Category: ಕರ್ನಾಟಕ ಸುದ್ದಿ
Cab Price Hike: ರಾಜ್ಯದಲ್ಲಿ ದುಬಾರಿ ದುನಿಯಾ : ಇಂದಿನಿಂದ ಟ್ಯಾಕ್ಸಿ, ಕ್ಯಾಬ್ ದರ ಹೆಚ್ಚಳ, ಇಲ್ಲಿದೆ ವಿವರ

2025: ದುಬಾರಿ ದುನಿಯಾ ಆರಂಭವಾದ ವರ್ಷ – ಕನ್ನಡಿಗರಿಗೆ ಶಾಕ್ ಮೇಲೆ ಶಾಕ್, ಟ್ಯಾಕ್ಸಿ ಹಾಗೂ ಕ್ಯಾಬ್(Taxi and Cab) ದರ ಹೆಚ್ಚಳ 2025ನೇ ವರ್ಷವನ್ನು ‘ದರ ಏರಿಕೆಯ ವರ್ಷ’ ಎಂದು ಹೇಳುವುದಾದರೆ ತಪ್ಪಾಗಲಿಕ್ಕಿಲ್ಲ. ವರ್ಷಾರಂಭದಲ್ಲೇ ಅನೇಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಈಗ ಬಡವರು ಮಾತ್ರವಲ್ಲದೆ ಮಧ್ಯಮವರ್ಗದ ಜನರೂ ಕೂಡ ದಿನನಿತ್ಯದ ಖರ್ಚುಗಳನ್ನು ನಿಭಾಯಿಸಲು ತತ್ತರಿಸುತ್ತಿದ್ದಾರೆ. ಇದೀಗ ಟ್ಯಾಕ್ಸಿ ಮತ್ತು ಕ್ಯಾಬ್ ಸೇವೆಗಳ ದರ ಏರಿಕೆ ಯಾಗಿದ್ದು, ಇಂದಿನಿಂದಲೇ ಈ ಹೊಸ ದರಗಳು ಜಾರಿಗೆ ಬರಲಿವೆ.…
Categories: ಕರ್ನಾಟಕ ಸುದ್ದಿಭಾರತದ ಮಾರುಕಟ್ಟೆಯ ಮೇಲೆ ಟ್ರಂಪ್ ತೆರಿಗೆ ಪರಿಣಾಮ; ಯಾವ ವಸ್ತುಗಳ ಬೆಲೆ ಇಳಿಕೆ? ದುಬಾರಿ? ಇಲ್ಲಿದೆ ವಿವರ

ಭಾರತದ ಮಾರುಕಟ್ಟೆಯ ಮೇಲೆ ಟ್ರಂಪ್ ತೆರಿಗೆ ಪರಿಣಾಮ: ಯಾವ ವಸ್ತುಗಳ ಬೆಲೆ ಇಳಿಯಲಿದೆ ಮತ್ತು ಯಾವವು ದುಬಾರಿಯಾಗಲಿದೆ?ಇಲ್ಲಿದೆ ಸಂಪೂರ್ಣ ಮಾಹಿತಿ! ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(US President Donald Trump) ಜಾರಿಗೊಳಿಸಿದ ಪ್ರತೀಕಾರದ ಆಮದು ಸುಂಕ (Retaliatory Tariffs) ಸರ್ವಜಾಗತಿಕ ವ್ಯಾಪಾರ ಸಂಬಂಧಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈ ಸುಂಕ ನೀತಿ ಭಾರತದಲ್ಲೂ ಬೆಲೆಗಳಿಗೆ ನೇರವಾಗಿ ತಟ್ಟಲಿದೆ. ಕೆಲವೊಂದು ವಸ್ತುಗಳು ಅಗ್ಗವಾಗುವ ಸಾಧ್ಯತೆ ಇದ್ದರೆ, ಇನ್ನೆರಡು ಮಡಿಗೆ ದುಬಾರಿಯಾಗುವ ಸಾಧ್ಯತೆ ಕೂಡ ಇದೆ. ಈ…
Categories: ಕರ್ನಾಟಕ ಸುದ್ದಿJob Alert: ಬೆಂಗಳೂರು ಮೆಟ್ರೋ ನೇಮಕಾತಿ ಅಧಿ ಸೂಚನೆ ಪ್ರಕಟ; ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದ ಉದ್ಯೋಗ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್, ಬೆಂಗಳೂರು ಮೆಟ್ರೋ ನೇಮಕಾತಿ 2025(Bangalore Metro Recruitment 2025) ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ…
Categories: ಕರ್ನಾಟಕ ಸುದ್ದಿCET 2025-26: ಸಿಇಟಿ: ಸೀಟು ಹಂಚಿಕೆಗೆ ಹೊಸ ವಿಧಾನ, ತಪ್ಪದೇ ತಿಳಿದುಕೊಳ್ಳಿ.!

CET 2025-26: ವಿದ್ಯಾರ್ಥಿಗಳ ಕನಸಿಗೆ ಬಾಗಿಲು ತೆರೆಸುವ ಹೊಸ ಸೀಟು ಹಂಚಿಕೆ ವಿಧಾನ ಪ್ರತಿ ವಿದ್ಯಾರ್ಥಿಯ ಕನಸು – ಕನಸಿನ ಕೋರ್ಸ್, ಇಷ್ಟದ ಕಾಲೇಜು, ಭವಿಷ್ಯದ ಭರವಸೆ. ಆದರೆ ಈ ಕನಸು ಸತ್ಯವಾಗಬೇಕಾದ್ರೆ, ಪ್ರವೇಶ ಪ್ರಕ್ರಿಯೆ ಸ್ಪಷ್ಟವಾಗಬೇಕು, ನಿಷ್ಠುರವಾಗಬಾರದು, ತಪ್ಪಿಗೆ ಮನ್ನಿಸಿ ಮತ್ತೆ ಅವಕಾಶ ನೀಡಬಲ್ಲಂಥದಾಗಿರಬೇಕು. ಇಂಥದ್ದೊಂದು ವಿದ್ಯಾರ್ಥಿ ಸ್ನೇಹಿ ಹೆಜ್ಜೆ ಇಡಿದೆ ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA). ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಕರ್ನಾಟಕ ಸುದ್ದಿರಾಜ್ಯದ ಗ್ರಾ.ಪಂ ಸಿಬ್ಬಂದಿಗಳಿಗೆ ಇ-ಹಾಜರಾತಿ ಕುರಿತು ಸರ್ಕಾರ ಹೊಸ ಆದೇಶ.!

ಗ್ರಾಮಪಂಚಾಯತ್ ಸಿಬ್ಬಂದಿಗೆ ಹೊಸ ಸುದ್ದಿ: ಇ-ಹಾಜರಾತಿಗೆ ಪ್ಯಾನ್ ಇಂಡಿಯಾ ಅಪ್ಡೇಟ್, ‘ಪಂಚತಂತ್ರ 2.0’ ಮೂಲಕ ಹೊಸ ಮಾರ್ಗದರ್ಶನ! ರಾಜ್ಯದ ಗ್ರಾಮಪಂಚಾಯತ್ ಸಿಬ್ಬಂದಿಗಳಿಗೆ(Gram Panchayat staff) ರಾಜ್ಯ ಸರ್ಕಾರದಿಂದ ಹೊಸತಾದ ತಂತ್ರಜ್ಞಾನ ಆಧಾರಿತ ಸೂಪರ್ ಸುದ್ದಿ ಬಂದಿದೆ. ಇನ್ನು ಮುಂದೆ ಹಾಜರಾತಿ ಕಾಗದದ ಕೆಲಸವಲ್ಲ – ಇ-ಹಾಜರಾತಿಯ( e-attendance) ಯುಗ ಶುರುವಾಗಿದೆ! ಹೌದು, ‘ಪಂಚತಂತ್ರ 2.0(Panchtantra 2.0)’ ಹೆಸರಿನ ಹೊಸದೋಲಾದ ಮೊಬೈಲ್ ಆಪ್(Mobile Application)ಮೂಲಕ ಹಾಜರಾತಿ ದಾಖಲಿಸುವಂತೆ ರಾಜ್ಯ ಸರ್ಕಾರದಿಂದ ಸ್ಪಷ್ಟ ಆದೇಶವೊಂದು ಹೊರಬಿದ್ದಿದೆ. ಇದೇ ರೀತಿಯ ಎಲ್ಲಾ…
Categories: ಕರ್ನಾಟಕ ಸುದ್ದಿ5200mAh ಬ್ಯಾಟರಿ, 32MP ಕ್ಯಾಮೆರಾ & ಕೇವಲ ₹6,499 ರೂಗಳಲ್ಲಿ!ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.!

POCO C71 5G ಭಾರತದಲ್ಲಿ ಬಿಡುಗಡೆ: 5200mAh ಬ್ಯಾಟರಿ, 32MP ಕ್ಯಾಮೆರಾ & ಕೇವಲ ₹6,499 ರೂಗಳಲ್ಲಿ! ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ POCO ಇಂದು ಭಾರತದಲ್ಲಿ ತನ್ನ ಹೊಸ POCO C71 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಫೋನ್ ಅತ್ಯಾಧುನಿಕ 5G ಸಾಮರ್ಥ್ಯ, ದೀರ್ಘಾವಧಿಯ ಬ್ಯಾಟರಿ ಜೀವನ ಮತ್ತು ಹೆಚ್ಚಿನ-ರೆಸಲ್ಯೂಷನ್ ಕ್ಯಾಮೆರಾವನ್ನು ಕಡಿಮೆ ಬೆಲೆಗೆ ನೀಡುತ್ತದೆ. ಫ್ಲಿಪ್ಕಾರ್ಟ್ ಮೂಲಕ ಈ ಫೋನ್ ಅನ್ನು ₹6,499 ರ ಆಕರ್ಷಕ ಆರಂಭಿಕ ಬೆಲೆಗೆ ಖರೀದಿಸಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಕರ್ನಾಟಕ ಸುದ್ದಿಸಾಲಗಾರ ಮೃತರಾದರೆ ಲೋನ್ ಹೊರೆ ಯಾರಿಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.!

ಸಾಲಗಾರ ಮೃತರಾದರೆ ಸಾಲದ ಹೊರೆ ಯಾರು ಹೊರುವರು? ಈ ಬಗ್ಗೆ ಸಂಪೂರ್ಣ ಮಾಹಿತಿ ಹೀಗಿದೆ ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಸಾಲ ತೆಗೆದುಕೊಳ್ಳುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಗೃಹ ಸಾಲ(Home loan), ವಾಹನ ಖರೀದಿ, ವ್ಯವಹಾರ ಆರಂಭ ಅಥವಾ ಶಿಕ್ಷಣಕ್ಕಾಗಿ ಹೆಚ್ಚಿನವರು ಬ್ಯಾಂಕ್ಗಳಿಂದ(Bank) ಅಥವಾ ಹಣಕಾಸು ಸಂಸ್ಥೆಗಳಿಂದ(financial institutions) ಸಾಲವನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ಸಾಲದ ಹಿಂದಿನ ಪ್ರಮುಖ ಅಂಶವೊಂದು ಹೆಚ್ಚು ಜನರಿಗೆ ತಿಳಿದಿಲ್ಲ. ಹೌದು, ಸಾಲಗಾರ ಮೃತರಾದರೆ ಆ ಸಾಲದ ಹೊರೆ ಯಾರ ಮೇಲಿದೆ ಎಂಬ ವಿಷಯ…
Categories: ಕರ್ನಾಟಕ ಸುದ್ದಿಕೇಂದ್ರದ ₹20,000/- ಕನಿಷ್ಠ ವೇತನ ಮಸೂದೆ: ಖಾಸಗಿ ವಲಯಕ್ಕೂ ಅನ್ವಯ ಆಗುತ್ತಾ.?

ಹೊಸ ಕನಿಷ್ಠ ವೇತನ ಮಸೂದೆ: ಖಾಸಗಿ ವಲಯಕ್ಕೂ ಅನ್ವಯವಾಗುತ್ತದೆಯೇ? ಭಾರತದಲ್ಲಿ ಉದ್ಯೋಗಿಗಳಿಗೆ ಕನಿಷ್ಠ ವೇತನ ನಿಗದಿಪಡಿಸುವ ಹೊಸ ಮಸೂದೆ ಪ್ರಸ್ತಾಪಗೊಂಡಿದೆ. ಈ ಮಸೂದೆ ಹಿರಿಯ ಮಾಧ್ಯಮಿಕ (PU), ಪದವೀಧರರು, ಮತ್ತು ಸ್ನಾತಕೋತ್ತರ ಪದವೀಧರರಿಗೆ ಕನಿಷ್ಠ ವೇತನ ನಿಗದಿ ಮಾಡುವ ಬಗ್ಗೆ ಚರ್ಚೆ ನಡೆಸುತ್ತಿದೆ. ಇದರಿಂದ ಸರ್ಕಾರಿ ಹಾಗೂ ಖಾಸಗಿ ವಲಯದ ಎಲ್ಲಾ ಉದ್ಯೋಗಿಗಳಿಗೆ ಕನಿಷ್ಠ ವೇತನ ಖಚಿತಗೊಳ್ಳಬಹುದು ಎಂಬ ನಿರೀಕ್ಷೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಕರ್ನಾಟಕ ಸುದ್ದಿಹೊಸ ಹೀರೋ ಸ್ಕೂಟರ್ಗೆ ಬರೋಬ್ಬರಿ ರೂ.40,000 ಡಿಸ್ಕೌಂಟ್ ಆಫರ್.! ಇಲ್ಲಿದೆ ಡೀಟೇಲ್ಸ್

ವಿಡಾ V2 ಎಲೆಕ್ಟ್ರಿಕ್ ಸ್ಕೂಟರ್: ಹೊಸ ಆವೃತ್ತಿಯ ಹೊಸ ಪ್ರಯೋಜನಗಳು! ಎಲೆಕ್ಟ್ರಿಕ್ ಸ್ಕೂಟರ್ಗಳ ಪ್ರಿಯರಿಗೆ ಹೀರೋ ವಿಡಾ (Vida) ತನ್ನ ಹೊಸ V2 ಸರಣಿಯನ್ನು ಪರಿಚಯಿಸಿದ್ದು, ಇದರೊಂದಿಗೆ ಆಕರ್ಷಕ ಕೊಡುಗೆಗಳನ್ನೂ(Attractive offers) ಘೋಷಿಸಿದೆ. ವಿಡಾ V2, ವಿದಾ V1 ಮಾದರಿಯ ನವೀಕರಿಸಿದ ಆವೃತ್ತಿಯಾಗಿದ್ದು, ಎರಡು ಹೊಸ ಬಣ್ಣಗಳೊಂದಿಗೆ ಮಾರುಕಟ್ಟೆಗೆ ಆಗಮಿಸಿದೆ. ಆದರೆ ಇದರ ಪ್ರಮುಖ ಆಕರ್ಷಣೆ ಎಂದರೆ Amazon ಮತ್ತು Flipkart ಮುಖಾಂತರ ಖರೀದಿಸಿದರೆ 40,000 ರೂಪಾಯಿ ವರೆಗೆ ಪ್ರಯೋಜನ ಪಡೆಯಬಹುದಾಗಿದೆ. ಈ ಪ್ರಯೋಜನಗಳಲ್ಲಿ ಬ್ಯಾಂಕ್ ರಿಯಾಯಿತಿಗಳು,…
Categories: ಕರ್ನಾಟಕ ಸುದ್ದಿ
Hot this week
PM Surya Ghar Yojana: ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ, ₹78,000 ವರೆಗೆ ಸಬ್ಸಿಡಿ ಪಡೆಯಿರಿ!
Reliance Foundation Scholarship 2026-27: ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿವೇತನ.
Karnataka Teacher Recruitment 2026: 15,000 ಶಿಕ್ಷಕ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ.
BHEL Ranipet Recruitment 2026: 305 ಐಟಿಐ (ITI) ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನ.
BHEL Recruitment 2026: ಬೆಂಗಳೂರಿನಲ್ಲಿ 16 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- PM Surya Ghar Yojana: ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ, ₹78,000 ವರೆಗೆ ಸಬ್ಸಿಡಿ ಪಡೆಯಿರಿ!

- Reliance Foundation Scholarship 2026-27: ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿವೇತನ.

- Karnataka Teacher Recruitment 2026: 15,000 ಶಿಕ್ಷಕ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ.

- BHEL Ranipet Recruitment 2026: 305 ಐಟಿಐ (ITI) ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನ.

- BHEL Recruitment 2026: ಬೆಂಗಳೂರಿನಲ್ಲಿ 16 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ















