Category: ಸುದ್ದಿಗಳು

  • ರಾಜ್ಯದಲ್ಲಿ ಡಿಮ್ಯಾಂಡ್ ಕಡಿಮೆ ಆಗ್ತಿರುವ ಇಂಜಿನಿಯರಿಂಗ್ ಕೋರ್ಸ್, ಕೆಲಸ ಹುಡುಕೋರಿಗೆ ಬಿಗ್ ಶಾಕ್ 

    Picsart 25 07 24 00 09 56 199 scaled

    ಒಂದು ಕಾಲದಲ್ಲಿ ಇಂಜಿನಿಯರಿಂಗ್ ಪದವಿ (Engineering degree)ಎಂದರೆ ಉಜ್ವಲ ಭವಿಷ್ಯಕ್ಕೆ ಭದ್ರತಾ ಗಡಿಯಂತೆ ಕಾಣುತ್ತಿತ್ತು. “ಒಂದೊಮ್ಮೆ ಎಂಜಿನಿಯರ್ ಆದ್ರೆ, ನಾಳೆ MNCಲಿ ಕೆಲಸ ಖಚಿತ” ಅನ್ನೋ ವಿಶ್ವಾಸ ಪ್ರತಿಯೊಬ್ಬ ಪೋಷಕರಿಗೂ, ವಿದ್ಯಾರ್ಥಿಗೂ ಇತ್ತು. ಆದರೆ ಇಂದು ಆ ಕನಸು ಭಗ್ಗಮಾಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇತ್ತೀಚಿನ ಅಧ್ಯಯನಗಳ ಪ್ರಕಾರ, 2024ರಲ್ಲಿ ಪದವಿ ಪಡೆದ ಎಂಜಿನಿಯರ್‌ಗಳಲ್ಲಿ ಶೇಕಡಾ 83 ರಷ್ಟು ಜನರಿಗೆ…

    Read more..


  • ಅಡಿಕೆ ಬೆಲೆಯಲ್ಲಿ ಭಾರೀ ಏರಿಕೆ: ಕ್ವಿಂಟಾಲ್‌ ದರ ₹80,000 ತಲುಪುವ ನಿರೀಕ್ಷೆ – ಇಂದಿನ ಪ್ರಮುಖ ಮಾರುಕಟ್ಟೆ ದರ ಇಲ್ಲಿದೆ!

    Picsart 25 07 23 23 48 45 101 scaled

    ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಅಡಿಕೆಗೆ ವಿಶೇಷ ಸ್ಥಾನವಿದೆ. ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳ ಸಾವಿರಾರು ರೈತರ ಈ ಬೆಲೆಯಿಂದಾಗಿ ಬದುಕು ಕಟ್ಟಿಕೊಂಡಿದ್ದಾರೆ. ಹೆಚ್ಚು ಬಂಡವಾಳದೊಂದಿಗೆ ಬೆಳೆದರೂ, ಹವಾಮಾನ ಅವಲಂಬಿತತೆಯ ಜೊತೆಗೆ, ರೋಗರುಜಿನಗಳು ಮತ್ತು ನೀರಿನ ಕೊರತೆಗಳು ಅಡಿಕೆ ಬೆಳೆಗೆ ಸಮಸ್ಯೆಗಳಾಗಿವೆ. ಇದರ ನಡುವೆ ಮಾರುಕಟ್ಟೆ ಬೆಲೆ ಕುಸಿದರೆ, ರೈತರ ಸ್ಥಿತಿಗತಿಗಳು ಬಿಕ್ಕಟ್ಟಿಗೆ ತಲುಪುವುದು ಖಚಿತ. ಆದರೆ, ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಲೆಯಲ್ಲಿ ಕಂಡುಬಂದಿರುವ ಬೃಹತ್ ಏರಿಕೆಯು…

    Read more..


  • 55 ಇಂಚಿನ ಬ್ರಾಂಡೆಡ್ ಸ್ಮಾರ್ಟ್ ಟಿವಿಗಳು! ಅಮೆಜಾನ್ ಬಂಪರ್ ಡಿಸ್ಕೌಂಟ್!

    IMG 20250723 WA0002 scaled

    55 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ರಿಯಾಯಿತಿ: ₹30,000ಕ್ಕಿಂತ ಕಡಿಮೆ ಬೆಲೆಯಲ್ಲಿ 4K ಗುಣಮಟ್ಟದ ಮನರಂಜನೆ! ನೀವು ದೊಡ್ಡ ಪರದೆಯ ಸ್ಮಾರ್ಟ್ ಟಿವಿಯನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಲು ಯೋಚಿಸುತ್ತಿದ್ದೀರಾ? ಆಗಸ್ಟ್ 2025ರಲ್ಲಿ, ಅಮೆಜಾನ್‌ನಂತಹ ಆನ್‌ಲೈನ್ ವೇದಿಕೆಗಳು 55 ಇಂಚಿನ 4K ಸ್ಮಾರ್ಟ್ ಟಿವಿಗಳ ಮೇಲೆ ಅದ್ಭುತ ರಿಯಾಯಿತಿಗಳನ್ನು ನೀಡುತ್ತಿವೆ, ಅದೂ ₹30,000ಕ್ಕಿಂತ ಕಡಿಮೆ ಬೆಲೆಯಲ್ಲಿ! ಈ ಟಿವಿಗಳು ಆಧುನಿಕ ತಂತ್ರಜ್ಞಾನ, ಉನ್ನತ ಗುಣಮಟ್ಟದ ಚಿತ್ರಣ, ಮತ್ತು ಶಕ್ತಿಶಾಲಿ ಧ್ವನಿಯೊಂದಿಗೆ ನಿಮ್ಮ ಮನೆಯ ಮನರಂಜನೆಯನ್ನು ಮುಂದಿನ ಹಂತಕ್ಕೆ…

    Read more..


  • ಕಿವಿಯ ಗುಗ್ಗೆ ಸಮಸ್ಯೆಗೆ ಇಲ್ಲಿದೆ ಪರಿಹಾರ.! 2 ನಿಮಿಷದಲ್ಲಿ ಹೀಗೆ ಸಿಂಪಲ್ ಕ್ಲೀನ್ ಮಾಡಿಕೊಳ್ಳಿ

    IMG 20250723 WA0004 scaled

    ಕಿವಿಯ ಗುಗ್ಗೆ ಸಮಸ್ಯೆಗೆ 5 ನಿಮಿಷದಲ್ಲಿ ಸರಳ ಪರಿಹಾರಗಳು ಕಿವಿಯ ಮೇಣ (ಗುಗ್ಗೆ) ತುಂಬಾ ಸಂಗ್ರಹವಾದರೆ, ಕಿವಿಯಲ್ಲಿ ನೋವು, ತುರಿಕೆ, ಅಥವಾ ಕೇಳಿಸದಿರುವ ಸಮಸ್ಯೆ ಉಂಟಾಗಬಹುದು. ಆದರೆ, ಇದು ಕಿವಿಯನ್ನು ಧೂಳು, ಬ್ಯಾಕ್ಟೀರಿಯಾ ಮತ್ತು ಇತರ ಕೊಳಕುಗಳಿಂದ ರಕ್ಷಿಸುವ ಪ್ರಮುಖ ಕಾರ್ಯವನ್ನು ಮಾಡುತ್ತದೆ. ಹೆಚ್ಚಾದ ಗುಗ್ಗೆ ಸಮಸ್ಯೆಯಾದಾಗ, ಮನೆಯಲ್ಲಿಯೇ ಸುರಕ್ಷಿತವಾಗಿ ಸ್ವಚ್ಛಗೊಳಿಸಲು ಕೆಲವು ಸರಳ ವಿಧಾನಗಳಿವೆ. ಈ ಅಂಕಣದಲ್ಲಿ, 5 ನಿಮಿಷಗಳಲ್ಲಿ ಕಿವಿಯನ್ನು ಸ್ವಚ್ಛಗೊಳಿಸಲು ಕೆಲವು ಸುಲಭ ಮತ್ತು ವಿಶಿಷ್ಟ ತಂತ್ರಗಳನ್ನು ಒದಗಿಸಲಾಗಿದೆ. ಇದೇ ರೀತಿಯ ಎಲ್ಲಾ…

    Read more..


  • Galaxy Ultra S25: 200MP ಕ್ಯಾಮೆರಾ, 47% ರಿಯಾಯಿತಿ ಮತ್ತು EMI ಆಯ್ಕೆ, ಅಮೆಜಾನ್ ಡಿಸ್ಕೌಂಟ್

    WhatsApp Image 2025 07 23 at 19.44.36 5ac111d2 scaled

    ಸ್ಯಾಮ್ಸಂಗ್ನ ಪ್ರೀಮಿಯಂ ಫ್ಲ್ಯಾಗ್ಶಿಪ್ ಮೋಡೆಲ್ ಗ್ಯಾಲಕ್ಸಿ S23 ಅಲ್ಟ್ರಾ ಈಗ ಅತ್ಯುತ್ತಮ ರಿಯಾಯಿತಿಯೊಂದಿಗೆ ಲಭ್ಯವಿದೆ! 200MP ನಿಜವಾದ ಹೈ-ರೆಸೊಲ್ಯೂಷನ್ ಕ್ಯಾಮೆರಾ, ಸ್ನ್ಯಾಪ್ಡ್ರ್ಯಾಗನ್ 8 ಜೆನ್ 2 ಚಿಪ್ಸೆಟ್ ಮತ್ತು 5000mAh ಬ್ಯಾಟರಿ ಹೊಂದಿರುವ ಈ ಫೋನ್ ಅನ್ನು ಇನ್ನೂ ₹78,841 ಕ್ಕೆ ಮಾತ್ರ ಪಡೆಯಬಹುದು. ಅಮೆಜಾನ್‌ನಲ್ಲಿ 47% ರಿಯಾಯಿತಿ ಮತ್ತು ₹3,804/ತಿಂಗಳ ಸುಲಭ EMI ಆಯ್ಕೆಗಳು ಲಭ್ಯವಿವೆ. ಫೋಟೋಗ್ರಫಿ ಮತ್ತು ಪರ್ಫಾರ್ಮೆನ್ಸ್ ಪ್ರೇಮಿಗಳಿಗೆ ಇದು ಅಪೂರ್ವ ಅವಕಾಶ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..


  • ಇನ್ನೂ ಮುಂದೆ ಯುಪಿಐ ಮೂಲಕವೇ ಫಿಕ್ಸೆಡ್ ಡೆಪಾಸಿಟ್‌, ಗೋಲ್ಡ್‌ ಲೋನ್‌, ಬಂಪರ್ ಗುಡ್ ನ್ಯೂಸ್

    IMG 20250723 WA0000 scaled

    ಯುಪಿಐ ಮೂಲಕ ಫಿಕ್ಸ್‌ಡ್ ಡಿಪಾಸಿಟ್, ಗೋಲ್ಡ್ ಲೋನ್ ಮತ್ತು ಇತರ ಸಾಲದ ಹಣವನ್ನು ಸುಲಭವಾಗಿ ಪಡೆಯಬಹುದು: ಹೊಸ ನಿಯಮಗಳು ಆಗಸ್ಟ್ 2025ರಿಂದ ಜಾರಿ. ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯೊಂದು ಆಗಸ್ಟ್ 2025ರಿಂದ ಜಾರಿಗೆ ಬರಲಿದೆ. ರಾಷ್ಟ್ರೀಯ ಪಾವತಿ ನಿಗಮ (NPCI) ಹೊಸ ಸುತ್ತೋಲೆಯನ್ನು ಹೊರಡಿಸಿದ್ದು, ಯುಪಿಐ ಬಳಕೆದಾರರಿಗೆ ತಮ್ಮ ಪೂರ್ವ-ಅನುಮೋದಿತ ಕ್ರೆಡಿಟ್ ಲೈನ್‌ನ ಮೊತ್ತವನ್ನು ನೇರವಾಗಿ ಯುಪಿಐ ಆಪ್‌ಗಳ ಮೂಲಕ ಬಳಸಲು ಅವಕಾಶ ಕಲ್ಪಿಸಿದೆ. ಈ ಹೊಸ ಸೌಲಭ್ಯವು ಗ್ರಾಹಕರಿಗೆ ಆರ್ಥಿಕ ನಮ್ಯತೆಯನ್ನು ಒದಗಿಸುವುದರ…

    Read more..


  • ರಾಜ್ಯದ ಸಣ್ಣ ವ್ಯಾಪಾರಿಗಳಿಗೆ GST ತೆರಿಗೆ ನೋಟೀಸ್ ಗೊಂದಲ ; ಕೇಂದ್ರ ಸರ್ಕಾರದ ಸ್ಪಷ್ಟಣೆ.!

    WhatsApp Image 2025 07 23 at 14.16.45 4ce87f3a scaled

    ನವದೆಹಲಿ, ಜುಲೈ 23: ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಕರ್ನಾಟಕ ಸರ್ಕಾರ ನೀಡಿರುವ ಜಿಎಸ್ಟಿ (GST) ನೋಟಿಸ್‌ಗಳಿಗೆ ಕೇಂದ್ರ ಸರ್ಕಾರದ ಯಾವುದೂ ಸಂಬಂಧವಿಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಲಾಗಿದೆ. ಕೇಂದ್ರದ ತೆರಿಗೆ ಇಲಾಖೆ (CBIC) ಹೇಳಿಕೆ ನೀಡಿ, “ಈ ನೋಟಿಸ್‌ಗಳನ್ನು ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ನೀಡಿದೆ. ಇದರಲ್ಲಿ ಕೇಂದ್ರದ ಪಾತ್ರವಿಲ್ಲ” ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..


  • ಶ್ರೀಮಂತ ರೈತ: 1,000 ಎಕರೆ ಭೂಮಿ, 9 ಮನೆಗಳು, 1ಹೆಲಿಕಾಪ್ಟರ್… ಇವರೇ ಭಾರತದ ಅತ್ಯಂತ ಶ್ರೀಮಂತ ರೈತ.!

    WhatsApp Image 2025 07 23 at 4.59.25 PM

    ಕೃಷಿಯನ್ನು ಜೂಜಾಟದೊಂದಿಗೆ ಹೋಲಿಸುವುದು ಸಾಮಾನ್ಯವಾಗಿದೆ. ಏಕೆಂದರೆ, ಬಿತ್ತನೆಯಿಂದ ಕೊಯ್ಲು, ಮಾರುಕಟ್ಟೆಗೆ ಸರಬರಾಜು ಮಾಡುವವರೆಗಿನ ಪ್ರತಿಯೊಂದು ಹಂತದಲ್ಲೂ ರೈತರು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಬೆಳೆ ಕೊಯ್ಲಾದ ನಂತರವೂ ಸರಿಯಾದ ಬೆಂಬಲ ಮತ್ತು ಬೆಲೆ ಸಿಗದೇ ಹಲವರು ಸಾಲದ ಬಾಳೆಯಲ್ಲಿ ಸಿಲುಕುತ್ತಾರೆ. ಇಂತಹ ಸಂದರ್ಭಗಳಲ್ಲಿ ಹಲವು ರೈತರು ಆರ್ಥಿಕ ಸಂಕಷ್ಟದಿಂದ ಹೊರಗೆ ಬರಲು ಸಾಧ್ಯವಾಗದೆ, ಬಡತನದ ಜೀವನವನ್ನು ನಡೆಸುತ್ತಾರೆ. ಆದರೆ, ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕೆಲವು ರೈತರು ತಮ್ಮ ಬುದ್ಧಿವಂತಿಕೆ, ಪರಿಶ್ರಮ ಮತ್ತು ನವೀನ ಯೋಜನೆಗಳಿಂದ ಕೋಟ್ಯಾಧಿಪತಿಗಳಾಗಿ ಮಾರ್ಪಟ್ಟಿದ್ದಾರೆ. ಅಂತಹವರಲ್ಲಿ…

    Read more..


  • ಇಲ್ಲಿ ಕೇಳಿ : `ಪ್ಯಾರಸಿಟಮಾಲ್’ ಮಾತ್ರೆಯನ್ನು ಬಳಸಿ ಬಟ್ಟೆಗಳ ಕಲೆಗಳನ್ನು ತೆಗೆಯಬಹುದು : ವಿಡಿಯೋ ವೈರಲ್.!

    WhatsApp Image 2025 07 23 at 4.28.24 PM scaled

    ಪ್ಯಾರಸಿಟಮಾಲ್ (Paracetamol) ಅನ್ನು ಸಾಮಾನ್ಯವಾಗಿ ದೇಹದ ನೋವು, ಜ್ವರ ಅಥವಾ ದಣಿವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಇದು ಪ್ರತಿ ಮನೆಯಲ್ಲಿರುವ ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ಅತ್ಯಂತ ಅಗತ್ಯವಾದ ಔಷಧಿಗಳಲ್ಲಿ ಒಂದಾಗಿದೆ. ಆದರೆ, ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ಯಾರಸಿಟಮಾಲ್ ಅನ್ನು ಬಟ್ಟೆಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು ಬಳಸುವ ವಿಧಾನವು ವೈರಲ್ ಆಗಿದೆ. ಇದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..