honda CB350: ಪ್ರಸ್ತುತ, ಮಾರುಕಟ್ಟೆಯಲ್ಲಿ 350 cc
Categories: ಕರ್ನಾಟಕ ಸುದ್ದಿ -
Vande bharat – ದೇಶದಲ್ಲೇ ಮೊದಲ ಬಾರಿಗೆ ರಾತ್ರಿ ವೇಳೆ ಸೇವೆ ಪ್ರಾರಂಭಿಸಿದ ವಂದೇ ಭಾರತ್ ರೈಲು

ವಂದೇ ಭಾರತ್ ಎಕ್ಸ್ಪ್ರೆಸ್ (Vande bharat Express) ಭಾರತದ ಮೊದಲ ಅರೆ ವೇಗದ ರೈಲು ಎಂದೇ ಹೇಳಬಹುದಾಗಿದೆ. ದೇಶದ ಯಾವುದೇ ರೈಲ್ವೆ ವಲಯವು ಇದುವರೆಗೆ ವಂದೇ ಭಾರತ್ ರೈಲುಗಳ ವಿಶೇಷ ಸೇವೆಗಳನ್ನು ನಡೆಸಿಲ್ಲ ಆದರೆ ಮೊದಲ ಬಾರಿಗೆ, ದಕ್ಷಿಣ ರೈಲ್ವೆಯು (South Railways/SR) ಪ್ರಯಾಣಿಕರ ರಜೆಯಲ್ಲಿ ಪ್ರಯಾಣಿಸುವ ತೊಂದರೆಯನ್ನು ನಿವಾರಿಸಲು ಇದೆ ನವೆಂಬರ್ 21 ರಂದು ತಮಿಳುನಾಡು(Tamilnadu )ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರು (Karnataka Banglore)ನಗರಗಳ ನಡುವೆ ಅರೆ-ಹೈ-ಸ್ಪೀಡ್ ರೈಲು ವಂದೇ ಭಾರತ್ ಅನ್ನು ರಾತ್ರಿಯ ಸೇವೆಯನ್ನು
Categories: ಸಾರ್ವಜನಿಕ ಮಾಹಿತಿ -
Govt Scheme – ಆಕಳು ಸಾಕಾಣಿಕೆ ಉತ್ತೇಜನದ ಸಬ್ಸಿಡಿ ಯೋಜನೆಗೆ ಅರ್ಜಿ ಆಹ್ವಾನ, ನ.25 ರೊಳಗೆ ಅರ್ಜಿ ಸಲ್ಲಿಸಿ.

ಇದೀಗ ರೈತರಿಗೆ ಮತ್ತು ಪಶುಪಾಲನೆ ಮಾಡುವವರಿಗೆ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಸಹಾಯಧನ(Subsidy by Department of Animal Husbandry ) ಸಿಗಲಿದೆ ಅದಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪಶು ಪಾಲನೆ ಮಾಡುವವರಿಗೆ ಸಿಹಿ
Categories: ಸರ್ಕಾರಿ ಯೋಜನೆಗಳು -
Toyota Car- ಟೊಯೋಟಾದ ಈ ಹೊಸ ಕಾರ್ ಖರೀದಿಗೆ ಮುಗಿಬಿದ್ದ ಜನ, ವಿಶೇಷತೆ ಏನಿದೆ ಗೊತ್ತಾ?

ಇದೀಗ ಮಾರುಕಟ್ಟೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor – TKM) ಕಾರುಗಳದ್ದೇ ಹವಾ. ಹೌದು, ಈ ಕಾರುಗಳನ್ನು ಪರ್ಚೆಸ್ ಮಾಡಲು ಜನರು ಮುಗಿಬೀಳುತ್ತಿದ್ದಾರೆ. ಇದರ ಫೀಚರ್ಸ್ ಗಳು ಕೂಡ ಗ್ರಾಹಕರನ್ನು ಹೆಚ್ಚು ತನ್ನತ್ತ ಸೆಳೆಯುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಟೊಯೊಟಾ ರೂಮಿಯನ್ ಸಿಎನ್ಜಿ ( Toyata Rumin CNG ): ಇದೀಗ ಟೊಯೊಟಾ ರೂಮಿಯನ್ ಸಿಎನ್ಜಿ (
Categories: ಕರ್ನಾಟಕ ಸುದ್ದಿ -
Bigg Boss Kannada – ಬಿಗ್ ಬಾಸ್ ಮನೆಗೆ ಸಡನ್ ಎಂಟ್ರಿ ಕೊಟ್ಟ ಬ್ರಹ್ಮಾಂಡ ಗುರೂಜಿ..! ಯಾಕೆ ಗೊತ್ತಾ?

ಬಿಗ್ಬಾಸ್ ಸೀಸನ್ 10 ( Big Boss Season 10 ) ಶುರುವಾಗಿ 6 ವಾರಗಳು ಕಳೆದು 7ನೇ ವಾರಕ್ಕೆ ಕಾಲಿಟ್ಟಿದೆ. 6ನೇ ವಾರ ಡಬಲ್ ಎಲಿಮಿನೇಶನ್ ( Elimination ) ಇದ್ದಿದ್ದರಿಂದ ಸ್ಪರ್ಧಿಗಳ ಮುಖದಲ್ಲಿ ಕೊಂಚ ಗಾಬರಿಯ ವಾತಾವರಣ ಮನೆ ಮಾಡಿತ್ತು. ಕಿಚ್ಚನ ಜೊತೆ ನಡೆದ ಫೇಕ್, ಜೆನ್ಯೂನ್ ಚರ್ಚೆಯಲ್ಲಿ ಮುಳುಗಿದ್ದ ಮನೆಯಲ್ಲಿ ಬೆಳ್ಳಂ ಬೆಳಿಗ್ಗೆ ನಗುವಿನ ವಾತಾವರಣ ಸೃಷ್ಟಿಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸಾರ್ವಜನಿಕ ಮಾಹಿತಿ -
Vande bharat – ಮೈಸೂರಿಗೆ ಮತ್ತೊಂದು ವಂದೇ ಭಾರತ್ ರೈಲು, ಇಲ್ಲಿದೆ ಮಾಹಿತಿ

ಇದೀಗ ರೈಲು ಸಾರಿಗೆ ವ್ಯವಸ್ಥೆ ಎಲ್ಲ ಕಡೆಗಳಲ್ಲೂ ಇದೆ. ಹಾಗೆಯೇ ಇತ್ತೀಚೆಗೆ ಶುರುವಾದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ( Vande Bharath Express Train ) ಹಲವಾರು ಕಡೆಗಳಲ್ಲಿ ಸಂಚಾರ ನಡೆಯುಸುತ್ತಿದೆ. ಇದು ಎಲ್ಲ ರೈಲು ಸಂಚಾರಿಗಳಿಗೆ ಒಂದು ಊರಿನಿಂದ ಮತ್ತೊಂದು ಊರಿಗೆ ಉದ್ಯೋಗಕ್ಕೆ ಹೊರಡುವ ಮತ್ತು ವಿದ್ಯಾರ್ಥಿಗಳಿಗೆ ಉಪಯೋಗವಾಗಿದೆ. ಹಾಗೆಯೇ ಈ ರೈಲಿನ ಸಂಚಾರ ಇತ್ತೀಚೆಗೆ ಯಾವ ಸ್ಥಳಗಳಲ್ಲಿ ಶುರುವಾಗಿದೆ ಎಂದು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಸಾರ್ವಜನಿಕ ಮಾಹಿತಿ -
Vivo mobiles – ಅಗ್ಗದ ಬೆಲೆಯಲ್ಲಿ ಭರ್ಜರಿ ಎಂಟ್ರಿ ಕೊಡ್ತಿದೆ, ವಿವೋ Y100i 5G ಮೊಬೈಲ್

ಇತ್ತೀಚಿಗೆ ಎಲ್ಲರ ಕೈಯಲ್ಲೂ ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಇದ್ದೆ ಇರುತ್ತೆ, ಚಿಕ್ಕವರಾಗಲಿ ದೊಡ್ಡವರಾಗಲಿ ಸ್ಮಾರ್ಟ್ ಫೋನ್ ಎಲ್ಲರಿಗೂ ಬೇಕೇ ಬೇಕು. ಹೀಗಿರುವಾಗ ಸ್ಮಾರ್ಟ್ ಫೋನ್ ಕಂಪನಿಗಳು ಸಹ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರ ಸಂಖ್ಯೆ ಕಂಡು ಇನ್ನು ಅನೇಕ ಹೊಸ ಹೊಸ ಫೀಚರ್ಸ್ ನೊಂದಿಗೆ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ರಿಲೀಸ್ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈ -ಬಜೆಟ್ ಇಂದ ಹಿಡಿದು ಕಡಿಮೆ ಬಜೆಟ್ ವರೆಗೂ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ. ನೀವು ಸಹ ಒಂದು ಉತ್ತಮ ಹಾಗೂ
Categories: ಕರ್ನಾಟಕ ಸುದ್ದಿ
Hot this week
-
KEA Recruitment: ಕೃಷಿ ಇಲಾಖೆಯಲ್ಲಿ 890 ಆಫೀಸರ್ ಹುದ್ದೆಗಳ ಬೃಹತ್ ನೇಮಕಾತಿ! ₹1.3 ಲಕ್ಷ ಸಂಬಳ; ಇಂದೇ ಅಪ್ಲೈ ಮಾಡಿ.
-
“ನನ್ನ ಮನೆ” ಯೋಜನೆ: ಬಾಡಿಗೆ ಮನೆಯಲ್ಲಿರುವವರಿಗೆ ಸ್ವಂತ ಮನೆ ಪಡೆಯಲು ಅವಕಾಶ – ಯಾರೆಲ್ಲ ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು?
-
PM Kisan Update: ₹6,000 ಪಡೆಯಲು ಹೊಸ ಅವಕಾಶ – ಕೇಂದ್ರ ಸರ್ಕಾರದಿಂದ ಸೂಚನೆ, ಅರ್ಜಿ ಪ್ರಕ್ರಿಯೆ ಶುರು! ಹೀಗೆ ಅಪ್ಲೈ ಮಾಡಿ.
-
Gold Rate Today: ⚠️ ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆಯಲ್ಲಿ ಬದಲಾವಣೆ – ಖರೀದಿಸುವ ಮೊದಲು ಇಂದಿನ ರೇಟ್ ಚೆಕ್ ಮಾಡಿ.
-
ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿ 25 ಜಿಲ್ಲೆಗಳಲ್ಲಿ ಏಪ್ರಿಲ್ 24 ರವರೆಗೆ ಮಳೆ, ಆಲಿಕಲ್ಲು ಮಳೆಯ ಎಚ್ಚರಿಕೆ
Topics
Latest Posts
- KEA Recruitment: ಕೃಷಿ ಇಲಾಖೆಯಲ್ಲಿ 890 ಆಫೀಸರ್ ಹುದ್ದೆಗಳ ಬೃಹತ್ ನೇಮಕಾತಿ! ₹1.3 ಲಕ್ಷ ಸಂಬಳ; ಇಂದೇ ಅಪ್ಲೈ ಮಾಡಿ.

- “ನನ್ನ ಮನೆ” ಯೋಜನೆ: ಬಾಡಿಗೆ ಮನೆಯಲ್ಲಿರುವವರಿಗೆ ಸ್ವಂತ ಮನೆ ಪಡೆಯಲು ಅವಕಾಶ – ಯಾರೆಲ್ಲ ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು?

- PM Kisan Update: ₹6,000 ಪಡೆಯಲು ಹೊಸ ಅವಕಾಶ – ಕೇಂದ್ರ ಸರ್ಕಾರದಿಂದ ಸೂಚನೆ, ಅರ್ಜಿ ಪ್ರಕ್ರಿಯೆ ಶುರು! ಹೀಗೆ ಅಪ್ಲೈ ಮಾಡಿ.

- Gold Rate Today: ⚠️ ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆಯಲ್ಲಿ ಬದಲಾವಣೆ – ಖರೀದಿಸುವ ಮೊದಲು ಇಂದಿನ ರೇಟ್ ಚೆಕ್ ಮಾಡಿ.

- ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿ 25 ಜಿಲ್ಲೆಗಳಲ್ಲಿ ಏಪ್ರಿಲ್ 24 ರವರೆಗೆ ಮಳೆ, ಆಲಿಕಲ್ಲು ಮಳೆಯ ಎಚ್ಚರಿಕೆ


