Tag: bigg boss kannada
-
Free Ration – ಉಚಿತ ಪಡಿತರ ಪಡೆಯುತ್ತಿರುವವರಿಗೆ ಕೇಂದ್ರದಿಂದ ಮತ್ತೊಂದು ಸಿಹಿ ಸುದ್ದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅರ್ಹ ನಾಗರಿಕರಿಗೆ ಸಾರ್ವಜನಿಕ ವಿತರಣಾ ಯೋಜನೆಯಡಿ ಕೇಂದ್ರ ಸರ್ಕಾರ(central government)ವು ಇನ್ನೂ ಐದು ವರ್ಷಗಳವರೆಗೆ ಉಚಿತ ಧಾನ್ಯಗಳನ್ನು(Free grains) ನೀಡುತ್ತದೆ ಎಂದು ತಿಳಿಸಿದರು. ಹೌದು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು (PMGKY)ವಿಸ್ತರಿಸುವ ಕೇಂದ್ರದ ಉದ್ದೇಶವನ್ನು ಪ್ರಧಾನಿ ಮೋದಿ ಅವರೇ ಕಳೆದ ತಿಂಗಳ ಆರಂಭದಲ್ಲಿ ನವೆಂಬರ್ 4 ರಂದು ಛತ್ತೀಸ್ಗಢದ ದುರ್ಗ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸುವ
Categories: ಸರ್ಕಾರಿ ಯೋಜನೆಗಳು -
Bigg Boss Kannada – ಡ್ರೋನ್ ಗೆ ಕಳಪೆ ಪಟ್ಟ..! ಸರಿ ಇದೆ ಎಂದ ವೀಕ್ಷಕರು

ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್(Big boss) ಇದೀಗ 7 ನೇ ವಾರವನ್ನು ಮುಗಿಸಲು 2 ದಿನಗಳು ಬಾಕಿ ಇದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಹಲವಾರು ಅವಾಂತರಗಳು ನಡೆದಿವೆ. ಮೊನ್ನೆ ಹಲವರಿಗೆ ಕಳಪೆ ಪಟ್ಟ ಕಟ್ಟಿ ಜೈಲಿಗೆ ಸೇರಿಸಿದ್ದರು. ಇದೀಗ ಡ್ರೋನ್ ಪ್ರತಾಪ್(Drone Prathap) ಅವರ ಸರದಿ ಬಂದಿದೆ. ಹೌದು ಡ್ರೋಣ್ ಪ್ರತಾಪ್ ಅವರಿಗೆ ಕಳಪೆ ಪಟ್ಟ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಬಿಗ್ ಬಾಸ್ ಸೀಸನ್ 10 -
UPI Payments – ಮೊಬೈಲ್ ನಲ್ಲಿ ಯುಪಿಐ ಮೂಲಕ ಹಣ ವರ್ಗಾವಣೆ ನಿಯಮದಲ್ಲಿ ಬದಲಾವಣೆ

ಇತ್ತೀಚಿನ ಆಧುನಿಕ ಯುಗದ ದಿನಮಾನದಲ್ಲಿ ತಂತ್ರಜ್ಞಾನ ಎಷ್ಟು ಮುಂದುವರಿಯುತ್ತಿದೆಯೋ ಅಷ್ಟೇ ಅದರ ಅನಾನುಕುಲತೆ ಕೂಡಾ ಹೆಚ್ಚುತ್ತಿದೆ. ಹೌದು ಇದೀಗ ಆನ್ಲೈನ್ ಪಾವತಿ(online payment) ವಂಚನೆಯ ಅಪರಾಧವು ಹೆಚ್ಚುತ್ತಲೇ ಇದೆ. ಈ ಆನ್ಲೈನ್ ವಂಚನೆ(Fraud)ಗೆ ಹಲವಾರು ಜನ ಬಲಿಪಶುಯಾಗಿದ್ದಾರೆ, ಮತ್ತು ಆಗುತ್ತಿದ್ದಾರೆ ಕೂಡಾ. ಇದರ ಪರಿಹಾರವಾಗಿ ಸರಕಾರ ಕೆಲವು ನಿಯಮಗಳನ್ನು ಹೊರತಂದಿದೆ. ಈ ಹೊಸ ನಿಯಮಗಳ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಮುಖ್ಯ ಮಾಹಿತಿ -
Personal Loan: ಅತೀ ಕಡಿಮೆ ಬಡ್ಡಿಗೆ ವೈಯಕ್ತಿಕ ಸಾಲ ಕೊಡುವ ಬ್ಯಾಂಕ್ ಗಳ ಪಟ್ಟಿ ಇಲ್ಲಿದೆ

ಮನೆ, ಕಾರು, ಚಿನ್ನ(Gold) ಅಥವಾ ಇತರ ಸಾಲ(loan)ಗಳಿಗೆ ಸಂಬಂಧಿಸಿದಂತೆ ವೈಯಕ್ತಿಕ ಸಾಲಗಳ ಬಡ್ಡಿ ದರವು ಹೆಚ್ಚಾಗಿರುತ್ತದೆ. ಇದಕ್ಕಾಗಿಯೇ ಬಡ್ಡಿ ದರಗಳನ್ನು ಹೋಲಿಸುವುದು ಮತ್ತು ಕಡಿಮೆ ಅವಧಿಯ ಜೊತೆಗೆ ಕಡಿಮೆ ಬಡ್ಡಿ ದರಗಳನ್ನು (low intrest rate) ನೀಡುವ ಸಾಲದಾತರಿಂದ ಸಾಲವನ್ನು ಪಡೆಯುವುದು ವಿವೇಕಯುತ ಆಯ್ಕೆಯಾಗಿದೆ. ಮತ್ತು ಇದರ ಜೊತೆಗೆ, ಅತ್ಯುತ್ತಮ ಕ್ರೆಡಿಟ್ ಸ್ಕೋರ್ (credit score) ಹೊಂದಿರುವ ಸಾಲಗಾರರಿಗೆ ಬ್ಯಾಂಕುಗಳು ಕಡಿಮೆ ಬಡ್ಡಿದರಗಳನ್ನು ನೀಡುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ
Categories: ಮುಖ್ಯ ಮಾಹಿತಿ -
Bike Info – ಕಮ್ಮಿ ಬೆಲೆ & ಹೆಚ್ಚು ಮೈಲೇಜ್ ಕೊಡುವ ಟಾಪ್ ಬೈಕ್ ಗಳು ಇವೆ ನೋಡಿ..!

ಇತ್ತೀಚಿನ ದಿನಗಳಲ್ಲಿ ದೈನಂದಿನ ಬಳಕೆಗೆ ಉತ್ತಮ ಪ್ರಯಾಣಕ್ಕೆ ದ್ವಿಚಕ್ರ ವಾಹನಗಳು ತುಂಬಾ ಅನುಕೂಲವಾಗಿದೆ. ತಮ್ಮ ಕಾಂಪ್ಯಾಕ್ಟ್ ಫ್ರೇಮ್ನಿಂದಾಗಿ ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿದೆ. ಕಾರುಗಳಿಗಿಂತ ಉತ್ತಮ ಇಂಧನ ದಕ್ಷತೆಯನ್ನು ಸಹ ನೀಡುತ್ತವೆ, ಅದಕ್ಕಾಗಿಯೇ ಹಲವಾರು ಜನರು ದ್ವಿಚಕ್ರ ವಾಹನಗಳನ್ನ ಇಷ್ಟ ಪಡುತ್ತಾರೆ. ಆದರೆ ಇದೀಗ ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿದೆ. 100 ರೂಗೆ 1ಲೀಟರ್ ಪೆಟ್ರೋಲ್ ಸಿಗುತ್ತಿದೆ. ಆದರಿಂದ ಜನರು ಉತ್ತಮ ಮೈಲೇಜ್ ನೀಡುವ ಬೈಕ್ ಗಳನ್ನು ಖರೀದಿ ಮಾಡುತ್ತಿದ್ದಾರೆ. ನೀವು ಕೂಡಾ ಉತ್ತಮ ದಿನ ಬಳಕೆಗೆ, ಮೈಲೇಜ್
Categories: ರಿವ್ಯೂವ್ -
Cibil Score – ಈ ದಾಖಲೆ ಸರಿ ಇದ್ರೆ ಸಾಕು, ಪಕ್ಕಾ ಸಾಲ ಸಿಗುತ್ತೆ..!

ಇತ್ತೀಚೆಗೆ ಅನೇಕ ಜನರು ಕ್ರೆಡಿಟ್ ಸ್ಕೊರ್(CIBIL SCORE) ಬಗ್ಗೆ ತಿಳಿದುಕೊಂಡಿದ್ದಾರೆ. ಆದರೆ ಇನ್ನೂ ಕೆಲವರಿಗೆ ಕ್ರೆಡಿಟ್ ಸ್ಕೋರ್ ಬಗ್ಗೆ ಸರಿಯಾಗಿ ತಿಳಿದಿಲ್ಲ. ಅವರು ಯಾವುದೇ ಸಾಲಕ್ಕಾಗಿ ಬ್ಯಾಂಕ್ಗಳಿಗೆ ಹೋಗಿ ಕ್ರೆಡಿಟ್ ಸ್ಕೋರ್ಗೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಾರೆ. ಕ್ರೆಡಿಟ್ ಸ್ಕೋರ್ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಕೊಡಲಾಗಿದೆ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸಾಲ(Loan) ಪಡೆಯಲು ಸಿಬಿಲ್
Categories: ಮುಖ್ಯ ಮಾಹಿತಿ -
Bigg Boss Kannada – ಕಾರ್ತಿಕ್ ವಿರುದ್ದ ರಿವೆಂಜ್ ತಗೊಂಡ್ರಾ ಪ್ರತಾಪ್.? ನಂಬಿಕೆ ದ್ರೋಹ ಅಂತಿದಾರೆ ವೀಕ್ಷಕರು

ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ( Big Boss season 10 ) ಇದೀಗ ಹಲವಾರು ವಿಶಿಷ್ಟತೆಗಳನ್ನು ಹೊಂದಿದ್ದು. ಬಿಗ್ ಬಾಸ್ ಮನೆಯಲ್ಲಿ ದಿನವೂ ಕೂಡ ಒಂದಲ್ಲ ಒಂದು ಜಗಳ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಹಾಗೆಯೇ ಟಾಸ್ಕ್ ವಿಚಾರಕ್ಕೆ ಅಂತೂ ಹೇಳೋದೇ ಬೇಡ. ಕೋಪ ಜಗಳ ಸ್ಪರ್ಧಿಗಳ ನಡುವೆ ಇದ್ದೆ ಇರುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಬಿಗ್ ಬಾಸ್ ಸೀಸನ್ 10 -
Gruhalakshmi- ಇದುವರೆಗೂ ಹಣ ಸಿಗದ ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್, ಕುಟುಂಬದ ಈ ಸದಸ್ಯರಿಗೆ 2000/- ಜಮಾ

ಕರ್ನಾಟಕ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ, ಮನೆಯೊಡತಿಗೆ ಪ್ರತಿತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಇದಾದ ಬಳಿಕ ಈ ಯೋಜನೆಗೆ ನೋಂದಾಯಿಸಿಕೊಂಡಿರುವ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 2 ಸಾವಿರ ರೂಪಾಯಿ ಜಮಾ ಆಗುತ್ತಿದೆ ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಹಾಗಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನ್ನಭಾಗ್ಯ ಯೋಜನೆ ಮತ್ತು
Categories: ಮುಖ್ಯ ಮಾಹಿತಿ -
Scholarship – ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, ಜ.10 ರೊಳಗೆ ಅರ್ಜಿ ಸಲ್ಲಿಸಿ.

ಇದೀಗ ವಿದ್ಯಾರ್ಥಿಗಳಿಗೆ ಒಂದು ಹೊಸ ಸುದ್ದಿ ತಿಳಿದು ಬಂದಿದೆ. ಹಿಂದುಳಿದ ವರ್ಗಗಳ ( Back word class ) ವಿದ್ಯಾರ್ಥಿಗಳು ಮತ್ತು ಪ್ರವರ್ಗ-1 ರ ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ಬಿಡಲಾಗಿದೆ. ಶುಲ್ಕ ವಿನಾಯಿತಿ ಸೇರಿದಂತೆ ವಿದ್ಯಾಸಿರಿ ಅಂದರೆ ಊಟ ಮತ್ತು ವಸತಿ ಸಹಾಯ ಯೋಜನೆ ಕೂಡ ಇದರ ಅಡಿಯಲ್ಲಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ವಿದ್ಯಾರ್ಥಿ ವೇತನ
Hot this week
-
ವರ್ಷಪೂರ್ತಿ ಕಾಲಿಂಗ್ ಉಚಿತ! ಜಿಯೋ ಮತ್ತು ಏರ್ಟೆಲ್ನ ಅಗ್ಗದ ಲಾಂಗ್ ವ್ಯಾಲಿಡಿಟಿ ಪ್ಲಾನ್ಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!
-
8ನೇ ವೇತನ ಆಯೋಗದ ಜಾರಿಗೆ ಮುಹೂರ್ತ ಫಿಕ್ಸ್: ಶೇ. 35 ರಷ್ಟು ವೇತನ ಏರಿಕೆ ನಿರೀಕ್ಷೆ; ಯಾವ ನೌಕರರಿಗೆ ಎಷ್ಟು ಲಾಭ?
-
ಇಂದೇ ಮೊದಲ ಸೇಲ್! ಕೇವಲ ₹11,999ಕ್ಕೆ 7000mAh ಬ್ಯಾಟರಿ, 50MP ಕ್ಯಾಮೆರಾ ಇರುವ 5G ಫೋನ್ ಲಭ್ಯ!
-
ಭರ್ಜರಿ ಬೆಲೆ ಏರಿಕೆಯಲ್ಲಿ ಅಡಿಕೆ ಯಲ್ಲಾಪುರದಲ್ಲಿ ದಾಖಲೆ ಬೆಲೆ! ಶಿವಮೊಗ್ಗದಲ್ಲಿ ಸರಕು ಅಡಿಕೆಗೆ ಬಂಪರ್ ಬೆಲೆ| ಎಲ್ಲೆಲ್ಲಿ ಎಷ್ಟಿದೆ?
-
BREAKING: ರಾಜ್ಯ ಸರ್ಕಾರಿ ನೌಕರರ ‘ಹಳೆ ಪಿಂಚಣಿ ಯೋಜನೆ’ (OPS) ಮರುಜಾರಿ!ಅಧಿಕೃತ ಆದೇಶಕ್ಕೆ ಮುಹೂರ್ತ ಫಿಕ್ಸ್.!
Topics
Latest Posts
- ವರ್ಷಪೂರ್ತಿ ಕಾಲಿಂಗ್ ಉಚಿತ! ಜಿಯೋ ಮತ್ತು ಏರ್ಟೆಲ್ನ ಅಗ್ಗದ ಲಾಂಗ್ ವ್ಯಾಲಿಡಿಟಿ ಪ್ಲಾನ್ಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!

- 8ನೇ ವೇತನ ಆಯೋಗದ ಜಾರಿಗೆ ಮುಹೂರ್ತ ಫಿಕ್ಸ್: ಶೇ. 35 ರಷ್ಟು ವೇತನ ಏರಿಕೆ ನಿರೀಕ್ಷೆ; ಯಾವ ನೌಕರರಿಗೆ ಎಷ್ಟು ಲಾಭ?

- ಇಂದೇ ಮೊದಲ ಸೇಲ್! ಕೇವಲ ₹11,999ಕ್ಕೆ 7000mAh ಬ್ಯಾಟರಿ, 50MP ಕ್ಯಾಮೆರಾ ಇರುವ 5G ಫೋನ್ ಲಭ್ಯ!

- ಭರ್ಜರಿ ಬೆಲೆ ಏರಿಕೆಯಲ್ಲಿ ಅಡಿಕೆ ಯಲ್ಲಾಪುರದಲ್ಲಿ ದಾಖಲೆ ಬೆಲೆ! ಶಿವಮೊಗ್ಗದಲ್ಲಿ ಸರಕು ಅಡಿಕೆಗೆ ಬಂಪರ್ ಬೆಲೆ| ಎಲ್ಲೆಲ್ಲಿ ಎಷ್ಟಿದೆ?

- BREAKING: ರಾಜ್ಯ ಸರ್ಕಾರಿ ನೌಕರರ ‘ಹಳೆ ಪಿಂಚಣಿ ಯೋಜನೆ’ (OPS) ಮರುಜಾರಿ!ಅಧಿಕೃತ ಆದೇಶಕ್ಕೆ ಮುಹೂರ್ತ ಫಿಕ್ಸ್.!


