Category: ಕ್ರೈಂ
-
WhatsApp Alert: ನಿಮ್ಮ ಫ್ರೆಂಡ್ಸ್ ಕಳಿಸಿದ ‘ಫೋಟೋ’ ಓಪನ್ ಮಾಡಿ ನೋಡಿದ್ದೀರಾ.? ಹಾಗಿದ್ರೇ ನಿಮ್ಮ ವಾಟ್ಸಾಪ್ ಈಗಾಗ್ಲೇ ಹ್ಯಾಕ್ ಆಗಿರಬಹುದು!

ವಾಟ್ಸಾಪ್ಗೆ ಹೊಸ ಕಂಟಕ! ಸೈಬರ್ ಕಳ್ಳರು ಈಗ ಒಟಿಪಿ (OTP) ಕೇಳಲ್ಲ, ಪಾಸ್ವರ್ಡ್ ಕೂಡ ಕೇಳಲ್ಲ. ಕೇವಲ ಒಂದು ಲಿಂಕ್ ಕಳಿಸಿ ನಿಮ್ಮ ಇಡೀ ವಾಟ್ಸಾಪ್ ಅನ್ನು ತಮ್ಮ ಮೊಬೈಲ್ನಲ್ಲಿ ಓಪನ್ ಮಾಡಿಕೊಳ್ಳುತ್ತಾರೆ. ಇದಕ್ಕೆ ‘ಘೋಸ್ಟ್ ಪೇರಿಂಗ್’ (GhostPairing) ಎಂದು ಹೆಸರಿಡಲಾಗಿದೆ. ಇದು ಹೇಗೆ ನಡೆಯುತ್ತೆ? ತಪ್ಪಿಸಿಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ. ನಿಮ್ಮ ವಾಟ್ಸಾಪ್ ಮೆಸೇಜ್ಗಳನ್ನು ಬೇರೆಯವರು ಓದುತ್ತಿದ್ದಾರಾ? ನೀವು ಮೊಬೈಲ್ ಕೈಯಲ್ಲೇ ಹಿಡಿದುಕೊಂಡಿರುತ್ತೀರಿ, ಸಿಮ್ ಕಾರ್ಡ್ ಕೂಡ ನಿಮ್ಮಲ್ಲೇ ಇರುತ್ತೆ. ಆದರೆ, ನಿಮ್ಮ ಪರ್ಸನಲ್ ಚಾಟ್,
Categories: ಕ್ರೈಂ -
ಎಚ್ಚರ : ಗೂಗಲ್ನಲ್ಲಿ ಅಪ್ಪಿತಪ್ಪಿಯೂ ಈ ವಿಷಯಗಳನ್ನು ಹುಡುಕಬೇಡಿ ಹುಡುಕಿದ್ದೆ ಆದ್ರೆ ಜೈಲು ಶಿಕ್ಷೆ.!

ಇದು ಸಂಪೂರ್ಣವಾಗಿ ಡಿಜಿಟಲ್ ಯುಗ. ನಮ್ಮ ಮನಸ್ಸಿನಲ್ಲಿ ಯಾವುದೇ ಪ್ರಶ್ನೆ ಉದ್ಭವವಾದರೂ, ತಕ್ಷಣ ನೆನಪಾಗುವ ಮೊದಲ ಸಾಧನವೇ ‘ಗೂಗಲ್’. ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ವಿಚಾರವಾಗಿರಲಿ, ಒಂದು ಸಣ್ಣ ಸೂತ್ರವಾಗಿರಲಿ ಅಥವಾ ಸಾಮಾನ್ಯ ಜ್ಞಾನದ ಪ್ರಶ್ನೆಯಾಗಿರಲಿ, ಗೂಗಲ್ ಲಕ್ಷಾಂತರ ಇಂಟರ್ನೆಟ್ ಹುಡುಕಾಟಗಳ ಮೂಲಕ ಅದಕ್ಕೆ ತ್ವರಿತವಾಗಿ ಮತ್ತು ನಿಖರವಾಗಿ ಉತ್ತರಿಸುತ್ತದೆ. ವಸ್ತುವಿನ ಬೆಲೆ, ಸ್ಥಳದ ಮಾಹಿತಿ, ಸೆಲೆಬ್ರಿಟಿಗಳ ಜೀವನಶೈಲಿ, ಉದ್ಯೋಗಾವಕಾಶಗಳು, ವ್ಯವಹಾರದ ತಂತ್ರಗಳು—ಹೀಗೆ ಅನೇಕ ಉಪಯುಕ್ತ ವಿಷಯಗಳನ್ನು ನಾವು ಪ್ರತಿದಿನ ಗೂಗಲ್ನಲ್ಲಿ ಹುಡುಕುತ್ತೇವೆ. ಆದರೆ, ಕೆಲವೊಮ್ಮೆ ಜ್ಞಾನಕ್ಕಾಗಿ
-
ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟದಲ್ಲಿ ಗಾಯಗೊಂಡವರು/ಮೃತರ ಹೆಸರು , ವಿಳಾಸದ ಪಟ್ಟಿ ಬಿಡುಗಡೆ.!

ದೆಹಲಿಯ ಕೆಂಪು ಕೋಟೆ (ಲಾಲ್ ಕಿಲಾ) ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿಯ ಸಂಚಾರ ದೀಪದ (ಟ್ರಾಫಿಕ್ ಸಿಗ್ನಲ್) ಬಳಿ ಸೋಮವಾರ ಸಂಜೆ 6:50 ರ ಸುಮಾರಿಗೆ ನಿಧಾನವಾಗಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 9 ಜನರು ಸಾವನ್ನಪ್ಪಿದ್ದು ಮತ್ತು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಫೋಟ ಸಂಭವಿಸಿದಾಗ ಕಾರಿನಲ್ಲಿ ಮೂವರು ಇದ್ದರು ಎಂದು ತಿಳಿದುಬಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Hot this week
-
ಧರ್ಮಸ್ಥಳ ಭಕ್ತಾದಿಗಳ ಗಮನಕ್ಕೆ: ಮಂಜುನಾಥ ಸ್ವಾಮಿ ದರ್ಶನದ ಸಮಯದಲ್ಲಿ ಬದಲಾವಣೆ!
-
Gold Rate Today: ಅಕ್ಷಯ ತೃತೀಯಕ್ಕೂ ಮುನ್ನ ಕುಸಿದ ಚಿನ್ನದ ಬೆಲೆ! ಇಂದಿನ ಲೇಟೆಸ್ಟ್ ದರ ಇಲ್ಲಿದೆ
-
ಕರ್ನಾಟಕ ಹವಾಮಾನ 18-04-2026: ರಾಯಚೂರು 41°C, 10 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ.!
-
ಧಾರವಾಡದ ಧೀಮಂತ ನಾಯಕನ ಪತನ? ಜೀವನಪೂರ್ತಿ ಜೈಲಲ್ಲೇ ಇರಬೇಕಾ? ಇಲ್ಲಿದೆ ಸಂಪೂರ್ಣ ಮಾಹಿತಿ
-
ಇನ್ಮುಂದೆ ಗ್ಯಾಸ್ ಸಿಲಿಂಡರ್ ಅವಶ್ಯಕತೆ ಇಲ್ಲ! ಬಂತು ಇಂಡಿಯನ್ ಆಯಿಲ್ ‘ಸೂರ್ಯ ನೂತನ್’ ಸೋಲಾರ್ ಒಲೆ
Topics
Latest Posts
- ಧರ್ಮಸ್ಥಳ ಭಕ್ತಾದಿಗಳ ಗಮನಕ್ಕೆ: ಮಂಜುನಾಥ ಸ್ವಾಮಿ ದರ್ಶನದ ಸಮಯದಲ್ಲಿ ಬದಲಾವಣೆ!

- Gold Rate Today: ಅಕ್ಷಯ ತೃತೀಯಕ್ಕೂ ಮುನ್ನ ಕುಸಿದ ಚಿನ್ನದ ಬೆಲೆ! ಇಂದಿನ ಲೇಟೆಸ್ಟ್ ದರ ಇಲ್ಲಿದೆ

- ಕರ್ನಾಟಕ ಹವಾಮಾನ 18-04-2026: ರಾಯಚೂರು 41°C, 10 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ.!

- ಧಾರವಾಡದ ಧೀಮಂತ ನಾಯಕನ ಪತನ? ಜೀವನಪೂರ್ತಿ ಜೈಲಲ್ಲೇ ಇರಬೇಕಾ? ಇಲ್ಲಿದೆ ಸಂಪೂರ್ಣ ಮಾಹಿತಿ

- ಇನ್ಮುಂದೆ ಗ್ಯಾಸ್ ಸಿಲಿಂಡರ್ ಅವಶ್ಯಕತೆ ಇಲ್ಲ! ಬಂತು ಇಂಡಿಯನ್ ಆಯಿಲ್ ‘ಸೂರ್ಯ ನೂತನ್’ ಸೋಲಾರ್ ಒಲೆ



