Tag: in kannada
Bigg Boss Kannada – ಸಂಗೀತ ಜೊತೆಗಿನ ಕಿತ್ತಾಟ ಯಾವಾಗ್ಲೂ ಇದೇ..! ಕಾರಣ ತಿಳಿಸಿದ ವಿನಯ್

ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ( Big boss ) ಸೀಸನ್ 10 ಶುರು ವಾಗಿ ಹಲವು ದಿನಗಳಾಯ್ತು. ಇದೀಗ ಬಿಗ್ ಬಾಸ್ ಒಂದು ಹೊಸ ತಿರುವನ್ನು ಕಂಡಿದೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯೊಳಗೆ ಕಿತ್ತಾಟ ಜಗಳ ನಡೆಯುತ್ತಿದ್ದು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಹಾಗೆಯೇ ಈ ಸೀಸನ್ ನಲ್ಲಿ ಪ್ರತಿ ಟಾಸ್ಕ್ ನಲ್ಲಿ ಜಗಳವೇ ಜಗಳ. ಮನೆಯೊಳಗೆ ಈಗಾಗಲೇ ಎರಡು ತಂಡಗಳಾಗಿವೆ. ಇದು ಸ್ಪರ್ಧಿಗಳ ನಡುವೆ ಬಿರುಕು ಬಿಡಲು ಕಾರಣವಾಗಿದೆ.ಈಗ ಸದ್ಯಕ್ಕೆ…
Categories: ಸಾರ್ವಜನಿಕ ಮಾಹಿತಿGruhalakshmi Status – ಎರಡನೇ ಕಂತಿನ 2000/- ಹಣ ಜಮಾ, ಹಣ ಬರದೆ ಇದ್ದವರು ಈ ಆಪ್ ನಲ್ಲಿ ಚೆಕ್ ಮಾಡಿ.

ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ ಗೃಹ ಲಕ್ಷ್ಮಿ ಯೋಜನೆಯ DBT ಸ್ಟೇಟಸ್ ನ ಹೊಸ ಅಪ್ಡೇಟ್ ಬಗ್ಗೆ ತಿಳಿದುಕೊಳ್ಳೋಣ ಮತ್ತು ಇದುವರೆಗೂ ಎಲ್ಲಾ ದಾಖಲಾತಿ ಸರಿ ಇದ್ದರು ಸಹಿತ ಗೃಹಲಕ್ಷ್ಮಿ ಹಣ ಬರದೆ ಇದ್ದಲ್ಲಿ ಏನು ಮಾಡಬೇಕು ಎಂಬುದನ್ನು ಕೆಳಗೆ ವಿವರಿಸಲಾಗಿದೆ, ತಪ್ಪದೆ ವರದಿಯನ್ನು ಕೊನೆಯವರೆಗೂ ಓದಿ, ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು…
Categories: ಕರ್ನಾಟಕ ಸುದ್ದಿFlipkart Diwali Sale: ಫ್ಲಿಪ್ಕಾರ್ಟ್ ನಲ್ಲಿ ದೀಪಾವಳಿ ಭರ್ಜರಿ ಆಫರ್, ಶೇಕಡಾ 80ರಷ್ಟು ಡಿಸ್ಕೌಂಟ್- ಇಲ್ಲಿದೆ ಸಂಪೂರ್ಣ ವಿವರ

ಇದೀಗ ಫ್ಲಿಪ್ ಕಾರ್ಟ್ ಬಿಗ್ ದೀಪಾವಳಿ ( flipkart big Deepavali sale) ಸೇಲ್ನಲ್ಲಿ ಗ್ರಾಹಕರಿಗೆ ಬಹಳಷ್ಟು ರಿಯಾಯಿತಿ ದರವನ್ನು ನೀಡಿದೆ. ಹೌದು ಆನ್ ಲೈನ್ ( Online ) ನಲ್ಲಿ ನಮಗೆ ಬೇಕಾದ ಎಲ್ಲ ವಸ್ತುಗಳನ್ನು ಮನೆಯಲ್ಲಿಯೇ ಕುಳಿತು ಪಡೆದುಕೊಳ್ಳಬಹುದು, ಅದು ಕೂಡ ಕಡಿಮೆ ಬೆಲೆಯಲ್ಲಿ. ಈಗ ಹಬ್ಬದ ವಾತಾವರಣ ಆದ್ದರಿಂದ ಬಹಳ ವಿಶೇಷ ಉಳ್ಳ ಆಕರ್ಷಕ ವಸ್ತುಗಳು ಮತ್ತು ಬಟ್ಟೆ , ಸಿಹಿ ತಿಂಡಿಗಳನ್ನು ಕೊಂಡು ಕೊಳ್ಳಬಹುದು. ಅದಕ್ಕಾಗಿ ಇ-ಕಾಮರ್ಸ್ ( e commerce…
Categories: ಸಾರ್ವಜನಿಕ ಮಾಹಿತಿOnePlus Mobile – OnePlus: ಒನ್ಪ್ಲಸ್ನ ಜನಪ್ರಿಯ ಮೊಬೈಲ್ ಮೇಲೆ ಭಾರಿ ಡಿಸ್ಕೌಂಟ್ ಘೋಷಣೆ, ಇಲ್ಲಿದೆ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಬಹುದೇಡಿಕೆಯುಳ್ಳ ಹಾಗೂ ಜನಪ್ರಿಯ ಸ್ಮಾರ್ಟ್ ಫೋನ್ Oneplus 10R 5G ಮೇಲಿರುವ ಡಿಸ್ಕೌಂಟ್ ನ ಕುರಿತಾಗಿ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಒನ್ ಪ್ಲಸ್ ಫೋನಿನ ಮೇಲೆ ಬಾರಿ ಡಿಸ್ಕೌಂಟ್ : ಹೌದು, ಪ್ರಮುಖ ಸ್ಮಾರ್ಟ್ ಫೋನ್ ಕಂಪನಿಯಾದ Oneplus ತನ್ನ ಸ್ಮಾರ್ಟ್ ಫೋನ್ ಮೇಲೆ…
Categories: ಕರ್ನಾಟಕ ಸುದ್ದಿTech Tips – ಮೊಬೈಲ್ ಹ್ಯಾಕ್ ಆಗಿರೋದನ್ನು ಹೀಗೆ ಕಂಡು ಹಿಡಿಯಿರಿ.! ಇಲ್ಲಿದೆ ಬೆಸ್ಟ್ ಟ್ರಿಕ್ಸ್

ಎಲ್ಲರಿಗೂ ನಮಸ್ಕಾರ. ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ(Technology) ತುಂಬಾನೇ ಮುಂದುವರಿಯುತ್ತಾ ಇದೆ. ಎಲ್ಲಿ ನೋಡಿದರೂ ಡಿಜಿಟಲಿಕರನಾ ಆವರಿಸಿಕೊಂಡಿದೆ. ಈ ಡಿಜಿಟಲ್ ಯುಗದಲ್ಲಿ, ನಮ್ಮ ಸ್ಮಾರ್ಟ್ಫೋನ್ಗಳು(smart phones) ಬೇರೆ ರೀತಿಯಲ್ಲಿಯೇ ಜನರ ಜೀವನವನ್ನು ಬದಲಾಯಿಸಿ ಬಿಡುತ್ತಾ ಇದೆ ಎನ್ನುವುದು ನಮಗೆ ಎಲ್ಲರಿಗೂ ತಿಳಿದಿರುವ ಸಂಗತಿ ಆಗಿಬಿಟ್ಟಿದೆ. ನಮ್ಮ ಮೊಬೈಲ್ ಫೋನ್ ಗಳು ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸುತ್ತವೆ. ಸ್ಮಾರ್ಟ್ಫೋನ್ಗಳು ನಮ್ಮ ಅನುಕೂಲತೆಗೆ ಮತ್ತು ಸಂಪರ್ಕವನ್ನು ನೀಡುತ್ತವೆ. ಎಷ್ಟೇ ಸುರಕ್ಷಿತವಾಗಿ ನಮ್ಮ ಸ್ಮಾರ್ಟ್ ಫೋನ್ ಗಳನ್ನ ಇಟ್ಟರು ಕೂಡಾ ಇವುಗಳು…
Categories: ಟೆಕ್ & ಆಟೋLava Mobile – ಬರೀ 9,999/- ಕ್ಕೆ ಲಾವಾದ ಹೊಸ 5G ಮೊಬೈಲ್, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಲಾವಾ ಬ್ಲೇಜ್ 2 5g (Lava Blaze 2 5g) ಸ್ಮಾರ್ಟ್ ಫೋನ್ ಕುರಿತು ಮಾಹಿತಿ ನೀಡಲಾಗುತ್ತದೆ. Lava ತನ್ನ ಹೊಸ ಬಜೆಟ್ ಸ್ನೇಹಿ ಸ್ಮಾರ್ಟ್ಫೋನ್ – ಲಾವಾ ಬ್ಲೇಜ್ 2 5g (Lava Blaze 2 5g) ಅನ್ನು ಬಿಡುಗಡೆ ಮಾಡುವುದರೊಂದಿಗೆ ತನ್ನ ಸ್ಮಾರ್ಟ್ಫೋನ್ ಶ್ರೇಣಿಯನ್ನು ಹೆಚ್ಚಿಸುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ…
Categories: ಕರ್ನಾಟಕ ಸುದ್ದಿJEE Mains Exam – ಜೆಇಇ ಮೇನ್ಸ್ 2024 ಪರೀಕ್ಷೆಗೆ ಅರ್ಜಿ ಆಹ್ವಾನ: ಸಂಪೂರ್ಣ ಮಾಹಿತಿ ಇಲ್ಲಿದೆ.!

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ನಾವು ನಿಮಗೆ ಜೆಇಇ ಮೇನ್ಸ್ 2024 ಪರೀಕ್ಷೆಯ (JEE Mains 2024 Examination) ಅರ್ಜಿ ಆಹ್ವಾನದ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. JEE ಮೆನ್ಸ್ ಪರೀಕ್ಷೆಯ ಅರ್ಜಿ ಆಹ್ವಾನ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜನವರಿ 2024 ರ ಜಂಟಿ ಪ್ರವೇಶ ಪರೀಕ್ಷೆ…
Categories: ಸಾರ್ವಜನಿಕ ಮಾಹಿತಿOnion Price Today- ಸರ್ಕಾರದಿಂದಲೇ 25 ರೂ.ಗೆ ಒಂದು ಕೆಜಿ ಈರುಳ್ಳಿ ಮಾರಾಟ! ಎಲ್ಲಿ ಗೊತ್ತಾ..? ಇಲ್ಲಿದೆ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗಗನಕ್ಕೆರಿದ ಈರುಳ್ಳಿ(Onion) ಬೆಲೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಪೇಚಾಡುತ್ತಿರುವ ಗ್ರಾಹಕರಿಗೆ ಪರಿಹಾರವಾಗಿ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್ಗಳ ಮೂಲಕ ಪ್ರತಿ ಕೆಜಿಗೆ 25 ರೂ.ಗೆ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಮಾಡುವುದಾಗಿ ಕೇಂದ್ರ ಸರಕಾರ(Central government) ಘೋಷಿಸಿದೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಸಾರ್ವಜನಿಕ ಮಾಹಿತಿ
Hot this week
CSC Aadhaar Recruitment 2026: 150 ಸೂಪರ್ವೈಸರ್, ಆಪರೇಟರ್ ಹುದ್ದೆಗಳಿಗೆ ಅರ್ಜಿ ಆರಂಭ
ಬೀದಿ ವ್ಯಾಪಾರಿಗಳ ತೆರವು ಖಂಡಿಸಿ ಜುಲೈ 8 ರಂದು ಬೆಂಗಳೂರು ಬಂದ್! ಬೃಹತ್ ಪ್ರತಿಭಟನೆಗೆ ಕರೆ
ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗೆ ವಾಲ್ಮೀಕಿ ವಿಶ್ವವಿದ್ಯಾಲಯ ಬದ್ಧ: ಕುಲಪತಿ ಡಾ. ಶಿವಾನಂದ ಕೆಳಗಿನಮನಿ
Chikkamagaluru District Court Recruitment 2026: 61 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ.
ಮೆಡ್ಲೇರಿಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪ್ರತಿಭಾವಂತರಿಗೆ ಸನ್ಮಾನ; ಡಾ. ಕಾಂತೇಶ ಅಂಬಿಗೇರರಿಂದ ಯಶಸ್ಸಿನ ಕಿವಿಮಾತು
Topics
Latest Posts
- CSC Aadhaar Recruitment 2026: 150 ಸೂಪರ್ವೈಸರ್, ಆಪರೇಟರ್ ಹುದ್ದೆಗಳಿಗೆ ಅರ್ಜಿ ಆರಂಭ

- ಬೀದಿ ವ್ಯಾಪಾರಿಗಳ ತೆರವು ಖಂಡಿಸಿ ಜುಲೈ 8 ರಂದು ಬೆಂಗಳೂರು ಬಂದ್! ಬೃಹತ್ ಪ್ರತಿಭಟನೆಗೆ ಕರೆ

- ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗೆ ವಾಲ್ಮೀಕಿ ವಿಶ್ವವಿದ್ಯಾಲಯ ಬದ್ಧ: ಕುಲಪತಿ ಡಾ. ಶಿವಾನಂದ ಕೆಳಗಿನಮನಿ

- Chikkamagaluru District Court Recruitment 2026: 61 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ.

- ಮೆಡ್ಲೇರಿಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪ್ರತಿಭಾವಂತರಿಗೆ ಸನ್ಮಾನ; ಡಾ. ಕಾಂತೇಶ ಅಂಬಿಗೇರರಿಂದ ಯಶಸ್ಸಿನ ಕಿವಿಮಾತು















