Category: ಕರ್ನಾಟಕ ಸುದ್ದಿ

  • ದಾವಣಗೆರೆ ಜಿಲ್ಲೆಯಲ್ಲಿ ಡೆಂಗಿ ಅಲರ್ಟ್: 27 ಪ್ರಕರಣ ಪತ್ತೆ; ಸೊಳ್ಳೆ ತಾಣಗಳಿಗೆ ದಂಡ, ಡಿಸಿ ಖಡಕ್ ಸೂಚನೆ

    ಡೆಂಗಿ ಅಲರ್ಟ್

    ದಾವಣಗೆರೆ ಜಿಲ್ಲೆಯಲ್ಲಿ 27 ಡೆಂಗಿ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಡಿಸಿ ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ, ಯಾವ ತಾಲೂಕಿನಲ್ಲಿ ಎಷ್ಟು ಕೇಸ್? ಸಂಪೂರ್ಣ ಮಾಹಿತಿ ಇಲ್ಲಿದೆ… *ಡೆಂಗಿ ಏರಿಕೆ: ದಾವಣಗೆರೆ ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 27 ಡೆಂಗಿ ಕೇಸ್ ಪತ್ತೆ. *ತಾಲೂಕುವಾರು: ಅತಿ ಹೆಚ್ಚು ದಾವಣಗೆರೆಯಲ್ಲಿ 10, ಹೊನ್ನಾಳಿ 8 ಪ್ರಕರಣ ದಾಖಲು. *ದಂಡದ ಎಚ್ಚರಿಕೆ: ಸೊಳ್ಳೆ ಉತ್ಪತ್ತಿ…

    Read more..


  • ಹೂವಿನ ಹಡಗಲಿ: ಬಾಲ ಕಾರ್ಮಿಕರನ್ನು ಮುಖ್ಯವಾಹಿನಿಗೆ ತನ್ನಿ; ಬಿಇಒ ಮಂಗಳಾ ಕೆ. ಕರೆ

    ಕಾರ್ಮಿಕ ವಿರೋಧಿ ದಿನಾಚರಣೆ

    ಹೂವಿನ ಹಡಗಲಿಯಲ್ಲಿ ನಡೆದ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ. ಮಕ್ಕಳನ್ನು ದುಡಿಮೆಗೆ ಹಚ್ಚಿದರೆ 20,000 ರೂ. ದಂಡ ಹಾಗೂ ಕನಿಷ್ಠ 2 ವರ್ಷ ಜೈಲು ಶಿಕ್ಷೆ ಖಚಿತ ಎಂದು ವಕೀಲರ ಎಚ್ಚರಿಕೆ… *ಜಾಗೃತಿ: ಬಾಲ ಕಾರ್ಮಿಕರನ್ನು ಶಿಕ್ಷಣದ ಮುಖ್ಯವಾಹಿನಿಗೆ ತನ್ನಿ. *ಕಾರ್ಯಕ್ರಮ: ಹೂವಿನ ಹಡಗಲಿಯಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ. *ಎಚ್ಚರಿಕೆ: 14 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನುಬಾಹಿರ. *ಶಿಕ್ಷೆ: ಕಾಯ್ದೆ ಉಲ್ಲಂಘಿಸಿದರೆ 20,000 ದಂಡ, ಜೈಲು ಶಿಕ್ಷೆ. ಹೂವಿನ ಹಡಗಲಿ: ಬಡತನ ಮತ್ತು ಕೌಟುಂಬಿಕ ಸಮಸ್ಯೆಗಳಿಂದ…

    Read more..


  • ಹಾವೇರಿ: KSCPCR ಗೆ ಅರ್ಹತೆ ಇಲ್ಲದ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ಹಿಂಪಡೆಯುವಂತೆ ಮನವಿ

    KSCPCR issue haveri

    ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (KSCPCR) ಅಧ್ಯಕ್ಷರು ಹಾಗೂ ಸದಸ್ಯರಾಗಿ ಅರ್ಹತೆಯಿಲ್ಲದ ವ್ಯಕ್ತಿಗಳನ್ನು ನೇಮಕ ಮಾಡಿರುವುದನ್ನು ಖಂಡಿಸಿ, ಆ ನೇಮಕಾತಿ ಅಧಿಸೂಚನೆ ಹಿಂಪಡೆಯುವಂತೆ ಹಾವೇರಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ… *ವಿವಾದ: ಮಕ್ಕಳ ಹಕ್ಕುಗಳ ಆಯೋಗಕ್ಕೆ ಅರ್ಹತೆಯಿಲ್ಲದವರ ನೇಮಕಾತಿಗೆ ವಿರೋಧ. *ಒತ್ತಾಯ: ನೇಮಕಾತಿ ಅಧಿಸೂಚನೆಯನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಮನವಿ. *ಸಂಘರ್ಷ: ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ನೇಮಕದಿಂದ ಹಿತಾಸಕ್ತಿ ಸಂಘರ್ಷದ ಆರೋಪ. ಹಾವೇರಿ: KSCPCR ಗೆ ಅರ್ಹತೆ ಇಲ್ಲದವರ ನೇಮಕಾತಿ: ಅಧಿಸೂಚನೆ ಹಿಂಪಡೆಯಲು…

    Read more..


  • ದಲಿತ ನಾಯಕ ಡಾ. ಎಚ್.ಸಿ. ಮಹದೇವಪ್ಪಗೆ ಸಚಿವ ಸ್ಥಾನಕ್ಕೆಆಗ್ರಹ: ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

    HC MAHADEVAPPA

    ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ದಲಿತ ನಾಯಕರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಆರೋಪಿಸಿ, ಹಿರಿಯ ಶಾಸಕ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಹಾಗೂ ಸಿಎಂ ಹುದ್ದೆ ನೀಡುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ… *ಡಾ. ಮಹದೇವಪ್ಪಗೆ ಸಚಿವ ಹಾಗೂ ಸಿಎಂ ಸ್ಥಾನಕ್ಕೆ ಆಗ್ರಹ. *ಫ್ರೀಡಂ ಪಾರ್ಕ್‌ನಲ್ಲಿ ದಲಿತ ಸಂಘಟನೆಗಳಿಂದ ಬೃಹತ್ ಹೋರಾಟ. *ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಸಿಗದಿದ್ದರೆ ರಕ್ತಕ್ರಾಂತಿಯ ಎಚ್ಚರಿಕೆ. ದಲಿತ ನಾಯಕ ಡಾ. ಎಚ್.ಸಿ. ಮಹದೇವಪ್ಪಗೆ ಸಚಿವ ಸ್ಥಾನ, ಸಿಎಂ ಹುದ್ದೆಗೆ ಆಗ್ರಹ: ಫ್ರೀಡಂ…

    Read more..


  • ಹರಪನಹಳ್ಳಿ: ತಾಲೂಕಿನಾದ್ಯಂತ ಅಭಿವೃದ್ಧಿ ಪರ್ವ; ವಿವಿಧ ಕಾಮಗಾರಿಗಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಚಾಲನೆ

    lata madam mlaa

    ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಎಸ್‌ಸಿ ಕಾಲೋನಿಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು… *ಅಭಿವೃದ್ಧಿ: ಹರಪನಹಳ್ಳಿ ತಾಲೂಕಿನಾದ್ಯಂತ ವಿವಿಧ ಕಾಮಗಾರಿಗಳಿಗೆ ಚಾಲನೆ. *ಭೂಮಿಪೂಜೆ: ಎಸ್‌ಸಿ ಕಾಲೋನಿಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ. *ಶಾಸಕಿ ಭೇಟಿ: ಅಭಿವೃದ್ಧಿ ಕಾಮಗಾರಿಗಳಿಗೆ ಲತಾ ಮಲ್ಲಿಕಾರ್ಜುನ್ ಚಾಲನೆ. ಹರಪನಹಳ್ಳಿ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕಿಯವರ ನೇತೃತ್ವದಲ್ಲಿ…

    Read more..


  • ಹರಿಹರ: 58 ಲಕ್ಷ ರೂ. ಚಿನ್ನಾಭರಣ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಹೊಸಪೇಟೆಯ ಇಬ್ಬರ ಬಂಧನ

    davanagere police 2

    ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ. ಅಮರಾವತಿ ಕಾಲೋನಿಯಲ್ಲಿ ಮನೆ ಕನ್ನ ಹಾಕಿದ್ದ ವಿಜಯನಗರ ಜಿಲ್ಲೆಯ ಇಬ್ಬರು ಖದೀಮರ ಬಂಧನ. 58.10 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ… *ಸ್ಥಳ: ಹರಿಹರ ತಾಲೂಕಿನ ಅಮರಾವತಿ ಕಾಲೋನಿಯಲ್ಲಿ ನಡೆದಿದ್ದ ಕಳ್ಳತನ. *ವಶಪಡಿಸಿಕೊಂಡ ಸ್ವತ್ತು: ಬರೋಬ್ಬರಿ 409.5 ಗ್ರಾಂ ಚಿನ್ನಾಭರಣ ಸೇರಿ 58.10 ಲಕ್ಷ ರೂ. ಮೌಲ್ಯದ ವಸ್ತುಗಳು ವಶ. *ಆರೋಪಿಗಳು: ವಿಜಯನಗರ ಜಿಲ್ಲೆ ಹೊಸಪೇಟೆ ಮೂಲದ ಇಬ್ಬರು ಖದೀಮರ ಬಂಧನ. *ಶ್ಲಾಘನೆ: ಕಾರ್ಯಾಚರಣೆ ನಡೆಸಿದ…

    Read more..


  • ಹಾವೇರಿ ವಿಶ್ವವಿದ್ಯಾಲಯದ ಪರೀಕ್ಷಾ ಶುಲ್ಕ ದಿಢೀರ್ ಏರಿಕೆ: ಶುಲ್ಕ ಇಳಿಕೆಗೆ ಆಗ್ರಹಿಸಿ SFI ಬೃಹತ್ ಪ್ರತಿಭಟನೆ

    sfi strike haveri 1

    ಹಾವೇರಿ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ (BA, BCom, BSc) ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ಎಸ್‌ಎಫ್‌ಐ (SFI) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ. ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡುವಂತೆ ಆಗ್ರಹ. *ಸ್ಥಳ: ಕಳ್ಳಿಹಾಳದ ಸರ್ಕಾರಿ ವಸತಿಯುತ ಪ್ರಥಮ ದರ್ಜೆ ಕಾಲೇಜು ಎದುರು ವಿದ್ಯಾರ್ಥಿಗಳ ಪ್ರತಿಭಟನೆ. *ದುಬಾರಿ ಶುಲ್ಕ: ಪರೀಕ್ಷೆ, ಅಂಕಪಟ್ಟಿ, ಮೌಖಿಕ ಪರೀಕ್ಷೆ ಹೆಸರಿನಲ್ಲಿ 1,600 ರೂ. ಗೂ ಅಧಿಕ ಶುಲ್ಕ ವಸೂಲಿ. *ನಿಯಮ ಉಲ್ಲಂಘನೆ: ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸರ್ಕಾರಿ ವಿನಾಯಿತಿ…

    Read more..


  • ಹಾವೇರಿ: ಶಾಲೆ-ಕಾಲೇಜು ಆರಂಭವಾದರೂ ಹಾಸ್ಟೆಲ್ ಬಂದ್; ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

    Haveri hostel issue sfi strike

    ಶಾಲಾ-ಕಾಲೇಜು ಪ್ರಾರಂಭದ ಜೊತೆಗೆ ಹಾಸ್ಟೆಲ್‌ಗಳನ್ನು ಆರಂಭಿಸಲು ಆಗ್ರಹಿಸಿ ಹಾವೇರಿಯಲ್ಲಿ ಎಸ್‌ಎಫ್‌ಐ (SFI) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ. ಬಸ್ ಇಲ್ಲದೆ ಗ್ರಾಮೀಣ ವಿದ್ಯಾರ್ಥಿಗಳ ಪರದಾಟ, ಪ್ರಮುಖ ಬೇಡಿಕೆಗಳ ಕಂಪ್ಲೀಟ್ ರಿಪೋರ್ಟ್. *ಹಾಸ್ಟೆಲ್ ವಿಳಂಬ: ಕಾಲೇಜು ಶುರುವಾದರೂ ತೆರೆಯದ ಹಾಸ್ಟೆಲ್; ಪರದಾಡುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳು. *ಬೃಹತ್ ಪ್ರತಿಭಟನೆ: ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು ಎದುರು ಎಸ್‌ಎಫ್‌ಐ (SFI) ಆಕ್ರೋಶ. *ಬಸ್ ಇಲ್ಲ, ಕ್ಲಾಸ್ ಇಲ್ಲ: ಸಮಯಕ್ಕೆ ಬಸ್ ಸಿಗದೆ ತರಗತಿಯಿಂದ ಹೊರಗುಳಿಯುತ್ತಿರುವ ವಿದ್ಯಾರ್ಥಿಗಳು. *ಪ್ರಮುಖ ಬೇಡಿಕೆ: ಅರ್ಜಿ ಹಾಕಿದ ಎಲ್ಲರಿಗೂ…

    Read more..


  • ಮುಜರಾಯಿ ಸಚಿವರಾಗಿ ರಾಮಲಿಂಗರೆಡ್ಡಿ ಅವರೇ ಮುಂದುವರೆಯಲಿ: ಸಿಎಂ, ಡಿಕೆಶಿಗೆ ರಾಜ್ಯ ಅರ್ಚಕರ ಸಂಘದ ಒಕ್ಕೊರಲ ಆಗ್ರಹ!

    ಅರ್ಚಕರ

    ಮುಜರಾಯಿ ಇಲಾಖೆಯಲ್ಲಿ ಐತಿಹಾಸಿಕ ಸುಧಾರಣೆಗಳನ್ನು ತಂದಿರುವ ಹಾಗೂ ದೇವಸ್ಥಾನಗಳ ಸಾವಿರಾರು ಎಕರೆ ಒತ್ತುವರಿ ಜಾಗವನ್ನು ತೆರವುಗೊಳಿಸಿರುವ ರಾಮಲಿಂಗರೆಡ್ಡಿ ಅವರನ್ನೇ ಮುಜರಾಯಿ ಸಚಿವರನ್ನಾಗಿ ಮುಂದುವರಿಸುವಂತೆ ರಾಜ್ಯ ಅರ್ಚಕರ ಸಂಘ ಒತ್ತಾಯಿಸಿದೆ. ಸಂಪೂರ್ಣ ವರದಿ ಇಲ್ಲಿದೆ… *ಅರ್ಚಕರ ಆಗ್ರಹ: ರಾಮಲಿಂಗರೆಡ್ಡಿ ಅವರನ್ನೇ ಮುಜರಾಯಿ ಸಚಿವರನ್ನಾಗಿ ಮುಂದುವರಿಸಲು ಒತ್ತಾಯ. *ಆಸ್ತಿ ರಕ್ಷಣೆ: ಒತ್ತುವರಿಯಾಗಿದ್ದ ಸಾವಿರಾರು ಎಕರೆ ದೇವಸ್ಥಾನದ ಜಮೀನುಗಳ ತೆರವು ಕಾರ್ಯಾಚರಣೆ. *ಧಾರ್ಮಿಕ ಸೌಧ: ಎಂ.ಎಸ್. ಬಿಲ್ಡಿಂಗ್ ಎದುರು ಬೃಹತ್ ‘ಧಾರ್ಮಿಕ ಸೌಧ’ ನಿರ್ಮಾಣಕ್ಕೆ ಶಂಕುಸ್ಥಾಪನೆ. *ಸಿಎಂಗೆ ಮನವಿ: ಶೀಘ್ರದಲ್ಲೇ ಮುಖ್ಯಮಂತ್ರಿ…

    Read more..