Tag: in kannada
-
ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಅಲ್ಲೋಲ ಕಲ್ಲೋಲ – ಮೊದಲ ನಾಮಿಮೇಟ್
ಮೊದಲ ವಾರದಲ್ಲಿಯೇ ನಾಮಿನೇಟ್ ಆದ ಚೈತ್ರ ಕುಂದಾಪುರ : ಬಿಗ್ಬಾಸ್ ಕನ್ನಡ ಸೀಸನ್ 11 ಮೊದಲ ದಿನವೇ ಬಿಗ್ ಮನೆಯಲ್ಲಿ ಕಿತ್ತಾಟದ ಕಾವು ಜೋರಾಗಿದೆ. ನರಕವಾಸಿಗಳೀಗ ಸ್ವರ್ಗಕ್ಕೆ ಬಂದು ಕೆಲಸಗಾರರಾಗಿದ್ದಾರೆ. ರೂಲ್ಸ್ ಬ್ರೇಕ್ ಮಾಡಿದ ಆರೋಪ ನರಕವಾಸಿ ಚೈತ್ರಾ ಕುಂದಾಪುರ ಮೇಲೆ ಬಂದಿದೆ. ಉಗ್ರಂ ಮಂಜು ಹಣ್ಣನ್ನು ತೊಳೆದುಕೊಂಡು ಬರುವಂತೆ ಚೈತ್ರಾಗೆ ಹೇಳಿದ್ದಾರೆ. ಆದರೆ ತೊಳೆಯುವ ನಪದಲ್ಲಿ ಚೈತ್ರ ಅವರು ಹಣ್ಣನ್ನು ಕಚ್ಚಿ ನರಕಕ್ಕೆ ಎಸೆದರು. ಹೀಗೆ ರೂಲ್ಸ್ ಬ್ರೇಕ್ ಮಾಡಿದರೂ ಕೂಡ ಅಗ್ರುಮೆಂಟ್ ಮಾಡುತ್ತಾರೆ ಎಂದು…
-
ನರಕವಾದ ಸ್ವರ್ಗ; ರೂಲ್ಸ್ ಬ್ರೇಕ್ ಮಾಡಿದವರಿಗೆ ಭಾರಿ ಶಿಕ್ಷೆ..!
ಮೊದಲನೆಯ ದಿನವೇ ರೂಲ್ಸ್ ಬ್ರೇಕ್ ಮಾಡಿದ ಲಾಯರ್ ಜಗದೀಶ್ : ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11(Bigboss kannada season 11) ಮೊದಲನೆಯ ದಿನದಿಂದಲೇ ರೋಚಕತೆಯನ್ನು ಸೃಷ್ಟಿ ಮಾಡಿದೆ. ಬಿಗ್ ಬಾಸ್ ಮನೆಯಲ್ಲಿ ನರಕ ವಾಸಿಗಳು ಹಾಗೂ ಸ್ವರ್ಗ ವಾಸಿಗಳು ಎಂದು ವಿಂಗಡಿಸಲಾಗಿತ್ತು. ಸ್ವರ್ಗ ವಾಸಿಗಳಿಗೆ ಹಲವಾರು ಲಕ್ಸರಿ ಪದಾರ್ಥಗಳನ್ನು ನೀಡಿದ್ದರು. ಆದರೆ ಆ ಪದಾರ್ಥಗಳೆಲ್ಲವನ್ನು ಹಿಂತಿರುಗಿ ಬಿಗ್ ಬಾಸ್ ತೆಗೆದುಕೊಳ್ಳಲು ಕಾರಣ ಏನು ಎಂಬುದನ್ನು ಈ ವರದಿಯ ಮೂಲಕ…
-
Bigboss Kannada 11: ಬಿಗ್ ಬಾಸ್ ಸ್ಪರ್ಧಿಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ..!
ಇವತ್ತಿನ ವರದಿಯಲ್ಲಿ ಕನ್ನಡದ ಅತಿದೂಟ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಗಳು ಯಾರ್ಯಾರು ಮತ್ತು ಅವರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11(BigBoss Kannada season 11)’ ಆರಂಭ ಆಗಿದೆ. ಸೆಪ್ಟೆಂಬರ್ 29ರಂದು ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಹಲವು ಕ್ಷೇತ್ರಗಳ ಸ್ಪರ್ಧಿಗಳು ‘ಬಿಗ್ ಬಾಸ್’ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಸ್ವರ್ಗ-ನರಕ ಕಾನ್ಸೆಪ್ಟ್ನಲ್ಲಿ ಮೂಡಿ ಬಂದಿದೆ. ಸ್ಪರ್ಧಿಗಳ ವಿವರ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಮನರಂಜನೆ -
ಕೇಂದ್ರದಿಂದ ಕೃಷಿ, ಕೈಗಾರಿಕಾ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳಕ್ಕೆ ಅಸ್ತು.! ಇಲ್ಲಿದೆ ಡೀಟೇಲ್ಸ್!
ಕಾರ್ಮಿಕರಿಗೆ ಸರ್ಕಾರದಿಂದ ಸಿಹಿ ಸುದ್ದಿ, ಕೇಂದ್ರದಿಂದ ಕೃಷಿ ಹಾಗೂ ಕೈಗಾರಿಕಾ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ, ಇಲ್ಲಿದೆ ಸಂಪೂರ್ಣ ಮಾಹಿತಿ…! ಕೃಷಿ ಹಾಗೂ ಕೈಗಾರಿಕೆ (Agriculture and Industry) ಎರಡು ಕ್ಷೇತ್ರಗಳು ಬಹಳ ಮುಖ್ಯವಾದವು. ತಂತ್ರಜ್ಞಾನ ಹೆಚ್ಚಾದಂತೆ ಹಲವಾರು ಬದಲಾವಣೆಗಳನ್ನು ನಾವು ಈ ಎರಡು ಕ್ಷೇತ್ರಗಳಲ್ಲಿ ಕಾಣುತ್ತೆವೆ. ಹೌದು, ತಂತ್ರಜ್ಞಾನ (technology) ಮತ್ತು ಹೊಸ ಹೊಸ ಅವಿಸ್ಕಾರಗಳಿಂದ ಇಂದು ಮಾನವನ ಬದಲು ಮಿಷಿನ್ ಗಳು ಕೆಲಸ ಮಾಡುತ್ತಿವೆ. ಆದರೂ ಹಲವಾರು ಕಡೆಗಳಲ್ಲಿ ಮಿಷಿನ್ (Machines) ಹೊರತಗಿಯೂ ಕಾರ್ಮಿಕರು…
Categories: ಕೃಷಿ -
Solar Eclipse 2024: ಅ. 2ರಂದು ಕೆಂಪು ಉಂಗುರದ ಸೂರ್ಯಗ್ರಹಣ – ಈ ರಾಶಿಯವರಿಗೆ ಎಚ್ಚರಿಕೆ!
ಭೂಮಿಗೆ ಅತ್ಯಂತ ಹತ್ತಿರದ ನಕ್ಷತ್ರವಾದ ಸೂರ್ಯನನ್ನು ಚಂದ್ರನು ಸಂಪೂರ್ಣವಾಗಿ ಮರೆಮಾಚುವ ಅಪರೂಪದ ಕ್ಷಣಕ್ಕೆ ಸಜ್ಜಾಗಿ! ಅಕ್ಟೋಬರ್ 2 ರಂದು ನಡೆಯಲಿರುವ ಈ ಸೂರ್ಯಗ್ರಹಣ(Solar Eclipse)ವು ಕೆಂಪು ಉಂಗುರದಂತೆ ಕಾಣುವ ಅದ್ಭುತ ದೃಶ್ಯವನ್ನು ನೀಡಲಿದೆ. ಆದರೆ, ಹಿಂದೂ ಸಂಸ್ಕೃತಿಯಲ್ಲಿ ಈ ಸಮಯವನ್ನು ಶುಭವೆಂದು ಪರಿಗಣಿಸುವುದಿಲ್ಲ. ಹಾಗಾಗಿ, ಈ ಸಮಯದಲ್ಲಿ ಪೂಜೆ ಮತ್ತು ಶುಭ ಕಾರ್ಯಗಳನ್ನು ಮಾಡುವುದನ್ನು ತಪ್ಪಿಸುವುದು ಉತ್ತಮ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಮುಖ್ಯ ಮಾಹಿತಿ -
ಅಸಿಸ್ಟೆಂಟ್ & ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ! ಇಲ್ಲಿದೆ ಮಾಹಿತಿ!
ಈ ವರದಿಯಲ್ಲಿ ಆಯುರ್ವೇದ ಸೇವಾ ಸಮಿತಿಯು ತನ್ನ ಸರ್ಕಾರಿ ಅನುದಾನಿತ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಉದ್ಯೋಗಾವಕಾಶಗಳನ್ನು ಪ್ರಕಟಿಸಿದೆ. ಗ್ರೂಪ್ ಸಿ (Group C) ಮತ್ತು ಗ್ರೂಪ್ ಡಿ (Group D) ಅಡಿಯಲ್ಲಿನ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಬೇಕು. ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ (Ayurveda Medical College) ಉದ್ಯೋಗ ಪಡೆಯಲು ಉತ್ಸುಕರಾಗಿರುವ ಅಭ್ಯರ್ಥಿಗಳು ಆಫ್ಲೈನ್ನಲ್ಲಿ ಅರ್ಜಿ (Offline Application) ಸಲ್ಲಿಸಬಹುದು.ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ.…
Categories: ಉದ್ಯೋಗ -
ಈ ಜನರಿಗೆ ಸಿಗಲಿದೆ, ರಾಜ್ಯ ಸರ್ಕಾರದ ಈ ಯೋಜನೆಯಡಿ ಸಿಗಲಿದೆ 5000 ಆರ್ಥಿಕ ನೆರವು..!
ರಾಜ್ಯ ಸರ್ಕಾರದಿಂದ ನೇಕಾರರಿಗೆ ಭರ್ಜರಿ ಗುಡ್ ನ್ಯೂಸ್ : ನೇಕಾರರಿಗೆ ಸಿಗಲಿದೆ 5,000 ರೂ.ಗಳ ಸಹಾಯಧನ. 2020 ರಲ್ಲಿ ಕೋವಿಡ್ (Covid-19) ಸಾಂಕ್ರಾಮಿಕ ರೋಗ ರಾಜ್ಯದಲ್ಲೆಲ್ಲಾ ಹರಡಿತ್ತು. ಅಂದಿನ ಆ ಸಮಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕರ್ನಾಟಕ (karnataka) ನೇಕಾರ ಸಮ್ಮಾನ್ ಯೋಜನೆ ಎಂಬ ಮೆಗಾ ಯೋಜನೆಯನ್ನು ಪ್ರಾರಂಭಿಸಿದರು. ರಾಜ್ಯದ ಕೈಮಗ್ಗ ಮತ್ತು ಜವಳಿ ಉದ್ಯಮದಲ್ಲಿ ತೊಡಗಿರುವಂತಹ ನಿರ್ಗತಿಕ ನೇಕಾರರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕೆಂಬ ಸದುದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದರಿಂದ ರಾಜ್ಯದ…
Categories: ಮುಖ್ಯ ಮಾಹಿತಿ
Hot this week
-
ಸಡನ್ ಆಗಿ ನಿಮ್ಮ ಆಂಡ್ರಾಯ್ಡ್ ಕಾಲಿಂಗ್ ಸ್ಕ್ರೀನ್ ಬದಲಾಗಿದ್ಯಾ? ಹಳೆ ಫೀಚರ್ ಆನ್ ಮಾಡಲು ಹೀಗೆ ಮಾಡಿ
-
20 ಸಾವಿರದ ಒಳಗಿನ ಅತ್ಯುತ್ತಮ ಕಡಿಮೆ ತೂಕದ ಕಾಂಪ್ಯಾಕ್ಟ್ ಫೋನ್ಗಳು
-
20 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಸ್ಟಡಿ ಮಾಡಲು & ಇ- ಬುಕ್ ಗಳನ್ನು ಓದಲು ಉತ್ತಮ ಫೋನ್ಗಳು
-
ಪ್ರತಿದಿನ ಈ ಸಣ್ಣ ಕಾಳು ತಿಂದ್ರೆ, ಕಂಪ್ಲೀಟ್ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್! ಇಲ್ಲಿದೆ ಡೀಟೇಲ್ಸ್
-
ರೈಲ್ವೆ ಇಲಾಖೆಯಲ್ಲಿ ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: Railway Recruitment
Topics
Latest Posts
- ಸಡನ್ ಆಗಿ ನಿಮ್ಮ ಆಂಡ್ರಾಯ್ಡ್ ಕಾಲಿಂಗ್ ಸ್ಕ್ರೀನ್ ಬದಲಾಗಿದ್ಯಾ? ಹಳೆ ಫೀಚರ್ ಆನ್ ಮಾಡಲು ಹೀಗೆ ಮಾಡಿ
- 20 ಸಾವಿರದ ಒಳಗಿನ ಅತ್ಯುತ್ತಮ ಕಡಿಮೆ ತೂಕದ ಕಾಂಪ್ಯಾಕ್ಟ್ ಫೋನ್ಗಳು
- 20 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಸ್ಟಡಿ ಮಾಡಲು & ಇ- ಬುಕ್ ಗಳನ್ನು ಓದಲು ಉತ್ತಮ ಫೋನ್ಗಳು
- ಪ್ರತಿದಿನ ಈ ಸಣ್ಣ ಕಾಳು ತಿಂದ್ರೆ, ಕಂಪ್ಲೀಟ್ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್! ಇಲ್ಲಿದೆ ಡೀಟೇಲ್ಸ್
- ರೈಲ್ವೆ ಇಲಾಖೆಯಲ್ಲಿ ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: Railway Recruitment