Tag: aadhar card new update
Adhaar Update: 1 ರಿಂದ 15 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ಹೊಸ ನಿಯಮ ಜಾರಿ!

1 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್, ಹೊಸ ನಿಯಮಗಳಲ್ಲಿ ಜಾರಿ! ಇಂದು ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿದೆ. ಆಧಾರ್ ಕಾರ್ಡ್ ಅನ್ನು ಮುಖ್ಯ ಐಡೆಂಟಿಟಿ ಕಾರ್ಡ್ ಆಗಿ ಬಳಸುತ್ತೇವೆ. ಭಾರತೀಯ ನಾಗರಿಕರಿಗೆ ಅನೇಕ ಸೇವೆಗಳನ್ನು ಒದಗಿಸಲು ಭಾರತ ಸರ್ಕಾರವು ಆಧಾರ್ ಕಾರ್ಡ್(Aadhaar Card) ಅನ್ನು ಬಳಸುತ್ತದೆ. ಆಧಾರ್ ಕಾರ್ಡ್ ವ್ಯಾಪಕವಾಗಿ ವಿಳಾಸ ಮತ್ತು ಗುರುತಿನ ಪುರಾವೆ (Proof of identity)ಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಹೆಚ್ಚು ಡಿಜಿಟಲ್(Digital) ಆರ್ಥಿಕತೆಯತ್ತ ಭಾರತದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ…
Categories: ಸಾರ್ವಜನಿಕ ಮಾಹಿತಿAadhaar Update: ಆಧಾರ್ ಕಾರ್ಡ್ ಇದ್ದವರಿಗೆ ಕೊನೆಯ ಎಚ್ಚರಿಕೆ! ಈಗಲೇ ತಿಳಿದುಕೊಳ್ಳಿ

ಕಳೆದ ಹಲವು ದಿನಗಳಿಂದ ಆಧಾರ್ ಕಾರ್ಡಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಮತ್ತು ಸುದ್ದಿಗಳು ವೈರಲ್ ಆಗುತ್ತಿವೆ. ಜೂನ್ 14ರ ನಂತರ ಹಳೆಯ ಆಧಾರ್ ಕಾರ್ಡ್ ಗಳನ್ನು ಬಂದ್ ಮಾಡಲಾಗುತ್ತದೆ ಎಂದು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ನವೀಕರಣಗೊಳ್ಳದ ಆಧಾರ್ ಕಾರ್ಡ್ಗಳನ್ನು ನವೀಕರಿಸಲು ಜೂನ್ 14 ರವರೆಗೆ ಮಾತ್ರ ಕೊನೆಯ ಅವಕಾಶವನ್ನು ಪಡೆಯುತ್ತಿದೆ ಎಂಬ ಸುದ್ದಿ ವೇಗವಾಗಿ ಹರಡುತ್ತಿದೆ. ಆದರೆ ಇದರ ಹಿಂದಿನ ಸಂಪೂರ್ಣ ಸತ್ಯ ಬೇರೆಯೇ ಇದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ…
Categories: ಸಾರ್ವಜನಿಕ ಮಾಹಿತಿ10 ವರ್ಷದ ಹಿಂದಿನ ‘ಆಧಾರ್ ಕಾರ್ಡ್’ ರದ್ದಾಗುತ್ತಾ.? ಇಲ್ಲಿದೆ ವೈರಲ್ ಸುದ್ದಿಯ ಅಸಲಿ ಮಾಹಿತಿ!

10 ವರ್ಷಗಳ ಹಿಂದಿನ ಆಧಾರ್ ಕಾರ್ಡ್ (Adhar card) ಜೂನ್ 14ರ ನಂತರ ರದ್ದಾ(Ban)ಗುತ್ತದೆ ಎಂಬ ಮೆಸೇಜ್ (message) ಸೋಶಿಯಲ್ ಮೀಡಿಯದಲ್ಲಿ (social media) ವೈರಲ್! ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card). ಎಲ್ಲಾ ಕೆಲಸ ಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ (adhar…
Categories: ಸಾರ್ವಜನಿಕ ಮಾಹಿತಿಆಧಾರ್ ಕಾರ್ಡ್ ಉಚಿತ ತಿದ್ದುಪಡಿ ಡೆಡ್ಲೈನ್ ವಿಸ್ತರಣೆ, ಮತ್ತೆ 3 ತಿಂಗಳು ಅವಕಾಶ

ಯುಐಡಿಎಐ ( UIDAI ) ಆಧಾರ್ ಕಾರ್ಡ್ ( Adhaar Card ) ಸಂಬಂಧಿಸಿದವಿವರಗಳನ್ನು ನವೀಕರಿಸಲು ಬಳಕೆದಾರರನ್ನು ಕೋರಿಕೊಂಡಿದೆ. ಉಚಿತವಾಗಿ ಅಪ್ಡೇಟ್ ಮಾಡಲು ನೀಡಿದ್ದಗಡುವನ್ನು ಡಿಸೆಂಬರ್ 14ರಿಂದ 2024ರ ಮಾರ್ಚ್ 14ರವರೆಗೆ ವಿಸ್ತರಿಸಲಾಗಿದೆ. ಈ ಗಡುವನ್ನು ವಿಸ್ತರಿಸುತ್ತಿರುವುದು ಇದು ಎರಡನೇ ಬಾರಿ. ಮೊದಲಿಗೆ ಸೆಪ್ಟೆಂಬರ್ 14ರವರೆಗೂ ಗಡುವು ಇತ್ತು. ಬಳಿಕ ಡಿಸೆಂಬರ್ 14ಕ್ಕೆ ಅದನ್ನು ಹೆಚ್ಚಿಸಲಾಗಿತ್ತು. ಜನರು ಉತ್ತಮವಾಗಿ ಸ್ಪಂದಿಸುತ್ತಿರುವ ಹಿನ್ನೆಲೆಯಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಗಡುವನ್ನು ಹೆಚ್ಚಿಸಲಾಗಿದೆ ಎಂದು ಯುಐಡಿಎಐ ಹೇಳಿದೆ. ಆನ್ ಲೈನ್…
Categories: ಕರ್ನಾಟಕ ಸುದ್ದಿAadhaar Card – ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಸರಕಾರದ ಕೊನೆಯ ಎಚ್ಚರಿಕೆ – ತಪ್ಪದೇ ತಿಳಿದುಕೊಳ್ಳಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಉಚಿತವಾಗಿ ಆಧಾರ್ ಕಾರ್ಡ್ ನವೀಕರಣಕ್ಕೆ(free Aadhar update) ಕೊನೆಯ ದಿನಾಂಕವನ್ನು ನಿಗದಿಪಡಿಸಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಉಚಿತ ಆಧಾರ್ ನವೀಕರಣದ ಅವಧಿಯು ಸೆಪ್ಟೆಂಬರ್ 14 ರಂದು ಕೊನೆಗೊಳ್ಳುತ್ತದೆ. ಆಧಾರ್ ಕೇಂದ್ರಗಳು ಈ ಸೇವೆಗೆ ರೂ. 50 ಶುಲ್ಕವನ್ನು ಮುಂದುವರೆಸುತ್ತಿದ್ದರೂ, ಉಚಿತ ಸೇವೆಯು ಮೈ ಆಧಾರ್ ಪೋರ್ಟಲ್ನಲ್ಲಿ ಮಾತ್ರ ಲಭ್ಯವಿದೆ. ಸೆಪ್ಟೆಂಬರ್ 14 ರ ನಂತರ ನೀವು ಆಧಾರ್ ಪೋರ್ಟಲ್ನಲ್ಲಿ ಆಧಾರ್ ಅನ್ನು ನವೀಕರಿಸಿದರೆ, ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರ ಕುರಿತಾದ ಸಂಪೂರ್ಣ…
Categories: ಸಾರ್ವಜನಿಕ ಮಾಹಿತಿAadhaar Update- ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಸರಕಾರದ ಕೊನೆಯ ಎಚ್ಚರಿಕೆ – ತಪ್ಪದೇ ತಿಳಿದುಕೊಳ್ಳಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಉಚಿತವಾಗಿ ಆಧಾರ್ ಕಾರ್ಡ್ ನವೀಕರಣಕ್ಕೆ(free Aadhar update) ಕೊನೆಯ ದಿನಾಂಕವನ್ನು ನಿಗದಿಪಡಿಸಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಉಚಿತ ಆಧಾರ್ ನವೀಕರಣದ ಅವಧಿಯು ಸೆಪ್ಟೆಂಬರ್ 14 ರಂದು ಕೊನೆಗೊಳ್ಳುತ್ತದೆ. ಆಧಾರ್ ಕೇಂದ್ರಗಳು ಈ ಸೇವೆಗೆ ರೂ. 50 ಶುಲ್ಕವನ್ನು ಮುಂದುವರೆಸುತ್ತಿದ್ದರೂ, ಉಚಿತ ಸೇವೆಯು ಮೈ ಆಧಾರ್ ಪೋರ್ಟಲ್ನಲ್ಲಿ ಮಾತ್ರ ಲಭ್ಯವಿದೆ. ಸೆಪ್ಟೆಂಬರ್ 14 ರ ನಂತರ ನೀವು ಆಧಾರ್ ಪೋರ್ಟಲ್ನಲ್ಲಿ ಆಧಾರ್ ಅನ್ನು ನವೀಕರಿಸಿದರೆ, ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರ ಕುರಿತಾದ ಸಂಪೂರ್ಣ…
Categories: ಸಾರ್ವಜನಿಕ ಮಾಹಿತಿAadhaar- ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸರ್ಕಾರದ ಆದೇಶ. ಮೊಬೈಲ್ ನಲ್ಲೇ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿ, ಇಲ್ಲಿದೆ ಡೈರೆಕ್ಟ್ ಲಿಂಕ್

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಆಧಾರ್ ಕಾರ್ಡನ್ನು(Aadhar Card) ಪ್ರತಿಯೊಬ್ಬರು ಅಪ್ಡೇಟ್(update) ಮಾಡಬೇಕೆಂದು ಸರ್ಕಾರದಿಂದ ಆದೇಶ ಬಂದಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹಲವಾರು ಜನರು ಆಧಾರ್ ಕಾರ್ಡನ್ನು ಮಾಡಿಸಿ ಹತ್ತು ವರ್ಷಗಳು ಕಳೆದರೂ ಕೂಡ ಅದನ್ನು ಅಪ್ಡೇಟ್ ಮಾಡಿಸಿರುವುದಿಲ್ಲ. ಹಾಗಾಗಿ ಸರ್ಕಾರವು, ಪ್ರತಿಯೊಬ್ಬರು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬೇಕೆಂದು ಆದೇಶವನ್ನು ಹೊರಡಿಸಿದೆ. ನೀವೇನಾದರೂ 10 ವರ್ಷಗಳಿಗಿಂತ ಮೇಲ್ಪಟ್ಟು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡದಿದ್ದರೆ ಸೆಪ್ಟೆಂಬರ್ 14ರ ಒಳಗೆ ನವೀಕರಿಸಿ(update). ಸೆಪ್ಟೆಂಬರ್ 14ರ ವರೆಗೂ ಆಧಾರ್ ಕಾರ್ಡ್ ನವೀಕರಣವು…
Categories: ಸಾರ್ವಜನಿಕ ಮಾಹಿತಿ
Hot this week
ಹರಪನಹಳ್ಳಿ: ಕೆರೆಗಳ ಇ-ಟೆಂಡರ್ ರದ್ದುಪಡಿಸಲು ಒತ್ತಾಯ; ಸಿಎಂ ಡಿ.ಕೆ. ಶಿ ನಿವಾಸದ ಮುಂದೆ ಸತ್ಯಾಗ್ರಹ ಎಚ್ಚರಿಕೆ
ದಾವಣಗೆರೆ: ಮಲ್ಲೇನಹಳ್ಳಿ (ಮದಕರಿಪುರ) ಗ್ರಾಮದಿಂದ ಮಕ್ಕಳು ನಾಪತ್ತೆ; ಸುಳಿವು ಸಿಕ್ಕರೆ ಸಂಪರ್ಕಿಸಲು ಮನವಿ
ದಾವಣಗೆರೆ ಜಿಲ್ಲೆಯಲ್ಲಿ ಡೆಂಗಿ ಅಲರ್ಟ್: 27 ಪ್ರಕರಣ ಪತ್ತೆ; ಸೊಳ್ಳೆ ತಾಣಗಳಿಗೆ ದಂಡ, ಡಿಸಿ ಖಡಕ್ ಸೂಚನೆ
KCET ಕೌನ್ಸೆಲಿಂಗ್ 2026 ಯಾಕೆ ತಡ? ಇಂಜಿನಿಯರಿಂಗ್, ನರ್ಸಿಂಗ್ ಸೀಟು ಹಂಚಿಕೆಯಲ್ಲಿ ಭಾರಿ ಗೊಂದಲ!
ಹೂವಿನ ಹಡಗಲಿ: ಬಾಲ ಕಾರ್ಮಿಕರನ್ನು ಮುಖ್ಯವಾಹಿನಿಗೆ ತನ್ನಿ; ಬಿಇಒ ಮಂಗಳಾ ಕೆ. ಕರೆ
Topics
Latest Posts
- ಹರಪನಹಳ್ಳಿ: ಕೆರೆಗಳ ಇ-ಟೆಂಡರ್ ರದ್ದುಪಡಿಸಲು ಒತ್ತಾಯ; ಸಿಎಂ ಡಿ.ಕೆ. ಶಿ ನಿವಾಸದ ಮುಂದೆ ಸತ್ಯಾಗ್ರಹ ಎಚ್ಚರಿಕೆ

- ದಾವಣಗೆರೆ: ಮಲ್ಲೇನಹಳ್ಳಿ (ಮದಕರಿಪುರ) ಗ್ರಾಮದಿಂದ ಮಕ್ಕಳು ನಾಪತ್ತೆ; ಸುಳಿವು ಸಿಕ್ಕರೆ ಸಂಪರ್ಕಿಸಲು ಮನವಿ

- ದಾವಣಗೆರೆ ಜಿಲ್ಲೆಯಲ್ಲಿ ಡೆಂಗಿ ಅಲರ್ಟ್: 27 ಪ್ರಕರಣ ಪತ್ತೆ; ಸೊಳ್ಳೆ ತಾಣಗಳಿಗೆ ದಂಡ, ಡಿಸಿ ಖಡಕ್ ಸೂಚನೆ

- KCET ಕೌನ್ಸೆಲಿಂಗ್ 2026 ಯಾಕೆ ತಡ? ಇಂಜಿನಿಯರಿಂಗ್, ನರ್ಸಿಂಗ್ ಸೀಟು ಹಂಚಿಕೆಯಲ್ಲಿ ಭಾರಿ ಗೊಂದಲ!

- ಹೂವಿನ ಹಡಗಲಿ: ಬಾಲ ಕಾರ್ಮಿಕರನ್ನು ಮುಖ್ಯವಾಹಿನಿಗೆ ತನ್ನಿ; ಬಿಇಒ ಮಂಗಳಾ ಕೆ. ಕರೆ












