Category: ಕರ್ನಾಟಕ ಸುದ್ದಿ

  • ಮದ್ಯ ಪ್ರಿಯರೆ ಗಮನಿಸಿ: ಬೆಂಗಳೂರಿನ ಈ ಏರಿಯಾಗಳಲ್ಲಿ ಎಣ್ಣೆ ಸಿಗಲ್ಲ, ಬಾರ್ ಬಂದ್.! ಯಾವಾಗ?

    WhatsApp Image 2025 08 28 at 12.05.16 PM

    ಬೆಂಗಳೂರು ನಗರದಲ್ಲಿ ಸಾಮೂಹಿಕ ಗಣೇಶ ವಿಸರ್ಜನೆಯ ಸಮಾರಂಭಗಳನ್ನು ಮುನ್ನಿಟ್ಟುಕೊಂಡು ಪೊಲೀಸ್ ಆಯುಕ್ತರು ನಗರದ ಹಲವಾರು ಪ್ರದೇಶಗಳಲ್ಲಿ ಆಗಸ್ಟ್ 30 ಮತ್ತು 31 ರಂದು ಮದ್ಯ ಮಾರಾಟದ ಮೇಲೆ ಪೂರ್ಣ ನಿಷೇಧವನ್ನು ವಿಧಿಸಿದ್ದಾರೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಈ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗಣೇಶೋತ್ಸವದ ಕೊನೆಯ ದಿನಗಳಲ್ಲಿ ನಡೆಯುವ ಸಾಮೂಹಿಕ ವಿಸರ್ಜನಾ ಮೆರವಣಿಗೆಗಳ

    Read more..


  • ಸಕಾರಾತ್ಮಕ ಶಕ್ತಿ ಆಕರ್ಷಿಸಲು ಮನೆಯಲ್ಲಿ ಪಾಲಿಸಬೇಕಾದ ಪ್ರಮುಖ 5 ವಾಸ್ತು ನಿಯಮಗಳು

    Picsart 25 08 27 22 08 16 580 scaled

    ಭಾರತೀಯ ಸಂಪ್ರದಾಯದಲ್ಲಿ ಮನೆ ಎಂದರೆ ಕೇವಲ ವಾಸಿಸುವ ಸ್ಥಳವಲ್ಲ, ಅದು ಕುಟುಂಬದ ಹೃದಯ, ಭಾವನೆಗಳ ನೆಲೆ, ಶಾಂತಿ ಮತ್ತು ಸಮೃದ್ಧಿಯ ಸಂಕೇತ. “ಮನೆ ಸುಂದರವಾಗಿದ್ದರೆ, ಜೀವನ ಸುಂದರವಾಗುತ್ತದೆ” ಎಂಬ ನಂಬಿಕೆ ಶತಮಾನಗಳಿಂದ ಇದೆ. ಪ್ರಾಚೀನ ವಾಸ್ತು ಶಾಸ್ತ್ರ (Vastu Shastra) ಎಂಬುದು ಕೇವಲ ಕಟ್ಟಡ ನಿರ್ಮಾಣದ ತಂತ್ರವಲ್ಲ, ಅದು ಪ್ರಕೃತಿ, ದಿಕ್ಕುಗಳು ಮತ್ತು ಶಕ್ತಿಗಳ ಸಮತೋಲನವನ್ನು ಸಾಧಿಸುವ ಶಾಸ್ತ್ರ. ಮನೆಯಲ್ಲಿ ದಿಕ್ಕುಗಳ ಪ್ರಾಮುಖ್ಯತೆ, ವಸ್ತುಗಳ ಸ್ಥಾನ, ಬಾಗಿಲು, ಕಿಟಕಿ, ನೀರು ಮತ್ತು ಬೆಂಕಿಯಂತಹ ಅಂಶಗಳ ಸರಿಯಾದ ಸಮನ್ವಯವು,

    Read more..


  • ಅಕ್ಕಿಯಲ್ಲಿ ಹುಳು ಬಾರದಂತೆ ಮಾಡುವ ನೈಸರ್ಗಿಕ ಮನೆಮದ್ದು, ಮನೆಯಲ್ಲಿರುವ ಈ 4 ಪದಾರ್ಥದಿಂದ ತಯಾರಿಸಿ.

    Picsart 25 08 27 21 59 12 128 scaled

    ಅಕ್ಕಿಯಲ್ಲಿ ಹುಳು ಬಾರದಂತೆ ಮಾಡುವ ನೈಸರ್ಗಿಕ ಮನೆಮದ್ದು: ಅರಿಶಿನ, ಉಪ್ಪು, ಲವಂಗ, ಕರಿಮೆಣಸಿನ ಮಹತ್ವ ಅಡುಗೆ ಮನೆಯ ಹೃದಯವೆಂದರೆ ಅಕ್ಕಿ (Rice). ಅನ್ನವಿಲ್ಲದೆ ಊಟವೇ ಪೂರ್ಣವಿಲ್ಲ ಎಂದು ಹೇಳಬಹುದು. ಸಾಂಬಾರ್, ಪಲಾವ್, ಚಿತ್ತರ್ನ್ನ, ಪುಳಿಯೊಗರೆ, ದೋಸೆ, ಪಾಯಸ ಹೀಗೆ ಎಷ್ಟೇ ಹೆಸರಿಸಿದರೂ ಅಕ್ಕಿಯೇ ಮೂಲ ಪದಾರ್ಥ. ದಕ್ಷಿಣ ಭಾರತದಲ್ಲಿ ಹೆಚ್ಚಿನವರು ದಿನಕ್ಕೆ ಕನಿಷ್ಠ ಎರಡು ಬಾರಿ ಅನ್ನ ಸೇವಿಸುವುದರಿಂದ, ಅಕ್ಕಿ ಪ್ರತಿಯೊಂದು ಮನೆಯಲ್ಲೂ ಹೆಚ್ಚೇ ಪ್ರಮಾಣದಲ್ಲಿ ಸಂಗ್ರಹವಾಗಿರುತ್ತದೆ. ಸಾಮಾನ್ಯವಾಗಿ 25 ಕೆ.ಜಿ. ಅಥವಾ ಅದಕ್ಕಿಂತಲೂ ಹೆಚ್ಚು ಅಕ್ಕಿ

    Read more..


  • ಟ್ರಂಪ್ ಸುಂಕದ ಬಿಸಿ: ಪಾರ್ಲೆ ಜಿ ಬೆಲೆ ದುಪ್ಪಟ್ಟು, ಭಾರತೀಯರು ಸಂಕಷ್ಟದಲ್ಲಿ!

    Picsart 25 08 27 22 19 15 587 scaled

    ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿಧಿಸಿರುವ ಸುಂಕಗಳು(Tariffs) ಅಲ್ಲಿರುವ ಭಾರತೀಯರ ಬದುಕಿಗೆ ದೊಡ್ಡ ಹೊಡೆತ ನೀಡಿವೆ. ದಿನನಿತ್ಯ ಬಳಸುವ ವಸ್ತುಗಳಿಂದ ಹಿಡಿದು ಅಡುಗೆ ಸಾಮಗ್ರಿ, ಆಹಾರ ಉತ್ಪನ್ನಗಳು, ಬಟ್ಟೆಗಳು ಹಾಗೂ ಸಾಮಾನ್ಯ ಗೃಹೋಪಯೋಗಿ ವಸ್ತುಗಳ ದರ ಅಮೆರಿಕದಲ್ಲಿ ಗಗನಕ್ಕೇರಿದೆ. ಭಾರತದಲ್ಲಿ ಅತಿ ಕಡಿಮೆ ದರದಲ್ಲಿ ಸಿಗುವ ಪಾರ್ಲೆ-ಜಿ ಬಿಸ್ಕತ್ತು, ಮಸಾಲಾ ಪುಡಿ, ಅಕ್ಕಿ, ಕಾಫಿ, ಚಹಾ ಇತ್ಯಾದಿ ವಸ್ತುಗಳು ಅಲ್ಲಿ ದುಬಾರಿ ದರದಲ್ಲಿ ಮಾರಾಟವಾಗುತ್ತಿವೆ. ಇದರಿಂದ ಭಾರತೀಯ ಕುಟುಂಬಗಳು ದಿನನಿತ್ಯದ ಖರ್ಚು ನಿರ್ವಹಿಸಲು ಸಂಕಷ್ಟದಲ್ಲಿದ್ದಾರೆ.

    Read more..


  • 8 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ 8GB ರ‍್ಯಾಮ್‌ನ 5G ಫೋನ್, 50MP ಕ್ಯಾಮೆರಾದೊಂದಿಗೆ!

    Picsart 25 08 27 17 19 56 408 scaled

    ಬೆಂಗಳೂರು: ಕಡಿಮೆ ಬೆಲೆಯಲ್ಲಿ ಉತ್ತಮ ಕ್ಯಾಮೆರಾ ಮತ್ತು ಶಕ್ತಿಶಾಲಿ ಕಾರ್ಯಕ್ಷಮತೆಯ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ? ಆಗ ಲಾವಾ ಸ್ಟಾರ್ಮ್ ಲೈಟ್ ನಿಮಗೆ ಒಳ್ಳೆಯ ಆಯ್ಕೆಯಾಗಬಹುದು. ಈ ಫೋನ್ 8GB ರ‍್ಯಾಮ್ (4GB ರಿಯಲ್ + 4GB ವರ್ಚುವಲ್) ಮತ್ತು 50 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್‌ನ ಬೆಲೆ ಅಮೆಜಾನ್‌ನಲ್ಲಿ 8,499 ರೂಪಾಯಿಗಳಾಗಿದ್ದು, ವಿಶೇಷ ಕೊಡುಗೆಗಳೊಂದಿಗೆ ಇದನ್ನು 8 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • 15,000 ರೂ.ವರೆಗೆ ರಿಯಾಯಿತಿಯಲ್ಲಿ Google Pixel 10 ಸರಣಿಯ ಮೊದಲ ಮಾರಾಟ.

    Picsart 25 08 27 17 30 30 966 scaled

    ಬೆಂಗಳೂರು: ಗೂಗಲ್ ಪಿಕ್ಸೆಲ್ 10 ಸರಣಿಯ ಮೊದಲ ಮಾರಾಟವು ಭಾರತದಲ್ಲಿ ಆಗಸ್ಟ್ 28ರಂದು ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಲಿದೆ. ಪಿಕ್ಸೆಲ್ 10, ಪಿಕ್ಸೆಲ್ 10 ಪ್ರೊ, ಮತ್ತು ಪಿಕ್ಸೆಲ್ 10 ಪ್ರೊ XL ಮಾದರಿಗಳು ಖರೀದಿಗೆ ಲಭ್ಯವಿರಲಿದೆ. ವಿಶೇಷ ಕೊಡುಗೆಗಳೊಂದಿಗೆ ಈ ಫೋನ್‌ಗಳನ್ನು 15,000 ರೂಪಾಯಿಗಳವರೆಗೆ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಈ ಫೋನ್‌ಗಳು ಫ್ಲಿಪ್‌ಕಾರ್ಟ್ ಮತ್ತು ಗೂಗಲ್ ಸ್ಟೋರ್‌ನಲ್ಲಿ ಲಭ್ಯವಿರಲಿವೆ. ಪಿಕ್ಸೆಲ್ 10ನ ಬೆಲೆ ಗೂಗಲ್ ಪಿಕ್ಸೆಲ್ 10ನ 256GB ಆವೃತ್ತಿಯ ಬೆಲೆ ಭಾರತದಲ್ಲಿ 79,999 ರೂಪಾಯಿಗಳಾಗಿದೆ.

    Read more..


  • ರಾಜ್ಯದಲ್ಲಿ ‘ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ’ ಅಧಿಕೃತ ಆದೇಶ ಜಾರಿಗೊಳಿಸಿ ಸರ್ಕಾರ

    WhatsApp Image 2025 08 27 at 18.31.06 1711e810

    ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಸರ್ಕಾರದ ಮಹತ್ವದ ನಿರ್ಣಯ ಬೆಂಗಳೂರು: ಪರಿಶಿಷ್ಟ ಜಾತಿಗಳ ವಿವಿಧ ಸಮುದಾಯಗಳ ನಡುವೆ ಸಮತೋಲನ ಮತ್ತು ನ್ಯಾಯವನ್ನು ಖಾತ್ರಿಪಡಿಸುವ ದೃಷ್ಟಿಯಿಂದ, ರಾಜ್ಯ ಸರ್ಕಾರವು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ‘ಒಳಮೀಸಲಾತಿ’ (ಸಬ್-ಕ್ಯಾಟಗರೈಸೇಶನ್) ನೀತಿಯನ್ನು ಅನುಷ್ಠಾನಗೊಳಿಸುವ ಅಧಿಕೃತ ಆದೇಶವನ್ನು ಹೊರಡಿಸಿದೆ. ಈ ನಿರ್ಣಯವು ನಿವೃತ್ತ ನ್ಯಾಯಮೂರ್ತಿ ಶ್ರೀ ಹೆಚ್.ಎನ್. ನಾಗಮೋಹನ್ ದಾಸ್ ಅವರ ನೇತೃತ್ವದ ಏಕಸದಸ್ಯ ಆಯೋಗದ ವಿಶದವಾದ ವರದಿ ಮತ್ತು ಶಿಫಾರಸ್ಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಅನುಸರಿಸಿ

    Read more..


  • ರಾಜ್ಯದ ರೈತರ ಪೌತಿ ಖಾತೆ ಕುರಿತು ಬಂಪರ್ ಗುಡ್ ನ್ಯೂಸ್, ಜಮೀನು ವರ್ಗಾವಣೆಗೆ ಹೊಸ ರೂಲ್ಸ್

    WhatsApp Image 2025 08 27 at 18.40.51 4f28a730

    ರೈತರಿಗೆ ಶುಭವಾರ್ತೆ: ಅರ್ಜಿ ಇಲ್ಲದೆಯೇ ವಾರಸುದಾರರ ಹೆಸರಿಗೆ ಜಮೀನು ಹಕ್ಕು ಬೆಂಗಳೂರು: ರಾಜ್ಯದ ರೈತರಿಗೆ ಸರಕಾರದಿಂದ ಒಂದು ಶುಭವಾರ್ತೆ. ಜಮೀನು ದಾಖಲೆಗಳಲ್ಲಿ ಸತ್ತ ವ್ಯಕ್ತಿಯ ಹೆಸರಿನಲ್ಲಿ ಉಳಿದಿರುವ ಜಮೀನುಗಳನ್ನು, ಅರ್ಜಿ ಹಾಕುವ ಅಗತ್ಯವಿಲ್ಲದೆ, ಸ್ವಯಂಚಾಲಿತವಾಗಿ ಅವರ ವಾರಸುದಾರರ ಹೆಸರಿಗೆ ವರ್ಗಾವಣೆ ಮಾಡುವ ‘ಪೌತಿ ಖಾತೆ’ ಅಭಿಯಾನವನ್ನು ಸರ್ಕಾರ ಆರಂಭಿಸಲಿದೆ. ಇದರಿಂದ ಲಕ್ಷಾಂತರ ರೈತರು ಲಾಭಾನ್ವಿತರಾಗುವ ಅವಕಾಶವಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ತಹಶೀಲ್ದಾರರೊಂದಿಗೆ ನಡೆಸಿದ ಸಭೆಯಲ್ಲಿ ಇದನ್ನು

    Read more..


  • ಚಿಕ್ಕಬಳ್ಳಾಪುರದಲ್ಲಿ ಜಗತ್ತಿನ ಅತಿದೊಡ್ಡ ಉಚಿತ ಆಸ್ಪತ್ರೆ: ಬಿಲ್ಲಿಂಗ್ ಕೌಂಟರ್‌ಗಳೇ ಇಲ್ಲ!

    Picsart 25 08 26 23 50 40 006 scaled

    ಆರೋಗ್ಯ ಸೇವೆಗಳು (Health services) ಇಂದಿನ ಜಗತ್ತಿನಲ್ಲಿ ಅತ್ಯಂತ ಅಗತ್ಯವಾಗಿದ್ದರೂ, ಅದನ್ನು ಪಡೆಯುವುದು ಸಾಮಾನ್ಯ ಜನತೆಗೆ ದುಬಾರಿ ವ್ಯವಹಾರವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ವೆಚ್ಚ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ, ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಾವ ಇವುಗಳ ನಡುವೆ ಜನರು ಆರೋಗ್ಯ ಸೇವೆಗಾಗಿ ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ “ಆರೋಗ್ಯ ಸೇವೆ ಒಂದು ಹಕ್ಕು, ಅದು ಸವಲತ್ತು ಅಲ್ಲ” (Healthcare is a right, not a privilege) ಎಂಬ ಧ್ಯೇಯದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ

    Read more..