Category: ಕರ್ನಾಟಕ ಸುದ್ದಿ
Toyota Innova Hycross ಈಗ ಇನ್ನಷ್ಟು ಅಗ್ಗ: 5-ಸ್ಟಾರ್ ಸೇಫ್ಟಿ, 23 KM/L ಮೈಲೇಜ್! ಬೆಲೆ ಮತ್ತು ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಜಿಎಸ್ಟಿ 2.0 (GST 2.0) ಜಾರಿಯಾದ ನಂತರ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಗಣನೀಯ ಪ್ರಗತಿ ಕಂಡುಬಂದಿದೆ. ವಿಶೇಷವಾಗಿ ದೊಡ್ಡ ಕುಟುಂಬದ ಕಾರುಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಇದರ ಪ್ರಯೋಜನ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ, ಜನಪ್ರಿಯ ಎಂಪಿವಿ (MPV) ಕಾರು Toyota Innova Hycross ಈಗ ಮೊದಲಿಗಿಂತ ಅಗ್ಗವಾಗಿದೆ. ಇದರ ವಿಶಾಲವಾದ ಒಳಾಂಗಣ, ಶಕ್ತಿಶಾಲಿ ಹೈಬ್ರಿಡ್ ಎಂಜಿನ್ ಮತ್ತು 5-ಸ್ಟಾರ್ ಸುರಕ್ಷತಾ ರೇಟಿಂಗ್ನಿಂದಾಗಿ ಇದು ಇನ್ನಷ್ಟು ಆಕರ್ಷಕ ಆಯ್ಕೆಯಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ.. ಇನ್ನೋವಾ…
Categories: ಕರ್ನಾಟಕ ಸುದ್ದಿಬೆಂಗಳೂರಿನಲ್ಲಿ ಹಸಿರು ಹೊದಿಕೆ ಕುಸಿತ: ಜೂನ್ 28ರಂದು ಬೃಹತ್ ‘ಮರಗಳಿಗಾಗಿ ಓಟ’

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಸಿರು ಹೊದಿಕೆ ಆತಂಕಕಾರಿ ಮಟ್ಟಕ್ಕೆ ಕುಸಿಯುತ್ತಿದ್ದು, ಪರಿಸರ ಜಾಗೃತಿಗಾಗಿ ಜೂನ್ 28ರಂದು ‘ರನ್ ಫಾರ್ ಟ್ರೀಸ್’ (ಮರಗಳಿಗಾಗಿ ಓಟ) ಮ್ಯಾರಥಾನ್ ಆಯೋಜಿಸಲಾಗಿದೆ. ಮಾಜಿ ಶಾಸಕ ನೆಲ ನರೇಂದ್ರ ಬಾಬು ಹಾಗೂ ಗ್ರೀನ್ ಪಾತ್ ಸಂಸ್ಥೆಯ ಈ ಮಹತ್ವದ ಅಭಿಯಾನದ ಸಂಪೂರ್ಣ ವರದಿ… *ಬೃಹತ್ ಅಭಿಯಾನ: ಜಿಡ್ಡುಗಟ್ಟಿದ ಮನಸ್ಸುಗಳನ್ನು ಬಡಿದೆಬ್ಬಿಸಲು ಜೂನ್ 28ರಂದು ಬೆಳಿಗ್ಗೆ 5.30ಕ್ಕೆ ‘ಮರಗಳಿಗಾಗಿ ಓಟ’ (Run for Trees) ಮ್ಯಾರಥಾನ್. *ಆತಂಕಕಾರಿ ಕುಸಿತ: ಬೆಂಗಳೂರಿನ ಗಾಂಧಿನಗರ, ಚಿಕ್ಕಪೇಟೆ, ಜಯನಗರ ಸೇರಿದಂತೆ…
Categories: ಕರ್ನಾಟಕ ಸುದ್ದಿರಾಣೆಬೆನ್ನೂರಿನಲ್ಲಿ ಅಡಿಕೆ ಸಸಿಗಳ ದರ್ಬಾರು: ದರ ಏರಿಕೆ, ರೈತರಲ್ಲಿ ಹೆಚ್ಚಿದ ಬೇಡಿಕೆ

ಬಯಲು ಸೀಮೆಯ ಸೆರಗು ರಾಣೆಬೆನ್ನೂರು ತಾಲೂಕಿನಲ್ಲಿ ಅಡಿಕೆ ಕೃಷಿ ಭಾರಿ ವೇಗ ಪಡೆದುಕೊಂಡಿದ್ದು, ಸಸಿಗಳ ಬೆಲೆ ₹65ಕ್ಕೆ ಏರಿಕೆಯಾಗಿದೆ. 5 ಸಾವಿರ ಹೆಕ್ಟೇರ್ ದಾಟಿದ ಅಡಿಕೆ ಬೆಳೆಯಿಂದ ಭವಿಷ್ಯದ ಆಹಾರ ಭದ್ರತೆಯ ಆತಂಕದ ಕುರಿತಾದ ಸಮಗ್ರ ವಿಶ್ಲೇಷಣೆ.. ರಾಣೆಬೆನ್ನೂರು: ಬೀಜೋತ್ಪಾದನಾ ಕಾಶಿಯಲ್ಲಿ ಈಗ ‘ಅಡಿಕೆ’ಯದ್ದೇ ದರ್ಬಾರು; ಸಸಿಗಳ ದರ ಏರಿಕೆ, ಬೆನ್ನಲ್ಲೇ ಕಾಡುತ್ತಿದೆ ಆಹಾರ ಭದ್ರತೆಯ ಆತಂಕ! ಹಾವೇರಿ (ವಿಶೇಷ ವಿಶ್ಲೇಷಣೆ): ರಾಜ್ಯದಲ್ಲಿ ‘ಬೀಜೋತ್ಪಾದನಾ ಕಾಶಿ’ ಎಂದೇ ಖ್ಯಾತಿ ಪಡೆದಿರುವ ಹಾಗೂ ಬಯಲು ಸೀಮೆಯ ಸೆರಗು ಎಂದು…
Categories: ಕರ್ನಾಟಕ ಸುದ್ದಿರಾಜ್ಯ ಒಕ್ಕಲಿಗರ ಸಂಘದಲ್ಲಿ ಭಾರಿ ಬಿರುಕು: 50 ಲಕ್ಷ ಲಂಚದ ಬಾಂಬ್ ಸಿಡಿಸಿದ ಹಾಲಿ ಪದಾಧಿಕಾರಿಗಳು!

ರಾಜ್ಯ ಒಕ್ಕಲಿಗರ ಸಂಘದಲ್ಲಿ ಮುಂಬರುವ ಚುನಾವಣೆಯ ಕಾವು ಜೋರಾಗಿದ್ದು, ಮಾಜಿ ಪದಾಧಿಕಾರಿಗಳಾದ ಕೋನಪ್ಪ ರೆಡ್ಡಿ ಹಾಗೂ ಉಮಾಪತಿ ಅವರ ವಿರುದ್ಧ 50 ಲಕ್ಷ ರೂ. ಲಂಚ ಸೇರಿದಂತೆ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಬಹಿರಂಗಪಡಿಸಿದ್ದಾರೆ… ಬೆಂಗಳೂರು: ರಾಜ್ಯದ ಅತ್ಯಂತ ಪ್ರಭಾವಿ ಹಾಗೂ ಪ್ರತಿಷ್ಠಿತ ಸಮುದಾಯದ ಸಂಘಟನೆಗಳಲ್ಲಿ ಒಂದಾಗಿರುವ ‘ರಾಜ್ಯ ಒಕ್ಕಲಿಗರ ಸಂಘ’ದಲ್ಲಿ ಇದೀಗ ಭಾರಿ ಆಂತರಿಕ ಬಿರುಕು ಹಾಗೂ ಆರೋಪ-ಪ್ರತ್ಯಾರೋಪಗಳ ಪರ್ವ ಶುರುವಾಗಿದೆ. ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ ಮತ್ತು…
Categories: ಕರ್ನಾಟಕ ಸುದ್ದಿಸಾಲುಮರದ ತಿಮ್ಮಕ್ಕನ 114ನೇ ಜನ್ಮದಿನ: ಬೆಳ್ಳಿ ರಥೋತ್ಸವದಲ್ಲಿ ಅಶ್ವಿನಿ ಪುನೀತ್ ಭಾಗಿ

ಯಲಹಂಕದಲ್ಲಿ ಜೂನ್ 30ರಂದು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ 114ನೇ ಜನ್ಮದಿನಾಚರಣೆ ಹಾಗೂ ‘ಸಾಲುಮರದ ತಿಮ್ಮಕ್ಕ ವೇದಿಕೆ’ ಉದ್ಘಾಟನೆ. ಬೆಳ್ಳಿ ರಥದ ಮೆರವಣಿಗೆ, ಸಚಿವ ಕೃಷ್ಣ ಬೈರೇಗೌಡ, ಅಶ್ವಿನಿ ಪುನೀತ್ ರಾಜ್ಕುಮಾರ್ ಸೇರಿದಂತೆ ಗಣ್ಯರ ದಂಡೇ ಸೇರಲಿದೆ. ಸಂಪೂರ್ಣ ವಿವರ ಇಲ್ಲಿದೆ… ಬೆಂಗಳೂರು: ಶತಾಯುಷಿ, ಪದ್ಮಶ್ರೀ ಪುರಸ್ಕೃತೆ, ಅಸಂಖ್ಯಾತ ಮರಗಳಿಗೆ ಜೀವ ತುಂಬಿ ಹೆತ್ತೊಡಲಂತೆ ಸಾಕಿ ಬೆಳೆಸಿದ ‘ವೃಕ್ಷಮಾತೆ’ ಸಾಲುಮರದ ತಿಮ್ಮಕ್ಕ ಅವರ 114ನೇ ಜನ್ಮದಿನಾಚರಣೆಯನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಅಭೂತಪೂರ್ವ ಸಿದ್ಧತೆಗಳು…
Categories: ಕರ್ನಾಟಕ ಸುದ್ದಿಬ್ಯಾಡಗಿ: ಜತ್ತಿಕಟ್ಟಿ ಕೆರೆಗೆ ನದಿ ನೀರು ತುಂಬಿಸಲು ಆಗ್ರಹಿಸಿ ರೈತರ ಬೃಹತ್ ಎತ್ತಿನಗಾಡಿ ಪ್ರತಿಭಟನೆ!

ಬ್ಯಾಡಗಿ ಪಟ್ಟಣದ ಅಗಸನಹಳ್ಳಿ ಬಳಿಯ ಜತ್ತಿಕಟ್ಟಿ ಕೆರೆಯ ಹೂಳೆತ್ತಿ, ನದಿ ನೀರಿನಿಂದ ತುಂಬಿಸುವಂತೆ ಆಗ್ರಹಿಸಿ ನೂರಾರು ರೈತರು ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಸಂಪೂರ್ಣ ವರದಿ ಇಲ್ಲಿದೆ.. *ಆಕ್ರೋಶ: ಜತ್ತಿಕಟ್ಟಿ ಕೆರೆಯ ಹೂಳೆತ್ತಿ ನದಿ ನೀರು ಹರಿಸಲು ಆಗ್ರಹಿಸಿ ಬ್ಯಾಡಗಿಯಲ್ಲಿ ರೈತರ ಬೃಹತ್ ಪ್ರತಿಭಟನೆ. *ಮೆರವಣಿಗೆ: ಎತ್ತಿನ ಗಾಡಿಗಳು ಹಾಗೂ ಡೊಳ್ಳು ಬಾರಿಸುವ ಮೂಲಕ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ. *ಬೇಡಿಕೆ: ಆಣೂರು-ಶಿಡೇನೂರ ಮಾರ್ಗದ ಪೈಪ್ಲೈನ್ ಅನ್ನು ಜತ್ತಿಕಟ್ಟಿ ಕೆರೆಯವರೆಗೆ ವಿಸ್ತರಿಸಲು ಒತ್ತಾಯ. ಬ್ಯಾಡಗಿ: ಪಟ್ಟಣದ…
Categories: ಕರ್ನಾಟಕ ಸುದ್ದಿರಾಣೆಬೆನ್ನೂರು: ತಾವು ಕಲಿತ ಶಾಲೆಗೆ ಮರಳಿದ ಯುವಕ, 250 ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿ ವಿತರಣೆ!

ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ‘ಕನಸಿನ ಮೆಡ್ಲೇರಿ’ ತಂಡದ ಯುವ ಮುಖಂಡ ಬೀರೇಶ್ ಆರ್. ಪೂಜಾರ ಅವರು ತಾವು ಕಲಿತ ಸರ್ಕಾರಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಪೆನ್ ವಿತರಿಸಿದ್ದಾರೆ. *ಕನಸಿನ ಮೆಡ್ಲೇರಿ: ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಯುವಕರಿಂದ ಹೊಸ ತಂಡ ರಚನೆ. *ವಿದ್ಯಾದಾನ: ಸರ್ಕಾರಿ ಶಾಲೆಯ ಸುಮಾರು 250 ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿ ವಿತರಣೆ. *ಮಾದರಿ ಕಾರ್ಯ: ತಾವು ಕಲಿತ ಶಾಲೆಗೆ ನೆರವಾದ ಯುವ ಮುಖಂಡ ಬೀರೇಶ್…
Categories: ಕರ್ನಾಟಕ ಸುದ್ದಿವಿಕಾಸ ಪಥ’ ಪುಸ್ತಕ ಲೋಕಾರ್ಪಣೆ; ಪ್ರಧಾನಿ ಮೋದಿ ನಾಯಕತ್ವವನ್ನು ಶ್ಲಾಘಿಸಿದ ಶಾಸಕ ಎಸ್.ಆರ್. ವಿಶ್ವನಾಥ್

ಲೇಖಕ ಪ್ರಕಾಶ್ ಶೇಷರಾಘವಾಚಾರ್ ಅವರ ‘ವಿಕಾಸ ಪಥ’ ಪುಸ್ತಕವನ್ನು ಶಾಸಕ ಎಸ್.ಆರ್. ವಿಶ್ವನಾಥ್ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ, ಸಾಧನೆ ಹಾಗೂ ರಾಜಕೀಯ ನಾಯಕರ ಸಾಹಿತ್ಯ ಪ್ರೇಮದ ಕುರಿತಾದ ಸಂಪೂರ್ಣ ವರದಿ ಇಲ್ಲಿದೆ… *‘ವಿಕಾಸ ಪಥ’ ಪುಸ್ತಕ ಲೋಕಾರ್ಪಣೆ ಮಾಡಿದ ಎಸ್.ಆರ್. ವಿಶ್ವನಾಥ್. *ಪ್ರಧಾನಿ ಮೋದಿಯವರಂತಹ ನಾಯಕತ್ವ ದೇಶಕ್ಕೆ ಅತ್ಯಗತ್ಯ ಎಂದ ಶಾಸಕ. *ರಾಜಕಾರಣಿಗಳಲ್ಲಿ ಓದು, ಬರಹ ಕಡಿಮೆಯಾಗುತ್ತಿದೆ: ವಿಶ್ವೇಶ್ವರ ಭಟ್ ಕಳವಳ. ಬೆಂಗಳೂರು: ದೇಶದ ಭದ್ರತೆ, ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಹಗಲಿರುಳು…
Categories: ಕರ್ನಾಟಕ ಸುದ್ದಿ
Hot this week
Topics
Latest Posts
- Free Training for Women: ಯುವತಿಯರಿಗೆ 5 ದಿನಗಳ ಉಚಿತ ಉದ್ಯೋಗ ತರಬೇತಿ | 100% ಪ್ಲೇಸ್ಮೆಂಟ್ ನೆರವು

- India Post GDS Recruitment 2026: 25,000ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳಿಗೆ ಅರ್ಜಿ ಆಹ್ವಾನ

- SS Bank Recruitment 2026: ವಿಜಯಪುರ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಲ್ಲಿ 60 ವಿವಿಧ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- Karnataka SWD Teacher Recruitment:140 ವಸತಿ ಶಾಲಾ ಶಿಕ್ಷಕರ ಹುದ್ದೆಗಳಿಗೆ KEA ಮೂಲಕ ಅರ್ಜಿ ಆಹ್ವಾನ

- AAI ನೇಮಕಾತಿ 2026: 205 ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ; ಪರೀಕ್ಷೆಯಿಲ್ಲದೆ ಆಯ್ಕೆ!















