Category: ಕರ್ನಾಟಕ ಸುದ್ದಿ

  • ಬೇರೆಯವರಿಗೆ ಚೆಕ್ ನೀಡುವಾಗ ಈ 5 ನಿಯಮ ಫಾಲೋ ಮಾಡಿ, ಇಲ್ಲಾ ಅಂದ್ರೆ ನಿಮಗೆ ಭಾರಿ ನಷ್ಟ.! 

    Picsart 25 04 04 22 50 47 128 scaled

    ಇತ್ತೀಚಿನ ದಿನಗಳಲ್ಲಿ ಹಣಕಾಸು ವಂಚನೆ, ವಿಶೇಷವಾಗಿ ಚೆಕ್‌ಗಳ ಮೂಲಕ ನಡೆಯುವ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ವಂಚಕರು ಹೊಸ ತಂತ್ರಗಳನ್ನು ಕಂಡುಹಿಡಿದು, ಗ್ರಾಹಕರನ್ನು ಮೋಸಗೊಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಚೆಕ್ ಬಳಸುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಕೆಳಗಿನ ಕೆಲವು ಮುಖ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿಕೊಂಡರೆ, ನಿಮ್ಮ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಖಾಲಿ ಚೆಕ್‌ಗೆ ಸಹಿ ಮಾಡಬೇಡಿ (Don’t sign…

    Read more..


  • ನಾಳೆ ಶನಿವಾರ ಅಮಲ ಯೋಗ ಶುಭ ದಿನ, ಈ 5 ರಾಶಿಗೆ ಬಂಪರ್ ಲಾಟರಿ.! ಧನ ಲಾಭ

    WhatsApp Image 2025 04 04 at 6.05.07 PM

    ಶನಿವಾರ, ಏಪ್ರಿಲ್ 5, 2025 ರಂದು ಜ್ಯೋತಿಷ್ಯ ಪ್ರಕಾರ ಅಮಲ ಯೋಗ ಮತ್ತು ಇತರ ಶುಭ ಯೋಗಗಳ ಸಂಯೋಗವು ಸೃಷ್ಟಿಯಾಗಲಿದೆ. ಈ ದಿನ ಚಂದ್ರನು ಮಿಥುನ ರಾಶಿಯಲ್ಲಿಯೂ, ಶನಿದೇವರು ಮೀನ ರಾಶಿಗೆ ಪ್ರವೇಶಿಸುವುದರಿಂದ ಕೆಲವು ರಾಶಿಗಳಿಗೆ ವಿಶೇಷ ಲಾಭಗಳು ಲಭಿಸಲಿವೆ. ಈ ಲೇಖನದಲ್ಲಿ, ಯಾವ ರಾಶಿಗಳು ಈ ಶುಭ ಯೋಗದಿಂದ ಪ್ರಯೋಜನ ಪಡೆಯಬಹುದು ಮತ್ತು ಅವರಿಗೆ ಸೂಕ್ತವಾದ ಜ್ಯೋತಿಷ್ಯ ಪರಿಹಾರಗಳು ಯಾವುವು ಎಂಬುದನ್ನು ವಿವರವಾಗಿ ತಿಳಿಸಲಾಗಿದೆ .ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…

    Read more..


  • ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಟ.! ನಾಳೆಯೇ ಕೊನೆಯ ದಿನ

    IMG 20250404 WA0011

    ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ – ₹81,100 ವೇತನ | ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ! ಬೆಂಗಳೂರು, ಏಪ್ರಿಲ್ 04:ಆದಾಯ ತೆರಿಗೆ ಇಲಾಖೆ (Income Tax Department) ಸ್ಟೆನೋಗ್ರಾಫರ್, ತೆರಿಗೆ ಸಹಾಯಕ ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಒಟ್ಟು 56 ಹುದ್ದೆಗಳ ಭರ್ತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 05 (ನಾಳೆ) ಕೊನೆಯ ದಿನವಾಗಿರುವುದರಿಂದ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಬೇಕು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • Akshaya Tritiya 2025: ಅಕ್ಷಯ ತೃತೀಯ ಯಾವಾಗ, ಚಿನ್ನ ಖರೀದಿಸಲು ಶುಭ ಸಮಯ ಯಾವುದು ಗೊತ್ತಾ,.?

    Picsart 25 04 03 23 53 20 524 scaled

    ಅಕ್ಷಯ ತೃತೀಯವು (Akshaya Tritiya)  ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ಮತ್ತು ಶುಭ ದಿನವೆಂದು ಪರಿಗಣಿಸಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ, ಯಾವುದೇ ಪ್ರಾರಂಭ, ಹೂಡಿಕೆ ಅಥವಾ ಧಾರ್ಮಿಕ ಕಾರ್ಯಗಳು ನಿರಂತರವಾಗಿ ಶುಭ ಫಲ ನೀಡುತ್ತವೆ ಎಂಬ ನಂಬಿಕೆ ಇದೆ. ವಿಶೇಷವಾಗಿ, ಚಿನ್ನ ಖರೀದಿಸುವುದು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ನೆಗೆಟಿವ್‌ ಯೋಚನೆ ಬಂದಾಗ ಈ ಮಂತ್ರ ಹೇಳಿದ್ರೆ ನಿಮ್ಮ ಬದುಕೇ ಬದಲಾಗತ್ತೆ! ಇಲ್ಲಿದೆ ಮಂತ್ರ

    Picsart 25 04 03 23 39 37 697 scaled

    ನಿಮ್ಮ ಮನಸ್ಸನ್ನು ನೆಗೇಟಿವ್ ಯೋಚನೆಗಳು ಕಾಡುತ್ತಾಯಿತಾ?  ಈ ಮಾರ್ಗ ಅನುಸರಿಸಿ ಬದಲಾವಣೆ ನೋಡಿ! ನಮ್ಮ ಮನಸ್ಸು ಯಾವಾಗಲೂ ಪಾಸಿಟಿವ್(Positive) ಆಗಿರಬೇಕು, ಪಾಸಿಟಿವ್ ಯೋಚನೆ ಮಾಡಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಇದು ಯಾವಾಗಲೂ ಸಾಧ್ಯವಿಲ್ಲ. ನಮ್ಮ ಮನಸ್ಸು ಒಂದು ಯಂತ್ರವಲ್ಲ, ಅದು ಹಲವಾರು ಭಾವನೆಗಳು, ಅನುಭವಗಳು, ಪರಿಸ್ಥಿತಿಗಳಿಂದ ಪ್ರಭಾವಿತವಾಗಿರುತ್ತದೆ. ನೆಗೆಟಿವ್(Negative) ಯೋಚನೆಗಳು ಸಹಜ. ಆದರೆ ಅದನ್ನು ನಿಯಂತ್ರಿಸಲು ನಾವು ಏನು ಮಾಡಬಹುದು? ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..


  • ರೈಲ್ವೇ ಇಲಾಖೆ’ಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಡೈರೆಕ್ಟ್ ಲಿಂಕ್ 

    Picsart 25 04 03 23 33 06 497 scaled

    ನಮ್ಮ ದೇಶದಲ್ಲಿ ರೈಲ್ವೆ ಉದ್ಯೋಗಗಳು (Railway Jobs) ಬಹಳ ಪ್ರಭಾವಿ ಮತ್ತು ಭದ್ರವಾಗಿವೆ. ನಿರುದ್ಯೋಗಕ್ಕೆ ಮುಕ್ತಿ ನೀಡುವ ಆಶಾದಾಯಕ ಘೋಷಣೆಯಾಗಿ, ಭಾರತೀಯ ರೈಲ್ವೆ ಇಲಾಖೆಯು ಸಹಾಯಕ ಲೋಕೋ ಪೈಲಟ್ ಹುದ್ದೆಗಳ (Assistant Loco Pilot posts) ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.9970 ಹುದ್ದೆಗಳ ನೇಮಕಾತಿಗೆ ಈ ಅಧಿಸೂಚನೆ ಹೊರಬಂದಿದ್ದು, ಇದರಿಂದ ಹಲವಾರು ಅಭ್ಯರ್ಥಿಗಳಿಗೆ ಉದ್ಯೋಗದ ಅವಕಾಶ ಸಿಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…

    Read more..


  • Waqf bill ಪಾಸ್ ಆಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಮುಸ್ಲಿಂ ಮಹಿಳೆಯರು: ವಿಡಿಯೋ ವೈರಲ್ 

    Picsart 25 04 03 23 22 00 722 scaled

    ಮಧ್ಯಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರ ಸಂಭ್ರಮ, “ಥ್ಯಾಂಕ್ಯೂ ಮೋದಿಜಿ” ಘೋಷಣೆ ಮೊಳಗಿಸಿದ ದೃಶ್ಯ ವೈರಲ್ ಸಂಸತ್ತಿನಲ್ಲಿ ಇಂದು ವಕ್ಫ್ ತಿದ್ದುಪಡಿ ಬಿಲ್ ಮಂಡನೆ (Waqf Amendment Bill introduced) ಯಾದ ಬೆನ್ನಲ್ಲೇ ದೇಶದ ವಿವಿಧೆಡೆಯಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಬಿಲ್ ಮುಸ್ಲಿಂ ಸಮುದಾಯದಲ್ಲಿ ಮಿಶ್ರ ಪ್ರತಿಕ್ರಿಯೆ ಉಂಟುಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವಕ್ಫ್ ಬಿಲ್ ತಿದ್ದುಪಡಿಯ ಹಿನ್ನೆಲೆ ಏನು?: ವಕ್ಫ್…

    Read more..


  • MSIL Chit Fund:  ರಾಜ್ಯ ಸರ್ಕಾರದಿಂದ ‘ಮೈಕ್ರೋ ಚಿಟ್‌ಫಂಡ್’ ಪ್ರಾರಂಭ.! ಆರ್ಥಿಕ ಉಳಿತಾಯಕ್ಕೆ ಪ್ಲಾನ್ 

    Picsart 25 04 03 21 52 47 648 1 scaled

    MSIL ಮೈಕ್ರೋ ಚಿಟ್ ಫಂಡ್ ಯೋಜನೆ: ಹೂಡಿಕೆದಾರರಿಗೆ ಸುರಕ್ಷಿತ ಉಳಿತಾಯದ ಭರವಸೆ ಬೆಂಗಳೂರು, ಏಪ್ರಿಲ್ 02: ಕರ್ನಾಟಕ ಸರ್ಕಾರದ ಅಂಗಸಂಸ್ಥೆಯಾದ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (MSIL) ವತಿಯಿಂದ “ಮೈಕ್ರೋ ಚಿಟ್ ಫಂಡ್” ಯೋಜನೆಯ ಘೋಷಣೆ ಮಾಡಲಾಗಿದೆ. ಈ ಯೋಜನೆಯು ಹೂಡಿಕೆದಾರರಿಗೆ ಸಂಪೂರ್ಣ ಭದ್ರತೆ ನೀಡುವುದರ ಜೊತೆಗೆ, ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಲಿದ್ದು, ಖಾಸಗಿ ಚಿಟ್‌ಫಂಡ್‌ ಸಂಸ್ಥೆಗಳ ಮೋಸದ ಆತಂಕವಿಲ್ಲದ ಹೊಸ ಆಯ್ಕೆ ಆಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • ನಿಮ್ಮ ಪಿ.ಎಫ್ ಹಣ ಎಟಿಎಂ ಮೂಲಕ ವಿತ್ ಡ್ರಾ ಮಾಡುವುದು ಹೇಗೆ.? ಇಲ್ಲಿದೆ ಸಂಪೂರ್ಣ ಮಾಹಿತಿ

    Picsart 25 04 03 21 14 53 601 scaled

    EPFO ಹಣವನ್ನು ಎಟಿಎಂ ಮತ್ತು ಯುಪಿಐ ಮೂಲಕ ವಿತ್‌ಡ್ರಾ ಮಾಡುವ ಸಂಪೂರ್ಣ ಮಾಹಿತಿ ಬೆಂಗಳೂರು: ಕೇಂದ್ರ ಸರ್ಕಾರ ಇಪಿಎಫ್ ಒ (EPFO) ಮೂಲಕ ಹಣ ವಿತ್‌ಡ್ರಾ ಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಇದುವರೆಗೆ ಉದ್ಯೋಗಿಗಳು ಪಿಎಫ್ ಹಣವನ್ನು ಪಡೆಯಲು ಕಚೇರಿಗೆ ಭೇಟಿ ನೀಡಬೇಕಾಗಿತ್ತು. ಆದರೆ, ಈಗ ಎಟಿಎಂ ಮತ್ತು ಯುಪಿಐ (UPI) ಮೂಲಕವೂ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಹೊಸ ವ್ಯವಸ್ಥೆ ಜೂನ್ ತಿಂಗಳಿಂದ ಜಾರಿಗೆ ಬರಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…

    Read more..