Tag: in kannada

  • ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಅಲ್ಲೋಲ ಕಲ್ಲೋಲ – ಮೊದಲ ನಾಮಿಮೇಟ್

    IMG 20241001 WA0000

    ಮೊದಲ ವಾರದಲ್ಲಿಯೇ ನಾಮಿನೇಟ್ ಆದ ಚೈತ್ರ ಕುಂದಾಪುರ : ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಮೊದಲ ದಿನವೇ ಬಿಗ್‌ ಮನೆಯಲ್ಲಿ ಕಿತ್ತಾಟದ ಕಾವು ಜೋರಾಗಿದೆ. ನರಕವಾಸಿಗಳೀಗ ಸ್ವರ್ಗಕ್ಕೆ ಬಂದು ಕೆಲಸಗಾರರಾಗಿದ್ದಾರೆ. ರೂಲ್ಸ್‌ ಬ್ರೇಕ್‌ ಮಾಡಿದ ಆರೋಪ ನರಕವಾಸಿ ಚೈತ್ರಾ ಕುಂದಾಪುರ ಮೇಲೆ ಬಂದಿದೆ. ಉಗ್ರಂ ಮಂಜು ಹಣ್ಣನ್ನು ತೊಳೆದುಕೊಂಡು ಬರುವಂತೆ ಚೈತ್ರಾಗೆ ಹೇಳಿದ್ದಾರೆ. ಆದರೆ ತೊಳೆಯುವ ನಪದಲ್ಲಿ ಚೈತ್ರ ಅವರು ಹಣ್ಣನ್ನು ಕಚ್ಚಿ ನರಕಕ್ಕೆ ಎಸೆದರು. ಹೀಗೆ ರೂಲ್ಸ್ ಬ್ರೇಕ್ ಮಾಡಿದರೂ ಕೂಡ ಅಗ್ರುಮೆಂಟ್ ಮಾಡುತ್ತಾರೆ ಎಂದು…

    Read more..


  • ನರಕವಾದ ಸ್ವರ್ಗ; ರೂಲ್ಸ್ ಬ್ರೇಕ್ ಮಾಡಿದವರಿಗೆ ಭಾರಿ  ಶಿಕ್ಷೆ..!

    IMG 20241001 WA0001

    ಮೊದಲನೆಯ ದಿನವೇ ರೂಲ್ಸ್ ಬ್ರೇಕ್ ಮಾಡಿದ ಲಾಯರ್ ಜಗದೀಶ್ : ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11(Bigboss kannada season 11) ಮೊದಲನೆಯ ದಿನದಿಂದಲೇ ರೋಚಕತೆಯನ್ನು ಸೃಷ್ಟಿ ಮಾಡಿದೆ. ಬಿಗ್ ಬಾಸ್ ಮನೆಯಲ್ಲಿ ನರಕ ವಾಸಿಗಳು ಹಾಗೂ ಸ್ವರ್ಗ ವಾಸಿಗಳು ಎಂದು ವಿಂಗಡಿಸಲಾಗಿತ್ತು. ಸ್ವರ್ಗ ವಾಸಿಗಳಿಗೆ ಹಲವಾರು ಲಕ್ಸರಿ ಪದಾರ್ಥಗಳನ್ನು ನೀಡಿದ್ದರು. ಆದರೆ ಆ ಪದಾರ್ಥಗಳೆಲ್ಲವನ್ನು ಹಿಂತಿರುಗಿ ಬಿಗ್ ಬಾಸ್ ತೆಗೆದುಕೊಳ್ಳಲು ಕಾರಣ ಏನು ಎಂಬುದನ್ನು ಈ ವರದಿಯ ಮೂಲಕ…

    Read more..


  • ಇನ್ನೂ ಮುಂದೆ ಬಾಡಿಗೆ ಮನೆ ಪಡೆಯಲು ಹೊಸ ರೂಲ್ಸ್‌ ಜಾರಿ..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    IMG 20240930 WA0006

    ಹೊಸ ಬಾಡಿಗೆ ಮನೆ ನಿಯಮಗಳು: Bengaluruನಲ್ಲಿ ಬಾಡಿಗೆ ಮನೆ ಬೇಕಾದರೆ ಇವು ಇರಲೇಬೇಕು! ಬೆಂಗಳೂರು, ಭಾರತದ ಸಿಲಿಕಾನ್ ಸಿಟಿ (Silicon City) ಎಂದೇ ಹೆಸರಾಗಿರುವ ಈ ನಗರದಲ್ಲಿ ಬಾಡಿಗೆ ಮನೆ ಸಿಗೋದು ಮಾತ್ರ ಯುದ್ಧ ಗೆದ್ದಂತೆ ಅನ್ನಿಸುತ್ತಿದೆ. ನಗರದಲ್ಲಿ ಜನಸಂಖ್ಯೆ ಹೆಚ್ಚಳ, ತಾಂತ್ರಿಕ ಉದ್ಯಮದ ಚಟುವಟಿಕೆಗಳು, ಮತ್ತು ಹೊರ ರಾಜ್ಯಗಳಿಂದ ಆಗಮಿಸುವ ಜನಸಂಚಾರವು ಬಾಡಿಗೆ ಮನೆಗಳಿಗೆ ಭಾರಿ ಬೇಡಿಕೆ ತಂದೊಡ್ಡಿದೆ. ಈ ಪರಿಸ್ಥಿತಿಯಲ್ಲಿ ಮನೆ ಮಾಲೀಕರು ಬಾಡಿಗೆ ಮನೆಗಳ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವತ್ತ ಹೊರಟಿದ್ದಾರೆ. ಇವು…

    Read more..


  • Bigboss Kannada 11: ಬಿಗ್ ಬಾಸ್ ಸ್ಪರ್ಧಿಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ..!

    IMG 20240930 WA0005

    ಇವತ್ತಿನ ವರದಿಯಲ್ಲಿ ಕನ್ನಡದ ಅತಿದೂಟ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಗಳು ಯಾರ್ಯಾರು ಮತ್ತು ಅವರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ.  ‘ಬಿಗ್ ಬಾಸ್ ಕನ್ನಡ ಸೀಸನ್ 11(BigBoss Kannada season 11)’ ಆರಂಭ ಆಗಿದೆ. ಸೆಪ್ಟೆಂಬರ್ 29ರಂದು ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಹಲವು ಕ್ಷೇತ್ರಗಳ ಸ್ಪರ್ಧಿಗಳು ‘ಬಿಗ್ ಬಾಸ್’ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಸ್ವರ್ಗ-ನರಕ ಕಾನ್ಸೆಪ್ಟ್​ನಲ್ಲಿ ಮೂಡಿ ಬಂದಿದೆ. ಸ್ಪರ್ಧಿಗಳ ವಿವರ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • ಯಾವುದೇ ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಈ ಹೊಸ ದಾಖಲೆಗಳು ಕಡ್ಡಾಯ.!

    IMG 20240930 WA0004

    ಆಸ್ತಿ ಖರೀದಿ ಮಾಡಬೇಕೆಂಬ ಆಸೆ ಇದೆಯಾ! ಹಾಗಿದ್ದರೆ ಆಸ್ತಿ ಮಾರಾಟಗಾರರ ಬಳಿ ಇರುವ ಈ 6 ದಾಖಲೆಗಳನ್ನು ಪರಿಶೀಲಿಸಿ. ಸ್ವಂತಕ್ಕೊಂದು ಮನೆ ಅಥವಾ ಜಮೀನು ಖರೀದಿಸಬೇಕೆಂಬ ಆಸೆಯನ್ನು ಇಟ್ಟುಕೊಂಡು ಎಷ್ಟೋ ಜನರು ಇದಕ್ಕಾಗಿ ಹಣವನ್ನು ಕೂಡಿಡುತ್ತಾ ಬಂದಿರುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ (Real estate) ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಭೂಮಿಯ ಬೆಲೆ ಹೇಗೆ ಹೆಚ್ಚಾಗುತ್ತಿದೆಯೋ ಹಾಗೆ ಅದರ ಸುತ್ತಲಿನ ವಿವಾದಗಳು ಕೂಡ ಹೆಚ್ಚಾಗುತ್ತಿವೆ. ನೋಂದಣಿ ಸಮಯದಲ್ಲಿ ಸಾಕಷ್ಟು ವಂಚನೆಗಳಾಗುವ ಸಂಭವಗಳಿವೆ. ಆದ್ದರಿಂದ ಗ್ರಾಹಕರು ಆಸ್ತಿ…

    Read more..


  • ಕೇಂದ್ರದಿಂದ ಕೃಷಿ, ಕೈಗಾರಿಕಾ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳಕ್ಕೆ ಅಸ್ತು.! ಇಲ್ಲಿದೆ ಡೀಟೇಲ್ಸ್!

    IMG 20240930 WA0003

    ಕಾರ್ಮಿಕರಿಗೆ ಸರ್ಕಾರದಿಂದ ಸಿಹಿ ಸುದ್ದಿ, ಕೇಂದ್ರದಿಂದ ಕೃಷಿ ಹಾಗೂ ಕೈಗಾರಿಕಾ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ, ಇಲ್ಲಿದೆ ಸಂಪೂರ್ಣ ಮಾಹಿತಿ…! ಕೃಷಿ ಹಾಗೂ ಕೈಗಾರಿಕೆ (Agriculture and Industry) ಎರಡು ಕ್ಷೇತ್ರಗಳು ಬಹಳ ಮುಖ್ಯವಾದವು. ತಂತ್ರಜ್ಞಾನ ಹೆಚ್ಚಾದಂತೆ ಹಲವಾರು ಬದಲಾವಣೆಗಳನ್ನು ನಾವು ಈ ಎರಡು ಕ್ಷೇತ್ರಗಳಲ್ಲಿ ಕಾಣುತ್ತೆವೆ. ಹೌದು, ತಂತ್ರಜ್ಞಾನ (technology) ಮತ್ತು ಹೊಸ ಹೊಸ ಅವಿಸ್ಕಾರಗಳಿಂದ ಇಂದು ಮಾನವನ ಬದಲು ಮಿಷಿನ್ ಗಳು ಕೆಲಸ ಮಾಡುತ್ತಿವೆ. ಆದರೂ ಹಲವಾರು ಕಡೆಗಳಲ್ಲಿ ಮಿಷಿನ್ (Machines) ಹೊರತಗಿಯೂ ಕಾರ್ಮಿಕರು…

    Read more..


  • Solar Eclipse 2024:  ಅ. 2ರಂದು ಕೆಂಪು ಉಂಗುರದ ಸೂರ್ಯಗ್ರಹಣ – ಈ ರಾಶಿಯವರಿಗೆ ಎಚ್ಚರಿಕೆ!

    IMG 20240930 WA0002

    ಭೂಮಿಗೆ ಅತ್ಯಂತ ಹತ್ತಿರದ ನಕ್ಷತ್ರವಾದ ಸೂರ್ಯನನ್ನು ಚಂದ್ರನು ಸಂಪೂರ್ಣವಾಗಿ ಮರೆಮಾಚುವ ಅಪರೂಪದ ಕ್ಷಣಕ್ಕೆ ಸಜ್ಜಾಗಿ! ಅಕ್ಟೋಬರ್ 2 ರಂದು ನಡೆಯಲಿರುವ ಈ ಸೂರ್ಯಗ್ರಹಣ(Solar Eclipse)ವು ಕೆಂಪು ಉಂಗುರದಂತೆ ಕಾಣುವ ಅದ್ಭುತ ದೃಶ್ಯವನ್ನು ನೀಡಲಿದೆ. ಆದರೆ, ಹಿಂದೂ ಸಂಸ್ಕೃತಿಯಲ್ಲಿ ಈ ಸಮಯವನ್ನು ಶುಭವೆಂದು ಪರಿಗಣಿಸುವುದಿಲ್ಲ. ಹಾಗಾಗಿ, ಈ ಸಮಯದಲ್ಲಿ ಪೂಜೆ ಮತ್ತು ಶುಭ ಕಾರ್ಯಗಳನ್ನು ಮಾಡುವುದನ್ನು ತಪ್ಪಿಸುವುದು ಉತ್ತಮ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..


  • ಅಸಿಸ್ಟೆಂಟ್ & ಸ್ಟಾಫ್ ನರ್ಸ್​ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ! ಇಲ್ಲಿದೆ ಮಾಹಿತಿ!

    IMG 20240930 WA0001

    ಈ ವರದಿಯಲ್ಲಿ ಆಯುರ್ವೇದ ಸೇವಾ ಸಮಿತಿಯು ತನ್ನ ಸರ್ಕಾರಿ ಅನುದಾನಿತ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಉದ್ಯೋಗಾವಕಾಶಗಳನ್ನು ಪ್ರಕಟಿಸಿದೆ. ಗ್ರೂಪ್ ಸಿ (Group C) ಮತ್ತು ಗ್ರೂಪ್ ಡಿ (Group D) ಅಡಿಯಲ್ಲಿನ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಬೇಕು. ಆಯುರ್ವೇದ ವೈದ್ಯಕೀಯ  ಕಾಲೇಜಿನಲ್ಲಿ (Ayurveda Medical College) ಉದ್ಯೋಗ ಪಡೆಯಲು ಉತ್ಸುಕರಾಗಿರುವ ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ (Offline Application) ಸಲ್ಲಿಸಬಹುದು.ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ.…

    Read more..


  • ಈ ಜನರಿಗೆ ಸಿಗಲಿದೆ, ರಾಜ್ಯ ಸರ್ಕಾರದ ಈ ಯೋಜನೆಯಡಿ ಸಿಗಲಿದೆ 5000 ಆರ್ಥಿಕ ನೆರವು..!

    IMG 20240930 WA0000

    ರಾಜ್ಯ ಸರ್ಕಾರದಿಂದ ನೇಕಾರರಿಗೆ ಭರ್ಜರಿ ಗುಡ್ ನ್ಯೂಸ್ : ನೇಕಾರರಿಗೆ ಸಿಗಲಿದೆ 5,000 ರೂ.ಗಳ ಸಹಾಯಧನ. 2020 ರಲ್ಲಿ ಕೋವಿಡ್ (Covid-19) ಸಾಂಕ್ರಾಮಿಕ ರೋಗ ರಾಜ್ಯದಲ್ಲೆಲ್ಲಾ ಹರಡಿತ್ತು. ಅಂದಿನ ಆ ಸಮಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕರ್ನಾಟಕ (karnataka) ನೇಕಾರ ಸಮ್ಮಾನ್ ಯೋಜನೆ ಎಂಬ ಮೆಗಾ ಯೋಜನೆಯನ್ನು ಪ್ರಾರಂಭಿಸಿದರು. ರಾಜ್ಯದ ಕೈಮಗ್ಗ ಮತ್ತು ಜವಳಿ ಉದ್ಯಮದಲ್ಲಿ ತೊಡಗಿರುವಂತಹ ನಿರ್ಗತಿಕ ನೇಕಾರರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕೆಂಬ ಸದುದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದರಿಂದ ರಾಜ್ಯದ…

    Read more..