Category: ಕರ್ನಾಟಕ ಸುದ್ದಿ

  • KPCL Recruitment 2025: SC/ST ಅಭ್ಯರ್ಥಿಗಳಿಗೆ ಸುವರ್ಣಾವಕಾಶ – ಕೆಪಿಸಿಎಲ್ ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ! 

    Picsart 25 11 29 22 58 50 003 scaled

    ಕರ್ನಾಟಕದ ಪ್ರಮುಖ ಸರ್ಕಾರಿ ಸಂಸ್ಥೆಯಾಗಿ ಗುರುತಿಸಿಕೊಂಡಿರುವ KPCL ಮತ್ತೆ ಹೊಸ ಉದ್ಯೋಗ ಅವಕಾಶಗಳ ಅಧಿಸೂಚನೆಯೊಂದಿಗೆ ತನ್ನ ಹಾಜರಾತಿ ಪ್ರಕಟಿಸಿದೆ. ಹಿಂದುಳಿದ ವರ್ಗಗಳಿಗೆ ಸರ್ಕಾರಿ ಸೇವೆಯಲ್ಲಿ ಸಮಾನ ಅವಕಾಶ ಒದಗಿಸುವ ಪ್ರಯತ್ನದ ಅಂಗವಾಗಿ, ಈ ಬಾರಿ ಎ-ದರ್ಜೆಯ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು KPCL ಅಧಿಕೃತ ಪ್ರಕಟಣೆ ಹೊರಡಿಸಿದೆ. ವಿದ್ಯುತ್ ಉತ್ಪಾದನೆ, ನಿರ್ವಹಣೆ ಮತ್ತು ತಾಂತ್ರಿಕ ಸಾಮರ್ಥ್ಯದ ದೃಷ್ತಿಯಿಂದ ದೇಶದ ಅಗ್ರ ಸಂಸ್ಥೆಗಳಲ್ಲಿ KPCL ಒಂದು; ಇಲ್ಲಿ ಕೆಲಸ ಪಡೆಯುವುದು ಅನೇಕ ಯುವಕರ ಆಶಯ. ವಿಶೇಷವಾಗಿ SC ಮತ್ತು

    Read more..


  • ಗೋವಾದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮನ ಕಂಚಿನ ಮೂರ್ತಿ ಅನಾವರಣ! ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

    Picsart 25 11 29 22 31 02 391 scaled

    ಭಾರತದ ಧಾರ್ಮಿಕ–ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿ ಶ್ರೀರಾಮನ ಮಹಿಮೆ ಮತ್ತೆ ಇತಿಹಾಸ ನಿರ್ಮಿಸಿದೆ. ಗೋವಾದ ಕಾಣಕೋಣದಲ್ಲಿರುವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ನಿರ್ಮಿಸಲ್ಪಟ್ಟಿರುವ ಜಗತ್ತಿನಲ್ಲೇ ಅತಿ ಎತ್ತರದ (77 ಅಡಿ) ಶ್ರೀರಾಮನ ಕಂಚಿನ ಮೂರ್ತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭವ್ಯ ಸಮಾರಂಭದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಅನನ್ಯ ಮೂರ್ತಿ, ದಕ್ಷಿಣ ಭಾರತದ ಅಯೋಧ್ಯೆಯಾಗಿ ರೂಪುಗೊಳ್ಳುತ್ತಿರುವ ಪರ್ತಗಾಳಿ ಮಠಕ್ಕೆ ಮತ್ತೊಂದು ಕಿರೀಟ ಮಣಿಯಾಗಿದೆ. ಆಧ್ಯಾತ್ಮಿಕ ಪರಂಪರೆಯ ಹೊಸ ಅಧ್ಯಾಯ: ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆದ ಮೂರ್ತಿ ಅನಾವರಣ,

    Read more..


  • ಮೈಸೂರು ಡಿಸಿ ಕಚೇರಿ ನೇಮಕಾತಿ 2025: 46 ಪೌರಕಾರ್ಮಿಕ ಹುದ್ದೆಗಳಿಗೆ ವಿಶೇಷ ನೇರ ನೇಮಕಾತಿ – ಪರೀಕ್ಷೆ ಇಲ್ಲ 

    Picsart 25 11 29 23 11 27 553 scaled

    ಮೈಸೂರು ಜಿಲ್ಲಾಡಳಿತ ಮತ್ತೊಮ್ಮೆ ಮಹತ್ವದ ನೇಮಕಾತಿ ಪ್ರಕಟಣೆ ಹೊರಡಿಸಿದ.  ಜಿಲ್ಲೆಯ ನಗರಾಭಿವೃದ್ಧಿ ಕೋಶ (District Urban Development Cell – DUDC) ಮೈಸೂರು ಜಿಲ್ಲೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸೇವಾ ಭದ್ರತೆ ಹಾಗೂ ಸ್ಥಿರ ನೌಕರಿ ನೀಡುವ ಉದ್ದೇಶದಿಂದ ವಿಶೇಷ ನೇರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 46 ಪೌರಕಾರ್ಮಿಕ ಹುದ್ದೆಗಳನ್ನು(Civil servants Posts) ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿಯು ಸಾಮಾನ್ಯ ಸಾರ್ವಜನಿಕರಿಗೆ ಮುಕ್ತವಲ್ಲ. 2017ರ ಪೂರ್ವದಲ್ಲಿ ನಗರ

    Read more..


  • Maruti Suzuki: ಬೈಕ್ ಬೆಲೆಗೆ ಕಾರು! ಕೇವಲ ₹3.50 ಲಕ್ಷದಿಂದ ಆರಂಭ, 34 ಕಿ.ಮೀ ಮೈಲೇಜ್!

    maruti s presso scaled

    ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ದೇಶೀಯ ಮಾರುಕಟ್ಟೆಯಲ್ಲಿ ಎಂಟ್ರಿ-ಲೆವೆಲ್ ಮಾದರಿಗಳ ಪೈಕಿ ಪ್ರಮುಖ ಕಾರು ಎಂದು ಹೆಸರುವಾಸಿಯಾಗಿದೆ. ಗ್ರಾಹಕರು ಇದನ್ನು ಇಷ್ಟಪಟ್ಟು ಖರೀದಿಸುತ್ತಿದ್ದಾರೆ ಮತ್ತು ಪ್ರತೀ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ‘ಎಸ್-ಪ್ರೆಸ್ಸೊ’ ಕಾರನ್ನು ನೀವು ಏಕೆ ಖರೀದಿಸಬೇಕು ಎಂಬುದಕ್ಕೆ 5 ಪ್ರಮುಖ ಕಾರಣಗಳನ್ನು ಇಲ್ಲಿ ನೀಡಿದ್ದೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಶ್ರೀಸಾಮಾನ್ಯರು ಮಾಲೀಕರಾಗಬಹುದು (ಕೈಗೆಟುಕುವ

    Read more..


  • 90 ಕಿ.ಮೀ ಮೈಲೇಜ್ ನೀಡುವ ಸ್ಕೂಟರ್ ಬಿಡುಗಡೆ ಸಿದ್ದ ! ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಕಥೆ ಮುಗೀತಾ?

    tvs jupitor new scaled

    ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಸ್ಕೂಟರ್‌ಗಳಲ್ಲಿ ಟಿವಿಎಸ್ ಬ್ರ್ಯಾಂಡ್‌ನ ‘ಜುಪಿಟರ್’ (TVS Jupiter) ಕೂಡ ಒಂದು. ಇದು ಹೋಂಡಾ ಆಕ್ಟಿವಾ (Honda Activa) ಮತ್ತು ಸುಜುಕಿ ಆಕ್ಸೆಸ್ (Suzuki Access) ನಂತಹ ಬಲಿಷ್ಠ ಪ್ರತಿಸ್ಪರ್ಧಿಗಳಿಗೆ ನೇರ ಪೈಪೋಟಿ ನೀಡುತ್ತಾ, ಪ್ರತಿ ತಿಂಗಳು ಉತ್ತಮ ಮಾರಾಟವನ್ನು ದಾಖಲಿಸುತ್ತಿದೆ. ಇದೀಗ, ಈ ವಿಭಾಗದಲ್ಲಿ ಮತ್ತೊಂದು ಪ್ರಬಲ ಸ್ಪರ್ಧಿಯ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದ್ದು, ಈ ಹೊಸ ಸ್ಕೂಟರ್ 90 kmpl ಮೈಲೇಜ್ ನೀಡುವ ಸಾಮರ್ಥ್ಯದೊಂದಿಗೆ ಮಾರುಕಟ್ಟೆಯನ್ನು

    Read more..


  • 500 ಕಿ.ಮೀ ಓಡುತ್ತೆ: ಬರುವ ಮಂಗಳವಾರವೇ ಹೊಸ ಮಾರುತಿ ಕಾರು ಬಿಡುಗಡೆ! ಬೆಲೆ ಎಷ್ಟು, ಹೇಗಿದೆ?

    breezaa ev scaled

    ಬಹುನಿರೀಕ್ಷಿತ ಹೊಸ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e-Vitara) ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೆ ಕಾಲ ಕೂಡಿಬಂದಿದೆ. ಇದೇ ಡಿಸೆಂಬರ್ 2 ರಂದು (ಮಂಗಳವಾರ) ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅದ್ದೂರಿಯಾಗಿ ಮಾರಾಟಕ್ಕೆ ತರಲಾಗುತ್ತಿದೆ. ನೂತನ ‘ಇ-ವಿಟಾರಾ’ ಮೇಲೆ ಖರೀದಿದಾರರು ಕೂಡ ದೊಡ್ಡ ಮಟ್ಟದಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಕಾರಿನ ಬೆಲೆ ಎಷ್ಟಿರಲಿದೆ ಮತ್ತು ಇದರ ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣ ವಿವರಗಳನ್ನು ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • Realme C85 5G: ರಿಯಲ್ಮಿ ಹೊಸ ಮೊಬೈಲ್ ಸಂಪೂರ್ಣ ವಾಟರ್‌ಪ್ರೂಫ್ ಮತ್ತು 7000mAh ಬ್ಯಾಟರಿ.

    c85 scaled

    Realme C85 5G ನಾಳೆ ಬಿಡುಗಡೆ: ದೊಡ್ಡ ಬ್ಯಾಟರಿ ಹೊಂದಿರುವ 5G ಫೋನ್ ಖರೀದಿಸಲು ನೀವು ಯೋಜಿಸುತ್ತಿದ್ದರೆ, ರಿಯಲ್‌ಮಿ C85 (Realme C85) ನಿಮಗೆ ಪರಿಪೂರ್ಣ ಆಯ್ಕೆಯಾಗಿರಬಹುದು. ಈ ಫೋನ್ ನಾಳೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಫೋನ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದರ ಕುರಿತು ವಿವರಗಳನ್ನು ನೋಡೋಣ: ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದಲ್ಲಿ ಬಿಡುಗಡೆ ಮತ್ತು ಮಾರಾಟ ದಿನಾಂಕ Realme C85

    Read more..


  • ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಬಂಪರ್ ಗುಡ್ ನ್ಯೂಸ್; ಶಾಲೆಯ ಅಂಗಳಕ್ಕೆ ಬರುತ್ತಿದೆ ಸಂಚಾರಿ ತಾರಾಲಯ

    taralaya scaled

    ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಒಂದು ಬಂದಿದೆ ಅದೇನೆಂದರೆ ಶಾಲೆಯ ಅಂಗಳದಲ್ಲಿ ತಾರಾಲಯ ಯೋಜನೆ. ನಗರಗಳಿಗೆ ಸೀಮಿತವಾಗಿದ್ದ ಪ್ಲಾನೆಟೇರಿಯಂ ಅನುಭವದಿಂದ ಗ್ರಾಮೀಣ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ರೂಪಿತವಾಗಿದೆ. ಇದೀಗ ಈ ಯೋಜನೆ ಗ್ರಾಮೀಣ ಭಾಗದ ಮಕ್ಕಳಿಗೂ ಸಿಗಲು ಶಾಲೆಯ ಅಂಗಳದಲ್ಲಿ ತಾರಾಲಯ ಕಾರ್ಯಕ್ರಮಕ್ಕೆ ಚಾಲನೆಯನ್ನು ಸಿಎಂ ಸಿದ್ಧರಾಮಯ್ಯನವರು(C M siddaramaiah) ನೀಡಿದರು. ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಕೌತುಕವನ್ನು ಬಿತ್ತಿ, ವಿಜ್ಞಾನ ಕಲಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು

    Read more..


  • Aadhaar Rules: ಇನ್ಮುಂದೆ ಮನೆಯಲ್ಲೇ ಕುಳಿತು ಆಧಾರ್ ಕಾರ್ಡ್ ಮೊಬೈಲ್ ನಂಬರ್ ಚೇಂಜ್ ಮಾಡಿ.!

    aadhar update scaled

    ಆಧಾರ್ ಕಾರ್ಡ್(Aadhar card) ಹೊಂದಿರುವವರಿಗೆ ಶುಭ ಸುದ್ದಿ. ಹೊಸ ಆಧಾರ್ ಅಪ್ಲಿಕೇಶನ್ ಮೂಲಕ  ಬಳಕೆದಾರರು ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡದೆ ತಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಅವಕಾಶವನ್ನು  ಮಾಡಿಕೊಡುತ್ತದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಳೆಯ mAadhaar ಅಪ್ಲಿಕೇಶನ್‌ನಲ್ಲಿ ಈ ಆಯ್ಕೆ ಲಭ್ಯವಿರಲಿಲ್ಲ, ಅಲ್ಲಿ ಆಧಾರ್ ಕೇಂದ್ರದಲ್ಲಿ ಬಯೋಮೆಟ್ರಿಕ್(bio metric) ಪರಿಶೀಲನೆಯ ನಂತರವೇ

    Read more..