Tag: crop insurance
-
30 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ `ಫಸಲ್ ಬಿಮಾ ಯೋಜನೆ’ಯ 3200 ಕೋಟಿ ರೂ. ಜಮೆ..!

ಫಸಲ್ ಬಿಮಾ ಯೋಜನೆಯು ರೈತರಿಗೆ ನೈಸರ್ಗಿಕ ವೈಪರೀತ್ಯಗಳಿಂದ ರಕ್ಷಣೆ ನೀಡುವ ಒಂದು ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯಡಿ, ಬೆಳೆ ನಷ್ಟ ಅಥವಾ ನೈಸರ್ಗಿಕ ಆಪತ್ತಿನಿಂದ ರೈತರು ಹಾನಿಗೊಳಗಾದರೆ, ಅವರಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುತ್ತದೆ. ಇದರಿಂದ ರೈತರು ತಮ್ಮ ಕುಟುಂಬದ ಜೀವನಾಧಾರವನ್ನು ಸುರಕ್ಷಿತವಾಗಿ ನಡೆಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಬಾರಿ 3200 ಕೋಟಿ ರೂಪಾಯಿಗಳನ್ನು ರೈತರಿಗೆ ನೀಡುವ ಮೂಲಕ, ಸರ್ಕಾರವು ರೈತ ಸಮುದಾಯದ ಆರ್ಥಿಕ ಸ್ಥಿರತೆಗೆ ಬಲವಾದ ಬೆಂಬಲ ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಸರ್ಕಾರಿ ಯೋಜನೆಗಳು -
GOODNEWS : ರಾಜ್ಯದಾದ್ಯಂತ 5.58 ಲಕ್ಷ ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆ , ನಿಮಗೂ ಕೂಡಾ ಬಂದಿರುತ್ತೆ ಹೀಗೆ ಚೆಕ್ ಮಾಡಿ

ಕರ್ನಾಟಕದ ರೈತರಿಗೆ ಒಂದು ಶುಭಸುದ್ದಿ! ಮುಂಗಾರು 2023-24 ಹಂಗಾಮಿನಲ್ಲಿ ಬೆಳೆ ನಷ್ಟವನ್ನು ಅನುಭವಿಸಿದ 80,191 ರೈತರ ಖಾತೆಗೆ ₹81.36 ಕೋಟಿ ರೂಪಾಯಿಗಳ ಬೆಳೆ ವಿಮಾ ಪರಿಹಾರ ಹಣವನ್ನು ನೇರ ಲಾಭ ವರ್ಗಾವಣೆ (DBT) ಮೂಲಕ ಜಮಾ ಮಾಡಲಾಗಿದೆ. ಇದು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಮತ್ತು ರಿವೈಸ್ಡ್ ವೆದರ್ ಬೇಸ್ಡ್ ಕ್ರಾಪ್ ಇನ್ಷುರೆನ್ಸ್ ಸ್ಕೀಮ್ (RWBCIS) ಅಡಿಯಲ್ಲಿ ನೀಡಲಾದ ಪರಿಹಾರವಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಳೆ ವಿಮೆ ಹಣವನ್ನು ಹೇಗೆ ಪರಿಶೀಲಿಸುವುದು? ರೈತರು ತಮ್ಮ ಮೊಬೈಲ್
Categories: ಸರ್ಕಾರಿ ಯೋಜನೆಗಳು -
ಈ ಜಿಲ್ಲೆಯ ರೈತರಿಗೆ ಬೆಳೆ ಹಾನಿ ಪರಿಹಾರ ಜಮಾ! ಈಗಲೇ ಅಕೌಂಟ್ ಚೆಕ್ ಮಾಡಿಕೊಳ್ಳಿ..

ರಾಜ್ಯದ ರೈತರಿಗೆ ಸಂತೋಷದ ಸುದ್ದಿ. ಕರ್ನಾಟಕ ಸರ್ಕಾರವು, ಅತಿಯಾದ ಮಳೆ ಹಾಗೂ ಪ್ರವಾಹದಿಂದ ಉಂಟಾದ ಅನಾಹುತಗಳ ಕಾರಣದಿಂದಾಗಿ ಬೆಳೆ ಹಾನಿ ಪರಿಹಾರವನ್ನು ನೀಡಲು(Crop Damage Compensation Deposit) ಮುಂದಾಗಿದೆ. ಧಾರವಾಡ ಜಿಲ್ಲೆಯಲ್ಲಿಯೂ ಕೂಡ ಅಕ್ಟೋಬರ್ ತಿಂಗಳಿನಲ್ಲಿ ಬೆಳೆಯ ಹಾನಿ ಅಧಿಕವಾಗಿದ್ದರಿಂದ ಬೆಳೆ ಸಮೀಕ್ಷೆ ದತ್ತಾಂಶ, ಫ್ರೂಟ್ಸ್ ಐಡಿ(FRUITS ID) ಹೊಂದಿರುವ ರೈತರಿಗೆ ಬೆಳೆಹಾನಿ ಅಂತಿಮ ಜಂಟಿ ಸಮೀಕ್ಷೆ ವರದಿಯ ಆಧಾರದ ಮೇಲೆ ಪರಿಹಾರ ತಂತ್ರಾಂಶದ ಮೂಲಕ ಹಂತ-ಹಂತವಾಗಿ ಬೆಳೆ ಹಾನಿ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದು ಸರ್ಕಾರವು
Categories: ಸುದ್ದಿಗಳು -
ರೈತರೆ ಗಮನಿಸಿ : ಬೆಳೆ ವಿಮೆ ನೋಂದಾವಣೆ ಹೊಸ ಅಪ್ಡೇಟ್ ತಿಳಿದುಕೊಳ್ಳಿ! ಹೆಸರು ನೋಂದಾಯಿಸಿ

ಜೋಳ, ಕಡಲೆ, ಹಾಗೂ ಇತರ ಪ್ರಮುಖ ಬೆಳೆಗಳಿಗೆ ಆರ್ಥಿಕ ಸುರಕ್ಷತೆ ನೀಡುವ ಉದ್ದೇಶದಿಂದ ಪ್ರಸ್ತುತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PM Pasal Bhima Yojana) ಅಡಿಯಲ್ಲಿ ರೈತರಿಗೆ ಹಿಂಗಾರು ಹಾಗೂ ಮುಂಗಾರು ಹಂಗಾಮಿನ ಬೆಳೆ ವಿಮೆ(Crop insurance)ಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮವು ರಾಜ್ಯದ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆಯ ಮೂಲಕ ಘೋಷಿಸಲಾಗಿದೆ, ಇದರಲ್ಲಿ ಬೆಳೆ ಸಾಲ(crop loan) ಪಡೆದ ಹಾಗು ಬೆಳೆ ಸಾಲ ಪಡೆಯದ ರೈತರು
Categories: ಕೃಷಿ -
ಬೆಳೆ ವಿಮೆ ನೋಂದಣಿ ಮಾಡಲು ರೈತರಿಂದ ಅರ್ಜಿ ಆಹ್ವಾನ.! ಬೇಗಾ ಅಪ್ಲೈ ಮಾಡಿ.

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (Fasal Bima Scheme) ಯೋಜನೆಯಡಿ ಬೆಳೆ ವಿಮೆ ನೋಂದಣಿಗೆ ಅರ್ಜಿ ಆಹ್ವಾನ. ರೈತರೇ ನಮ್ಮ ದೇಶದ ಬೆನ್ನೆಲುಬು. ಹೀಗಿರುವಾಗ ನಮ್ಮ ರೈತರಿಗೆ ಬೆಳೆಯಲ್ಲಿ ನಷ್ಟವಾದರೆ ರೈತರಿಗೆ ದಿಕ್ಕೇ ತೋಚದಂತಾಗುತ್ತದೆ. ರೈತರಿಗೆ ನೈಸರ್ಗಿಕ ಪ್ರಕೃತಿ ವಿಕೋಪಗಳಿಂದಾಗಿ ಬೆಳೆ ಹಾನಿಯಾದರೆ, ವಿಮಾ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಆದ್ದರಿಂದ 2024 -25 ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆವಿಮೆ (crop insurance) ನೋಂದಣಿ ಮಾಡಿಕೊಳ್ಳಲು ಕರ್ನಾಟಕ ಸರ್ಕಾರವು ಸೂಚಿಸಿದೆ. ಯಾವೆಲ್ಲ ಬೆಳೆಗಳಿಗೆ
Categories: ಕೃಷಿ -
ಮುಂಗಾರು ಬೆಳೆ ವಿಮೆ ಅರ್ಜಿ ಪ್ರಾರಂಭ! ಅಧಿಸೂಚಿತ ಬೆಳೆ ಪಟ್ಟಿ ಇಲ್ಲಿದೆ | Crop Insurance 2024

2024-25 ನೇ ಸಾಲಿನ ಮುಂಗಾರು ಬೆಳೆ ವಿಮೆ (Monsoon Crop Insurance) ಅರ್ಜಿ ಸಲ್ಲಿಕೆ ಪ್ರಾರಂಭ.! ಯಾವೆಲ್ಲ ಬೆಳೆಗಳಿಗೆ ಸಿಗಲಿದೆ ವಿಮೆ ನೋಂದಣಿ. ವರ್ಷದಿಂದ ವರ್ಷಕ್ಕೆ ಸೂರ್ಯನ ತಾಪಮಾನದಿಂದ (temperature) ಮಳೆ ಬೀಳುವುದು ಕಡಿಮೆಯಾಗುತ್ತಿದೆ. ನಮ್ಮ ದೇಶದ ಬೆನ್ನೆಲುಬು ರೈತ, ಆತನಿಗೆ ಮಳೆಯೇ ಆಧಾರ. ಬೆಳೆ ಬೆಳೆಯಲು ಮಳೆಯ ನಿರೀಕ್ಷೆಯನ್ನು ಮಾಡುತ್ತಿರುತ್ತಾನೆ. ಹಿಂಗಾರು ಮುಂಗಾರು ಈ ರೀತಿಯ ಮಳೆಗಳು ಭೂಮಿಗೆ ಬೀಳುವುದರಿಂದ ರೈತರಿಗೆ(Farmers) ಸರ್ಕಾರದಿಂದ ಹಲವಾರು ರೀತಿಯ ಯೋಜನೆಗಳ ಸೌಲಭ್ಯಗಳು ದೊರೆಯುತ್ತವೆ. ಈ ನಿಟ್ಟಿನಲ್ಲಿ 2024 -25 ನೇ
Categories: ಕೃಷಿ -
Crop Relief Money : ಈ ರೈತರಿಗೆ ಬರುವುದಿಲ್ಲ 2ನೇ ಕಂತಿನ ಬೆಳೆ ಪರಿಹಾರದ ಹಣ!

ಎರಡನೇ ಕಂತಿನ ಬೆಳೆ ಪರಿಹಾರದ ಹಣ(Crop Relief Money) ಇನ್ನೂ ಬಂದಿಲ್ಲ ಎನ್ನುವ ರೈತರಿಗೆ ಸಿಹಿ ಸುದ್ದಿ ಬಂದಿದೆ. ಅದೇನೆಂದರೆ ಕೇಂದ್ರ ಸರ್ಕಾರವು ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದಾರೆ. ಎಷ್ಟು ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ?, ಯಾರ ಖಾತೆಗೆ ಹಣ ಜಮಾ ಆಗುತ್ತದೆ?, ಹಣ ಜಮಾ ಆಗದಿದ್ದರೆ ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಹಾಗಾಗಿ ವರದಿಯನ್ನು ಕೊನೆವರೆಗೂ ತಪ್ಪದೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಕೃಷಿ -
ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ

ಇದೀಗ ರಾಜ್ಯದ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೌದು ಸದ್ಯ ರಾಜ್ಯದಲ್ಲಿ ರೈತರು ಬರದಿಂದ ಅನೇಕ ನಷ್ಟ ಅನುಭವಿಸುತ್ತಿದ್ದಾರೆ. ಮತ್ತು ಅವರಿಗೆ ಸರ್ಕಾರದಿಂದ ಹಲವು ಯೋಜನೆಗಳನ್ನು ಮತ್ತು ಸಾಲ ಸೌಲಭ್ಯಗಳನ್ನು ಜಾರಿಗೊಳಿಸಿದೆ. ಇದೀಗ ರಾಜ್ಯ ಸರ್ಕಾರ ಬೆಳೆಹಾನಿ ಪರಿಹಾರ ( crop compensation ) ಯೋಜನೆಯಲ್ಲಿ 105 ಕೋಟಿ ಬಿಡುಗಡೆ ಮಾಡಿದೆ. ಈ ಒಂದು ಯೋಜನೆಯನ್ನು ಹಲವಾರು ರೈತರು ಪಡೆದುಕೊಂಡಿದ್ದಾರೆ. ಹಾಗೆಯೇ ಸರ್ಕಾರ ( State Government ) ನೀಡುತ್ತಿರುವ ಈ ಒಂದು ಯೋಜನೆಯ ಪರಿಹಾರ ಧನ
Categories: ಮುಖ್ಯ ಮಾಹಿತಿ -
Crop Insurance- ಈ ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ ಜಮಾ ಆಗಿದೆ, ಮೊಬೈಲ್ ನಲ್ಲೆ ಹೀಗೆ ಚೆಕ್ ಮಾಡಿ

ಬರದಿಂದಾಗಿ ನೊಂದಿರುವಂತಹ ಜಿಲ್ಲೆಯ ಒಟ್ಟು 63, 566 ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆ ಅಡಿಯಲ್ಲಿ 50.298 ಕೋಟಿ ರೂ.ಗಳ ಮಧ್ಯಂತರ ವಿಮೆ ಮಂಜೂರಾಗಿದೆ. ಮಳೆ ಕೊರತೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಉಂಟಾಗಿ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಸಂಗತಿ ನಿಮಗೆಲ್ಲ ತಿಳಿದೇ ಇದೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ರೈತರಿಗೆ ಸ್ವಲ್ಪಮಟ್ಟಿಗೆ ಸಹಾಯವಾಗಲೆಂದು ಮಧ್ಯಂತರ ವಿಮೆ ಮಂಜೂರು ಮಾಡಲಾಗಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ
Categories: ಕೃಷಿ
Hot this week
-
BREAKING: ರಾಜ್ಯ ಸರ್ಕಾರದಲ್ಲಿ ಹೊರ ಗುತ್ತಿಗೆ ನೌಕರರಿಗೆ ಗೇಟ್ ಪಾಸ್, ಖಾಯಂ ನೇಮಕಾತಿಗೆ ತುರ್ತು ಕ್ರಮ!
-
2.5 ಲಕ್ಷ ಸರ್ಕಾರಿ ಹುದ್ದೆಗಳ ಖಾಲಿ: ಉದ್ಯೋಗಾಕಾಂಕ್ಷಿಗಳ ಆಕ್ರೋಶ, ಸರ್ಕಾರದ ಹೊರಗುತ್ತಿಗೆ ಅವಲಂಬನೆ.!
-
10th ಪಾಸ್ ಆಗಿದ್ದೀರಾ? ಬಿಎಸ್ಎಫ್ನಲ್ಲಿ ದೇಶ ಸೇವೆ ಮಾಡುವುದರ ಜೊತೆಗೆ ಲಕ್ಷಾಂತರ ಸಂಬಳ ಪಡೆಯಲು ಇದುವೇ ದಾರಿ!
-
ಕೇವಲ ₹5 ಲಕ್ಷದಿಂದ ₹10 ಲಕ್ಷದೊಳಗೆ ಬೆಸ್ಟ್ ಮೈಲೇಜ್, ಫೀಚರ್ಸ್ ಮತ್ತು ಸುರಕ್ಷತೆಯ ಟಾಪ್ 5 ಕಾರುಗಳಿವು.
-
ಹವಾಮಾನ ಇಲಾಖೆ ಎಚ್ಚರಿಕೆ: ದಟ್ಟ ಮಂಜು ಮತ್ತು ವಿಪರೀತ ಚಳಿ; ಪ್ರವಾಸಿಗರಿಗೆ ಮತ್ತು ವಾಹನ ಸವಾರರಿಗೆ ಮಾರ್ಗಸೂಚಿ ಪ್ರಕಟ!
Topics
Latest Posts
- BREAKING: ರಾಜ್ಯ ಸರ್ಕಾರದಲ್ಲಿ ಹೊರ ಗುತ್ತಿಗೆ ನೌಕರರಿಗೆ ಗೇಟ್ ಪಾಸ್, ಖಾಯಂ ನೇಮಕಾತಿಗೆ ತುರ್ತು ಕ್ರಮ!

- 2.5 ಲಕ್ಷ ಸರ್ಕಾರಿ ಹುದ್ದೆಗಳ ಖಾಲಿ: ಉದ್ಯೋಗಾಕಾಂಕ್ಷಿಗಳ ಆಕ್ರೋಶ, ಸರ್ಕಾರದ ಹೊರಗುತ್ತಿಗೆ ಅವಲಂಬನೆ.!

- 10th ಪಾಸ್ ಆಗಿದ್ದೀರಾ? ಬಿಎಸ್ಎಫ್ನಲ್ಲಿ ದೇಶ ಸೇವೆ ಮಾಡುವುದರ ಜೊತೆಗೆ ಲಕ್ಷಾಂತರ ಸಂಬಳ ಪಡೆಯಲು ಇದುವೇ ದಾರಿ!

- ಕೇವಲ ₹5 ಲಕ್ಷದಿಂದ ₹10 ಲಕ್ಷದೊಳಗೆ ಬೆಸ್ಟ್ ಮೈಲೇಜ್, ಫೀಚರ್ಸ್ ಮತ್ತು ಸುರಕ್ಷತೆಯ ಟಾಪ್ 5 ಕಾರುಗಳಿವು.

- ಹವಾಮಾನ ಇಲಾಖೆ ಎಚ್ಚರಿಕೆ: ದಟ್ಟ ಮಂಜು ಮತ್ತು ವಿಪರೀತ ಚಳಿ; ಪ್ರವಾಸಿಗರಿಗೆ ಮತ್ತು ವಾಹನ ಸವಾರರಿಗೆ ಮಾರ್ಗಸೂಚಿ ಪ್ರಕಟ!


