Tag: in kannada
-
Vande Bharat Metro: ಈ ನಗರಗಳ ನಡುವೆ ವಂದೇ ಭಾರತ್ ಮೆಟ್ರೋ ಪ್ರಾರಂಭ!

ದೇಶದೆಲ್ಲೆಡೆ ಹಳಿಗಳ ಮೂಲಕ ರೈಲು ಸಂಚಾರ ಕಲ್ಪಿಸಲು ಸಜ್ಜಾದ ಒಂದೇ ಭಾರತ್ ಮೆಟ್ರೋ ರೈಲು (vandhe bharath metro train). ಈ ಹಿಂದೆ ರೈಲು ಸಂಚಾರಗಳು ಕಡಿಮೆ ಇದ್ದವು ಕಾಲೇಜು ವಿದ್ಯಾರ್ಥಿಗಳು ಹಾಗೂ ದೂರದ ಊರುಗಳಿಗೆ ಕೆಲಸಕ್ಕೆ ಹೋಗುವವರಿಗೆ ಪ್ರಯಾಣ ಮಾಡಲು ಬಹಳ ಕಷ್ಟವಿತ್ತು ಬಸ್ ಗಳಂತೂ ಹೇಳುವುದೇ ಬೇಡ ಶಕ್ತಿ ಯೋಜನೆ(Shakti scheme) ಶುರುವಾದ ನಂತರ ಬಸ್ ನಲ್ಲಿ ಪ್ರಯಾಣಿಸಲು ಜನರಿಗೆ ಬಹಳ ಕಷ್ಟವಾಗುತ್ತಿದೆ. ಇದಾದ ನಂತರ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು (vandhe bharath
Categories: ಮುಖ್ಯ ಮಾಹಿತಿ -
Honor Mobiles: ಭಾರತಕ್ಕೆ ಭರ್ಜರಿ ಎಂಟ್ರಿ ಕೊಡಲಿವೆ ಹೊಸ ಹಾನರ್ ಮೊಬೈಲ್ಸ್!!

ಆದಷ್ಟು ಬೇಗ ಹಾನರ್ (Honor) ಕಂಪನಿಯು ತನ್ನ ಹೊಸ ಸ್ಮಾರ್ಟ್ ಫೋನ್ ಗಳಾದ ಹಾನರ್ 200 (Honor 200) ಮತ್ತು 200 ಪ್ರೊ (Honor 200 pro) ಸೀರೀಸ್ನ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಲಿದೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳ ಸ್ಮಾರ್ಟ್ ಫೋನ್ ಗಳನ್ನು ನಾವು ನೋಡುತ್ತೇವೆ. ಅದರಲ್ಲೂ ಇಂದು ಎಲ್ಲರ ಬಳಿ ಸ್ಮಾರ್ಟ್ ಫೋನ್ ಗಳು ಇದ್ದೇ ಇದೆ. ದಿನದಿಂದ ದಿನಕ್ಕೆ ಸ್ಮಾರ್ಟ್ ಫೋನ್ ಕಂಪನಿಗಳು ಟೆಕ್ನಾಲಜಿ (technology) ಬಳಸಿ ಹೊಸ ಹೊಸ ಸ್ಮಾರ್ಟ್
Categories: ಮೊಬೈಲ್ -
Home Loan – ಮನೆ ಇಲ್ಲದವರಿಗೆ, ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದಿಂದ ಸಾಲ ಮತ್ತು ಸಹಾಯಧನಕ್ಕೆ ಅರ್ಜಿ ಆಹ್ವಾನ

ಸ್ವಂತ ಮನೆ ( Own Home ) ಕಟ್ಟುವುದು ಹಾಗೂ ಅದರಲ್ಲಿ ವಾಸ ಮಾಡುವುದು ಪ್ರತಿಯೊಬ್ಬರ ಕನಸು, ಆದರೆ ಆ ಕನಸನ್ನು ನನಸು ಮಾಡಿಕೊಳ್ಳಲು ಪ್ರತಿಯೊಬ್ಬರೂ ಕಷ್ಟ ಪಡುತ್ತಲೇ ಇರುತ್ತಾರೆ. ಅದಕ್ಕಾಗಿ ಹಗಲು ರಾತ್ರಿ ಶ್ರಮಿಸಿದರೂ ಕೂಡ ಸ್ವಂತ ಮನೆ ನಿರ್ಮಾಣ ಮಾಡಲು ಕಷ್ಟ ಆದ್ದರಿಂದ ದೇಶದಲ್ಲಿ ವಾಸಿಸುತ್ತಿರುವ ಬಡವರಿಗೆ ಬಹಳ ಮುಖ್ಯವಾಗಿ ಹಳ್ಳಿಯಲ್ಲಿ ವಾಸ ಮಾಡುತ್ತಿರುವ ಸೂರು ಇಲ್ಲದ ಬಡವರಿಗೆ ಸಹಾಯ ಮಾಡಲು ವಸತಿ ಯೋಜನೆಯನ್ನು ಜಾರಿಗೊಳಿಸಿದೆ.ಇನ್ನು ಈ ಒಂದು ಯೋಜನೆಯಲ್ಲಿ ಬಹಳಷ್ಟು ಅನುಕೂಲವಾಗಲಿದ್ದು, ಆ
Categories: ಸರ್ಕಾರಿ ಯೋಜನೆಗಳು -
ಪಿಯುಸಿ ಆದವರಿಗೆ ಒಂದು ವರ್ಷದ ಕೌಶಲ್ಯ ತರಬೇತಿ! ಈಗಲೇ ಅಪ್ಲೈ ಮಾಡಿ

ದ್ವಿತೀಯ ಪಿಯುಸಿ (PUC) ಪಾಸಾದ ವಿದ್ಯಾರ್ಥಿಗಳಿಗೆ ಒಂದು ಗುಡ್ ನ್ಯೂಸ್. 1 ವರ್ಷದ ಉಚಿತ ಕೌಶಲ್ಯ ತರಬೇತಿಗೆ (free skill training) ಅರ್ಜಿ ಆಹ್ವಾನಿಸಲಾಗಿದೆ! ದ್ವಿತೀಯ ಪಿಯುಸಿ(2nd PUC) ಪಾಸಾದ ವಿದ್ಯಾರ್ಥಿಗಳು ಪಿಯುಸಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿ ಇರುತ್ತಾರೆ. ಅವರಲ್ಲಿ ಉತ್ತಮ ಕೌಶಲ್ಯವಿದ್ದರೂ ಸರಿಯಾದ ಉದ್ಯೋಗ ಸಿಗದೇ ಹಾಗೂ ಕಲಿಯಲು ಅವಕಾಶವಿಲ್ಲದೆ ಪಿಯುಸಿ ಮುಗಿಸಿ (after PUC ) ಮುಂದೇನು ಮಾಡಬೇಕೆಂಬ ಬಹುದೊಡ್ಡ ಯೋಚನೆಯಲ್ಲಿ ಮುಳುಗಿರುತ್ತಾರೆ. ಆದರೆ ಇದೀಗ ಪಿಯುಸಿ ಮುಗಿಸಿದಂತ ವಿದ್ಯಾರ್ಥಿಗಳು
Categories: ಮುಖ್ಯ ಮಾಹಿತಿ -
Job Alert: ಭಾರತೀಯ ಜೀವ ವಿಮಾ ನಿಗಮದ ಎಎಒ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ವರದಿಯಲ್ಲಿ LIC AAO ನೇಮಕಾತಿ 2024ರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. LIC AAO ಪರೀಕ್ಷೆಯನ್ನು LIC ಕಚೇರಿಗಳಲ್ಲಿ ಸಹಾಯಕ ಆಡಳಿತ ಅಧಿಕಾರಿ (AAO) ಸ್ಪೆಷಲಿಸ್ಟ್ ಹುದ್ದೆಗೆ ಅಭ್ಯರ್ಥಿಗಳನ್ನು ನೇಮಕ ಮಾಡಲು ಭಾರತೀಯ ಜೀವ ವಿಮಾ ನಿಗಮವು ನಡೆಸುತ್ತದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ
Categories: ಉದ್ಯೋಗ -
Maruti Cars: ಕಮ್ಮಿ ಬೆಲೆ, ಹೆಚ್ಚು ಉಳಿತಾಯ!! ಸ್ವಿಫ್ಟ್ ಕಾರ್ ಖರೀದಿಗೆ ಮುಗಿಬಿದ್ದ ಜನ!

ಅತ್ಯಂತ ಜನಪ್ರಿಯ ಕಂಪನಿಯಾದ ಮಾರುತಿ ಸುಜುಕಿ (maruthi suzuki) ಕಂಪನಿಯು ಆದಷ್ಟು ಬೇಗ ಬಿಡುಗಡೆ ಮಾಡಲಿದೆ ಸ್ವಿಫ್ಟ್ CNG. ಮಾರುತಿ ಸುಜುಕಿಯು ತನ್ನ ಹೊಸ ಸ್ವಿಫ್ಟ್ CNG(swift CNG) ಮಾದರಿಯ ಹೊಸ ಕಾರನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಕಾರಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯ ಆಯ್ಕೆಗಳನ್ನು ನೀಡಲಿದ್ದು, ಮಾರುತಿ ಸುಜುಕಿ ಇದೇ ಬಾರಿಗೆ ತನ್ನ ಹೊಸ ರೂಪಾಂತರದ ಸ್ವಿಫ್ಟ್ CNG ಕಾರಿನಲ್ಲಿ ಹಲವು ತಂತ್ರಜ್ಞಾನ (technology) ಒಳಗೊಂಡ ವಿಶೇಷ ಫಿಚರ್ಸ್ ಗಳನ್ನು (features) ಅಳವಡಿಸಿದೆ. ಮಾರುತಿ ಸುಜುಕಿಯ
Categories: ರಿವ್ಯೂವ್ -
Bajaj Bike: ಬಜಾಜ್ ಹೊಸ ಬೈಕ್ಸ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿ..!

ಬಜಾಜ್ ಪಲ್ಸರ್ F250 2024(Bajaj Pulsar F250 2024): ಹೊಚ್ಚ ಹೊಸ ಲಕ್ಷಣಗಳೊಂದಿಗೆ ಟ್ರೆಂಡ್ ಸೆಟ್ಟರ್! ಬಜಾಜ್ ಭಾರತದಲ್ಲಿ 2024 ರ ಪಲ್ಸರ್ F250 ಆವೃತ್ತಿಯನ್ನು ಬಿಡುಗಡೆ ಮಾಡಿದೆ, ಇದು ಟ್ರೆಂಡ್ ಸೆಟ್ಟರ್ ಆಗಿ ಮುಂದುವರಿಯುತ್ತದೆ. ಹೊಸ ಮಾದರಿಯು N250 ನಂತೆಯೇ ಹೊಚ್ಚ ಹೊಸ LCD ಉಪಕರಣ ಕನ್ಸೋಲ್ನೊಂದಿಗೆ ಬರುತ್ತದೆ, ಇದು ಸುಧಾರಿತ ಮತ್ತು ನಿಮ್ಮ ಸವಾರಿಯನ್ನು ಇನ್ನಷ್ಟು ಆನಂದದಾಯಕವಾಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ರಿವ್ಯೂವ್ -
7th Pay Commission: ಇನ್ನೇನು ಜಾರಿ ಆಗಲಿದೆ 7ನೇ ವೇತನ ಆಯೋಗ..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

ಹಲವು ಹೋರಾಟದ ನಂತರ ರಾಜ್ಯದ ಸರ್ಕಾರಿ ನೌಕರರಿಗೆ (state government employees) ಲೋಕಸಭಾ ಚುನಾವಣೆ(lokh sabha election)ಯ ನಂತರ ಸಿಗಲಿದೆ ಏಳನೇ ವೇತನದ ಶುಭ ಸುದ್ದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 7 ನೇ ವೇತನ ಆಯೋಗ ( 7th Pay Commission) ಭಾರತದಲ್ಲಿ, ಕೇಂದ್ರ ಸರ್ಕಾರದ (state government) ನೌಕರರು ಮತ್ತು ಸಿಬ್ಬಂದಿಗಳು ತಮ್ಮ ವೇತನವನ್ನು 7 ನೇ ವೇತನ
Categories: ಮುಖ್ಯ ಮಾಹಿತಿ
Hot this week
-
Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!
-
Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!
-
ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.
-
ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.
-
ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!
Topics
Latest Posts
- Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!

- Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!

- ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.

- ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.

- ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!



