Category: ಕರ್ನಾಟಕ ಸುದ್ದಿ
ಗ್ಯಾಸ್ ಗೀಜರ್ ಎಚ್ಚರಿಕೆ: ನಿಮ್ಮ ಸ್ನಾನಗೃಹವೇ ಪ್ರಾಣಾಪಾಯದ ಗೂಡು ಆಗಬಹುದು! ವೈದ್ಯರಿಂದ ಮಹತ್ವದ ಸಲಹೆಗಳು

ಮಳೆಗಾಲ ಅಥವಾ ಚಳಿಗಾಲ ಬಂದಾಗ ಬಿಸಿಬಿಸಿ ಸ್ನಾನ ಮಾಡುವ ಆನಂದಕ್ಕೇ ಸಾಟಿಯೇ ಇಲ್ಲ. ಇಂದಿನ ಕಾಲದಲ್ಲಿ ವಿದ್ಯುತ್ ಗೀಜರ್(Electric geyser) ಜೊತೆಗೆ ಗ್ಯಾಸ್ ಗೀಜರ್(Gas geyser) ಬಳಕೆಯೂ ಹೆಚ್ಚಾಗಿದೆ. ಕಡಿಮೆ ವೆಚ್ಚದಲ್ಲಿ ತ್ವರಿತವಾಗಿ ನೀರನ್ನು ಬಿಸಿ ಮಾಡುವ ಸಾಮರ್ಥ್ಯದಿಂದಾಗಿ, ಗ್ಯಾಸ್ ಗೀಜರ್ಗಳು ಮನೆಮಾತಾಗಿವೆ. ಆದರೆ ನಿಮಗೆ ಗೊತ್ತೇ? ಇದೇ ಗ್ಯಾಸ್ ಗೀಜರ್ಗಳು, ನಿಮ್ಮ ಪ್ರಾಣ ಕಳೆಯುವ ಸಾಧನವಾಗಬಹುದು? ಹಾಗಿದ್ದರೆ ಗ್ಯಾಸ್ ಗೀಜರ್ಗಳಿಂದ ಯಾವೆಲ್ಲ ಅಪಾಯಗಳು ಸಂಭವಿಸುತ್ತವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ
Categories: ಕರ್ನಾಟಕ ಸುದ್ದಿಖಾಸಗಿ ಕಂಪನಿಯ ಸರ್ವರ್ ಹ್ಯಾಕ್ – ₹378 ಕೋಟಿ ಕಳವು! ಕರ್ನಾಟಕದಲ್ಲಿ ಅತಿದೊಡ್ಡ ಸೈಬರ್ ವಂಚನೆ ಬೆಳಕಿಗೆ

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ(ಬೆಂಗಳೂರು) ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಪ್ಟೋ ಕರೆನ್ಸಿ(Crypto currency) ವ್ಯಾಪಾರದಲ್ಲಿ ತೊಡಗಿರುವ ಪ್ರತಿಷ್ಠಿತ ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ(Nebilo Technologies Private Limited Company) ಸರ್ವರ್ನ್ನು ಸೈಬರ್ ಖದೀಮರು ಹ್ಯಾಕ್ ಮಾಡಿ, ಸುಮಾರು 44 ಮಿಲಿಯನ್ USDT (ಅಂದಾಜು ₹378 ಕೋಟಿ) ಮೊತ್ತವನ್ನು ಕಳವು ಮಾಡಿದ್ದಾರೆ. ಈ ಘಟನೆ ವೈಟ್ಫೀಲ್ಡ್(Whitefield) ಪ್ರದೇಶದಲ್ಲಿ ಜರುಗಿದ್ದು, ಸೈಬರ್ ಕ್ರೈಮ್ ಕ್ಷೇತ್ರದಲ್ಲಿ ಇದು ಕರ್ನಾಟಕದ ಇತಿಹಾಸದಲ್ಲೇ ದಾಖಲೆಯ ಪ್ರಕರಣವೆಂದು ಪೊಲೀಸರು
Categories: ಕರ್ನಾಟಕ ಸುದ್ದಿಆಗಸ್ಟ್ 1ರಿಂದ ಬೆಂಗಳೂರಿನಲ್ಲಿ ಹೊಸ ಆಟೋ ಮೀಟರ್ ದರ ಜಾರಿ: ರಾತ್ರಿ ದರ 50% ಹೆಚ್ಚಳ, ಲಗೇಜ್ ಹಾಗೂ ಕಾಯುವಿಕೆ ಶುಲ್ಕ ನಿಗದಿ

ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣಿಕರಿಗೆ ಮಹತ್ವದ ಸುದ್ದಿ ಬಂದಿದೆ. ಬಹುಕಾಲದಿಂದ ಬಾಕಿ ಉಳಿದಿದ್ದ ಆಟೋ ಮೀಟರ್ ದರ ಪರಿಷ್ಕರಣೆ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿರುವ ಆಟೋರಿಕ್ಷಾಗಳಿಗೆ ಹೊಸ ದರಗಳನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (RTA) ನಿಖರವಾಗಿ ಪರಿಶೀಲಿಸಿ ನಿಗದಿಪಡಿಸಿದೆ. ಈ ಪರಿಷ್ಕೃತ ದರಗಳು ಆಗಸ್ಟ್ 1, 2025ರಿಂದ ಜಾರಿಗೆ ಬರಲಿವೆ. ಪರಿಷ್ಕೃತ ದರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಕರ್ನಾಟಕ ಸುದ್ದಿಮೈಸೂರು ನಗರದಲ್ಲೇ ಡ್ರಗ್ಸ್ ಫ್ಯಾಕ್ಟರಿ.! ಅಬ್ಬಾ 100 ಕೋಟಿ ಡ್ರಗ್ಸ್ ವಶ, 4 ಜನ ಬಂದನ

ಮೈಸೂರಿನಲ್ಲಿ ಡ್ರಗ್ಸ್ ಜಾಲದ ಭೇದ: ಮಹಾರಾಷ್ಟ್ರ ಪೊಲೀಸರ ದಾಳಿಯಿಂದ ತೆರೆದುಕೊಂಡ ಕಾರ್ಯಾಚರಣೆ ಮೈಸೂರು,ಸಾಂಸ್ಕೃತಿಕ ರಾಜಧಾನಿಯೆಂದೇ ಖ್ಯಾತವಾದ ಮೈಸೂರು ನಗರವು ಇತ್ತೀಚೆಗೆ ಒಂದು ದೊಡ್ಡ ಮಾದಕ ವಸ್ತು ಜಾಲದ ಕೇಂದ್ರವಾಗಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಪೊಲೀಸರ ದಾಳಿಯೊಂದಿಗೆ ಆರಂಭವಾದ ಈ ಘಟನೆಯು ಸ್ಥಳೀಯ ಪೊಲೀಸರಿಗೆ ಎಚ್ಚರಿಕೆಯ ಕರೆಗಂಟಿಯಾಗಿದ್ದು, ಈಗ ಮೈಸೂರು ಪೊಲೀಸರು ತೀವ್ರ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಹಾರಾಷ್ಟ್ರ
Categories: ಕರ್ನಾಟಕ ಸುದ್ದಿJioPC: ಒಂದೇ ಕ್ಲಿಕ್ ನಲ್ಲಿ ನಿಮ್ಮ ಮನೆಯ ಟಿವಿ ಆಗಲಿದೆ ಹೈ ಎಂಡ್ ಕಂಪ್ಯೂಟರ್.!

ರಿಲಯನ್ಸ್ ಜಿಯೋ ತನ್ನ ಹೊಸ ಸೇವೆಯಾದ ಜಿಯೋಪಿಸಿ (JioPC) ಅನ್ನು ಪರಿಚಯಿಸಿದೆ, ಇದು ಸಾಂಪ್ರದಾಯಿಕ ಟಿವಿಗಳನ್ನು ಸುಲಭವಾಗಿ ಕಂಪ್ಯೂಟರ್ ಆಗಿ ಪರಿವರ್ತಿಸುತ್ತದೆ. ಕೇವಲ ₹599 ಪ್ರತಿ ತಿಂಗಳ ಬೆಲೆಯಲ್ಲಿ ಈ ಸೇವೆಯನ್ನು ಪಡೆಯಬಹುದು. ಇದು ಭಾರತದಲ್ಲಿ ಕಂಪ್ಯೂಟಿಂಗ್ ಸಾಧನಗಳ ಬಳಕೆಯನ್ನು ಸುಗಮವಾಗಿಸುವ ದಿಶೆಯಲ್ಲಿ ಒಂದು ದೊಡ್ಡ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜಿಯೋಪಿಸಿ ಎಂದರೇನು? ಜಿಯೋಪಿಸಿ ಒಂದು
Categories: ಕರ್ನಾಟಕ ಸುದ್ದಿಮನೆಯಲ್ಲಿ ಪ್ರತಿದಿನ ಪೋಷಕರು ಮಕ್ಕಳ ಮುಂದೆ ಜಗಳ ಮಾಡ್ತಾ ಇದ್ರೆ ತಪ್ಪದೇ ಈ ಸ್ಟೋರಿ ಓದಿ

ಪ್ರತಿಯೊಂದು ಮನೆಯನ್ನು ನಿಮ್ಮದಿಯ ನೆಲೆಯನ್ನಾಗಿ ಮಾಡುವುದು ನಮ್ಮ ಪರಸ್ಪರ ಪ್ರೀತಿ ಮತ್ತು ಗೌರವದಿಂದಲೇ (With mutual love and respect). ಆದರೆ ಕೆಲವು ಸಂದರ್ಭಗಳಲ್ಲಿ ಗಂಡ-ಹೆಂಡತಿಯ ಮಧ್ಯೆ ಆಗುವ ಮನಸ್ತಾಪಗಳು, ಮಾತಿನ ಚಕಮಕಿ, ಸಂಬಂಧದ ನಾಜೂಕು ಹಂತವನ್ನು ತಲುಪುತ್ತವೆ. ಈ ಜಗಳಗಳು ಕೆಲವೊಮ್ಮೆ ತಾತ್ಕಾಲಿಕವಾಗಿದ್ದರೂ, ಮನೆಯಲ್ಲಿ ಬೆಳೆದ ಮಕ್ಕಳ ಮನಸ್ಸಿನಲ್ಲಿ ಇವು ತೀವ್ರವಾದ ಛಾಪನ್ನು ಬಿಟ್ಟುಕೊಡುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಕರ್ನಾಟಕ ಸುದ್ದಿಬರೋಬ್ಬರಿ 3588 ಕಾನ್ಸ್ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ

ಈ ವರದಿಯಲ್ಲಿ ಗಡಿ ಭದ್ರತಾ ಪಡೆ ನೇಮಕಾತಿ 2025 (BSF Recruitment 2025) ನೇಮಕಾತಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ
Categories: ಕರ್ನಾಟಕ ಸುದ್ದಿHealthy Tips:ಇದನ್ನು ರಾತ್ರಿ ಮೊಸರಿನೊಂದಿಗೆ ಬೆರೆಸಿ ತಿಂದರೆ ಹೊಟ್ಟೆಯಲ್ಲಾ ಫುಲ್ ಕ್ಲೀನ್.!

ನಮ್ಮ ದೈನಂದಿನ ಆರೋಗ್ಯದಲ್ಲಿ ಹೊಟ್ಟೆಯು ಪ್ರಮುಖ ಪಾತ್ರ ವಹಿಸುತ್ತದೆ. ಹೊಟ್ಟೆ ಸರಿಯಾಗಿ ಸ್ವಚ್ಛವಾಗದಿದ್ದರೆ, ಅದು ಮಲಬದ್ಧತೆ, ಹೊಟ್ಟೆ ಉಬ್ಬರ, ಆಮ್ಲತೆ, ತಲೆನೋವು, ಬಾಯಿ ದುರ್ವಾಸನೆ ಮತ್ತು ಚರ್ಮದ ಸಮಸ್ಯೆಗಳಂತಹ ಅನೇಕ ತೊಂದರೆಗಳಿಗೆ ಕಾರಣವಾಗಬಹುದು. ಇಂತಹ ಸಮಸ್ಯೆಗಳಿಂದ ದೂರವಿರಲು ಹೊಟ್ಟೆಯನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸುವುದು ಅತ್ಯಗತ್ಯ. ಇದಕ್ಕಾಗಿ ಸರಳವಾದ ಮತ್ತು ಪರಿಣಾಮಕಾರಿಯಾದ ಮನೆಮದ್ದು ಎಂದರೆ ಮೊಸರು ಮತ್ತು ಇಸಾಬ್ಗೋಲ್ ಮಿಶ್ರಣ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಕರ್ನಾಟಕ ಸುದ್ದಿIT Jobs: 2025ರ ವೇಳೆಗೆ ಇನ್ಫೋಸಿಸ್ ನಿಂದ 20,000 ಫ್ರೆಶರ್ ಗಳಿಗೆ ಹೊಸ ಉದ್ಯೋಗವಕಾಶ.!

ಭಾರತದ ಪ್ರಮುಖ ಐಟಿ ಕಂಪನಿಯಾದ ಇನ್ಫೋಸಿಸ್, 2025ರ ವೇಳೆಗೆ ಸುಮಾರು 20,000 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ತಯಾರಾಗಿದೆ. ಕಂಪನಿಯ ಸಿಇಒ ಸಲೀಲ್ ಪರೇಖ್ ಅವರು ಈ ನೇಮಕಾತಿ ಯೋಜನೆಯನ್ನು ಘೋಷಿಸಿದ್ದಾರೆ. ಇದು ಈಗಾಗಲೇ 2025ರ ಮೊದಲ ತ್ರೈಮಾಸಿಕದಲ್ಲಿ 17,000 ಫ್ರೆಶರ್ ಗಳನ್ನು ನೇಮಿಸಿಕೊಂಡಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸಾಮರ್ಥ್ಯವನ್ನು ಹೆಚ್ಚಿಸಲು ಕಂಪನಿ ಮುಂದಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಕರ್ನಾಟಕ ಸುದ್ದಿ
Hot this week
Karnataka Weather: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯಾದ್ಯಂತ 5 ದಿನ ಬಿರುಗಾಳಿ ಮಳೆ!
ಬೆಂಗಳೂರು-ಮುಂಬೈ ಹೊಸ ಸೂಪರ್ಫಾಸ್ಟ್ ರೈಲು ಆರಂಭ! ದಾವಣಗೆರೆ, ಹುಬ್ಬಳ್ಳಿ ಸೇರಿ 4 ಕಡೆ ನಿಲುಗಡೆ
Myntra Scholarship 2026: ವಿದ್ಯಾರ್ಥಿಗಳಿಗೆ ₹20,000 ವಿದ್ಯಾರ್ಥಿವೇತನ, ಅರ್ಜಿ ಸಲ್ಲಿಕೆ ಹೇಗೆ.?
ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ; ಕರ್ನಾಟಕದ 3 ಪ್ರಮುಖ ಡೆಮು ರೈಲುಗಳ ಸಂಚಾರ ಖಾಯಂ, ರೈಲ್ವೆ ಇಲಾಖೆ ಆದೇಶ!
Gold Price Today: ಒಂದೇ ವಾರದಲ್ಲಿ ₹11,000 ಏರಿಕೆಯಾದ ಬೆಳ್ಳಿ – ಬೆಂಗಳೂರಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಿದೆ?
Topics
Latest Posts
- Karnataka Weather: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯಾದ್ಯಂತ 5 ದಿನ ಬಿರುಗಾಳಿ ಮಳೆ!

- ಬೆಂಗಳೂರು-ಮುಂಬೈ ಹೊಸ ಸೂಪರ್ಫಾಸ್ಟ್ ರೈಲು ಆರಂಭ! ದಾವಣಗೆರೆ, ಹುಬ್ಬಳ್ಳಿ ಸೇರಿ 4 ಕಡೆ ನಿಲುಗಡೆ

- Myntra Scholarship 2026: ವಿದ್ಯಾರ್ಥಿಗಳಿಗೆ ₹20,000 ವಿದ್ಯಾರ್ಥಿವೇತನ, ಅರ್ಜಿ ಸಲ್ಲಿಕೆ ಹೇಗೆ.?

- ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ; ಕರ್ನಾಟಕದ 3 ಪ್ರಮುಖ ಡೆಮು ರೈಲುಗಳ ಸಂಚಾರ ಖಾಯಂ, ರೈಲ್ವೆ ಇಲಾಖೆ ಆದೇಶ!

- Gold Price Today: ಒಂದೇ ವಾರದಲ್ಲಿ ₹11,000 ಏರಿಕೆಯಾದ ಬೆಳ್ಳಿ – ಬೆಂಗಳೂರಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಿದೆ?
















