Category: ಸುದ್ದಿಗಳು
-
ಅಕ್ಟೋಬರ್ 1ರಿಂದ ವರ್ಕ್ ಫ್ರಮ್ ಹೋಮ್ ಅಂತ್ಯ!. ಬೆಂಗಳೂರಿನ ಟ್ರಾಫಿಕ್ ಡಬಲ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು ಎಂದರೆ ಟ್ರಾಫಿಕ್ ಜಾಮ್(Traffic jam), ಟ್ರಾಫಿಕ್ ಎಂದರೆ ಬೆಂಗಳೂರು ಎನ್ನುವಷ್ಟು ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್ಗಳಲ್ಲಿ ಜನರು ಕಚೇರಿಗೆ ಹೋಗಲು, ಮನೆಗೆ ಮರಳಲು ಹಲವು ಗಂಟೆಗಳನ್ನು ರಸ್ತೆಯಲ್ಲೇ ಕಳೆಯುತ್ತಿದ್ದಾರೆ. ಬೆಂಗಳೂರಿನ ರಸ್ತೆಗಳನ್ನು ಕುರಿತ ಮೀಮ್ಸ್, ಟ್ರೋಲ್ಸ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇವೆ. ಆದರೆ ಈಗ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯಿದೆ. ಏಕೆಂದರೆ ಅಕ್ಟೋಬರ್ 1ರಿಂದ ಬಹುತೇಕ ಕಂಪನಿಗಳು ವರ್ಕ್ ಫ್ರಮ್ ಹೋಮ್(Work from home) ಮತ್ತು ಹೈಬ್ರಿಡ್ ಮಾದರಿಯನ್ನು
Categories: ಸುದ್ದಿಗಳು -
Rain Alert: ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ..! IMD ಎಚ್ಚರಿಕೆ.

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 20 ಮತ್ತು 21 ರಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಮತ್ತು ಉತ್ತರ ಕನ್ನಡವನ್ನು ಹೊರತುಪಡಿಸಿ, ಉಳಿದ ಎಲ್ಲಾ ಜಿಲ್ಲೆಗಳಲ್ಲೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಸುದ್ದಿಗಳು -
ಸೂರ್ಯ ಗ್ರಹಣ 2025: ದಿನಾಂಕ, ಸಮಯ ಹಾಗೂ ಗ್ರಹಣದ ನಿಯಮಗಳ ಸಂಪೂರ್ಣ ಮಾಹಿತಿ!

ವರ್ಷದ ಎರಡನೇ ಮತ್ತು ಅಂತಿಮ ಸೂರ್ಯ ಗ್ರಹಣವು ಸೆಪ್ಟೆಂಬರ್ 21, 2025 ರ ಭಾನುವಾರದಂದು ಸಂಭವಿಸಲಿದೆ. ಇದು ಭಾಗಶಃ ಸೂರ್ಯ ಗ್ರಹಣವಾಗಿರಲಿದೆ. ಈ ಗ್ರಹಣದ ಸಮಯ, ದಿನಾಂಕ ಮತ್ತು ಹಿಂದೂ ಸಂಪ್ರದಾಯದ ಪ್ರಕಾರ ಅನುಸರಿಸಬೇಕಾದ ನಿಯಮಗಳ ಕುರಿತಾದ ವಿವರಗಳು ಇಲ್ಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗ್ರಹಣದ ಹಿನ್ನೆಲೆ ಮತ್ತು ಧಾರ್ಮಿಕ ಮಹತ್ವ ಈ ವರ್ಷದ ಸೂರ್ಯ ಗ್ರಹಣವು ವಿಶೇಷವಾಗಿ ಮಹಾಲಯ
-
ಜಾತಿಗಣತಿ ಸಮೀಕ್ಷೆ 2025: 60 ಪ್ರಶ್ನೆಗಳೊಂದಿಗೆ ಸಮಗ್ರ ಮಾಹಿತಿ ಸಂಗ್ರಹ, ಆಧಾರ್ ಮತ್ತು ಪಡಿತರ ಚೀಟಿ ಕಡ್ಡಾಯ

ಕರ್ನಾಟಕ ರಾಜ್ಯ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜವಾಬ್ದಾರಿಯನ್ನು ವಹಿಸಿದೆ. ಈ ಸಮೀಕ್ಷೆಯು ಸೆಪ್ಟೆಂಬರ್ 22, 2025 ರಿಂದ ಆರಂಭವಾಗಿ ಅಕ್ಟೋಬರ್ 7, 2025 ರವರೆಗೆ ನಡೆಯಲಿದೆ. ರಾಜ್ಯದ ಸುಮಾರು 2.25 ಕೋಟಿ ಕುಟುಂಬಗಳ ಏಳು ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಮಾಹಿತಿಯನ್ನು ಸಂಗ್ರಹಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಈ ಸಮೀಕ್ಷೆಯ ಮೂಲಕ, ಸರ್ಕಾರವು ಮೂಲ ಸೌಲಭ್ಯಗಳಿಂದ ವಂಚಿತರಾದ ಜನರು ಮತ್ತು ಪ್ರದೇಶಗಳನ್ನು ಗುರುತಿಸಿ,
Categories: ಸುದ್ದಿಗಳು -
ನವರಾತ್ರಿ ಆಚರಣೆಯ ವ್ರತದ ವಿಧಗಳು, ವಿಧಿ ಮತ್ತು ಮಹತ್ವ ಸಮಗ್ರ ಮಾರ್ಗದರ್ಶಿ ಇಲ್ಲಿದೆ

ಭಾರತೀಯ ಸಂಸ್ಕೃತಿಯಲ್ಲಿ ನವರಾತ್ರಿ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. “ನವರಾತ್ರಿ(Navaratri)” ಎಂದರೆ ಒಂಬತ್ತು ರಾತ್ರಿಗಳು, ಅಂದರೆ ದೇವಿಯ ಶಕ್ತಿ, ಭಕ್ತಿ ಹಾಗೂ ತಪಸ್ಸಿಗೆ ಅರ್ಪಿಸಿದ ದಿನಗಳು. ವರ್ಷದಲ್ಲಿ ಚೈತ್ರ ಮತ್ತು ಆಶ್ವಯುಜ ಮಾಸಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಚೈತ್ರ ಮಾಸದ ನವರಾತ್ರಿ ವಸಂತ ಋತುದಲ್ಲಿ ಬರುವುದರಿಂದ ಅದನ್ನು ವಸಂತ ನವರಾತ್ರಿ ಎಂದು ಕರೆಯಲಾಗುತ್ತದೆ; ಆಶ್ವಯುಜ ಮಾಸದಲ್ಲಿ ಬರುವ ನವರಾತ್ರಿ ಶರದ ಋತುದಲ್ಲಿ ಬರುವುದರಿಂದ ಅದನ್ನು ಶರದೀಯ ನವರಾತ್ರಿ ಎಂದು ಕರೆಯುತ್ತಾರೆ. ಶರದೀಯ ನವರಾತ್ರಿ ಅತ್ಯಂತ ಜನಪ್ರಿಯವಾಗಿದ್ದು, ದೇವಿಯ
Categories: ಸುದ್ದಿಗಳು -
ಬರೀ ಐದು ವರ್ಷ ಪ್ರೀಮಿಯಮ್ ಕಟ್ಟಿದ್ರೆ ಸಿಗುತ್ತೆ ಜೀವನ ಪೂರ್ತಿ ಆದಾಯ ಜೀವನ್ ಉತ್ಸವ್ ಯೋಜನೆ

ಭಾರತದಲ್ಲಿ ಜೀವನ ವಿಮೆ (Life Insurance) ಎಂದರೆ ಕೇವಲ ಅಪಘಾತ ಅಥವಾ ಸಾವಿನ ಸಂದರ್ಭದಲ್ಲಿ ಹಣಕಾಸಿನ ಭದ್ರತೆಯನ್ನು ನೀಡುವುದಷ್ಟೇ ಅಲ್ಲ, ಅದು ಕುಟುಂಬಕ್ಕೆ ಭವಿಷ್ಯದಲ್ಲಿ ನಿರಂತರ ಆದಾಯದ ಮೂಲವಾಗಿಯೂ ಕಾರ್ಯನಿರ್ವಹಿಸುತ್ತದೆ. ದೇಶದ ಅತಿದೊಡ್ಡ ಮತ್ತು ವಿಶ್ವಾಸಾರ್ಹ ಇನ್ನೂರೆನ್ಸ್ ಸಂಸ್ಥೆಯಾದ ಎಲ್ಐಸಿ (LIC) ಇತ್ತೀಚೆಗೆ ಪರಿಚಯಿಸಿರುವ ಜೀವನ್ ಉತ್ಸವ್ ಪಾಲಿಸಿ ಇದೇ ದೃಷ್ಟಿಕೋನವನ್ನು ಹೊಂದಿದೆ. ಈ ಪಾಲಿಸಿಯ ವಿಶೇಷತೆ ಏನೆಂದರೆ ಕಡಿಮೆ ಅವಧಿಗೆ (ಕೇವಲ 5 ರಿಂದ 16 ವರ್ಷಗಳವರೆಗೆ) ಪ್ರೀಮಿಯಮ್ ಕಟ್ಟಿದರೆ ಸಾಕು, ನಂತರ ಜೀವನಪೂರ್ತಿ ಆದಾಯವನ್ನು
Categories: ಸುದ್ದಿಗಳು
Hot this week
-
ಆಸ್ತಿ ಮ್ಯುಟೇಷನ್ ಪ್ರಕ್ರಿಯೆಯಲ್ಲಿ ಕ್ರಾಂತಿ: ಇನ್ಮುಂದೆ ಆರ್ಐ ಕಚೇರಿಗೆ ಅಲೆಯುವಂತಿಲ್ಲ, ತಾನಾಗಿಯೇ ಆಗಲಿದೆ ಹಕ್ಕು ಬದಲಾವಣೆ!
-
ಚಾಣಕ್ಯ ನೀತಿ: ಪುರುಷರು ಈ 4 ವಿಚಾರಗಳನ್ನು ಗುಟ್ಟಾಗಿಡದಿದ್ದರೆ ಸಂಕಷ್ಟ ತಪ್ಪಿದ್ದಲ್ಲ!
-
ಮೈಲಾರಲಿಂಗೇಶ್ವರ ಕಾರ್ಣಿಕ 2026: “ಸಂಪಾಯಿತಲೇ ಪರಾಕ್” ಈ ಬಾರಿಯ ಕಾರ್ಣಿಕದ ಅರ್ಥವೇನು?
-
ಇಂದಿನ ಅಡಿಕೆಧಾರಣೆಯಲ್ಲಿ ಭಾರಿ ಏರಿಳಿತ 91000ರೂ ಗಡಿ ದಾಟಿದ ಅಡಿಕೆ ರೇಟ್ ಎಲ್ಲೆಲ್ಲಿ ಎಷ್ಟಿದೆ.?
Topics
Latest Posts
- ಆಸ್ತಿ ಮ್ಯುಟೇಷನ್ ಪ್ರಕ್ರಿಯೆಯಲ್ಲಿ ಕ್ರಾಂತಿ: ಇನ್ಮುಂದೆ ಆರ್ಐ ಕಚೇರಿಗೆ ಅಲೆಯುವಂತಿಲ್ಲ, ತಾನಾಗಿಯೇ ಆಗಲಿದೆ ಹಕ್ಕು ಬದಲಾವಣೆ!

- ಚಾಣಕ್ಯ ನೀತಿ: ಪುರುಷರು ಈ 4 ವಿಚಾರಗಳನ್ನು ಗುಟ್ಟಾಗಿಡದಿದ್ದರೆ ಸಂಕಷ್ಟ ತಪ್ಪಿದ್ದಲ್ಲ!

- ಹಿಂದೂ ವಿವಾಹ ಕಾಯ್ದೆ: ಶಾಸ್ತ್ರೋಕ್ತ ಸಪ್ತಪದಿ ಇಲ್ಲದ ಮದುವೆ ಅಸಿಂಧು; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

- ಮೈಲಾರಲಿಂಗೇಶ್ವರ ಕಾರ್ಣಿಕ 2026: “ಸಂಪಾಯಿತಲೇ ಪರಾಕ್” ಈ ಬಾರಿಯ ಕಾರ್ಣಿಕದ ಅರ್ಥವೇನು?

- ಇಂದಿನ ಅಡಿಕೆಧಾರಣೆಯಲ್ಲಿ ಭಾರಿ ಏರಿಳಿತ 91000ರೂ ಗಡಿ ದಾಟಿದ ಅಡಿಕೆ ರೇಟ್ ಎಲ್ಲೆಲ್ಲಿ ಎಷ್ಟಿದೆ.?





