Tag: in kannada
-
Bajaj CNG : ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಬಜಾಜ್ ಸಿಎನ್ಜಿ ಬೈಕ್, ಇಲ್ಲಿದೆ ಮಾಹಿತಿ

ಬಜಾಜ್ ಆಟೋ (Bajaj Auto) ಸಿಎನ್ಜಿ (CNG) ಚಾಲಿತ ತ್ರಿಚಕ್ರ ವಾಹನ(Three wheeler) ಗಳು ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ದಾಖಲಿಸಿದೆ. ಆ ರೀತಿಯ ಪ್ರಗತಿಯನ್ನು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿಯೂ ಮುಂದುವರಿಸಲು ಬಯಸಿದೆ ಎಂದು ವರದಿಯಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ ಸಿಎನ್ಜಿ ಬೈಕ್ಗಳ(CNG bikes) ಮೇಲೆ ವಿಧಿಸುವ ಜಿಎಸ್ಟಿಯನ್ನು(GST) ಕಡಿಮೆಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ(central government) ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಇದೀಗ ಬಜಾಜ್(Bajaj) ಪ್ರಸ್ತುತ ಸಿಎನ್ಜಿ ಬೈಕ್ಗಳನ್ನು(CNG bikes) ಪರಿಚಯಿಸುವ ಅಭಿವೃದ್ಧಿ ಹಂತದಲ್ಲಿದೆ ಮತ್ತು ಅವು ಇನ್ನೂ ಖರೀದಿಗೆ
Categories: E-ವಾಹನಗಳು -
ಕೇಂದ್ರದಿಂದ ಭರ್ಜರಿ ಆಫರ್ , ಬರೀ 29 ರೂ. ಗೆ ಕೆಜಿ ಅಕ್ಕಿ, ಖರೀದಿಗೆ ಮುಗಿಬಿದ್ದ ಜನ, ಇಲ್ಲಿ ಖರೀದಿಸಿ.

ದಿನನಿತ್ಯದ ಅಡುಗೆ ಬಳಕೆಯಲ್ಲಿ ಅಕ್ಕಿ(Rice)ಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದರೆ ಇತ್ತೀಚೆಗೆ ಎಲ್ಲಾ ದಿನಸಿ ಸಾಮಾನುಗಳ ಬೆಲೆ ಗಗನಕ್ಕೇರಿದೆ. ಒಳ್ಳೆಯ ಗುಣಮಟ್ಟದ ಅಕ್ಕಿಯನ್ನು ಖರೀದಿಸಲು ಸಾಮಾನ್ಯ ಜನರಿಗೆ ಅಸಾಧ್ಯ ಎನ್ನುವಂತ ಸ್ಥಿತಿ ಬಂದಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ಒಂದು ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಅದುವೇ, ಕಡಿಮೆ ಬೆಲೆಯಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ವಿತರಣ ಯೋಜನೆ. ಭಾರತ್ ಬ್ರಾಂಡ್ ಅಕ್ಕಿ ಒಂದು ಉತ್ತಮ ಗುಣಮಟ್ಟದ ಅಕ್ಕಿಯಾಗಿದೆ, ಇದು ಕೇವಲ 29 ರೂಗಳಿಗೆ ದೊರೆಯುತ್ತದೆ. ಈ
Categories: ಸರ್ಕಾರಿ ಯೋಜನೆಗಳು -
RD Interest Rate: ಈ ಬ್ಯಾಂಕ್ ಗಳಲ್ಲಿ ಆರ್ಡಿ ಮೇಲೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಈ ಬ್ಯಾಂಕ್ ನಲ್ಲಿ ಸಿಗುತ್ತೆ ಭರ್ಜರಿ ಬಡ್ಡಿ

ಮರುಕಳಿಸುವ ಠೇವಣಿ (RD) ಬಡ್ಡಿ ದರಗಳು 2024: ಸ್ಥಿರ ಠೇವಣಿ (FD) ನಂತಹ ಮರುಕಳಿಸುವ ಠೇವಣಿ (RD), ಅವಧಿ ಮತ್ತು ವಯಸ್ಸಿನ ಆಧಾರದ ಮೇಲೆ ಬಡ್ಡಿದರಗಳನ್ನು ನೀಡುತ್ತದೆ. ನೀವು ಹಿರಿಯ ನಾಗರಿಕರಾಗಿದ್ದರೆ, ಬಡ್ಡಿ ದರವು ಹೆಚ್ಚಾಗಿರುತ್ತದೆ. FD ಮತ್ತು RD ಮೇಲಿನ ಬಡ್ಡಿ ದರವು(intrest rate) ಬಹುತೇಕ ಒಂದೇ ಆಗಿರುತ್ತದೆ. ಸಾಮಾನ್ಯವಾಗಿ, ಎರಡೂ ಹಿರಿಯ ನಾಗರಿಕರಿಗೆ 50 ಮೂಲ ಅಂಕಗಳನ್ನು (bps) ಹೆಚ್ಚಿನ ಬಡ್ಡಿ ದರವನ್ನು ನೀಡುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
Bharat Rice : ಭಾರತ್ ಅಕ್ಕಿಗೆ ಮುಗಿಬಿದ್ದ ಜನ, ಬರೀ 29 ರೂ. ಒಂದು ಕೆಜಿ ರೈಸ್.! ಎಲ್ಲಿ ಸಿಗುತ್ತೆ ಗೊತ್ತಾ?

ಭಾರತ್ ಬ್ರ್ಯಾಂಡ್ ಅಕ್ಕಿ(Bharat Brand Rice): ಬೆಂಗಳೂರಿಗರಿಗೆ ಸಿಹಿ ಸುದ್ದಿ! ಬೆಲೆ ಏರಿಕೆಯಿಂದ ಬೇಸತ್ತಿದ್ದೀರಾ?ಗುಣಮಟ್ಟದ ಅಕ್ಕಿ ಖರೀದಿಸಲು ಕಷ್ಟಪಡುತ್ತಿದ್ದೀರಾ? ಚಿಂತೆ ಬೇಡ! ಭಾರತ್ ಬ್ರ್ಯಾಂಡ್ ಅಕ್ಕಿ ಬಂದಿದೆ. ಕೇವಲ ₹29 ಕ್ಕೆ ಪ್ರತಿ ಕೆಜಿ ಅಕ್ಕಿ, ಉತ್ತಮ ಗುಣಮಟ್ಟ, ಶುದ್ಧ, ಮತ್ತು ಪೌಷ್ಟಿಕ. ಆನ್ಲೈನ್(Online) ಮತ್ತು ಆಫ್ಲೈನ್(Offline) ಎರಡೂ ಸ್ಥಳಗಳಲ್ಲಿ ಲಭ್ಯ. ಬೆಂಗಳೂರಿನಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ಎಲ್ಲೆಲ್ಲಿ ಸಿಗುತ್ತೆ?, ಹಾಗಿದ್ರೆ, ಈ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ ಮತ್ತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ಇದೇ ರೀತಿಯ
Categories: ಮುಖ್ಯ ಮಾಹಿತಿ -
Job Fair : ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ, ಆನ್ಲೈನ್ ನೋಂದಣಿ ಮಾಡುವ ಡೈರೆಕ್ಟರ್ ಲಿಂಕ್ ಇಲ್ಲಿದೆ.

ರಾಜ್ಯ ಸರ್ಕಾರವು ಇದೇ ಫೆಬ್ರವರಿ 19 ಹಾಗೂ 20 ರಂದು ರಾಜ್ಯಮಟ್ಟದ ಉದ್ಯೋಗ ಮೇಳ (state level job fair) ಆಯೋಜನೆ ಮಾಡಿದೆ. ಇದೀಗ ಈ ಉದ್ಯೋಗ ಮೇಳದ (Udyoga mela) ಸಹಾಯವಾಣಿ ಬಿಡುಗಡೆ ಮಾಡಲಾಗಿದ್ದು, ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಏನಾದರೂ ಗೊಂದಲಗಳು ಇದ್ದರೆ 18005999918 ನಂಬರ್ ಗೆ ಕರೆ ಮಾಹಿತಿ ತಿಳಿದು ಕೊಳ್ಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೃಹತ್
Categories: ಉದ್ಯೋಗ -
Ration card : ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಆರಂಭ, ತಿದ್ದುಪಡಿ ಕೇಂದ್ರದಲ್ಲಿ ಮುಗಿಬಿದ್ದ ಜನ.! ಇಲ್ಲಿದೆ ಮಾಹಿತಿ

ಸರ್ಕಾರದಿಂದ ರೇಷನ್ ಕಾರ್ಡನ್ನು(Ration card) ತಿದ್ದುಪಡಿ ಮಾಡಿಸಲು ಮತ್ತೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಹೌದು, ನೀವೇನಾದರೂ ಇನ್ನೂ ಕೂಡ ನಿಮ್ಮ ರೇಷನ್ ಕಾರ್ಡ್ ಗಳಲ್ಲಿ ತಪ್ಪುಗಳಿದ್ದು ಅವುಗಳನ್ನು ತಿದ್ದುಪಡಿ ಮಾಡಿಸಿಲ್ಲವೆಂದರೆ ಮತ್ತೆ ನಿಮಗೆ ಸರ್ಕಾರದ ವತಿಯಿಂದ ಒಂದು ಗುಡ್ ನ್ಯೂಸ್ ಅಂತಾನೇ ಹೇಳಬಹುದು. ಏಕೆಂದರೆ, ಸರ್ಕಾರವು ಮತ್ತೆ ರೇಷನ್ ಕಾರ್ಡ್ ತಿದ್ದುಪಡಿ(Ration card correction)ಗೆ ಅವಕಾಶವನ್ನು ನೀಡಿದೆ. ಎಷ್ಟು ದಿನಗಳ ಕಾಲ ಈ ಅವಕಾಶ ಇರುತ್ತದೆ?, ಯಾವ ದಿನ ಶುರುವಾಗುತ್ತದೆ?, ಎಲ್ಲಿ ಈ ಕರೆಕ್ಷನ್ಗಳನ್ನು ಮಾಡಿಸುವುದು ಎಂಬುದರ ಸಂಪೂರ್ಣವಾದ
Categories: ಮುಖ್ಯ ಮಾಹಿತಿ -
Labour card : ಹೊಸ ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ, ಹೀಗೆ ಅರ್ಜಿ ಸಲ್ಲಿಸಿ!

ಗುಡ್ ನ್ಯೂಸ್! ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಯೋಜನೆಗಳು! ಕಾರ್ಮಿಕ ಇಲಾಖೆಯಿಂದ ನಿಮ್ಮ ಉನ್ನತೀಕರಣಕ್ಕಾಗಿ ಅನೇಕ ಯೋಜನೆಗಳು ಜಾರಿಗೆ ಬರಲಿವೆ. ಈ ಯೋಜನೆಗಳ ಪ್ರಯೋಜನ ಪಡೆಯಲು ಕಾರ್ಮಿಕ ಕಾರ್ಡ್ (Labour Card Karnataka) ನೋಂದಣಿ ಕಡ್ಡಾಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (Karnataka Building and Other
Categories: ಮುಖ್ಯ ಮಾಹಿತಿ
Hot this week
-
BIG NEWS: ರಾಜ್ಯ ಸರ್ಕಾರಿ ನೌಕರರಿಗೆ ಹೊಸ ರೂಲ್ಸ್, ಇನ್ನು ಮುಂದೆ ಮೊಬೈಲ್ ನಲ್ಲೆ ಹಾಜರಾತಿ ಕಡ್ಡಾಯ.! ಬಯೋಮೆಟ್ರಿಕ್ ಗೆ ಕೊಕ್.!
-
ಕರ್ನಾಟಕ ಹವಾಮಾನ: ಮುಂದಿನ 4 ದಿನ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ! ಐಎಂಡಿ ವರದಿ.
-
Gold Rate Today: ಚಿನ್ನದ ಬೆಲೆಯಲ್ಲಿ ಇಂದು ಬದಲಾವಣೆ, ಮದುವೆಗೆ ಆಭರಣ ಕೊಳ್ಳುವರು ತಪ್ಪದೇ ಇಂದಿನ ಚೆಕ್ ಮಾಡಿಕೊಳ್ಳಿ.!
-
Live Update: 2nd PUC ರಿಸಲ್ಟ್ 2026: ಸರ್ವರ್ ಬ್ಯುಸಿ ಬಂದ್ರೆ ಟೆನ್ಶನ್ ಬೇಡ, ಈ 4 ಡೈರೆಕ್ಟ್ ಲಿಂಕ್ ಬಳಸಿ ಫಾಸ್ಟ್ ಆಗಿ ರಿಸಲ್ಟ್ ಚೆಕ್ ಮಾಡಿ!
-
ದಿನ ಭವಿಷ್ಯ (9-4-2026): ಇಂದು ರಾಯರ ಕೃಪೆಯಿಂದ ಈ 3 ರಾಶಿಯವರಿಗೆ ಅದೃಷ್ಟದ ಸುಯೋಗ, ಕಷ್ಟಗಳಿಂದ ಮುಕ್ತಿ. ಇಂದಿನ ರಾಶಿ ಭವಿಷ್ಯ ಇಲ್ಲಿದೆ
Topics
Latest Posts
- BIG NEWS: ರಾಜ್ಯ ಸರ್ಕಾರಿ ನೌಕರರಿಗೆ ಹೊಸ ರೂಲ್ಸ್, ಇನ್ನು ಮುಂದೆ ಮೊಬೈಲ್ ನಲ್ಲೆ ಹಾಜರಾತಿ ಕಡ್ಡಾಯ.! ಬಯೋಮೆಟ್ರಿಕ್ ಗೆ ಕೊಕ್.!

- ಕರ್ನಾಟಕ ಹವಾಮಾನ: ಮುಂದಿನ 4 ದಿನ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ! ಐಎಂಡಿ ವರದಿ.

- Gold Rate Today: ಚಿನ್ನದ ಬೆಲೆಯಲ್ಲಿ ಇಂದು ಬದಲಾವಣೆ, ಮದುವೆಗೆ ಆಭರಣ ಕೊಳ್ಳುವರು ತಪ್ಪದೇ ಇಂದಿನ ಚೆಕ್ ಮಾಡಿಕೊಳ್ಳಿ.!

- Live Update: 2nd PUC ರಿಸಲ್ಟ್ 2026: ಸರ್ವರ್ ಬ್ಯುಸಿ ಬಂದ್ರೆ ಟೆನ್ಶನ್ ಬೇಡ, ಈ 4 ಡೈರೆಕ್ಟ್ ಲಿಂಕ್ ಬಳಸಿ ಫಾಸ್ಟ್ ಆಗಿ ರಿಸಲ್ಟ್ ಚೆಕ್ ಮಾಡಿ!

- ದಿನ ಭವಿಷ್ಯ (9-4-2026): ಇಂದು ರಾಯರ ಕೃಪೆಯಿಂದ ಈ 3 ರಾಶಿಯವರಿಗೆ ಅದೃಷ್ಟದ ಸುಯೋಗ, ಕಷ್ಟಗಳಿಂದ ಮುಕ್ತಿ. ಇಂದಿನ ರಾಶಿ ಭವಿಷ್ಯ ಇಲ್ಲಿದೆ




