Tag: bigg boss kannada season 9
-
ಈ ದಿನ ರೈತರ ಖಾತೆಗೆ ಬರಲಿದೆ ಪಿಎಂ ಕಿಸಾನ್ 16ನೇ ಕಂತಿನ ಹಣ, ಇಲ್ಲಿದೆ ಮಾಹಿತಿ

ಫೆಬ್ರವರಿ 28 ರಂದು ರೈತರ ಖಾತೆಗೆ 2000 ರೂ. ಜಮೆ! ಪಿಎಂ ಕಿಸಾನ್ ನಿಧಿ 16ನೇ ಕಂತಿನ ಬಿಡುಗಡೆ ಖಚಿತ. ಈ ಪ್ರಕಟಣೆಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪಿಎಂ ಕಿಸಾನ್ ನಿಧಿ 16ನೇ ಕಂತಿನ ಬಿಡುಗಡೆಯ ದಿನಾಂಕ ಖಚಿತ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ
Categories: ಕೃಷಿ -
ರೆಡ್ಮಿ ಹೊಸ ಮೊಬೈಲ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್ (smart phones) ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಹೊಸ ಫೀಚರ್ ಗಳನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ಕೂಡಾ ತಮ್ಮತ್ತಾ ಸೇಳೆದುಕೊಳ್ಳುತ್ತಿದೆ. ಈ ಸ್ಮಾರ್ಟ್ ಫೋನ್ ಜಗತ್ತು ಎಂದೇ ಹೇಳಬಹುದು. ಇದೀಗ ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿ ದರದಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಒಂದು ಹೊಸ
Categories: ಮೊಬೈಲ್ -
12,000 ರೂ. ನೇರವಾಗಿ ಖಾತೆಗೆ ಬರುವ ಟಾಟಾ ಕಂಪನಿಯ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಟಾಟಾ ಕ್ಯಾಪಿಟಲ್ ಲಿಮಿಟೆಡ್(Tata Capital Limited) ಎಂಬುದು ಟಾಟಾ ಸಮೂಹದ ಹಣಕಾಸು ಸೇವಾ ಕಂಪನಿಯಾಗಿದ್ದು, ಇದು ನಾಗರಿಕರಿಗೆ ವಿವಿಧ ರೀತಿಯ ಹಣಕಾಸು ಸೇವೆಗಳನ್ನು ನೀಡುತ್ತದೆ. ಇತ್ತೀಚೆಗೆ ಈ ಸಂಸ್ಥೆಯು ತನ್ನ CSR ಉಪಕ್ರಮದ ಭಾಗವಾಗಿ ವಿದ್ಯಾರ್ಥಿವೇತನ(Scholarship)ವನ್ನು ಪ್ರಾರಂಭಿಸಿದೆ. ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್(Tata Capital Phank Scholarship) ಎಂಬ ಅರ್ಹ ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಈ ಯೋಜನೆಯ ಮೂಲಕ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡಲಾಗುವುದು. ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ
Categories: ವಿದ್ಯಾರ್ಥಿ ವೇತನ -
ಮತ್ತೇ ಬರುತ್ತಿದೆ ಕಿಂಗ್ ಗಾಡಿ, ಯಮಹ RX-100 ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ..!

RX 100: ಭಾರತದ ಖ್ಯಾತ ಬೈಕ್ ಮತ್ತೆ ರಸ್ತೆಗಿಳಿಯಲು ಸಿದ್ಧ. 2024 ರ ಹೊಸ ಅವೃತ್ತಿಯಲ್ಲಿ ಏನೆಲ್ಲಾ ಫೀಚರ್ಸ್ ಗಳಿವೆ ಎಂದು ಕುತೂಹಲವೇ ಹಾಗಿದ್ರೆ, ಈ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. 90ರ ದಶಕದ ಭಾರತೀಯ ರಸ್ತೆಗಳ ಭರ್ಜರಿ ಧ್ವನಿ ಮತ್ತೆ ಕೇಳಿಸಲು ಸಿದ್ಧವಾಗಿದೆ! ಜಪಾನಿನ ಯಮಹ(Yamaha) ಕಂಪನಿ ತನ್ನ ಐಕಾನಿಕ್ ಬೈಕ್ RX100(Iconic Bike
Categories: ರಿವ್ಯೂವ್ -
ರಾಜ್ಯ ಸರ್ಕಾರದಿಂದ ಈ ವಿದ್ಯಾರ್ಥಿಗಳಿಗೆ ಸಿಗಲಿದೆ 11 ಸಾವಿರ ರೂ. ವಿದ್ಯಾರ್ಥಿವೇತನ

ಕರ್ನಾಟಕದ ರೈತ ಮಕ್ಕಳಿಗೆ ಸಿಹಿಸುದ್ದಿ(Good news): ₹11,000 ವರೆಗೆ ಶಿಷ್ಯವೇತನ. ಕರ್ನಾಟಕದ ರೈತ ಮಕ್ಕಳಿಗೆ ಒಂದು ಗುಡ್ ನ್ಯೂಸ್! ರೈತ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ(Scholarship) ಪಡೆಯಲು ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಫೆಬ್ರವರಿ 29 ರ ಒಳಗೆ ನಿಮ್ಮ ಆದಾಯ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ. ಈ ಸ್ಕಾಲರ್ಷಿಪ್ ಗೆ ಸಂಬಂದಿಸಿದ ಪ್ರಮುಖ ಮಾಹಿತಿಯನ್ನು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ವಿದ್ಯಾರ್ಥಿ ವೇತನ -
Pan card – ಇನ್ನು ಮುಂದೆ ಆನ್ಲೈನ್ ನಲ್ಲೆ ಪಾನ್ ಕಾರ್ಡ್ ಡೌನ್ಲೋಡ್ ಮಾಡಿ! ಇಲ್ಲಿದೆ ಲಿಂಕ್

ಪರ್ಮನೆಂಟ್ ಅಕೌಂಟ್ ನಂಬರ್ (PAN) ಎಂಬುದು ವ್ಯಕ್ತಿಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ನಿಗದಿಪಡಿಸಲಾದ ದೀರ್ಘ 10 ಆಲ್ಫಾನ್ಯೂಮರಿಕ್ ಗುರುತಿನ ಸಂಖ್ಯೆಯಾಗಿದೆ. ಇದು ಅತ್ಯಂತ ಕಡ್ಡಾಯ ಕಾರ್ಡ್ಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. ಪಾನ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರ್ಕಾರ ಸರಾಗಗೊಳಿಸಿದೆ. ನೀವು ಈಗ ಮನೆಯಲ್ಲಿ ಕುಳಿತು ಪಾನ್ ಕಾರ್ಡ್ಗೆ (Pan card) ಅರ್ಜಿ ಸಲ್ಲಿಸಬಹುದು. ಹೌದು, ಕೆಲವೊಮ್ಮೆ ಅನಿರೀಕ್ಷಿತವಾಗಿ Pan Card ಕಳೆದು ಹೋಗುತ್ತದೆ. ಎಲ್ಲಿಯಾದರೂ ಬಿದ್ದು ಹೋಗುವುದು, ಅಥವಾ Pan Card ಅನ್ನು ಎಲ್ಲಿ ಇಟ್ಟಿದ್ದೇವೆ
Categories: ತಂತ್ರಜ್ಞಾನ -
ರಾಜ್ಯ ಸರಕಾರದ ಈ ನೌಕರರಿಗೆ ಬಂಪರ್ ಗಿಫ್ಟ್, 5 ಲಕ್ಷ ರೂ.ವರೆಗೆ ಸಹಾಯಧನ, ಇಲ್ಲಿದೆ ಡೀಟೇಲ್ಸ್

ಇದೀಗ ಸರ್ಕಾರಿ ನೌಕರರಿಗೆ ಸರ್ಕಾರದಿಂದ(State Government) ಭರ್ಜರಿ ಗಿಫ್ಟ್ ಸಿಗಲಿದೆ ಎಂದು ಹೇಳಬಹುದು, ಹೌದು ಇದೀಗ ರಾಜ್ಯದ 6 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಆಯುಷ್ಮಾನ್ ಭಾರತ್ ಯೋಜನೆಯ(Ayushman Bharath Yojana) ಪ್ರಯೋಜನಗಳನ್ನು ಒದಗಿಸಲು ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಮತ್ತು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆಯುಷ್ಮಾನ್ ಭಾರತ್ ಯೋಜನೆ : ಇದೀಗ
Categories: ಮುಖ್ಯ ಮಾಹಿತಿ -
ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ, SSLC, ಪಿಯುಸಿ, ಡಿಗ್ರಿ ಆದವರಿಗೆ ಉದ್ಯೋಗವಕಾಶ : ಇಲ್ಲಿದೆ ಸಂಪೂರ್ಣ ಮಾಹಿತಿ

ಉದ್ಯೋಗಾಕಾಂಕ್ಷಿಗಳ ಗಮನಕ್ಕೆ! ದೊಡ್ಡ ವೃತ್ತಿಜೀವನದ ಕಾರ್ನೀವಲ್ಗೆ ಸಿದ್ಧರಾಗಿ. ಬೆಂಗಳೂರಿನಲ್ಲಿ ಉದ್ಯೋಗ ಉತ್ಸವ(State Level Job Fair in Bengaluru), 2 ದಿನಗಳಲ್ಲಿ 500 ಕಂಪನಿಗಳಿಂದ ಉದ್ಯೋಗ ಪಡೆಯಿರಿ. ಈ ಉದ್ಯೋಗ ಮೇಳಕ್ಕೆ ಸೇರಿದಂತೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉದ್ಯೋಗ ಮೇಳ : ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ 2024ರ ಫೆಬ್ರವರಿ
Categories: ಉದ್ಯೋಗ
Hot this week
-
BREAKING: ಬಾಗಲಕೋಟೆ KSRTC ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ; ಚಾಲಕನ ಕಾಲು ಕಟ್, ಹಲವರ ಸ್ಥಿತಿ ಗಂಭೀರ
-
BREAKING: ರಾಜ್ಯದಲ್ಲಿ 2026ರ ರಜೆ ಪಟ್ಟಿಗೆ ರಾಜ್ಯ ಸರ್ಕಾರ ಅಧಿಕೃತ ಮುದ್ರೆ; ಒಟ್ಟು 20 ದಿನ ಸರ್ಕಾರಿ ರಜೆಗಳು.!
-
ಚಿನ್ನ ಪ್ರಿಯರಿಗೆ ಹೊಸ ವರ್ಷದ ಬಿಗ್ ಗಿಫ್ಟ್! ಇಂದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ? ಎಷ್ಟಿದೆ ನೋಡಿ ಇಂದಿನ ರೇಟ್!
-
ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಲಾಟರಿ: ಇನ್ಮುಂದೆ ಪ್ರತಿ ತಿಂಗಳು ನಿಮ್ಮ ಖಾತೆಗೆ ಬರುತ್ತೆ ₹1,000 ಹಣ?
-
ಸಾರ್ವಜನಿಕರ ಗಮನಕ್ಕೆ: ನಾಳೆಯಿಂದಲೇ ಈ 12 ಪ್ರಮುಖ ನಿಯಮಗಳಲ್ಲಿ ಮಹತ್ವದ ಬದಲಾವಣೆ| New Rules
Topics
Latest Posts
- BREAKING: ಬಾಗಲಕೋಟೆ KSRTC ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ; ಚಾಲಕನ ಕಾಲು ಕಟ್, ಹಲವರ ಸ್ಥಿತಿ ಗಂಭೀರ

- BREAKING: ರಾಜ್ಯದಲ್ಲಿ 2026ರ ರಜೆ ಪಟ್ಟಿಗೆ ರಾಜ್ಯ ಸರ್ಕಾರ ಅಧಿಕೃತ ಮುದ್ರೆ; ಒಟ್ಟು 20 ದಿನ ಸರ್ಕಾರಿ ರಜೆಗಳು.!

- ಚಿನ್ನ ಪ್ರಿಯರಿಗೆ ಹೊಸ ವರ್ಷದ ಬಿಗ್ ಗಿಫ್ಟ್! ಇಂದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ? ಎಷ್ಟಿದೆ ನೋಡಿ ಇಂದಿನ ರೇಟ್!

- ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಲಾಟರಿ: ಇನ್ಮುಂದೆ ಪ್ರತಿ ತಿಂಗಳು ನಿಮ್ಮ ಖಾತೆಗೆ ಬರುತ್ತೆ ₹1,000 ಹಣ?

- ಸಾರ್ವಜನಿಕರ ಗಮನಕ್ಕೆ: ನಾಳೆಯಿಂದಲೇ ಈ 12 ಪ್ರಮುಖ ನಿಯಮಗಳಲ್ಲಿ ಮಹತ್ವದ ಬದಲಾವಣೆ| New Rules



